Police Bhavan Kalaburagi

Police Bhavan Kalaburagi

Sunday, August 19, 2018

BIDAR DISTRICT DAILY CRIME UPDATE 19-08-2018


 
¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 19-08-2018

ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 13/2018, PÀ®A. 174 ¹.Dgï.¦.¹ :-
ಫಿರ್ಯಾದಿ ದೀಪಕ ತಂದೆ ಮಚೆಂದ್ರ ಭಾವಿಕಟ್ಟಿ ವಯ: 21 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ಖಟಕ ಚಿಂಚೋಳಿ, ತಾ: ಭಾಲ್ಕಿ ರವರ ತಾಯಿಯಾದ ಅನುಶಯಾ ರವರು ಕರೆ ಮಾಡಿ ತಿಳಿಸಿದ್ದೇನೆಂದರೆ ನಿನ್ನ ತಂದೆ ದಿನಾಂಕ 16-08-2018 ರಂದು 0900 ಗಂಟೆ ಸುಮಾರಿಗೆ ನೀನು ಅವರ ಅಕೌಂಟಿಗೆ ಹಾಕಿದ ದುಡ್ಡು ಖಟಕ ಚಿಂಚೋಳಿ ಎ.ಟಿ.ಎಂ ನಲ್ಲಿ ಬರದ ಕಾರಣ ಹಳ್ಳಿಖೇಡ (ಬಿ) ಪಟ್ಟಣಕ್ಕೆ ಎ.ಟಿ.ಎಂ ನಲ್ಲಿ ದುಡ್ಡು ತೆಗೆದುಕೊಂಡು ಬರಲು ಹಿರೊ ಹೊಂಡಾ ಫ್ಯಾಶನ ಪ್ರೋ ಮೋಟಾರ ಸೈಕಲ ನಂ. ಕೆಎ-39/ಎಲ್-9162 ನೇದ್ದನ್ನು ತೆಗೆದುಕೊಂಡು ಹೋಗಿದ್ದು, ನಂತರ ಅವರು ಹಳ್ಳಿಖೇಡ (ಬಿ) ಪಟ್ಟಣದಿಂದ ಖಟಕ ಚಿಂಚೋಳಿಗೆ ವಾಪಸ್ಸು ಬರುವಾಗ 1100 ಗಂಟೆ ಸುಮಾರಿಗೆ ಹಳ್ಳಿಖೇಡ (ಬಿ) ಪಟ್ಟಣದ ಸೀಮಿ ನಾಗಣ್ಣಾ ದೇವಸ್ಥಾನದ ಥೇರ ಹತ್ತಿರ ರೋಡಿನ ಬದಿಗೆ ಮೋಟಾರ ಸೈಕಲ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಲು ರೋಡಿನ ಬದಿಗೆ ಕೆಳಗೆ ಇಳಿದಾಗ ಅವರಿಗೆ ಒಮ್ಮೇಲೆ ಚಕ್ಕರ ಬಂದು ಅಲ್ಲಿಯೇ ಬಿದ್ದಿದ್ದು, ಆ ಸಮಯಕ್ಕೆ ಮಳೆಯು ಸಹ ಬರುತ್ತಿದ್ದು, ಆಗ ಅವರಿಗೆ ದೇಹದ ಬಲಗಡೆಯ ತಲೆಯಿಂದ ಪಾದದವರೆಗೆ ಅರ್ಧ ಭಾಗಕ್ಕೆ ಲಕವಾ ಹೊಡೆದು ಅವರಿಗೆ ಮಾತು ಬರದಂತಾಗಿ ಬಿದ್ದಾಗ ಅವರು ನನಗೆ ಕರೆ ಮಾಡುವ ಸಲುವಾಗಿ ಅವರ ಮೋಬೈಲನಿಂದ ಪ್ರಯತ್ನಿಸಲು ಅವರಿಗೆ ಕರೆ ಮಾಡಲು ಆಗಿರುವುದಿಲ್ಲ, ನಂತರ ಯಾರೊ ಒಬ್ಬ ವ್ಯಕ್ತಿ ಅವರು ಬಿದ್ದಿರುವುದನ್ನು ನೋಡಿ ಅವರ ಮೋಬೈಲನೀಮದ ನಮ್ಮ ಮನೆಯ ಮೋಬೈಲಗೆ ಡೈಲ ಮಾಡಿದ ನಂಬರಿಗೆ ಕರೆ ಮಾಡಿದ್ದು, ಆಗ ನಾನು ಕರೆಯನ್ನು ರಿಸಿವ ಮಾಡಿ ಮಾತನಾಡಲು ಆ ವ್ಯಕ್ತಿ ನನಗೆ ತಿಳಿಸಿದ್ದೇನೆಂದರೆ ಈ ಫೋನಿನ ವ್ಯಕ್ತಿ ನಾಗಣ್ಣಾ ಗುಡಿಯ ಥೇರ ಹತ್ತಿರ ಬಿದ್ದಿದ್ದು ಯಾವುದೆ ಮಾತಾಡುವ ಸ್ಥಿತಿಯಲ್ಲಿ ಇರುವುದಿಲ್ಲ ಅಂತ ತಿಳಿಸಿದ ಮೇರೆಗೆ ನಾನು ಸದರಿ ವಿಷಯ ದೆವೆಂದ್ರ ಭಾವಿಕಟ್ಟಿ ಹಾಗು ಅನೀಲ ನಿಜಗುಣಕರ ರವರಿಗೆ ತಿಳಿಸಿ ಒಂದು ಖಾಸಗಿ ವಾಹನ ಮಾಡಿಕೊಂಡು ಸ್ಥಳಕ್ಕೆ ಬಂದು ನೋಡಲು ನಿನ್ನ ತಂದೆ ಮಾತಾಡುವ ಸ್ಥಿತಿಯಲ್ಲಿ ಇದ್ದಿರುವುದಿಲ್ಲ, ನಂತರ ಅವರಿಗೆ ನಾವು ತಂದ ವಾಹನದಲ್ಲಿ ಚಿಕಿತ್ಸೆ ಕುರಿತು ಬೀದರ ಪ್ರಯಾವಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಅಂತ ತಿಳಿಸಿರುತ್ತಾರೆ, ನಂತರ ಫಿರ್ಯಾದಿಯು ಮುಂಬೈದಿಂದ ಬಿಟ್ಟು ದಿನಾಂಕ 17-08-2018 ರಂದು 0900 ಗಂಟೆ ಸುಮಾರಿಗೆ ಖಟಕ ಚಿಂಚೋಳಿ ಗ್ರಾಮಕ್ಕೆ ಬಂದಿದ್ದು ವಿಷಯ ಗೊತ್ತಾಗಿದ್ದೇನೆಂದರೆ ತಂದೆ ಮಚಿಂದ್ರ ರವರಿಗೆ ಬೀದರ ಪ್ರಯಾವಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ತೆಗೆದುಕೊಂಡು ಹೋಗಿ ದಾಖಲು ಮಾಡಿದ್ದು, ನಂತರ ಅಲ್ಲಿನ ವೈದ್ಯಾಧಿಕಾರಿಗಳು ಅವರಿಗೆ ಸಿರಿಯಸ ಇದ್ದುದರಿಂದ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದ ಗಾಂಧಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ತಿಳಿಸಿದ ಮೇರೆಗೆ ಅವರಿಗೆ ಹೈದ್ರಾಬಾದ ಗಾಂಧಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಾಖಲು ಮಾಡಿದ್ದು, ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಫಿರ್ಯಾದಿಯವರ ತಂದೆ ಮಚಿಂದ್ರ ರವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಅಂತ ಗೊತ್ತಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 147/2018, ಕಲಂ. 457, 380 ಐಪಿಸಿ :-
ದಿನಾಂಕ 15-08-2018 ರಂದು ಫಿರ್ಯಾದಿ ಮೋಹನ ತಂದೆ ಕರಬಸಪ್ಪಾ ಬರ್ಲಾ ವಯ: 30 ವರ್ಷ, ಜಾತಿ: ಉಪಾರ, ಸಾ: ಮುಸ್ತರಿ ರವರು ತನ್ನ ಹೆಂಡತಿ ಮಕ್ಕಳೊಂದಿಗೆಮ್ಮ ಸಂಬಂಧಿಕರಿಗೆ ಆರಾಮ ಇಲ್ಲದ ಕಾರಣ ತೇಲಂಗಾಣ ರಾಜ್ಯದ ಅಂತರಾಮ ಗ್ರಾಮಕ್ಕೆ ಮಾತನಾಡಲು ಹೋದಾಗ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಮನೆಯ ಕೀಲಿ ಮುರಿದು ಒಳಗಡೆ ದೇವರು ಮನೆಯಲ್ಲಿದ ಕಬ್ಬಿಣ್ಣದ ಅಲಮಾರಿಯು ಸಹ ಓಪನ್ ಮಾಡಿದ್ದು ಅಲಮಾರಿಯಲ್ಲಿನ ಲಾಕರ ಕೀಲಿ ಮುರಿದು ಅದರಲ್ಲಿದ ಬಟ್ಟೆಗಳು ಚಿಲ್ಲಾ ಪಿಲ್ಲಿಯಾಗಿ ಬಿಸಾಗಿ ಅಲಮಾರಿಯಲ್ಲಿಟ್ಟ 1) ಎರಡು ತೋಲೆಯ ಬಂಗಾರದ ನಾನ .ಕಿ. 50,000/- ರೂ., 2) ಒಂದು ತೋಲೆಯ ಬೊರಮಾಳ ಬಂಗಾರದ ಸರ .ಕಿ. 25,000/- ರೂ., 3) ನಾಲ್ಕು ಗ್ರಾಮವುಳ್ಳ ಎರಡು ಸುತ್ತುಂಗರುಗಳು ಒಟ್ಟು 8 ಗ್ರಾಮ .ಕಿ 15,000/- ರೂ. ಮತ್ತು 4) ನಗದು ಹಣ 30,000/- ರೂ. ಹಾಗೂ 5) ಒಂದು ಸ್ಯಾಮಸಂಗ ಗ್ಯಾಲಾಕ್ಸಿ ಮೋಬೈಲ್ ಅದರಲ್ಲಿ ಒಂದು ಐಡಿಯಾ ಸೀಮ್ ನಂ. 8549014050 ಮತ್ತು ಏರಟೇಲ್ ಸೀಮ್ ನಂ. 7337790029 ಇದ್ದು ಅದರ .ಕಿ 6000/- ರೂ. ಹೀಗೆ ಒಟ್ಟು 1,26,000/- ರೂ ಬೆಲೆ ಬಾಳುವಭರಣಗಳು, ನಗದು ಹಣ ಮತ್ತು ಒಂದು ಸ್ಯಾಮಸಂಗ ಗ್ಯಾಲಾಕ್ಸಿ ಮೋಬೈಲ್ ಯಾರೋ ಅಪರಿಚಿತ ಕಳ್ಳರು ದಿನಾಂಕ 16-08-2018 ರಂದು 2300 ಗಂಟೆಯಿಂದ ದಿನಾಂಕ 17-08-2018 ರಂದು 0600 ಗಂಟೆಯ ಮಧ್ಯಾವಧಿಯಲ್ಲಿ ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ಮನೆಯ ಕೀಲಿ  ಮುರಿದು ಕಳ್ಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದಮೇರೆಗೆ ದಿನಾಂಕ 17-08-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 233/2018, PÀ®A. 379 L¦¹ :-
ದಿನಾಂಕ 13-08-2018 ರಂದು 1730 ಗಂಟೆಯಿಂದ 1800 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಎಂ.ಡಿ ಫಯಾಜ ಅಲಿ ತಂದೆ ಅಬ್ದುಲ ರಹೇಮಾನ ಸಾ: ಶಾಹು ನಗರ ಭಾಲ್ಕಿ ತನ್ನ ಹೊಂಡಾ ಶೈನ್ ಮೋಟಾರ್ ಸೈಕಲ್ ನಂ. ಕೆಎ-25/ಇಕ್ಯೂ-6983, ಅ.ಕಿ 30,000/- ರೂ. ನೇದನ್ನು ಮನೆಯ ಮುಂದೆ ನಿಲ್ಲಿಸಿದ್ದು, ಅದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 17-08-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 234/2018, PÀ®A. 457, 380 L¦¹ :-
¢£ÁAPÀ 15-08-2018 gÀAzÀÄ ¦üAiÀiÁ𢠨Á¯Áf vÀAzÉ £ÁgÁAiÀÄtgÁªÀ ©gÁzÁgÀ ¸Á: £ÉîªÁqÀ, ¸ÀzÀå: ºÀ¼É vÀºÀ²® PÀbÉÃj ºÀwÛgÀ ¨sÁ°Ì gÀªÀgÀÄ vÀ£Àß ºÉAqÀw ªÀÄPÀ̼ÉÆA¢UÉ vÀªÀÄÆäjUÉ ºÉÆUÀĪÁUÀ ªÀÄ£ÉAiÀÄ°èAiÀÄ C®ªÀiÁgÁzÀ°è 1) 5 UÁæA §AUÁgÀzÀ LzÀÄ GAUÀÄgÀÄUÀ¼ÀÄ, 2) 7 UÁæA §AUÁgÀzÀ MAzÀÄ GAUÀÄgÀ ªÀÄvÀÄÛ 3) £ÀUÀzÀÄ ºÀt 60,000/- gÀÆ¥Á¬Ä ElÄÖ ªÀÄ£ÉUÉ ©ÃUÀ ºÁQ ºÉÆÃV ¢£ÁAPÀ    17-08-2018 gÀAzÀÄ ¸ÁAiÀÄAPÁ® ªÀÄgÀ½ §AzÀÄ £ÉÆÃqÀĪÀµÀÖgÀ°è ªÀÄ£ÉAiÀÄ ¨ÁV® PÉÆAr ªÀÄÄj¢gÀĪÀzÀjAzÀ ªÀÄ£ÉAiÀÄ°è ºÉÆÃV £ÉÆÃqÀ®Ä C®ªÀiÁgÁ Qð ¸ÀºÀ ªÀÄÄj¢gÀĪÀÅzÀjAzÀ C®ªÀiÁgÁ ¥Àj²Ã°¹ £ÉÆÃqÀ®Ä CzÀgÀ°è ElÄÖ ºÉÆVzÀÝ 1) 5 UÁæA §AUÁgÀzÀ LzÀÄ GAUÀÄgÀÄUÀ¼ÀÄ C.Q 75,000/- gÀÆ. 2) 7 UÁæA §AUÁgÀzÀ MAzÀÄ GAUÀÄgÀ C.Q 21,000/- gÀÆ. ºÁUÀÆ 3) £ÀUÀzÀÄ ºÀt 60,000/- gÀÆ¥Á¬Ä »ÃUÉ MlÄÖ 1,56,000/- gÀÆ. zÀµÀÄÖ ¢£ÁAPÀ 16-08-2018 gÀ gÁwæ ¸ÀªÀÄAiÀÄzÀ°è AiÀiÁgÉÆà C¥ÀjaÃvÀ PÀ¼ÀîgÀÄ ªÀÄ£ÉAiÀÄ ¨ÁVî Qð ªÀÄÄjzÀÄ ªÀÄ£ÉAiÀÄ°è ¥ÀæªÉñÀ ªÀiÁr C®ªÀiÁgÁ Qð ªÀÄÄjzÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 92/2018, PÀ®A. 279, 388 L¦¹ eÉÆvÉ 187 LJA« PÁAiÉÄÝ :-
ದಿನಾಂಕ 17-08-2018 ರಂದು ಫಿರ್ಯಾದಿ ಸಂಜುಕುಮಾರ ತಂದೆ ಜಯರಾಜ ಮಾಳಗೆನೋರ, ವಯ: 40 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಪ್ರತಾಪ ನಗರ ಬೀದರ ರವರು ಖಾಸಗಿ ಕೆಲಸ ಕುರಿತು ಬೀದರಕ್ಕೆ ಬಂದು ಬೀದರದಿಂದ ಒಂದು ಖಾಸಗಿ ವಾಹನದಲ್ಲಿ ಮರಳಿ ಪ್ರತಾಪ ನಗರ ಭವಾನಿ ಮಂದಿರ ಹತ್ತಿರ ಬಂದು ಇಳಿದು ಪ್ರತಾಪ ನಗರ ಭವಾನಿ ಮಂದಿರ ಹತ್ತಿರ ರಸ್ತೆಯ ಬದಿಯಲ್ಲಿ ನಿಂತಾಗ ಬೀದರ ಕಡೆಯಿಂದ ನೌಬಾದ ಕಡೆಗೆ ಒಂದು ಟಿಪ್ಪರ ನಂ. ಆರ್.ಜೆ-05/ಜಿ.ಬಿ-1282 ನೇದ್ದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಿಂತಿದ್ದ ಫಿರ್ಯಾದಿಗೆ ಡಿಕ್ಕಿ ಮಾಡಿ ಟಿಪ್ಪರನ್ನು ಬಿಟ್ಟು ಓಡಿ ಹೋಗಿರುತ್ತಾನೆ, ಪರಿಣಾಮ ಟಿಪ್ಪರನ ಟೈರ ಫಿರ್ಯಾದಿಯ ಬಲಗಾಲಿನ ಪಾದದ ಹಿಮ್ಮಡಿ ಮೇಲಿಂದ ಹೋಗಿದ್ದರಿಂದ ಹಿಮ್ಮಡಿಗೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಎಡಗಾಲ ಪಾದ ಮತ್ತು ಹಿಮ್ಮಡಿ ಹತ್ತಿರ ತರಚಿದ ರಕ್ತ ಗುಪ್ತಗಾಯವಾಗಿರುತ್ತದೆ, ಆಗ ಅಲ್ಲಿಯೇ ಇದ್ದ ಮಹಾದೇವ ತಂದೆ ದಶರಥ ಮತ್ತು ವಿಲ್ಸನ ತಂದೆ ಘಾಳೆಪ್ಪ ಕಮಲಾಪೂರೆ ಇಬ್ಬರು ಸಾ: ಪ್ರತಾಪ ನಗರ ಬೀದರ ರವರು ಕೂಡಿ ಫಿರ್ಯಾದಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ನೀಡಿದ ಫಿರ್ಯಾದು ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.

d£ÀªÁqÁ ¥Éưøï oÁuÉ C¥ÀgÁzsÀ ¸ÀA. 120/2018, PÀ®A. 279, 337, 338 L¦¹ :-
¢£ÁAPÀ 17-08-2018 gÀAzÀÄ ¦üAiÀiÁð¢ gÁdPÀĪÀiÁgÀ vÀAzÉ ±ÀgÀt¥Áà ¥Ánî ¸Á: d£ÀªÁqÁ UÁæªÀÄ gÀªÀgÀÄ ºÉÆAqÁ ±ÉÊ£À ªÉÆÃmÁgÀ ¸ÉÊPÀ® £ÀA. J¦-11/JJ-6424 £ÉÃzÀÝgÀ ªÉÄÃ¯É vÀ£Àß aPÀÌ¥Àà£ÁzÀ PÁ²£ÁxÀ vÀAzÉ §¸À¥Áà PÀıÀ£ÀÆgÉ EªÀgÉÆA¢UÉ vÀªÀÄä ºÉÆmÉî CAUÀr¬ÄAzÀ ©ÃzÀgÀUÉ §gÀÄwÛgÀĪÁUÀ ¸ÀzÀj ªÉÆÃmÁgÀ ¸ÉÊPÀ® ¦üAiÀiÁð¢ ZÀ¯Á¬Ä¸ÀÄwÛzÀÄÝ, d£ÀªÁqÁ - ©ÃzÀgÀ gÉÆÃr£À vÀªÀÄÆägÀ ¥ÀæUÀw PÀȵÁÚ ¨ÁåAPÀ ºÀwÛgÀ §AzÁUÀ »AzÀÄUÀqɬÄAzÀ OgÁzÀ PÀqɬÄAzÀ mÁæªÉîgÀ mÁæªÉîgÀ £ÀA. JªÀiï.ºÉZï-26/«í-3053 £ÉÃzÀgÀ ZÁ®PÀ£ÁzÀ DgÉÆæ CfÃvÀ¥Á® ¹AUÀ vÀAzÉ ¸ÀgÀªÀ£À ¹AUÀ £ÁUÀgÉ ¸Á: £ÁAzÉÃqÀ EvÀ£ÀÄ vÀ£Àß ªÁºÀ£ÀªÀ£ÀÄß CwªÉÃUÀ ºÁUÀÆ ¤¸Á̼ÀfÃvÀ£ÀA¢ ZÀ¯Á¬Ä¹PÉÆAqÀÄ §AzÀÄ »A¢¤AzÀ ¦üAiÀiÁð¢AiÀÄ ªÉÆÃmÁgÀ ¸ÉÊPÀ°UÉ rQÌ ¥Àr¹zÀÄÝ, EzÀjAzÀ ¦üAiÀiÁð¢AiÀÄ JqÀUÁ® ªÉƼÀPÁ® qÀ©âAiÀÄ ªÉÄÃ¯É ¨sÁj UÀÄ¥ÀÛUÁAiÀÄ, §® ªÉƼÀPÁ® PɼÀUÉ vÀgÀazÀ UÁAiÀÄ JzÉ ºÁUÀÆ ¨ÉäߣÀ »AzÉ ¸ÁzsÁ UÀÄ¥ÀÛUÁAiÀĪÁVgÀÄvÀÛzÉ ªÀÄvÀÄÛ ¦üAiÀiÁð¢AiÀÄ aPÀÌ¥Àà PÁ²£ÁxÀ gÀªÀjUÉ £ÉÆÃqÀ®Ä CªÀjUÉ JqÀUÁ® ªÉƼÀPÁ® ªÉÄÃ¯É ºÁUÀÆ vÀ¯ÉAiÀÄ »AzÉ ¸ÁzsÁ gÀPÀÛUÁAiÀÄ, ºÉÆmÉÖAiÀÄ°è ¸ÁzsÁ UÀÄ¥ÀÛUÁAiÀĪÁVgÀÄvÀÛzÉ, DgÉÆæAiÀÄÄ C°èAzÀ Nr ºÉÆÃVgÀÄvÁÛ£É. £ÀAvÀgÀ GªÉÄñÀ ªÀÄvÀÄÛ zsÀ£ÀgÁd EªÀgÀÄ E§âjUÀÆ aQvÉì PÀÄjvÀÄ MAzÀÄ SÁ¸ÀV DmÉÆÃzÀ°è PÀÆr¹PÉÆAqÀÄ ©ÃzÀgÀzÀ C¥ÉÃPïì D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 146/2018, ಕಲಂ. 279, 338 ಐಪಿಸಿ :-
ದಿನಾಂಕ 17-08-2018 ರಂದು ಫಿರ್ಯಾದಿ ರಾಜಶೇಖರ ತಂದೆ ನಾಗಶೆಟ್ಟಿ ತಂಗಾ, ವಯ: 32 ವರ್ಷ, ಸಾ:  ಮುಸ್ತರಿ ರವರ ತಮ್ಮನಾದ ಶಿವರುದ್ರ ತಂದೆ ಭೀಮರಾವ ತಂಗಾ ವಯ: 30 ವರ್ಷ ಇತನು ಹೆಂಡತಿಯು ತನ್ನ ತವರೂರಾದ ಕಠಳ್ಳಿಗೆ ಪಂಚಮಿ ಹಬ್ಬಕ್ಕೆ ಹೋಗಿದ್ದರಿಂದ ಕರೆದುಕೊಂಡು ಬರಲು ಫಿರ್ಯಾದಿಯವರ ಚಿಕ್ಕಪ್ಪನ ಮೋಟರ ಸೈಕಲ ನಂ. ಕೆಎ-39/ಎಲ್-4809 ನೇದ್ದನ್ನು ತೆಗೆದುಕೊಂಡು ಹೋಗಿ ತನ್ನ ಹೆಂಡತಿಗೆ ಕರೆದುಕೊಂಡು ಬರುವಾಗ ಕಠಳ್ಳಿ-ಚಿಟಗುಪ್ಪಾ ರೋಡ ಕಠಳ್ಳಿ ಶಿವಾರದ ಬೊರಂಪಳ್ಳಿ ಕ್ರಾಸ್ ಹತ್ತಿರ ಫಿರ್ಯಾದಿಯ ತಮ್ಮನು ಮೋಟರ ಸೈಕಲನ್ನು ಜೋರಾಗಿ ಹಾಗು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬರುವಾಗ ಅವರ ಹಿಂದೆಯೇ ಬೋರಂಪಳ್ಳಿಗೆ ಹೋಗುತ್ತಿದ್ದ ಮಾವನವರು ಬೋರಂಪಳ್ಳಿ ಕಡೆಗೆ ಮೋಟರ ಸೈಕಲ ಹೋಗುತ್ತಿದ್ದು, ಅವರ ಮೋಟರ ಸೈಕಲ ತಿರುಗಿಸಿಕೊಳ್ಳುವುದನ್ನು ನೋಡುತ್ತಾ ಇವನು ರಸ್ತೆ ಬಲಕ್ಕಿರುವ ಕರೆಂಟ ಕಂಬಕ್ಕೆ ಮೋಟರ ಸೈಕಲ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದು, ಅಪಘಾತದಿಂದ ಶಿವರುದ್ರನು ಹಾಕಿಕೊಂಡ ಹೆಲ್ಮೆಟ ಒಡೆದು ತಲೆಗೆ ರಕ್ತಗಾಯ, ಬಲಭುಜಕ್ಕೆ ಭಾರಿ ಗುಪ್ತಗಾಯ, ಮೂಗಿನಿಂದ ರಕ್ತಸ್ರಾವವಾಗಿ ಪ್ರಜ್ಞಾಹೀನನಾಗಿರುತ್ತಾನೆ, ಮೋಟರ ಸೈಕಲ ಹಿಂದೆ ಕುಳಿತ ಅತ್ತಿಗೆ ಶಿವಲೀಲಾ ವಯ: 25 ವರ್ಷ ರವರಿಗೆ ಕೈಕಾಲುಗಳಿಗೆ ತರಚಿದ ಗಾಯಗಳಾಗಿರುತ್ತವೆ, ನಂತರ ಅವರನ್ನು 108 ಮೂಲಕ ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು, ಅಲ್ಲಿಂದ ವೈದ್ಯರು ಅವರನ್ನು ಕಲಬುರ್ಗಿಯ ಯುನೈಟೆಡ ಆಸ್ಪತ್ರೆಗೆ ರೇಫರ್ಡ ಮಾಡಿದ್ದು ಅವರನ್ನು ಅಂಬುಲೆನ್ಸನಲ್ಲಿ ಕಳುಹಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: