Police Bhavan Kalaburagi

Police Bhavan Kalaburagi

Saturday, December 30, 2017

BIDAR DISTRICT DAILY CRIME UPDATE 30-12-2017




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-12-2017

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 284/2017, PÀ®A. 143, 147, 148, 498(J), 323, 504, 506, 354, 324 eÉÆvÉ 149 L¦¹ :-
ಫಿರ್ಯಾದಿ ಅರ್ಚನಾ ಗಂಡ ಪವನ ವಾಘಮಾರೆ ವಯ: 30 ವರ್ಷ, ಸಾ: ಭೋಪಲಾ, ತಾ: & ಜಿ: ಲಾತೂರ, ಸದ್ಯ: ಬೋಳೆಗಾವ ರವರ ಮದುವೆ ದಿನಾಂಕ 26-05-2009 ರಂದು ಆರೋಪಿ ಪವನ ತಂದೆ ಬಾಬುರಾವ ವಾಘಮಾರೆ ಇವನೊಂದಿಗೆ ಆಗಿದ್ದು, ಮದುವೆ ಕಾಲಕ್ಕೆ ಫಿರ್ಯಾದಿಯ ತಂದೆ ತಾಯಿ ವರನಿಗೆ 1,50,000/- ರೂ. ವರದಕ್ಷೀಣೆ ಮತ್ತು 2 ತೋಲೆ ಬಂಗಾರ ಹಾಗೂ ಮದುವೆಯ ಉಡುಗೋರೆ ಮನೆ ಬಳಕೆ ಸಾಮಾನುಗಳು ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಮದುವೆಯಾದ ನಂತರ ಫಿರ್ಯಾದಿಗೆ ಎರಡು ಮಕ್ಕಳು ಆಗುವವರೆಗೆ ಗಂಡ ಮತ್ತು ಗಂಡನ ಮನೆಯವರು ಸರಿಯಾಗಿ ಇಟ್ಟುಕೊಂಡು ನಂತರ ಗಂಡ ಪವನ ಇವನು ನನಗೆ ಮೋಟಾರ ಸೈಕಲ ಖರಿದಿ ಮಾಡಲು ನಿನ್ನ ತವರು ಮನೆಯಿಂದ 50,000/- ರೂಪಾಯಿ ತೆಗೆದುಕೊಂಡು ಬಾ ಅಂತಾ ಹೋಡೆ ಬಡೆ ಮಾಡುವದು, ಮಾನಸಿಕ ಹಾಗೂ ದೈಹೀಕವಾಗಿ ಕಿರುಕುಳ ಕೋಡುವಾಗ ಸದರಿ ವಿಷಯ ಫಿರ್ಯಾದಿಯು ತನ್ನ ತಂದೆ ತಾಯಿಗೆ ತಿಳಿಸಿದಾಗ ತಂದೆ ತಾಯಿಯವರು ಗಂಡನ ಮನೆಗೆ ಬಂದು ಗಂಡನಿಗೆ ಬುದ್ದಿ ಹೇಳಿದ್ದು, ಆದರೂ ಕೂಡ ಕಿರುಕುಳ ಕೊಡಲು ಪ್ರಾರಂಭಿಸಿದಾಗ ಇಂದಿಲ್ಲ ನಾಳೆ ಸರಿ ಹೋಗಬಹುದು ಅಂತಾ ತಿಳಿದು ಸುಮ್ಮನಿದ್ದು, ಅವರು ಕಿರುಕುಳ ಕೊಡುವ ವಿಷಯ ತನ್ನ ತಂದೆ ತಾಯಿಗೆ ಕರೆ ಮಾಡಿ ತಿಳಿಸಿದಾಗ ತಂದೆ ತಾಯಿ ಗಂಡನ ಮನೆಗೆ ಬಂದಾಗ ಫಿರ್ಯಾದಿಯ ಗಂಡ ಫಿರ್ಯಾದಿಗೆ ಮತ್ತು ಫಿರ್ಯಾದಿಯ ತಂದೆ ತಾಯಿಗೆ ಮನೆಯ ಹೋರಗೆ ಹಾಕಿದಾಗ ಫಿರ್ಯಾದಿಯು ತನ್ನ ತವರು ಮನೆಗೆ ಬಂದು ವಾಸವಾಗಿದ್ದು, ಫಿರ್ಯಾದಿಯು ತನ್ನ ಹಾಗೂ ತನ್ನ ಮಕ್ಕಳ ಜಿವನಾಂಶಕ್ಕಾಗಿ ಹಣ ಕೇಳಿದಾಗ ಹಣ ಕೋಡುವದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುವದರಿಂದ ಫಿರ್ಯಾದಿಯು ಗಂಡನ ಹಾಗೂ ಗಂಡನ ಮನೆಯವರ ವಿರುದ್ದ ಭಾಲ್ಕಿ ನ್ಯಾಯಾಲಯದಲ್ಲಿ ಜೀವನಾಂಶದ ಸಲುವಾಗಿ ದೂರು ಸಲ್ಲಿಸಿರುವದರಿಂದ ಫಿರ್ಯಾದಿ ಹಾಗೂ ಫಿರ್ಯಾದಿಯ ಮಕ್ಕಳ ಜೀವನಾಂಶಕ್ಕೆ ಹಣ ಕೊಡಬೆಕೆಂದು ನ್ಯಾಯಾಲಯದಿಂದ ಆದೇಶ ಆಗಿರುವದರಿಂದ ಗಂಡ 18,500/- ರೂ. ನ್ಯಾಯಾಲಯದಲ್ಲಿ ಜಮಾ ಮಾಡಿರುವದರಿಂದ, ನ್ಯಾಯಾಲಯದಿಂದ ಚೆಕ್ಕ ಪಡೆದು ಲಾತೂರದಲ್ಲಿರುವ ಫಿರ್ಯಾದಿಯು ತನ್ನ ಬ್ಯಾಂಕ ಖಾತೆಗೆ ಜಮಾ ಮಾಡುವ ಕುರಿತು ತನ್ನ ತಂದೆ ತಾಯಿ ಜೋತೆ ಲಾತೂರಕ್ಕೆ ಹೋದಾಗ ಆರೋಪಿಪಿತರಾದ ಗಂಡ ಹಾಗೂ ಗಂಡನ ಮನೆಯವರಾದ ಉಮಾಬಾಯಿ ಗಂಡ ಬಾಬುರಾವ, ಸ್ವಾತಿ ಗಂಡ ಸಚೀನ, ಮನೀಶಾ ಗಂಡ ನಿತೀನ, ರಂಜನಾ ಶಿಂಧೆ, ಅರ್ಚನಾ ಗಂಡ ಪ್ರಮೋದ ಇವರೆಲ್ಲರೂ ಫಿರ್ಯಾದಿಗೆ ತು ಪವನ ಚಾ ಖೀಲಾಪ ಕೇಸ ಕಾಬರ ಘಾಟ್ಲಿಸ್ ಅಂತಾ ಅವಾಚ್ಯವಾಗಿ ಬೈದು ಫಿರ್ಯಾದಿಗೆ ಮತ್ತು ಫಿರ್ಯಾದಿಯ ಮಕ್ಕಳಿಗೆ ಖತಂ ಮಾಡಿ ಬೀಡು ಅಂತಾ ಗಂಡನಿಗೆ ಪ್ರಚೋದನೆ ನೀಡಿರುತ್ತಾರೆ, ಅಲ್ಲದೆ ದಿನಾಂಕ 07-06-2017 ರಂದು ಫಿರ್ಯಾದಿಯು ಭಾಲ್ಕಿ ನ್ಯಾಯಾಲಯಕ್ಕೆ ಬಂದಾಗ ಆರೋಪಿತರೆಲ್ಲರು ಭಾಲ್ಕಿ ನ್ಯಾಯಾಲಯಕ್ಕೆ ಬಂದು ಫಿರ್ಯಾದಿಗೆ ತು ಮಾಝ್ಯಾವರ ಕೇಸ ಕಾಬರ ಘಾಟ್ಲಿಸ್ ಅಂತಾ ಅಂದು ಝೀಂಜಾ ಮುಷ್ಟಿ ಮಾಡಿ ತು ಹೆ ಕೆಸ ವಾಪಸ ಕಾಡೂನ ಘೇಯಿನಾ ಗೇಲೆನ ತೂಲಾ ಆಣಿ ತೆ ಲೆಕ್ರಾವಾಲಾ ಖತಂ ಕರುನ ಟಾಕತೊ ಅಂತಾ ಜೀವದ ಬೇದರಿಕೆ ಹಾಕಿದ್ದು, ಸಚೀನ ತಂದೆ ಬಾಬುರಾವ, ನೀತೀನ ತಂದೆ ಬಾಬುರಾವ, ಅರುಣ ತಂದೆ ಬಾಬುರಾವ, ವಿಶಾಲ ತಂದೆ ವೈಜಿನಾಥ, ಅಜಯ @ ರಾಜು ತಂದೆ ವೈಜಿನಾಥ, ಪ್ರಮೋದ ತಂದೆ ಸಂದಿಪ, ಅವಿನಾಶ ತಂದೆ ಮಹಾದೇವ ರವರು ತುಲಾ ಕೀತಿ ವೇಳೆಸ ಸಾಂಗಿಟ್ಲ್ಯಾನ ತೂಲಾ ಸಮಜ ಮದಿ ಏತ ನಾಹಿಕಾ ಅಂತಾ ಅಂದು ಝೀಂಜಾ ಮುಷ್ಟಿ ಮಾಡಿ ಸೀರೆ ಎಳೆದು ಮಾನಭಂಗ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 29-12-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: