Police Bhavan Kalaburagi

Police Bhavan Kalaburagi

Sunday, June 11, 2017

BIDAR DISTRICT DAILY CRIME UPDATE 11-06-2017

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 11-06-2017

ಬೀದರ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 60/2017, ಕಲಂ. 279, 338 ಐಪಿಸಿ :-
ದಿನಾಂಕ 10/06/2017 ರಂದು ಫಿರ್ಯಾದಿ ಶ್ರೀ ರಾಜು ತಂದೆ ಗುಂಡಪ್ಪಾ ಎರನಳ್ಳಿಕರ ವಯ 32 ವರ್ಷ ಜಾತಿ ಲಿಂಗಾಯತ || ವ್ಯಾಪಾರ ಸಾ||ಕೆ.ಎಚ್.ಬಿ. ಕಾಲೋನಿ ಬೀದರ ಮತ್ತು ಗೆಳೆಯ ವಿರೇಶ ಚಟನಳ್ಳಿ ಸಾ|| ಬಕಚೋಡಿ ಇಬ್ಬರೂ ಕನ್ನಾಡಂಬೆ ಸರ್ಕಲ ನೆಹರು ಸ್ಟೇಡಿಯಂ ಹತ್ತಿರ ಮಾತಾಡುತ್ತಾ ರೋಡಿನ ಪಕ್ಕದಲ್ಲಿ ನಿಂತಿದ್ದು ಸಮಯ ಮುಂಜಾನೆ 10:00 ಗಂಟೆಯ ಸುಮಾರಿಗೆ ಬೀದರ ಮಡಿವಾಳ ಸರ್ಕಲ ಕಡೆಯಿಂದ ಕನ್ನಾಡಂಬೆ ಸರ್ಕಲ ಕಡೆ ಒಂದು ಮೋಟಾರ ಸೈಕಲ ನಂ KA-32-K-1583 ನೇದ್ದರ ಸವಾರ ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಕನ್ನಾಡಂಬೆ ಸರ್ಕಲ ದೇನಾ ಬ್ಯಾಂಕ ಹತ್ತಿರ ಇರುವ ಚರಂಡಿಯಲ್ಲಿ ಬಿದ್ದಿರುತ್ತಾನೆ  ನಾಲಿಗೆಗೆ ರಕ್ತಗಾಯ, ಮೂಗಿಗೆ ಭಾರಿ ರಕ್ತಗಾಯವಾಗಿ ರಕ್ತ ಬಂದಿರುತ್ತದೆ. ಇರುತ್ತದೆ. ಕೂಡಲೇ ಫಿರ್ಯಾದಿ ಮತ್ತು ವಿರೇಶ ಇಬ್ಬರೂ ಕೂಡಿ ಮಲ್ಲಿಕಾರ್ಜುನನಿಗೆ ಚಿಕಿತ್ಸೆ ಕುರಿತು ಒಂದು ವಾಹನದಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕ ಮಾಡಿರುತ್ತೇವೆ. ನಿಷ್ಕಾಳಜೀತನದಿಂದ ಚಲಾಯಿಸಿ ಡಿಕ್ಕಿಗೆ ಒಳ್ಳಪಟ್ಟ ಮಲ್ಲಿಕಾರ್ಜುನ ಇತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ, ಅಂತಾ ಫೀರ್ಯಾದಿ ಹೇಳಿಕೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಹಳ್ಳಿಖೆಡ ಪೊಲೀಸ್ ಠಾಣೆ ಗುನ್ನೆ ನಂ. 83/2017, ಕಲಂ. 279, 337 ಐಪಿಸಿ ಜೊತೆ 187 ಐಎಮ್.ವಿ.ಕಾಯ್ದೆ ;-
ದಿನಾಂಕ :10/06/2017 ರಂದು ರಾತ್ರಿ 1940 ಗಂಟೆಗೆ ಹಳ್ಳಿಖೇಡ (ಬಿ) ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ  ಬಂಡೆಪ್ಪಾ ಸಿಹೆಚ್.ಸಿ-581 ಹಳ್ಳಿಖೇಡ (ಬಿ) ಆಸ್ಪತ್ರೆಗೆ 1950 ಗಂಟೆಗೆ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ದಾವಿದ ತಂದೆ ದಯಾನಂದ ನಾಗನಕೇರೆ ವಯ: 9 ವರ್ಷ ಸಾ: ಅಲ್ಲೂರ ಈತನ ಹತ್ತಿರ ಇದ್ದ ಅವನ ತಾಯಿಯಾದ ದೀನಾ ಗಂಡ ದಯಾನಂದ ಸಾ: ಅಲ್ಲೂರ ರವರ ಮೌಖಿಕ ಹೇಳಿಕೆ ಬರೆದುಕೊಂಡಿದ್ದರ ಸಾರಾಂಶವೇನೆಂದರೆ,   ದಿನಾಂಕ: 10/06/2017 ರಂದು ಸಾಯಂಕಾಲ ಅಂದಾಜು 6:30 ಗಂಟೆ ಸುಮಾರಿಗೆ ಫಿರ್ಯಾದಿ ಮಗನಾದ ದಾವಿದ ಈತನು ಗ್ರಾಮದ ಡಾ// ಬಿ.ಆರ್ ಅಂಬೇಡ್ಕರ ಮೂರ್ತಿ ಹತ್ತಿರ ರೋಡಿನ ಮೇಲೆ ಅವರ ಗೆಳೆಯರ ಜೊತೆಯಲ್ಲಿ ಆಟ ಆಡುತ್ತಿದ್ದು,  ಅದೆ ಸಮಯಕ್ಕೆ ಕಬಿರಾಬಾದವಾಡಿ ಕ್ರಾಸ ಕಡೆಯಿಂದ ಒಂದು ಮೋಟಾರ ಸೈಕಲ ನೇದ್ದರ ಚಾಲಕ ಸದರಿ ಮೋಟಾರ ಸೈಕಲ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು   ಮಗನಿಗೆ ಡಿಕ್ಕಿ ಮಾಡಿ ಸದರಿ ಮೋಟಾರ ಸೈಕಲ ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ದಾವಿದ ಈತನಿಗೆ ಡಿಕ್ಕಿಯಿಂದ ಹಣೆಗೆ, ಹೊಟ್ಟೆಗೆ ಹತ್ತಿ ತರಚಿದ ರಕ್ತಗಾಯ ಮತ್ತು ಎಡಗಾಲ ಮೊಳಕಾಲ ಕೆಳಗೆ ಹತ್ತಿ ರಕ್ತಗಾಯ ಆಗಿರುತ್ತವೆ ನಂತರ ಡಿಕ್ಕಿ ಮಾಡಿ ಮೋಟಾರ ಸೈಕಲ ನೋಡಲು ಹಿರೋ ಸ್ಪ್ಲೆಂಡರ್ ಮೋಟಾರ ಸೈಕಲ ಇದ್ದು ಅದರ ನಂ: ಕೆ.-39/ಎಲ್-8605 ಇರುತ್ತದೆ, ಅದರ ಚಾಲಕನ ಹೆಸರು ತಿಳಿದುಕೊಳ್ಳಲು ದತ್ತು ತಂದೆ ಗಿರೆಪ್ಪಾ ಮೇತ್ರೆ ಸಾ: ಚಂದನಹಳ್ಳಿ ಅಂತ ಗೋತ್ತಾಗಿರುತ್ತದೆ, ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಗುನ್ನೆ ನಂ. 73/2017, ಕಲಂ. 143,147,148,341,323,504,506,441 ಜೊತೆ 149 ಐಪಿಸಿ ಮತ್ತು ಕಲಂ  3(1)(Dgï),3(1)(ಎಸ್.ಸಿ./ಎಸ್.ಟಿ.) ಕಾಯ್ದೆ 1989 :-
¢£ÁAPÀ 10/06/2017 gÀAzÀÄ 2300 UÀAmÉUÉ ¦üAiÀiÁð¢zÁgÀgÁzÀ §®©üêÀÄ vÀAzÉ «±Àé£ÁxÀ ªÁ£ÀSÉÃqÉ  ªÀAiÀĸÀÄì: 40 ªÀµÀð eÁw: J¸ï.¹.ºÉÆðAiÀiÁ G : UÀæAxÀ ¥Á®PÀ PÉ®¸À ªÀÄÄ: vÉÆÃUÀ®ÆgÀ gÀªÀgÀÄ ¤ÃrzÀ zÀÆj£À ¸ÁgÁA±ÀªÉ£ÉAzÀgÉ ªÀÄ»§Ä§ ¥ÀmÉî EªÀgÀÄ vÉÆÃUÀ®Æj£À UÁæªÀÄ ¥ÀAZÁAiÀÄvÀ CzÀåPÀëgÁV ºÁ° ¸ÀzÀ¸ÀågÁVgÀÄvÁÛgÉ EªÀjUÉ ¦üAiÀiÁð¢AiÀÄÄ ¥Àj²µÀÖ eÁwAiÀĪÀ£ÉAzÀÄ UÉÆÃvÀÄÛ. EªÀgÀ ªÀÄPÀ̽UÉ  ªÀÄvÀÄÛ Hj£À°èAiÀÄÄ ¸ÀºÀ UÉÆÃvÀÄÛ.  ¢£ÁAPÀ 10/06/2017 gÀAzÀÄ  ¦ügÁå¢AiÀÄÄ UÀ°èAiÀÄ ¥ÀPÀÌzÀ°ègÀĪÀ §¸ÀªÉøÀégÀ UÀÄrAiÀÄ ºÀwÛgÀ ¤AwzÀÄÝ ¸ÀzÀj UÀÄrAiÀÄ Q°AiÀÄ£ÀÄß ¸ÀĤî vÀAzÉ ZÀAzÀæPÁAvÀ ºÁ¸ÀUÉÆAqÀ EvÀ£ÀÄ PÀ°è¤AzÀ MqÉzÀÄ ºÁQzÁ£ÉAzÀÄ £ÀªÀÄä UÁæªÀÄzÀ ²æà ¹zÁæªÀÄ¥Áà ©gÁzÁgÀ EªÀgÀÄ ¸ÀĤ® ºÁ¸ÀUÉÆAqÀ EvÀ£À CtÚ£ÁzÀ C¤Ã® ºÁ¸ÀUÉÆAqÀ EvÀ¤UÉ PÉüÀÄwzÀÝgÀÄ D ªÉüÉAiÀÄ°è dUÀ£ÁßxÀ vÀAzÉ ®PÀëöät EvÀ£À ªÀÄUÀ UÀÄgÀÄ£ÁxÀ ºÁ¸ÀUÉÆÃAqÀ EvÀ£ÉÆA¢UÉ Q° MqÉzÀ §UÉÎ «ZÁj¸ÀÄwÛzÀgÀÄ DUÀ ¦üAiÀiÁð¢AiÀÄÄ CªÀj§âgÀ vÀPÀgÁj£À ªÀÄzÉå ¥ÀæªÉò¹ AiÀiÁPÉ vÀPÀgÁgÀÄ ªÀÄrPÉƼÀÄîw¢Ýj CAvÀ ºÉýzÁUÀ  dUÀ£ÁßxÀ vÀAzÉ ®PÀëöät EvÀ£À ªÀÄUÀ£ÁzÀ UÀÄgÀÄ£ÁxÀ EvÀ£ÀÄ   ¤£ÉPÉ F vÀPÀgÁj£À°è §gÀÄwÛ¢ CA¢zÀPÉÌ ¸ÀĪÀÄä£ÁzÉ£ÀÄ. £ÀAvÀgÀ C°èAzÀ £ÀªÀÄÆägÀ ªÀÄÄRå ©¢¬ÄAzÀ £ÀªÀÄä ªÀÄ£ÉPÀqÉUÉ ºÉÆÃUÀÄwÛzÁÝUÀ ¢£ÁAPÀ 10/06/2017 gÀAzÀÄ gÁwæ 8-25 UÀAmÉUÉ ®Qëöä UÀÄr ºÀwÛgÀ EgÀĪÁUÀ  UÁæªÀÄ ¥ÀAZÁAiÀÄvÀ ¸ÀzÀ¸ÀågÁzÀ ²æà ªÀÄ»§Ä§ vÀAzÉ RªÀÄgÉƢݣÀ ¥ÀmÉî ªÀAiÀĸÀÄì: 45 ªÀµÀð EvÀ£À ªÀÄPÀ̼ÁzÀ RAiÀÄÄA vÀAzÉ ªÀÄ»§Ä§ ¥ÀmÉî  ªÀAiÀĸÀÄì 20 ªÀµÀð, £ÀAiÀÄĪÀÄ vÀAz ªÀÄ»§Ä§ ¥ÀmÉî ªÀAiÀĸÀÄì 18 ªÀµÀð, £À£ÀÄß«ÄAiÀiÁå vÀAzÉ zÀ¸ÀÛVÃgÀ ¥ÀmÉî ªÀAiÀĸÀÄì:20 ªÀµÀð, UÀÄgÀÄ£ÁxÀ vÀAzÉ dUÀ£ÁxÀ ºÁ¸ÀUÉÆÃAqÀ ªÀAiÀĸÀÄì 21 ªÀµÀð,Dj¥sÀ vÀAzÉ £ÀÆgÉÆâݣÀ ¥ÀmÉî ªÀAiÀĸÀÄì:18 ªÀµÀð EvÀgÀgÀÄ CPÀæªÀÄ UÀÄA¥ÀÄ PÀnÖPÉÆAqÀÄ F ºÉƯÁå ¸ÀÆ¼É ªÀÄUÀ ¥ÀAZÁAiÀÄvÀ CzsÀåPÀë ZÀÄ£ÁªÀuÉAiÀÄ°è vÀªÀÄUÉ ¸ÀºÁAiÀÄ ªÀiÁr¯Á JAzÀÄ ªÀÄ»§Ä§ ¥ÀmÉî EvÀ JzÀgÀÄ ¤AvÀÄ ªÀiÁgÉÆà ¸Á¯ÉPÀÄ DUÉ ºÉƣɪÁ¯Á zÉTAUÉ CAvÀ CªÁZÀåªÁV eÁw ¤A¢¹ ¨ÉÊzÀgÀÄ RAiÀÄÄA EvÀ PÀ°è¤AzÀ £À£Àß JqÀUÉÊ »A§¢ bÉ¥ÉAiÀÄ°è ºÉÆqÉzÀÄ UÀÄ¥ÀÛUÁAiÀÄ ¥Àr¹zÀ£ÀÄ. £ÀAiÀÄĪÀÄ EvÀ£ÀÄ ¨Éð֤AzÀ JqÀQ«,JgÀqÀÄ PÀtÄÚUÀ¼À PɼÀUÉ ºÉÆqÉzÀÄ ºÀ¯Éè ªÀiÁrgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

No comments: