Police Bhavan Kalaburagi

Police Bhavan Kalaburagi

Saturday, September 29, 2018

BIDAR DISTRICT DAILY CRIME UPDATE 29-09-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 29-09-2018

UÁA¢üUÀAd ¥Éưøï oÁuÉ, ©ÃzÀgÀ AiÀÄÄ.r.Dgï £ÀA. 19/2018, PÀ®A. 174 ¹.Dgï.¦.¹ :-
¦üAiÀiÁð¢ PÀ«ÃvÁ UÀAqÀ vÀÄPÁgÁªÀÄ, ªÀAiÀÄ: 35 ªÀµÀð, eÁw: J¸ï.¹. zÀ°vÀ, ¸Á: CªÀįÁ¥ÀÄgÀ gÀªÀgÀ UÀAqÀ vÀÄPÁgÁªÀÄ EªÀjUÉ 7 ªÀµÀðUÀ½AzÀ JgÀqÀÄ PÁ®ÄUÀ¼ÀÄ MtVzÀAvÉ DVzÀÝjAzÀ §rUÉ »rzÀÄPÉÆAqÀÄ NqÁqÀÄwÛzÀÝgÀÄ, UÀAqÀ£À PÁ®ÄUÀ½UÉ aQvÉì ªÀiÁr¹zÀgÀÆ ¸ÀjAiÀiÁV DUÀzÉ EzÀÝ PÁgÀt AiÀiÁªÁUÁzÀgÀÄ ºÉaÑUÉ ¨ÉÃ£É DzÁUÀ UÀĽUÉUÀ¼ÀÄ vÉUÉzÀÄPÉƼÀÄîwÛzÀzÀÝgÀÄ, »ÃVgÀĪÁUÀ ¢£ÁAPÀ 27-09-2018 gÀAzÀÄ gÁwæ ªÀÄ®UÀĪÀ ªÉüÉAiÀÄ°è UÀAqÀ Hl ªÀiÁqÀzÉà ºÁUÉà UÀĽUÉ vÉUÉzÀÄPÉÆAqÀÄ ªÀÄ®VzÀÄÝ, ¢£ÁAPÀ 28-09-2018 gÀAzÀÄ ªÀÄÄAeÁ£É CAzÁdÄ 0700 UÀAmÉ ¸ÀĪÀiÁjUÉ ¦üAiÀiÁð¢AiÉÆA¢UÉ ªÀiÁvÁr vÀ£ÀUÉ PÁ®Ä £ÉÆêÀÅ §ºÀ¼À DVzÉ CAvÀ ºÉýzÁUÀ CªÀjUÉ f¯Áè D¸ÀàvÉæUÉ vÀAzÀÄ zÁR®Ä ªÀiÁrzÁUÀ, UÀAqÀ G¥ÀZÁgÀ ¥ÀqÉAiÀÄÄwÛzÁÝUÀ ªÀÄÈvÀ¥ÀnÖgÀÄvÁÛ£É, CªÀgÀÄ ªÀÄÈvÀ¥ÀlÖ §UÉÎ AiÀiÁgÀ ªÉÄÃ®Ä AiÀiÁªÀÅzÉà ¸ÀA±ÀAiÀÄ EgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 23/2018, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಗುಂಡಪ್ಪಾ ತಂದೆ ನಾಗಣ್ಣಾ ಬೋನಕ್ಕಿ ಸಾ: ಹಣಕುಣಿ ರವರ ತಾಯಿಯವರಿಗೆ 3 ವರ್ಷಗಳ ಹಿಂದೆ ಪಾರ್ಶ್ವವಾಯು ಹೊಡೆದಿದ್ದು ಅದರಿಂದ ಬಳಲುತ್ತಿದ್ದು, ಹೀಗಿರುವಾಗ ದಿನಾಂಕ 28-09-2018 ರಂದು ಫಿರ್ಯಾದಿಯು ಕಲಬುರ್ಗಿ ಜಿಲ್ಲೆ ಔರಾದಗೆ ಹೋಗಿದ್ದು, ಫಿರ್ಯಾದಿಯ ಹೆಂಡತಿ ಚಂದ್ರಕಲಾ ಇಕೆಯು ಕಟ್ಟಿಗೆ ತರಲು ಮನೆಯಿಂದ ಹೊರಗೆ ಹೋದಾಗ ತಾಯಿ ಮಾಹಾದೇವಿ ವಯ: 60 ವರ್ಷ ರವರು ತಮಗೆ ಆದ ಲಕ್ವಾ ಬೇನೆಯ ನೋವಿನಿಂದ ಬೇಸತ್ತು ಅವರ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯಲ್ಲಿ ಯಾರು ಇಲ್ಲದೇ ಇದ್ದಾಗ ಮ್ಮ ಮನೆಯ ದೇವರ ಮನೆಯಲ್ಲಿ ಗೊಡೆಯಲ್ಲಿದ್ದ ಕಬ್ಬಿಣದ ಕೊಂಡಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ಅವರ ಸಾವಿನ ಬಗ್ಗೆ ಯಾರ ಮೇಲೂ ಯಾವುದೇ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 262/2018, PÀ®A. 307, 436 L¦¹ :-
ಭಾಲ್ಕಿಯ ಅಶೋಕ ನಗರದಲ್ಲಿ ಫಿರ್ಯಾದಿ ಅರವಿಂದಕುಮಾರ ತಂದೆ ನಾರಾಯಣರಾವ ಗಾಯಕವಾಡ ಸಾ: ಅಶೋಕ ನಗರ ಭಾಲ್ಕಿ ರವರ ತಂದೆಯವರಾದ ನಾರಾಯಣರಾವ ತಂದೆ ಲಕ್ಷ್ಮಣ ಗಾಯಕವಾಡ ರವರ ಹೆಸರಿನಲ್ಲಿ ಟಿ.ಎಂ.ಸಿ ಮನೆ ಸಂ. 3-3-84 ಇದ್ದು ಅದರಲ್ಲಿ ತನ್ನ ಕುಟುಂಬ ಸಮೇತ ವಾಸವಾಗಿದ್ದು, ದಿನಾಂಕ 28-09-2018 ರಂದು 0240 ಗಂಟೆ ನಸುಕಿನ ಜಾವ ಫಿರ್ಯಾದಿಯು ಸದರಿ ಮನೆಯಲ್ಲಿ ಮಲಗಿರುವಾಗ ಯಾರೋ ದುಷ್ಕ್ರರ್ಮಿಗಳು ಫಿರ್ಯಾದಿ ಹಾಗೂ ಫಿರ್ಯಾದಿಯ ಕುಟುಂಬದವರಿಗೆ ಕೊಲೆ ಮಾಡುವ ಉದ್ದೇಶದಿಂದ ಸದರಿ ಮನೆಯ ಮುಖ್ಯ ಬಾಗಿಲಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹೊಗಿರುತ್ತಾರೆ, ಮನೆಯ ಮುಖ್ಯ ಬಾಗಿಲಿಗೆ ಬೆಂಕಿ ಹತ್ತಿದ್ದನ್ನು ಕಂಡು ತನ್ನ ಕುಟುಂಬದ ಎಲ್ಲಾ ಸದಸ್ಯರಿಗೆ ಎಬ್ಬಿಸಿ ಹೊರಗೆ ಬಂದು ದೂರವಾಣಿ ಮುಖಾಂತರ ಓಣಿಯಲ್ಲಿರುವ ತನ್ನ ಸಂಬಂಧಿಕರಿಗೆ ಕೂಡಲೆ ಕರೆಯಿಸಿ ನೀರು ಹಾಕಿ ಬೆಂಕಿಯನ್ನು ಆರಿಸಿದ್ದು ಇರುತ್ತದೆ,  ಒಂದು ವೇಳೆ ಫಿರ್ಯಾದಿಗೆ ಎಚ್ಚರ ಆಗುತ್ತಿಲ್ಲ ಅಂದರೆ ಬೆಂಕಿಗೆ ಆಹುತಿಯಾಗಿ ಸುಟ್ಟು ಹೊಗುತ್ತಿದ್ದರು ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

RlPÀaAZÉƽ ¥Éưøï oÁuÉ C¥ÀgÁzsÀ ¸ÀA. 141/2018, PÀ®A. 323, 324, 498(J), 504, 506 L¦¹ :-
2008 ನೇ ಸಾಲಿನಲ್ಲಿ ಪುಂಡಲೀಕ ಉಪ್ಪಾರ ಇವನು ಪ್ರೇಮ ಬೇಳಸಿ ಫಿರ್ಯಾದಿ ಕರುಣಾ ಗಂಡ ಪುಂಡಲೀಕ ಉಪ್ಪಾರ ವಯ: 26 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಚಿಟ್ಟಾ(ಕೆ) ರವರ ಜೊತೆಯಲ್ಲಿ ಮದುವೆ ಮಾಡಿಕೊಂಡಿರುತ್ತಾನೆ, ಅವನಿಂದ ಫಿರ್ಯಾದಿಗೆ 1) ಯಶೋಧಾ 8 ವರ್ಷ, 2) ಪ್ರಚೆತಾ 2 ವರ್ಷ, 3) ಪ್ರತಿಕಾ 5 ದಿವಸದ ಮಗು ಇದ್ದು ಗಂಡ ಪುಂಡಲಿಕ  ಇವರು ನಿನಗೆ ಗಂಡು ಮಗು ಆಗುವುದಿಲ್ಲಾ ಅಂತಾ ಆಗಾಗ ಮಾನಸಿಕ ತೊಂದರೆ ಕೋಡುತ್ತಿದ್ದು, ಪುಂಡಲೀಕ ಇವನು ಮೊಗದಾಳ ಗ್ರಾಮದ ಮಾದೇವಿ ಇವಳಿಗೆ ಪ್ರಿತಿ ಮಾಡಿ ಅವಳಿಗೆ ಚಿಟ್ಟಾ ಗ್ರಾಮಕ್ಕೆ ಕರೆದು ತಂದಿರುತ್ತಾನೆ, ಹೀಗಿರುವಾಗ ದಿನಾಂಕ 22-09-2018 ರಂದು ಫಿರ್ಯಾದಿಯು ತಮ್ಮ ಮನೆಯಲ್ಲಿದ್ದಾಗ ಗಂಡ ಧಾಭಾದಿಂದ ಕೇಲಸ ಮಾಡಿ ಮನೆಗೆ ಬಂದು ಫಿರ್ಯಾದಿಯ ಕೂದಲು ಹೀಡಿದು ಎಬ್ಬಿಸಿ ತೆಂಬಿಗೆಯಿಂದ ತಲೆಯಲ್ಲಿ ಮತ್ತು ಎಡಗಡೆ ಮೇಲಕಿಗೆ ಹೋಡೆದು ಅವಾಚ್ಯವಾಗಿ ಬೈದನು, ಆವಾಗ ಫಿರ್ಯಾದಿಯು ಗರ್ಭಿಣಿ ಇದ್ದು ಮತ್ತು ಅವನು  ತೋಡೆಯ ಮೇಲೆ ಮಲಗಿಸಿಕೊಂಡು ನಿನಗೆ ನಾನೆ ಮುಗಿಸುತ್ತೆನೆ ಅಂತಾ ಬಾಯಿಯಿಂದ ಎಡಗಡೆ ಕಣ್ಣಿನ ಮೇಲೆ ಹುಬ್ಬಿಗೆ ಕಚ್ಚಿರುತ್ತಾನೆ, ಇದರಿಂದ ಗುಪ್ತಗಾಯವಾಗಿದ್ದು, ಆವಾಗ ಪಿರ್ಯಾದಿಯು ಚೀರಿದಾಗ ಭಾವ ಸೋಪಾನ ಇವರು ನೋಡಿ ಗಂಡನವರಿಗೆ ಹೀಗೇಕೆ ಮಾಡುತ್ತಿದ್ದಿ ಅಂತಾ ಕೇಳಿದರು, ನಂತರ ದಿನಾಂಕ 23-09-2018 ರಂದು ಫಿರ್ಯಾದಿಗೆ ಹೊಟ್ಟೆ ನೋವು ಆಗುತ್ತಿದ್ದರಿಂದ ಭಾವ ಖಟಕ ಚಿಂಚೋಳಿ ಆಸ್ಪತ್ರೆಗೆ ತಂದು ನಂತರ ಬೀದರ ಸರಕಾರಿ ಆಸ್ಪತ್ರೆಗೆ ತಂದಾಗ 3 ನೇ ಹೆಣ್ಣು ಮಗುವಿಗೆ  ಜನ್ಮ ನೀಡಿದ್ದು ಇರುತ್ತದೆ, ದಿನಾಂಕ 26-09-2018 ರಂದು ಫಿರ್ಯಾದಿಯು ಮರಳಿ ಚಿಟ್ಟಾ ಗ್ರಾಮಕ್ಕೆ ಬಂದಿದ್ದು, ದಿನಾಂಕ 27-09-2018 ರಂದು ಫಿರ್ಯಾದಿಯು ತನ್ನ ಮನೆಯಲ್ಲಿದ್ದಾಗ ಆರೋಪಿತನಾದ ಗಂಡ ಪುಂಡಲೀಕ ತಂದೆ ರಾಮ ಉಪ್ಪಾರ ಸಾ: ಚಿಟ್ಟಾ(ಕೆ) ಇತನು ಫಿರ್ಯಾದಿಯ ಹತ್ತಿರ ಬಂದು ಮತ್ತೆ ನೀನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಿ ನೀನು ಮನೆ ಬಿಟ್ಟು ನಿನ್ನ ತವರು ಮನೆಗೆ ಹೋಗು ಅಂತಾ ಕೈಯಿಂದ ಬೆನ್ನಲಿ ಹೊಡೆದು ಗುಪ್ತಗಾಯ ಪಡಿಸಿದನು, ನಿನ್ನ ಮಕ್ಕಳಿಗೆ ತೆಗೆದುಕೊಂಡು ಎಲ್ಲಿಯಾದರು ಹೋಗು ಅಂತ ಮಾನಸಿಕ ಮತ್ತು ದೈಹೀಕ ತೊಂದರೆ ಕೊಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 28-09-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

UÁA¢üUÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 295/2018, PÀ®A. 379 L¦¹ :-
¢£ÁAPÀ 21-08-2018 gÀAzÀÄ 1730 UÀAmɬÄAzÀ 1830 UÀAmÉAiÀÄ ªÀÄzsÀåzÀ CªÀ¢üAiÀÄ°è ¦üAiÀiÁ𢠫±Á®PÀĪÀiÁgÀ vÀAzÉ zÀ±ÀgÀxÀgÁªÀ zsÀ£ÀÆßgÉ, ªÀAiÀÄ: 27 ªÀµÀð, eÁw: J¸ï.n (UÉÆAqÀ), ¸Á: CVæPÀ®Ñgï PÁ¯ÉÆä, ©ÃzÀgÀ gÀªÀgÀÄ vÀ£Àß ªÉÆÃmÁgÀ ¸ÉÊPÀ® £ÀA. PÉJ-38/PÉ-6639 £ÉÃzÀ£ÀÄß ªÀÄ£ÉAiÀÄ ªÀÄÄAzÉ ¤°è¹gÀĪÀÅzÀ£ÀÄß AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¸ÀzÀj ªÁºÀ£ÀzÀ «ªÀgÀ 1) ªÉÆÃmÁgÀ ¸ÉÊPÀ® £ÀA. PÉJ-38/PÉ-6639, 2) ZÁ¹¸ï £ÀA. JªÀiï.r.2r.ºÉZï.r.ºÉZï.gÀhÄqï.gÀhÄqï.J¸ï.¹.JªÀiï,63506, 3) EAf£ï £ÀA. r.ºÉZï.f.©.J¸ï.JªÀÄ.52866, 4) ªÀiÁqÀ¯ï 2010 EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÀUÉ ¢£ÁAPÀ 28-09-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

No comments: