Police Bhavan Kalaburagi

Police Bhavan Kalaburagi

Friday, May 26, 2017

BIDAR DISTRICT DAILY CRIME UPDATE 26-05-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-05-2017

ªÉÄúÀPÀgÀ ¥ÉưøÀ oÁuÉ UÀÄ£Éß £ÀA. 22/2017, PÀ®A. 32, 34 PÉ.E PÁAiÉÄÝ :-
¢£ÁAPÀ 25-05-2017 gÀAzÀÄ ²æêÀiÁ½ HgÀ°è ²ªÁf vÀAzÉ ©üêÀÄgÁªÀ ªÀiÁ¼ÀaªÀÄuÉ ªÀÄvÀÄÛ ¸ÀÄgÉñÀ vÀAzÉ ¥ÀævÁ¥À ¤qÀªÀAZÉ C£ÀÄߪÀªÀgÀÄ ²ªÁf ªÀiÁ¼ÀaªÀÄuÉ£À ªÀÄ£ÉAiÀÄ »A¨sÁUÀzÀ°è C£À¢üPÀÈvÀªÁV ªÀÄzÀåzÀ ¨Ál®UÀ¼ÀÄ ªÀiÁgÁl ªÀiÁqÀÄwÛzÁÝgÉ CAvÁ PÀıÁ®gÁªÀ J.J¸ï.L ªÉÄúÀPÀgÀ ¥ÉưøÀ oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ JJ¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É DgÉÆævÀgÁzÀ 1) ²ªÁf vÀAzÉ ©üêÀÄgÁªÀ ªÀiÁ¼ÀaªÀÄuÉ, 2) ¸ÀÄgÉñÀ vÀAzÉ ¥ÀævÁ¥À ¤qÀªÀAZÉ E§âgÀÄ ¸Á: ²æêÀiÁ½, vÁ: ¨sÁ°Ì EªÀj§âgÀ ªÉÄÃ¯É ªÉÄÃ¯É zÁ½ ªÀiÁqÀ®Ä ¸ÀzÀj DgÉÆævÀj§âgÀÆ ¥ÉưøÀgÀ£ÀÄß £ÉÆÃr PÀvÀÛ®°è Nr ºÉÆÃVzÀÄÝ, £ÀAvÀgÀ CªÀgÀ ªÀ±ÀzÀ°èzÀÝ ªÀÄvÀÄÛ C°è J¸ÉzÀÄ ºÉÆÃzÀ PÉÊ aî £ÉÆÃqÀ®Ä CzÀgÀ°è vÀ¯Á 90 JA.J¯ï. AiÀÄÄ.J¸ï «¹Ì MlÄÖ 32 ¥Áè¹ÖÃPÀ ¨Ál®UÀ½zÀÄÝ J¯Áè ¸ÉÃj MlÄÖ gÀÆ. 900/- gÀÆ., EzÀÄÝ, ¸ÀzÀj ¸ÀgÁ¬ÄAiÀÄ£ÀÄß d¦Û ªÀiÁrPÉÆAqÀÄ ¸ÀzÀj DgÉÆævÀgÀ «gÀÄzÀÞ ¢£ÁAPÀ 26-05-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 96/2017, ಕಲಂ. 279, 337, 338 ಐಪಿಸಿ :-
ಫಿರ್ಯಾದಿ ನಾಗೇಶ ತಂದೆ ಕಲ್ಲಪ್ಪಾ ಬಿರಾದರ ವಯ: 18 ವರ್ಷ, ಜಾತಿ: ಲಿಂಗಾಯತ, ಸಾ: ಬಂಪಳ್ಳಿ, ತಾ: ಬೀದರ ರವರ ಗ್ರಾಮದಲ್ಲಿ ಫಿರ್ಯಾದಿಯ ಚಿಕ್ಕಪ್ಪನಾದ ಬಸವರಾಜ ತಂದೆ ಮಾರುತಪ್ಪಾ ಬಿರಾದರ  ವಯ: 36 ವರ್ಷ, ಸಾ: ಬಂಪಳ್ಳಿ, ತಾ: ಜಿಲ್ಲಾ: ಬೀದರ ರವರು ಹೊಸ ಮನೆ ಕಟ್ಟಿಸುತ್ತಿದ್ದು ಈ ಮನೆಗೆ ನಿಟ್ಟೂರ ಗ್ರಾಮದವರು ಉಪ್ಪಾರ ಕೆಲಸ ಮಾಡುತ್ತಿರುತ್ತಾರೆ, ಹೀಗಿರುವಲ್ಲಿ ದಿನಾಂಕ 24-05-2017 ರಂದು ಫಿರ್ಯಾದಿಯು ತನ್ನ ಚಿಕ್ಕಪ್ಪನ ಜೊತೆಯಲ್ಲಿ ಚಿಕ್ಕಪ್ಪನ ಕೆಂಪು ಪಲ್ಸರ ಮೊಟಾರ ಸೈಕಲ್ ನಂ:. ಕೆಎ-38/ಕ್ಯೂ-8986 ನೇದರ ಮೇಲೆ ಹಿಂದೆ ಕುಳಿತು ಹೊಗಿ ಕೂಲಿ ಕೆಲಸ ಮಾಡುವವರೊಂದಿಗೆ ಮಾತನಾಡಿಸಿ ಮರಳಿ ಊರಿಗೆ ಬರುವಾಗ ಚಿಕ್ಕಪ್ಪ ಮೋಟರ ಸೈಕಲ ನಡೆಸುತ್ತಿದ್ದರು, ಚಿಕ್ಕಪ್ಪ ಇತನು ತನ್ನ ಮೊಟರ ಸೈಕಲನ್ನು ಅತಿವೇಗ ಹಾಗೂ ನಿಷ್ಖಾಳಜಿತನದಿಂದ ನಡೆಸಿ ನಿಟ್ಟೂರ ಮತ್ತು ಕೊಟಗ್ಯಾಳ ರೊಡ ಮಧ್ಯ ರೊಡಿನ ಮೇಲೆ ಬಿಳಿಸಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಬಲಗಣ್ಣಿನ ಹತ್ತಿರ ತರಚಿದ ರಕ್ತಗಾಯ ಮತ್ತು ಬೆನ್ನಿನ ಮೇಲೆ ಗುಪ್ತಗಾಯವಾಗಿರುತ್ತದೆ. ಮತ್ತು ಚಿಕ್ಕಪ್ಪನ ಬಲಗಾಲಿನ ತೊಡೆಯಿಂದ ಪಾದದವರೆಗೆ ಭಾರಿ ರಕ್ತಗಾಯ, ಹಣೆಗೆ ತರಚಿದ ಗಾಯ ಮತ್ತು ಬಲಗೈ ಮುಂಗೈ ಬೆರಳುಗಳಿಗೆ ರಕ್ತಗಾಯವಾಗಿದ್ದು ಇರುತ್ತದೆ, ಸದರಿ ರೊಡಿನಲ್ಲಿ ರೊಡಿಗೆ ಹೊಗಿ ಬರುವವರು 108 ಅಂಬುಲೆನ್ಸಗೆ ಕರೆ ಮಾಡಿ ಚಿಕಿತ್ಸೆ ಕುರಿತು ಆರೊಗ್ಯ ಆಸ್ಪತ್ರೆ ಬೀದರನಲ್ಲಿ ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-05-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 97/2017, ಕಲಂ. 279, 337, 338 ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 25-05-2017 ರಂದು ಫಿರ್ಯಾದಿ ಅಂಬರೀಶ ತಂದೆ ಬಸವಣ್ಣಪ್ಪಾ ವಯ: 42 ವರ್ಷ, ಜಾತಿ: ಲಿಂಗಾಯತ, ಸಾ: ಆಟೋನಗರ ನೌಬಾದ, ತಾ: ಬೀದರ ರವರ ಬಜಾಜ ಪ್ಲಾಟಿನಾ ಮೊಟಾರ ಸೈಕಲ್ ನಂ. ಕೆಎ-35/ಜೆ-9099 ನೇದ್ದರ ಮೇಲೆ ತನ್ನ ಹೆಂಡತಿಯನ್ನು ಹಾಲಹಳ್ಳಿ ಗ್ರಾಮದ ಸೈಲಾನಿ ಬಾಬಾ ದರ್ಗಾಕ್ಕೆ ಮರಳಿ ನೌಬಾದಗೆ ಹೋಗುವಾಗ ಹುಮನಾಬಾದ ಕಡೆಯಿಂದ ಕೆಂಪು ಬಣ್ಣದ ಸ್ವಿಫ್ಟ ಕಾರ ನಂ. ಎಪಿ 0894 ನೇದ್ದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿವೇಗ ಹಾಗು ನಿಷ್ಕಾಜಿತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಮೊಟಾರ ಸೈಕಲಿಗೆ ಡಿಕ್ಕಿ ಮಾಡಿ ತನ್ನ ಕಾರನ್ನು ನಿಲ್ಲಿಸಲಾರದೇ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಬಲಗೈಯ ಕೆಳಭಾಗದಲ್ಲಿ ಮುರಿದಿರುತ್ತದೆ, ಎಡಗಾಲಿನ ಹಿಂಬಡಿಗೆ ತರಚಿದ ರಕ್ತಗಾಯವಾಗಿರುತ್ತದೆ, ಫಿರ್ಯಾದಿಯ ಹೆಂಡತಿಯಾದ ನಾಗಮ್ಮಾ ಇವಳಿಗೆ ತಲೆಯ ಹಿಂದುಗಡೆ ಬಲಭಾಗದಲ್ಲಿ ಭಾರಿ ರಕ್ತಗಾಯವಾಗಿರುತ್ತದೆ, ನಂತರ ಇಬ್ಬರು ಚಿಕಿತ್ಸೆಗಾಗಿ ಬೀದರಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-05-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: