Police Bhavan Kalaburagi

Police Bhavan Kalaburagi

Sunday, July 30, 2017

BIDAR DISTRICT DAILY CRIME UPDATE 30-07-2017


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 30-07-2017

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 137/17 ಕಲಂ 457, 380 ಐಪಿಸಿ :-

ದಿನಾಂಕ-29/07/2017 ರಂದು ಮಧ್ಯಾಹ್ನ 1530 ಗಂಟೆಗೆ ಫಿರ್ಯಾಧಿ ಶ್ರೀ ದೇವಿದಾಸ ತಂದೆ ಶಂಕರ ಹೋಳ್ಕರ್ ಪ್ರಭಾರಿ ಮುಖ್ಯ ಗುರುಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಟಗಾ ಸಾ-ಚಿಂತಾಕಿ ಸದ್ಯ ಚಿಟಗುಪ್ಪಾ ರವರು  ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ,  ಫಿರ್ಯಾದಿ ರವರು ಸುಮಾರು 8 ತಿಂಗಳಿಂದ ಸದರಿ ಶಾಲೆಯಲ್ಲಿ ಪ್ರಭಾರಿ ಮುಖ್ಯ ಗುರುಗಳು ಅಂತ ಕರ್ತವ್ಯ ನಿರ್ವಹಿಸಿಕೊಂಡಿದ್ದು ಶಾಲೆಗೆ ದಿನಾಂಕ-27/02/2013 ರಂದು ಒಟ್ಟು 5 ಕಂಪ್ಯೂಟ್ ಮೊನಿಟರ್, 5 ಸಿಪಿಯು ಮತ್ತು ಅದರ ಜೋತೆ 9 ಬ್ಯಾಟರಿಗಳು ಮಂಜೂರಾಗಿ ಬಂದಿದ್ದು, ಸದರಿ ಕಂಪ್ಯೂಟರ ಮತ್ತು ಬ್ಯಾಟರಿಗಳನ್ನು ಶಾಲೆಯ ಕಟ್ಟದ ಆಫಿಸ್ ಪಕ್ಕದಲ್ಲಿರುವ ಒಂದು ರೂಮಿನಲ್ಲಿ ಅಳವಡಿಸಿದ್ದು ಇರುತ್ತದೆ. ದಿನಾಂಕ-27/07/2017 ರಂದು ನಾನು ಮತ್ತು ಶಾಲೆಯ ಎಲ್ಲಾ ಸಿಬ್ಬಂದಿಯವರು ಸಾಯಂಕಾಲ 4:30 ಗಂಟೆಯ ಸುಮಾರಿಗೆ ಶಾಲೆ ಮುಗಿಸಿ ಎಲ್ಲಾ ಹುಡುಗರಿಗೆ ಮನೆಗೆ ಕಳುಹಿಸಿ ನಂತರ ಶಾಲೆಯ ರೂಮಗಳಿಗೆ ಮತ್ತು ಕಂಪ್ಯೂಟರ್ ರೂಮಿಗೆ ಕಿಲಿ ಹಾಕಿ ಹೋಗಿದ್ದು ಇರುತ್ತದೆ. ಹಿಗಿರುವಲ್ಲಿ ದಿನಾಂಕ; 28-07-2017 ರಂದು ಶಾಲೆಯ ಕಂಪ್ಯೂಟರ್  ಹಾಕಿದ ಕೀಲಿ ಮುರಿದು  ಕಂಪ್ಯೂಟರ್ ರೂಮಿನಲ್ಲಿದ್ದ ಗಣಕಯಂತ್ರಕ್ಕೆ ಅಳವಡಿಸಿದ ಒಟ್ಟು 9 ಬ್ಯಾಟರಿಗಳು ಒಂದು ಬ್ಯಾಟರಿಯ ಅ.ಕಿ-2000/- ರೂ. ಇದ್ದು, ಒಟ್ಟು 9 ಬ್ಯಾಟರಿಯ ಅ.ಕಿ-18000/ ರೂ. ಬೆಲೆ ಬಾಳುವುದು ಯಾರೋ ಅಪರಿಚಿತ ಕಳ್ಳರು ದಿನಾಂಕ-28/07/2017 ರಂದು ಸಾಯಂಕಾಲ 6:10 ಗಂಟೆಯಿಂದ ಇಂದು 29-7-17 ರ 9:30 ಗಂಟೆಯ ಮಧ್ಯಾವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮನ್ನಾಎಖೇಳ್ಳಿ ಪೋಲಿಸ್ ಠಾಣೆ  ಯು.ಡಿ.ಆರ್. ನಂ. 14/17 ಕಲಂ 174 ಸಿಆರ್.ಪಿ.ಸಿ :-

ದಿನಾಂಕ 28/07/2017ಗಂಟೆಯ 1600 ಗಂಟೆಯ ಸಮಯದಲ್ಲಿ ಫಿರ್ಯಾದಿ ತ್ರಿವೇಣಿ ವಯ: 38 ವರ್ಷ ಜಾತಿ ರೆಡ್ಡಿ  ಸಾ: ಮಾಡಗೂಳ ತಾ: ಹುಮನಾಬಾದ  ರವರ ಗಂಡನಾದ ಭೀಮರಡ್ಡಿ ವಯ: 44 ವರ್ಷ ರವರು ಮಾಡಗೂಳ ಗ್ರಾಮದ ಹೊಲದಲ್ಲಿ ಇದ್ದ ಬೆಳೆಗಳಾದ ಕಬ್ಬು ಸೊಯಾ ಬೆಳೆಗಳನ್ನು ನೋಡಲು ಹೊಲಕ್ಕೆ ಹೊಗಿದ್ದು ಅವರು ಹೊಲಕ್ಕೆ ಹೊಗಿ ಹೊಲದಲ್ಲಿ ಕಬ್ಬು ಮತ್ತು ಸೊಯಾ ಬೆಳೆಗಳಲ್ಲಿ ತಿರುಗಾಡಿ ಬೆಳೆಗನ್ನು ನೋಡುತ್ತಿದ್ದಾಗ ಸೋಯಾ ಹೊಲದಲ್ಲಿ ಇದ್ದಾಗ ಸೋಯಾ ಬೆಳೆಯಲ್ಲಿ ಇದ್ದ ಒಂದು ಯಾವೋದೋ ವಿಷಕಾರಿ ಹಾವು ಬಲಗಾಲದ ಕಿರು ಬೆರಳಿಗೆ ಕಚ್ಚಿದರಿಂದ   ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅಂದಾಜು ಸಮಯ 2100 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ ಅಂತಾ  ದಿನಾಂಕ 29-07-2017 ರಂದು 0700 ಗಂಟೆಗೆ ಫಿರ್ಯಾದಿರವರು ನೀಡಿದ ದೂರಿನ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

UÁA¢üUÀAd ¥Éưøï oÁuÉ UÀÄ£Éß £ÀA. 138/17 PÀ®A. 3,4,5,6 C¥sï J¯ï.¦.f. gÉUÀįɵÀ£ï D¥sï ¸À¥ÉèöÊ & r¹Öç§ÆåµÀ£ï DqÀðgï 2000 & PÀ®A 420 L¦¹, 3&7 E.¹. DåPïÖ 1955 :-

¢£ÁAPÀ: 29-07-2017 gÀAzÀÄ 2000 UÀAmÉUÉ ¹¦L ªÀiÁPÉÃðl ªÀÈvÀÛ gÀªÀgÀÄ UÁA¢üUÀAd ¥ÉưøÀ oÁuÉAiÀÄ°èzÁÝUÀ  RavÀ ¨Áwä §A¢zÉÝãÉAzÀgÉ ©ÃzÀgÀ ¨ÉÆêÀÄUÉÆqÉñÀégÀ ªÀÈvÀ ºÀwÛgÀ UÀÄA¥Á PÀqÉ ºÉÆÃUÀĪÀ gÉÆÃr£À §®UÀqÉ gÁd±ÉÃRgÀ PÁ¨Á JA§ÄªÀ£À UÁå¸À CAUÀrAiÀÄ°è AiÀiÁªÀÅzÉà ¥ÀgÀªÁ¤UÉ E®èzÉ zÀÆqÀØ UÁå¸À ¹°AqÀgÀUÀ½AzÀ ¸ÀtÚ ¹°AqÀgÀUÀ½UÉ vÀÄA© d£ÀjUÉ ªÀiÁgÁl ªÀiÁr ªÉÆøÀ ªÀiÁqÀÄwÛzÁÝ£É JA§ ¨Áwä  ªÉÄÃgÉUÉ ¦J¸ïL UÁA¢üUÀAd ªÀÄvÀÄÛ ¹§âA¢AiÉÆA¢UÉ  ¸ÀzÀj UÁå¸À ¹°AqÀgÀ CAUÀrAiÀÄ ªÉÄÃ¯É zÁ½ ªÀiÁr DgÉÆævÀ£ÁzÀ gÁd±ÉÃRgÀ PÁ¨Á EvÀ£ÀÄ Nr ºÉÆÃVzÀÄÝ £ÁªÀÅ ªÀÄvÀÄÛ ¸ÀzÀj ¹°AqÀgÀUÀ¼À£ÀÄß ¥Àj²Ã°¹ £ÉÆÃqÀ¯ÁV CAUÀrAiÀÄ°è MAzÀÄ zÀÆqÀØ ¹°AqÀgÀPÉÌ PÀ£ÀªÉÃlgÀ ªÀÄÆ®PÀ ¸ÀtÚ ¹°AqÀUÀ½UÉ vÀÄA© ¸ÁªÀðd¤PÀjUÉ ºÉaÑ£À zÀgÀzÀ°è ªÀiÁgÁl ªÀiÁqÀÄwÛzÀÄÝ §UÉÎ RavÀ¥Àr¹PÉÆAqÀÄ £ÀAvÀgÀ UÁå¸À ¹°AqÀgÀUÀ¼À£ÀÄß £ÉÆÃqÀ¯ÁV 1) ¥Áæ¦üÃmï UÁå¸À 4 zÀÆqÀتÀÅ UÁå¸À vÀÄA©zÀÄ 2 SÁ° ªÀÄvÀÄÛ 1 CzsÀð MlÄÖ zÀÆqÀÝzÀÄÝ  7 UÁå¸À ¸À°AqÀgÀUÀ¼ÀÄ CªÀÅUÀ¼À C.Q.7000/-gÀÆ 2) J®.¦ UÁå¸À 9.2 PÉ.f 2 vÀÄA©zÀÄ ªÀÄvÀÄÛ 3 SÁ° 3) 8.2 4 SÁ° ¹°AqÀgÀUÀ¼ÀÄ 4) 4 PÉ.f 6 vÀÄA©zÀÄ ªÀÄvÀÄÛ 9 SÁ° ¹°AqÀgÀUÀ¼ÀÄ 5) 5 PÉ.f ªÀżÀî 3 vÀÄA©zÀÄ  ªÀÄvÀÄÛ 1 SÁ° »ÃUÉ MlÄÖ ¸ÀtÚ ¹°AqÀgÀUÀ¼ÀÄ 28 EzÀÄÝ CªÀÅUÀ¼À C.Q. 19600/-gÀÆ 6) MAzÀÄ vÀÆPÀ ªÀiÁqÀĪÀ ªÀĶãÀ C.Q. 1000/-gÀÆ 7) MAzÀÄ PÀ£ÀªÉÃlgÀ ¥ÉÊ¥À C.Q. 200/-gÀÆ  »ÃUÉ EzÀݪÀÅ CªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ  ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊUÉƼÀî¯ÁVzÉ. 

PÀªÀÄ®£ÀUÀgÀ ¥ÉưøÀ oÁuÉ UÀÄ£Éß £ÀA. 157/17 PÀ®A 307 L¦¹:-

ದಿ: 29-07-17 ರಂದು ಫಿರ್ಯಾದಿ ²æà ©gÁf vÀAzÉ £ÁUÀÄgÁªÀ zɪÀ¸Éð, ªÀAiÀÄ: 67 ªÀµÀð, eÁåw: PÀÄgÀ§ÄgÀ  GzÉÆåÃUÀ: PÀÄgÀ§ÄgÀ, ¸Á: ªÀÄÄQðªÁr ರವರು ನೀಡಿದ ದೂರಿನ ಸಾರಾಂಶವೆನೆದರೆ ದಿನಾಂಕ: 26/07/2017 ರಂದು ಫಿರ್ಯಾದಿ ಖಾಸಗಿ ಕೆಲಸದ ಪ್ರಯುಕ್ತ ಉದಗೀರಕ್ಕೆ ಹೋಗಿದ್ದಾಗ ಸಾಯಂಕಾಲ 1630 ಗಂಟೆ ಸುಮಾರಿಗೆ ಫಿರ್ಯಾದಿಯ ತಮ್ಮನ ಮಗ ಮಹಾದೇವ ತಂದೆ ನವನಾಥ ದೆವರ್ಸೆ ಈತ ಫೋನ ಮಾಡಿ ತಿಳಿಸಿದೆನೆಂದರೆ ಈಗ 1600 ಗಂಟೆ ಸುಮಾರಿಗೆ ನಿಮ್ಮ ಸಣ್ಣ ಮಗ ಆನಂದ  ಈತನಿಗೆ ಹನುಮಾನ ಮಂದಿರದ  ಎದುರಿಗೆ ನಿಂತಾಗ  ಶಿವಕುಮಾರ ತಂದೆ ಮದುಕರ ನೇಳಗೆ ಇವನು ತನ್ನ ಕೈಯಲ್ಲಿ ಪಿಕಾಸಿಗೆ ಹಾಕುವ ಕಟ್ಟಿಗೆಯ ದಂಡಿಗೆ ಹಿಡಿದುಕೊಂಡು ಬಂದು ಆನಂದನ ತಲೆಯ ಹಿಂಭಾಗದಲ್ಲಿ ಹೊಡೆದು ಭಾರಿರಕ್ತಗಾಯ ಪಡಿಸಿದ್ದು ತಲೆಯಲ್ಲಿ ಹೊಡೆದ ಪೆಟ್ಟಿಗೆ ಆನಂದ ಈತನು ಸ್ಥಳದಲ್ಲಿಯೆ ಕುಸಿದು ಬಿದ್ದು ಬೇಹೊಸ ಆಗಿದ್ದು  ಚಿಕಿತ್ಸೆ ಕುರಿತು ಉದಗೀರದ ಲೈಫ್ ಕೇರ ಆಸ್ಪತ್ರೆಗೆ ಕರೆದುಕೊಂಡು ಹೊರಟಿರುತ್ತಾರೆ ಅಂತ ತಿಳಿಸಿದ ಮೇರೆಗೆ ಫಿರ್ಯಾದಿ ಲೈಫ್ ಕೇರ್ ಆಸ್ಪತ್ರೆಯಲ್ಲಿ ಬಂದ ಸ್ವಲ್ಪ ಹೊತ್ತಿನಲ್ಲೆ ಗಾಯಾಳುವಿಗೆ ಕರೆದುಕೊಂಡು ಬಂದಾಗ ಫಿರ್ಯಾದಿ ನೋಡಲು ಫಿರ್ಯಾದಿಯ ಮಗ ಆನಂದ ಈತನ ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯವಾಗಿ ಬೇಹೊಸ ಆಗಿರುತ್ತಾನೆ. ಚಿಕಿತ್ಸೆ ಕುರಿತು ಆಸ್ಪತ್ರೆಯಲ್ಲಿ ಸೆರಿಕ ಮಾಡಿದ್ದು ನಂತರ ಫಿರ್ಯಾದಿಗೆ ಗ್ರಾಮದ ಇತರರಿಂದ ಗೊತ್ತಾಗಿದೆನೆಂದರೆ ದಿನಾಂಕ: 25/07/2017 ರಂದು ಫಿರ್ಯಾದಿಯ ಮಗ ಆನಂದ ಈತನು ತನ್ನ ಮೊಟಾರ್ ಸೈಕಲ ಮೇಲೆ ಮುರ್ಕಿ ಗ್ರಾಮಕ್ಕೆ ಹೋಗುವಾಗ ಶಿವಕುಮಾರ ತಂದೆ ಮದುಕರ ನೆಳಗೆ ಇವನು ತನ್ನ ಮೊಟಾರ್ ಸೈಕಲ ಮೇಲೆ ಎದುರಿನಿಂದ ಬಂದು ಒಮ್ಮೆಲೆ ಆನಂದನ ಮೊಟಾರ್ ಸೈಕಲಿಗೆ ಕಟ್ ಹೊಡೆದಿದ್ದರಿಂದ ಇಬ್ಬರಲ್ಲಿ ಜಗಳ ಆಗಿದ್ದು ಪಿಕಾಸಿಗೆ ಹಾಕುವ ಕಟ್ಟಿಗೆಯ ದಂಡಿಗೆಯಿಂದ ತಲೆಯ ಹಿಂಭಾಗದಲ್ಲಿ ಹೊಡೆದು ಭಾರಿರಕ್ತಗಾಯ ಪಡಿಸಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಳ್ಳಲಾಗಿದೆ.




No comments: