Police Bhavan Kalaburagi

Police Bhavan Kalaburagi

Friday, June 2, 2017

BIDAR DISTRICT DAILY CRIME UPDATE 02-06-2017




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 02-06-2017

ºÉÆPÁæuÁ ¥Éưøï oÁuÉ AiÀÄÄ.r.Dgï £ÀA. 04/2017, PÀ®A. 174 ¹.Dgï.¦.¹ :-
ದಿನಾಂಕ 31-05-2017 ರಂದು ಯಮುನಾಬಾಯಿ ಗಂಡ ನಾಗನಾಥ ಸೂರ್ಯವಂಶಿ ವಯ: 45 ವರ್ಷ, ಜಾತಿ” ಎಸ್.ಸಿ ಮಾದೀಗ, ಸಾ: ನಂದಿ ಬಿಜಲಗಾಂವ ರವರ ಗಂಡನಾದ ನಾಗನಾಥ ತಂದೆ ಪ್ರಭಾತರಾವ ವಯ 50 ವರ್ಷ, ರವರು ಮನೆಯ ಮುಂದಿರುವ ಪಡಸಾಲೆಯ ಮೇಲಿನ ತಗಡು ತೆಗೆಯುವಾಗ ಮನೆಯ ಮುಂದಿರುವ ಕರೆಂಟ ಕಂಬದ ವೈರು ತಗಡಕ್ಕೆ ಹತ್ತಿ ಅದರಲ್ಲಿ ಕರೆಂಟ ಬಂದು ಗಂಡನಿಗೆ ಒಮ್ಮೆಲೇ ಶಾಟ್  ಹೊಡೆದ ಪ್ರಯುಕ್ತ ಗಂಡ ಕರೆಂಟ ಶಾಕದಿಂದ ನೆಲಕ್ಕೆ ಜೋರಾಗಿ ಬಿದ್ದು ಮಾತಾಡುವ ಸ್ಥಿತಿಯಲ್ಲಿರಲಿಲ್ಲಾ, ಆಗ ಫಿರ್ಯಾದಿಯವರ ಪಕ್ಕದ ಮನೆಯವರಾದ ಪಂಡರಿ ಸೂರ್ಯವಂಶಿ, ಅನೀಲ ಸೂರ್ಯವಂಶಿ ರವರು ಓಡುತ್ತಾ ಬಂದು ಗಂಡನನ್ನು ಒಂದು ಆಟೋದಲ್ಲಿ ಹಾಕಿಕೊಂಡು ದಾಬಕಾ ಆಸ್ಪತ್ರೆ ಕಡೆಗೆ ವೈಯುತ್ತಿರುವಾಗ ಗಂಡ ದಾರಿಯಲ್ಲಿ ಮೃತಪಟ್ಟಿದ್ದು, ಗಂಡನ ಸಾವು ಆಕಸ್ಮೀಕವಾಗಿ ಕರೆಂಟ ಹತ್ತಿ ಶಾರ್ಟ ಹೊಡೆದಿದ್ದರಿಂದ ಸಾವು ಸಂಭವಿಸಿದ್ದು ಗಂಡನ ಸಾವಿನಲ್ಲಿ ಯಾರ ಮೇಲೆ ಯಾವ ರೀತಿಯ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದು ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆಗುನ್ನೆ ನಂ. 113/2017, ಕಲಂ. 498 (ಎ), 504, 506, 324 ಐಪಿಸಿ :-
ಫಿರ್ಯಾದಿ ರೀನಾ ಗಂಡ ಚಂದ್ರಕಾಂತ ಹಳೇಂಬರೆ ಸಾ: ದಾಡಗಿ ಬೇಸ ಭಾಲ್ಕಿ ರವರ ಮದುವೆ ಈಗ 13 ವರ್ಷಗಳ ಹಿಂದೆ ತನ್ನ ಸೋದರಮಾವ ಚಂದ್ರಕಾಂತನ ಜೋತೆ ಆಗಿದ್ದು, ಅವರಿಗೆ ಇಬ್ಬರು ಹೇಣ್ಣು ಹಾಗು ಒಬ್ಬ ಗಂಡು ಮಕ್ಕಳು ಇರುತ್ತಾರೆ, ಅವರಿಗೆ ಮಕ್ಕಳು ಆಗುವವರೆಗೆ ಗಂಡ ಸರಿಯಾಗಿ ನೋಡಿಕೋಂಡಿದ್ದು ನಂತರ ಬರ ಬರುತ್ತಾ ಒಂದಿಲ್ಲಾ ಒಂದು ರಿತಿಯಿಂದ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ಕೊಟ್ಟು ದಿನಾಲು ಹೋಡೆ ಬಡೆ ಮಾಡುತಿದ್ದರಿಂದ ಸದರಿ ವಿಷಯವನ್ನು ಫಿರ್ಯಾದಿಯು ತನ್ನ ತವರು ಮನೆಗೆ ಹೇಳಿ ಕಳಿಸಿದಾಗ ತಂದೆ, ತಾಯಿ, ಚಿಕಪ್ಪ ರವರು ಬಂದು ಬುದ್ದಿ ಹೇಳಿ ಜಗಳ ಮಾಡದೆ ಸರಿಯಾಗಿ ಇಟ್ಟುಕೊಳ್ಳುವಂತೆ ಹೇಳಿ ಹೋಗಿದ್ದು, ಆದರೂ ಕೂಡ ಗಂಡ ಫಿರ್ಯಾದಿಗೆ ನೀನು ನಿನ್ನ ತಂದೆ ತಾಯಿಗೆ ಕರೆಸುತ್ತಿ ಅಂತಾ ಪುನಃ ಜಗಳ ತೇಗೆದು ಹೋಡೆ ಬಡೆ ಮಾಡಿದಾಗ ಇಂದಲ್ಲ ನಾಳೆ ಸರಿ ಹೋಗಬಹುದು ಅಂತಾ ಸಹಿಸಿಕೊಂಡು ಸುಮ್ಮನಿದ್ದಾಗ ಆರೋಪಿತನಾದ ಗಂಡ ಚಂದ್ರಕಾಂತ ತಂದೆ ಶಿವರಾಜ ಹಳೆಂಬರ ಸಾ: ದಾಡಗಿಬೇಸ್ ಭಾಲ್ಕಿ ಇತನು ದಿನಾಲು ಜಗಳ ಮಾಡುತಿದ್ದರಿಂದ 15 ದಿವಸಗಳ ಹಿಂದೆ ಫಿರ್ಯಾದಿಯು ತನ್ನ ಮಕ್ಕಳೊಂದಿಗೆ ತವರು ಮನೆಗೆ ಹೋದಾಗ ದಿನಾಂಕ 01-06-2017 ರಂದು ಆರೋಪಿಯು ಅತಿವಾಳ ಗ್ರಾಮಕ್ಕೆ ಹೋಗಿ ಮಕ್ಕಳಿಗೆ ಕಪಲಾಪೂರದಲ್ಲಿ ಇರುವ ಹಾಸ್ಟೇಲದಲ್ಲಿ ಹಾಕೋಣ ಭಾಲ್ಕಿಗೆ ಹೋಗಿ ಮಕ್ಕಳ ಟಿ.ಸಿ ತೆಗೆದುಕೊಂಡು ಬರೋಣ ನಡಿ ಅಂತಾ ಅಂದು ಫಿರ್ಯಾದಿ ಹಾಗೂ ಮಗಳಾದ ಚೈತನ್ಯ ರವರಿಗೆ ಜೋತೆ ಕರೆದುಕೊಂಡು ಭಾಲ್ಕಿಗೆ ಬಂದು ಭಾಲ್ಕಿ ಶಿವಾಜಿ ಚೌಕ ಹತ್ತಿರ ಇಳಿದು ಫಿರ್ಯಾದಿಗೆ ಹಾಗೂ ಮಗಳಿಗೆ ಶಾಲೆಗೆ ಹೋಗಿ ಬನ್ನಿ ಅಂತಾ ಅಂದಾಗ ಅವರು ಸಾಯಿನಗರದಲ್ಲಿರುವ ಶಾಲೆಗೆ ಹೋಗಿ ಬಂದ ನಂತರ ಶಿವಾಜಿ ಚೌಕ ಹತ್ತಿರ ಆರೋಪಿಯು ಫಿರ್ಯಾದಿಗೆ ನೀನಗೆ ಇಂದು ಖತಂ ಮಾಡಿ ಬಿಡುತ್ತೆನೆ ಜೀವ ಸಹೀತ ಬೀಡುವದಿಲ್ಲಾ ಅಂತಾ ಅಂದು ತನ್ನ ಜೇಬಿನಲ್ಲಿದ್ದ ಹರೀತವಾದ ಒಂದು ಇಳಗಿಯ ತುಂಡು ತೆಗೆದು ಕುತ್ತಿಗೆಗೆ, ಎಡಗೈ ಹೆಬ್ಬೇರಳಿಗೆ ಮತ್ತು ತೋರು ಬೇರಳಿಗೆ ಹೋಡೆದು ರಕ್ತಗಾಯ ಪಡಿಸಿ ನೇಲಕ್ಕೆ ಕೇಡವಿ ಎಡ ಭೂಜದ ಹತ್ತಿರ ಮತ್ತು ಕುತ್ತಿಗೆಯ ಹಿಂಭಾಗದಲ್ಲಿ ಹೋಡೆದು ರಕ್ತಗಾಯ ಪಡಿಸಿರುತ್ತಾನೆಂದು ನೀಡಿದ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄAoÁ¼À ¥ÉưøÀ oÁuÉ UÀÄ£Éß £ÀA. 59/2017, PÀ®A. 279, 337, 338 L¦¹ :-
ಫಿರ್ಯಾದಿ ಪಂಡರಿ ತಂದೆ ಇಂದ್ರಜೀತ ಸೂರ್ಯವಂಶಿ ಸಾ: ಶಿರೂರಿ, ತಾ: ಬಸವಕಲ್ಯಾಣ ರವರ ತಮ್ಮನಾದ ಗೈನಿನಾಥ ತಂದೆ ಇಂದ್ರಜೀತ ಸೂರ್ಯವಂಶಿ ಇವರ ಹತ್ತಿರ ಒಂದು ಅಶೋಕ ಲಿಲ್ಯಾಂಡ ಟಾವರಸ ಲಾರಿ ನಂ. ಎಮ್.ಹೆಚ್-25/ಬಿ-9752 ನೇದು ಲಾರಿ ಇರುತ್ತದೆ, ಸದರಿ ಲಾರಿಯ ಚಾಲಕನಾಗಿ ಅನೀಲ ತಂದೆ ಮನೋಹರ ಠಮಕೆ ವಯ: 25 ವರ್ಷ, ಸಾ: ಆಲಗೂಡ ಹಾಗು ಸದಾನಂದ ತಂದೆ ಕೊಂಡಿಬಾ ಕರಗಾರ ವಯ: 22 ವರ್ಷ, ಸಾ: ಮಂಠಾಳ ಇವರು ಕ್ಲೀನರ ಕೆಲಸ ಮಾಡಿಕೊಂಡಿರುತ್ತಾರೆ, ಹೀಗಿರುವಾಗ ದಿನಾಂಕ 31-05-2017 ರಂದು ಲಾರಿಯಲ್ಲಿ ಮರಳು ತುಂಬಿಕೊಂಡು ಬಸವಕಲ್ಯಾಣದಿಂದ ಭೋಸಗಾ ಗ್ರಾಮಕ್ಕೆ ಬರುವಾಗ ಸದರಿ ಲಾರಿಯನ್ನು ಆರೋಪಿ ಅನಿಲ ತಂದೆ ಮನೋಹರ ಥಮಕೆ ಸಾ: ಅಲಗೂಡ, ತಾ: ಬಸವಕಲ್ಯಾಣ ಇತನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಾಲನೆ ಮಾಡಿ ಆಲಗೂಡ ಶಿವಾರದ ಓಂ ಪ್ರಕಾಶ ಬಿರಾದಾರ ರವರ ಹೊಲದ ಹತ್ತಿರ ತಗ್ಗಿನಲ್ಲಿ ಪಲ್ಟಿ ಮಾಡಿರುತ್ತಾನೆ, ಸದರಿ ಲಾರಿ ಪಲ್ಟಿಯಿಂದ ಸದಾನಂದ ಇತನ ತುಟಿ ಹರಿದು ಭಾರಿ ರಕ್ತಗಾಯ, ಕುತ್ತಿಗೆಗೆ, ಕೈ ಕಾಲುಗಳಿಗೆ ತರಚಿದ ಹಾಗು ಗುಪ್ತ ಗಾಯಗಳಾಗಿರುತ್ತವೆ, ಗಾಯಾಳು ಸದಾನಂದನಿಗೆ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ವೈದ್ಯಾಧಿಕಾರಿಯವರ ಸಲಹೆ ಮೇರೆಗೆ ಕಲಬುರಗಿಯ ಚಿರಾಯು ಆಸ್ಪತ್ರೆಯಲ್ಲಿ  ದಾಖಲು ಮಾಡಿದ್ದು ಇರುತ್ತದೆ  ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 148/2017, PÀ®A. 366(J) L¦¹ :-
¢£ÁAPÀ 06-05-2017 gÀAzÀÄ ¦üAiÀiÁð¢AiÀÄ ªÀÄUÀ¼ÀÄ ¦üAiÀiÁð¢AiÀÄ vÀªÀÄä£À ªÀģɬÄAzÀ PÁuÉAiÀiÁVgÀÄvÁÛ¼É, ¦üAiÀiÁð¢AiÀÄ £ÉUÉt EªÀ¼À vÀªÀÄä£ÁzÀ PÀ¥ÀàgÀUÁAªÀ UÁæªÀÄzÀ C¹Ã¥sï vÀAzÉ ªÀÄ»§Æ§ FvÀ£À ªÉÄÃ¯É ¸ÀA±ÀAiÀÄ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 01-06-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉÆ°¸À oÁuÉ ©ÃzÀgÀ UÀÄ£Éß £ÀA. 106/2017, PÀ®A. 198, 420 L¦¹ ªÀÄvÀÄÛ 3(1) (9) J¸ï.¹/J¸ï.n PÁAiÉÄÝ :-
¢£ÁAPÀ 01-06-2017 gÀAzÀÄ ¦üAiÀiÁ𢠱ÁAvÁ¨Á¬Ä ªÀÄ.¦.J¸À.L £ÁUÀjPÀ ºÀPÀÄÌ eÁj ¤zÉÃð±À£Á®AiÀÄ PÀ®§ÄVð ¸ÀgÀPÁgÀzÀ  ¥ÀgÀªÁV ªÀiÁPÉÃðl ¥ÉưøÀ oÁuÉUÉ ºÁdgÁV PÀ£ÀßqÀzÀ°è mÉÊ¥À ªÀiÁrzÀ °TvÀ zÀÆgÀÄ ¸À°è¹zÀÄÝ ¸ÁgÁA±ÀªÉãÉAzÀgÉ, f¯Áè¢üPÁjUÀ¼ÀÄ ªÀÄvÀÄÛ CzsÀåPÀëgÀÄ eÁw ¥Àj²Ã®£Á ¸À«ÄÃw ©zÀgÀ gÀªÀgÀÄ ¥ÉæêÀįÁ vÀAzÉ ²ªÀgÁd UÀÄqÀ¥À½î ªÀAiÀÄ: 29 ªÀµÀð, ¸Á: ªÀÄ°Pï «ÄeÁð¥ÀÆgÀ gÀªÀgÀÄ vÁvÁÌ°PÀ ¥À.¥ÀAUÀqÀ «ÄøÀ¯ÁwAiÀÄ°è ²PÀët E¯ÁSÉAiÀÄ°è ²PÀëQ CAvÀ £ÉêÀÄPÁw ºÉÆA¢ ¹AzsÀÄvÀé ¥ÀæªÀiÁt ¥ÀvÀæ ¤ÃqÀĪÀ PÀÄjvÀÄ ¸ÀzÀjAiÀĪÀ¼À eÁwAiÀÄ §UÉÎ «ZÁgÀuÉUÁV £ÀªÀÄä WÀlPÀPÉÌ PÀ¼ÀÄ»¹zÀÄÝ, «ZÁgÀuÉ ªÀiÁqÀ¯ÁV EªÀgÀ eÁw ªÀÄÆ®vÀB PÀ§â°UÀ eÁwAiÀiÁVzÀÄÝ, J¸À.n mÉÆÃPÀj PÉÆý eÁw EgÀĪÀ¢®èªÉAzÀÄ w½zÀÄ §A¢zÉ, J¸À.n mÉÆÃPÀj PÉÆýÀ eÁwAiÀĪÀgÀÄ EgÀĪÀzÁV vÀºÀ¹Ã¯ÁÝgÀ ©ÃzÀgÀ gÀªÀgÀ°è ¸ÀļÀÄî ªÀiÁ»w ¤Ãr ¢£ÁAPÀ 31-05-2014 gÀAzÀÄ J¸À.n mÉÆÃPÀj PÉÆý eÁw ¥ÀæªÀiÁt ¥ÀvÀæ ¥ÀqÉzÀÄ 2012-13 £Éà ¸Á°£À ²PÀëQ ºÀÄzÉÝUÉ DAiÉÄÌAiÀiÁV ¥À.¥ÀAUÀqÀzÀ d£ÁAUÀzÀªÀjUÉ ªÀÄvÀÄÛ ¸ÀgÀPÁgÀPÉÌ ªÉÆøÀ ªÀiÁrgÀÄvÁÛ¼É ºÁUÀÆ ±Á¯Á zÁR¯ÁwUÀ¼À°è GzÉÝñÀ¥ÀƪÀðPÀªÁV mÉÆÃPÀj PÉÆý CAvÀ £ÀªÀÄÆ¢¹gÀĪÀzÀÄ ¸Á©ÃvÁVzÉ, FUÁUÀ¯Éà ¸ÀA§A¢üvÀ vÀºÀ¹¯ÁÝgÀ gÀªÀjAzÀ eÁjAiÀiÁzÀ eÁw ¥ÀæªÀiÁt ¥ÀvÀæ gÀzÁÝVgÀÄvÀÛzÉ, ¸ÀzÀj DgÉÆæ ¥ÉæêÀįÁ EªÀgÀÄ ªÀÄÆ®vÀB PÀ§â°UÀ eÁwAiÀĪÀjzÀÄÝ UÉÆwÛzÀÄÝ vÁªÀÅ J¸À.n. mÉÆÃPÀj PÉÆý eÁwAiÀĪÀjgÀĪÀzÁV ¸ÀļÀÄî ªÀiÁ»w ¤Ãr vÀºÀ¹¯ÁÝgÀ ©ÃzÀgÀ gÀªÀjAzÀ ¥À.¥ÀAUÀqÀ UÉÆAqÀ eÁw ¥ÀæªÀiÁt ¥ÀvÀæ ¥ÀqÉzÀÄ 2012-13£Éà ¸Á°£À ²PÀët E¯ÁSÉAiÀÄ°è ²PÀëQ ºÀÄzÉÝUÉ vÁvÁÌ°PÀ £ÉêÀÄPÁwAiÀiÁV ¥À.¥ÀAUÀqÀ d£ÁAUÀzÀªÀjUÉ ªÀÄvÀÄÛ ¸ÀgÀPÁgÀPÉÌ ªÉÆøÀ ªÀiÁrgÀĪÀzÀjAzÀ EªÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§UÀzÀ® ¥ÉưøÀ oÁuÉ UÀÄ£Éß £ÀA. 60/2017, PÀ®A. 379 L¦¹ :-
ದಿನಾಂಕ 30-05-2017 ರಂದು ಫಿರ್ಯಾದಿ ಪವನಕುಮಾರ ಪರತಾ ತಂದೆ ಗೋವಿಂದ ಲಾಲಜಿ ಪರತಾನಿ, ಉ: ಸರಾನಾ ಟ್ರಾನ್ಸಪೋರ್ಟದಲ್ಲಿ ಮ್ಯಾನೇಜರ ಕೆಲಸ ಗೋಸಾ ಮಹೇಲ ಹೈದ್ರಾಬಾದ ನಿವಾಸಿ, ರವರು ಮುಂಬೈಯ ತಮ್ಮ ಟ್ರಾನ್ಸಪೋರ್ಟದಿಂದ ಲಾರಿ ನಂ. ಎಪಿ-29/ಟಿಬಿ-2403 ನೇದ್ದರಲ್ಲಿ ಮುಂಬೈದಿಂದ ಹೈದ್ರಾಬಾದಕ್ಕಾಗಿ 261 ಕಾರ್ಟನಗಳನ್ನು ಸದರಿ ಲಾರಿಯಲ್ಲಿ ತುಂಬಿಕೊಂಡು ಅದರ ಚಾಲಕನಾದ ಭೀಮಶಾ ತಂದೆ ಮಲ್ಲಪ್ಪಾ ಸಿಂದಬಂದಗಿ ವಯ: 60 ವರ್ಷ, ಜಾತಿ: ಎಸ್.ಟಿ. ಗೊಂಡ ಸಾ: ಬಾಪೂರ ಗ್ರಾಮ ಇತನು ತನ್ನೊಂದಿಗೆ ಕ್ಲಿನರನಾಗಿ ಪ್ರತಾಪ ಜಾತಿ: ಹಡಪದ, ಸಾ: ತಾಳಮಡಗಿ ಇತನೊಂದಿಗೆ 31-05-2017 ರಂದು ಹೈದ್ರಾಬಾದಕ್ಕಾಗಿ ಲೋಡ ತುಂಬಿಕೊಂಡು ಬರುವಾಗ ಸದರಿ ಲಾರಿ ಚಾಲಕನು ತನ್ನ ಲಾರಿಯನ್ನು ಬಾಪೂರ ಕ್ರಾಸಿನ ಎದುರುಗಡೆ ಇರುವ ಜೈಭವಾನಿ ಧಾಬಾದಲ್ಲಿ ತನ್ನ ಲಾರಿಯನ್ನು ನಿಲ್ಲಿಸಿ ತಮ್ಮೂರಿಗೆ ಹೋದಾಗ ದಿನಾಂಕ 01-06-2017 ರಂದು ಮಧ್ಯರಾತ್ರಿಯ 0200 ದಿಂದ 0500 ಗಂಟೆಯ ಅವಧಿಯಲ್ಲಿ ಧಾಬಾದ ಎದುರುಗಡೆ ನಿಲ್ಲಿಸಿದ ಲಾರಿಯಿಂದ ಕೇಲವು ಜನ ಅಪರಿಚಿತ ಕಳ್ಳರು ಲಾರಿಯನ್ನು ಅದರಲ್ಲಿದ್ದ ಮಾಲಿನೊಂದಿಗೆ ಚಲಾಯಿಸಿಕೊಂಡು ಬಗದಲ ಚಟನಳ್ಳಿ ರೋಡ ಮುಖಾಂತರ ಹೋಗಿ ಚಟನಳ್ಳಿ ರೋಡಿನ ಅರಣ್ಯ ಪ್ರದೇಶದಲ್ಲಿ ನಿಲ್ಲಿಸಿರುತ್ತಾರೆ, ನಂತರ ಸದರಿ ಲಾರಿ ನೋಡಲಾಗಿ ಲೊಡಿಂಗ್ ಶೀಟ ನಂತೆ ಸದರಿ ಲಾರಿಯಲ್ಲಿ ಒಟ್ಟು 103 ಮಾಲು ತುಂಬಿದ  ಕಾರ್ಟನ್ಸ ಕಳುವಾಗಿದ್ದು ಕಂಡು ಬಂದಿದ್ದು ಅದರ ಅ.ಕಿ 5 ಲಕ್ಷಕ್ಕಿಂತ ಮೇಲ್ಪಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: