Police Bhavan Kalaburagi

Police Bhavan Kalaburagi

Saturday, August 4, 2018

BIDAR DISTRICT DAILY CRIME UPDATE 04-08-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 04-08-2018

ªÀÄ£ÁßJSÉÃ½î ¥Éưøï oÁuÉ C¥ÀgÁzsÀ ¸ÀA. 98/2018, PÀ®A. 4, 5, 7, 9, 11 ¢ PÀ£ÁðlPÀ ¦æªÉ£ÀµÀ£ï D¥ï PË ¸Ëèlgï DåAqï PÁål¯ï ¦ædgÀªÉµÀ£ï DåPïÖ DåAqï 269 eÉÆvÉ 34 L¦¹ :-  
ದಿನಾಂಕ 03-08-2018 ರಂದು ಮನ್ನಾಎಖೇಳ್ಳಿ ಗ್ರಾಮದ ಜಾಮೀಯಾ ಮಜಿದ್ ಹತ್ತಿರ  ಇಬ್ಬರು ವ್ಯಕ್ತಿಗಳು ಅನಧಿಕೃತವಗಿ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ ದನಗಳನ್ನು ಕಡಿಯುತ್ತಿದ್ದಾರೆ ಮತ್ತು ಅದರಿಂದ ದುರ್ವಾಸನೆ ಎದ್ದು ಆ ದುರ್ವಾಸನೆ ಇಂದ ಪರಿಸರಕ್ಕೆ ಮತ್ತು ಸಾರ್ವಜನಿಕರಿಗೆ ಸೊಂಕು ತಗಲುವ ಬಗ್ಗೆ ಮಾಹಿತಿ ರವಿಕುಮಾರ ಪಿಎಸ್ಐ ಮನ್ನಾಎಖೆಳ್ಳಿ ಪೊಲೀಸ್ ಠಾಣೆ ರವರಿಗೆ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಾಗೂ ಮನ್ನಾಏಖೇಳ್ಳಿ ಪಶು ವೈಧ್ಯಾಧಿಕಾರಿಯವರಿಗೂ ಸಹ ಬರಮಾಡಿಕೊಂಡು ಎಲ್ಲರೂ ಜಾಮಿಯಾ ಮಜಿದ್ ಹತ್ತಿರ ಬೋರಾಳ ರೋಡಿನ ಮೇಲೆ ತಲುಪಿ ಮೈನೊದ್ದಿನ ಲಗಪತಿ ರವರ ಮೆನೆಯ ಹಿಂದೆ ಮರೆಯಾಗಿ ನಿಂತು ನೊಡಲು ಆರೋಪಿತರಾದ 1) ಅಬ್ದುಲ ಗನಿ ತಂದೆ ಮಸ್ತಾನಸಾಬ ಖುರೇಷಿ ವಯ: 50 ವರ್ಷ, ಜಾತಿ: ಮುಸ್ಲಿಂ ಹಾಗೂ 2) ಯುಸುಫ ತಂದೆ ಇಬ್ರಾಹಿಂಸಾಬ ಖುರೆಷಿ ವಯ: 40 ವರ್ಷ, ಜಾತಿ: ಮುಸ್ಲಿಂ, ಇಬ್ಬರು ಸಾ: ಮನ್ನಾಏಖೇಳ್ಳಿ ಇವರಿಬ್ಬರು ಒಂದು ದನವನ್ನು ಕಡಿದು ಅದರ ಚರ್ಮ ಸುಲಿಯುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸಿಬ್ಬಂದಿಯವರ ಸಹಾಯದಿಂದ ದನವನ್ನು ಕಡಿಯುತ್ತಿದ್ದ ಆರೋಪಿತರ ಮೇಲೆ ದಾಳಿ ನಡೆಯಿಸಿ ಅವರಿಗೆ ಹಿಡಿದು, ನಂತರ ದನವನ್ನು ಪರಿಶಿಲಿಸಿ ನೋಡಲು ಒಂದು ಆಕಳು ಇದ್ದು ಅವರಿಗೆ ಸದರಿ ಆಕಳು ಕತ್ತರಿಸಲು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದ ಬಗ್ಗೆ ವಿಚಾರಿಸಲು ಅನುಮತಿ ಪಡೆಯದೇ ಅನಧಿಕೃತವಾಗಿ ಕತ್ತರಿಸುತ್ತಿದ್ದ ಬಗ್ಗೆ ನುಡಿದ್ದಿದ್ದು, ಸದರಿ ಕತ್ತರಿಸಿದ ಮಾಂಸದಿಂದ ದುರ್ವಾಸನೆ ಹರಡಿ ಸಾರ್ವಜನಿಕರ ಜೀವಕ್ಕೆ ಸೊಂಕು ತಗಲಬಹುದೆಂದು ತಿಳಿದು ಮಾಂಸದ ತುಂಡುಗಳನ್ನು ಜಪ್ತಿ ಮಾಡಿರುವುದಿಲ್ಲ, ಮಾಂಸವನ್ನು ಕಡಿಯಲು ಉಪಯೋಗಿಸಿದ 1) ಕಬ್ಬಿಣದ 4 ಚೂರಿಗಳು ರಕ್ತದ ಕಲೆ ಹತ್ತಿದ್ದು, 2) ಕಬ್ಬಿಣದ ಎರಡು ಸುತೂರ ರಕ್ತದ ಕಲೆ ಕತ್ತಿದ್ದು ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರಿಗೆ ವಶಕ್ಕೆ ಪಡೆದುಕೊಂಡು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: