Police Bhavan Kalaburagi

Police Bhavan Kalaburagi

Thursday, January 10, 2019

BIDAR DISTRICT DAILY CRIME UPDATE 10-01-2019

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 10-01-2019

RlPÀaAZÉÆý ¥Éưøï oÁuÉ C¥ÀgÁzsÀ ¸ÀA. 08/2019, PÀ®A. 307, 323, 324, 341, 447, 504, 506 eÉÆvÉ 34 L¦¹ ªÀÄvÀÄÛ 3(1), (Dgï), (J¸ï), 3(2), (5), 3(2), (5J) PÁAiÉÄÝ 1989 :-
ದಿನಾಂಕ 09-01-2019 ರಂದು ಫಿರ್ಯಾದಿ ಚೆನ್ನಗೊಂಡಾ ತಂದೆ ಶಿವರಾಮ ಸಾ: ಉಚ್ಚಾ ರವರು ಸುಮಾರು 20 ವರ್ಷದಿಂದ ಶಿವಾನಂದ ಗುಂದಗೆ ರವರ ಹೊಲ ಸರ್ವೆ ನಂ. 117/1 ನೇದರಲ್ಲಿನ 5 ಎಕರೆ ಜಮಿನಿನಲ್ಲಿ ಕಬ್ಬು ಬೆಳದಿದ್ದು ಇರುತ್ತದೆ, ಹೀಗಿರಲು ದಿನಾಂಕ 09-01-2019 ರಂದು ಫಿರ್ಯಾದಿಯು ಶಿವಾನಂದ ಗುಂದಗೆ ರವರ ಹೊಲದಲ್ಲಿರುವ ಬಾವಿಯಲ್ಲಿದ್ದ ಮೋಟರಗೆ ಅಳವಡಿಸಿದ ಪೈಪನ್ನು ಜೊಡಿಸುತ್ತಾ ಬಾವಿ ಮೇಲಿದ್ದಾಗ ಆರೋಪಿತರಾದ ಶಶಿಕಾಂತ ತಂದೆ ದಶರಥ ಪಾಟೀಲ ಆತನ ತಂದೆಯಾದ ತಂದೆ ತುಳಿಸಿರಾಮ ಪಾಟೀಲ ಹಾಗೂ ಇನ್ನು ಮೂರು ಜನರು ಹೆಸರು ಗೊತ್ತಿಲ್ಲಾ ಎಲ್ಲರೂ ಸಾ: ಮೊರಂಬಿ ಗ್ರಾಮ ಇವರೆಲ್ಲರು ಒಂದು ಬಿಳಿ ಬಣ್ಣದ ಕಾರು ಹಾಗೂ ಶೆಶಿಕಾಂತ ಇತನು ಮೋಟರ ಸೈಕಲ್ ತೆಗೆದುಕಂಡು ಬಂದು ರೋಡಿಗೆ ನಿಲ್ಲಿಸಿ ಹೊಲದಲ್ಲಿ ಬಂದು ಶೆಶಿಕಾಂತ ಇತನು ಎ ಗೊಂಡ ಯಾಕೆ ಬಂದಿರಿ ನಿಮಗೆ ಒಬ್ಬೊಬ್ಬರಿಗೆ ಕೊಂದು ಬಿಡುತ್ತೆನೆ ಅಂತ ಕೊಲೆ ಮಾಡುವ ಉದ್ದೇಶದಿಂದ ಕಲ್ಲಿನಿಂದ ಹೊಡೆದು ರಕ್ತಗಾಯ ಪಡಿಸಿದನು ಮತ್ತು ತೊಡೆಯ ಮೇಲೆ ಶಿಶಿಕಾಂತ ತನ್ನ ಕಾಲಿನಿಂದ ಒದ್ದು ಗುಪ್ತಗಾಯ ಪಡಿಸಿದ್ದು, ಆತನ ಜೋತೆಯಲ್ಲಿ ಬಂದ ಇಬ್ಬರು ಒತ್ತಿ ಹಿಡಿದಾಗ ಶಶಿಕಾಂತ ಇತನು ಬಡಿಗೆಯಿಂದ ಬಾಯಿಯ ಮೇಲೆ ಹೊಡೆದು ರಕ್ತಗಾಯ ಪಡೆಸಿದ್ದು, ಹಲ್ಲುಗಳು ಅಲುಗಾಡುತ್ತಿವೆ ಅದೆ ಬಡಿಗಿಯಿಂದ ಬೆನ್ನ ಮೇಲೆ ಮತ್ತು ಎದೆಯ ಮೇಲೆ ಹೊಡೆದು ಗುಪ್ತಗಾಯ ಪಡೆಸಿರುತ್ತಾರೆ, ಇನ್ನು ಅವನ ಸಂಗಡಿಗ ಇದ್ದ ಮೂರು ಜನರು ಫಿರ್ಯಾದಿಗೆ ಕೇಳಗೆ ಕೆಡವಿ ಹೊಟ್ಟೆಗೆ ಹೊಡದಿರುತ್ತಾರೆ, ಅವರ ಹೇಸರು ಗೊತ್ತಿಲ್ಲಾ ನೊಡಿದರೆ ಗುರುತಿದಸುತ್ತೆನೆ, ಅಲ್ಲೆ ಇದ್ದ ದಶರಥನು ಅವನಿಗೆ ಹೊಡೆದು ಕೊಂದು ಬಿಡಿ ಸೀಳಿ ಮಗನಿಗೆ ನಾನು ನೊಡಿಕೊಳ್ಳುತ್ತೆನೆ ಅಂತ ಹೇಳಿರುತ್ತಾರೆ, ಜಗಳ ಬಿಡಿಸಲು ಬಂದ ಅಣ್ಣನಾದ ಕಾಮರಾಜ ಇವನಿಗೆ ಕಲ್ಲಿನಿಂದ ಸೊಂಟದ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ, ಆಗ ಎಲ್ಲರು ಸೇರಿ ಮುಂದೆ ಹೊಗದಂತೆ ಅಕ್ರಮವಾಗಿ ತಡೆದು ಜೀವದ ಬೆದರಿಕೆ ಹಾಕುವಾಗ ಶಂಕರ ತಂದೆ ಬೀರಪ್ಪಾ ಸಾ: ಹಣಮಂತವಾಡಿ, ಜಗನ್ನಾಥ ತಂದೆ ಶರಣಪ್ಪಾ ಬೇಳಕೆರೆ ಸಾ: ಉಚ್ಛಾ ರವರು ಮುಂದೆ ಬಂದು ಜಗಳ ಬಿಡಿಸಿರುತ್ತಾರೆ, ನಂತರ ಫಿರ್ಯಾದಿ ಮತ್ತು ಕಾಮರಾಜ ರವರಿಗೆ ಹೊಡೆದ ಬಗ್ಗೆ ಮಾಲಿಕ ಶಿವಾನಂದ ಗುದಗೆ ರವರಿಗೆ ತಿಳಿಸಿದ್ದು ಅವರು ಬಂದು ಮೋಟಾರ ಸೈಕಲ್ ಮೇಲೆ ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಅದರಿಂದ ಸದರಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೋಳ್ಳಲು ವಿನಂತಿ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀA. 06/2019, PÀ®A. 366(J) L¦¹ :-
PÀ¥ÀàgÀUÁAªÀ UÁæªÀÄzÀ £À©¸Á§ EªÀgÀÄ ¸ÀĪÀiÁgÀÄ ¢ªÀ¸ÀUÀ½AzÀ ¦üAiÀiÁ𢠸À°ªÀiÁ ©Ã UÀAqÀ E¸Áä¬Ä® avÁÛ¥ÀÆgÉ ¸Á: ªÁAfæ ºÀĪÀÄ£Á¨ÁzÀ gÀªÀgÀ ªÀÄ£ÉAiÀÄ ¥ÀPÀÌzÀ°è ¨ÁrUÉ ªÀÄ£É ªÀiÁrPÉÆAqÀÄ ªÁ¸À«zÀÄÝ, £À©¸Á§ gÀªÀgÀ ªÀÄUÀ¼ÁzÀ AiÀiÁ¹ä£À EªÀ½UÉ ¦üAiÀiÁð¢AiÀÄ ªÀÄUÀ£ÁzÀ ¤eÁªÀÄ EªÀ£ÉÆA¢UÉ ªÀÄzÀÄªÉ ªÀiÁrzÀÄÝ, »ÃVgÀ®Ä ¢£ÁAPÀ 25-12-2018 gÀAzÀÄ ¦üAiÀiÁð¢AiÀÄ ªÀÄ£ÉAiÀÄ°è AiÀiÁgÀÄ EgÀzÉà ¸ÀªÀÄAiÀÄzÀ°è ªÀÄUÀ¼ÁzÀ »Ã£Á EªÀ¼ÀÄ PÁuÉAiÀiÁVgÀÄvÁÛ¼É, ¦üAiÀiÁð¢AiÀÄ ¸ÉÆøÉAiÀÄ vÀªÀÄä£ÁzÀ ºÀĸÉãÀ vÀAzÉ £À©¸Á§ ¸Á: eÉÆöUÀ°è ºÀĪÀÄ£Á¨ÁzÀ FvÀ£À ªÉÄÃ¯É EvÀ£À ªÉÄÃ¯É ¸ÀA±ÀAiÀÄ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 09-01-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 08/2019, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 09-01-2019 ರಂದು ಭಾಲ್ಕಿ ಲೇಕ್ಚರ ಕಾಲೋನಿಯ ಹನುಮಾನ ಮಂದಿರದ ಹತ್ತಿರ ಕೆಲವು ಜನರು ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕುಳಿತು ಇಸ್ಪಿಟ ಜೂಜಾಟ ಆಡುತ್ತಿದ್ದಾರೆಂದು ಪೊಲೀಸ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಶಾಹುನಗರ ಕ್ರಾಸ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಹನುಮಾನ ಮಂದಿರದ ಹತ್ತಿರ ಆರೋಪಿತರಾದ 1) ಬಾಲಾಜಿ ತಂದೆ ಗೋಪಾಳರಾವ ಸೂರ್ಯವಂಶಿ ವಯ: 32 ವರ್ಷ, ಜಾತಿ: ಮರಾಠಾ, ಸಾ: ಸುಭಾಷ ಚೌಕ ಹತ್ತಿರ ಭಾಲ್ಕಿ, 2) ಬಾಲಾಜಿ ತಂದೆ ಸುಭಾಷರಾವ ಬಿರಾದಾರ ವಯ: 32 ವರ್ಷ, ಜಾತಿ: ಮರಾಠಾ, ಸಾ: ಬೀರಿ (ಬಿ), 3) ಸಂಗಮೇಶ ತಂದೆ ಭೀಮಣ್ಣಾ ಪಾಂಚಾಳ ವಯ: 28 ವರ್ಷ, ಜಾತಿ: ಬಡಿಗೇರ, ಸಾ: ಸೋನಾರಗಲ್ಲಿ ಭಾಲ್ಕಿ, 4) ಶಿವಕುಮಾರ ತಂದೆ ಬಾಲಕಿಶನರಾವ ವೈರಾಳೆ ವಯ: 37 ವರ್ಷ, ಜಾತಿ: ಜ್ಯೋಶಿ, ಸಾ: ಸುಭಾಷ ಚೌಕ ಹತ್ತಿರ ಭಾಲ್ಕಿ, 5) ಸುನೀಲಕುಮಾರ ತಂದೆ ಉಮಾಕಾಂತ ವಲಂಡೆ ವಯ: 27 ವರ್ಷ, ಜಾತಿ: ಲಿಂಗಾಯತ, ಸಾ: ಖಂಡ್ರೆಗಲ್ಲಿ ಭಾಲ್ಕಿ ಹಾಗೂ 6) ಬಾಲಾಜಿ ತಂದೆ ಲಕ್ಷದ್ಮಣರಾವ ತೆಲಂಗ ವಯ: 32 ವರ್ಷ, ಜಾತಿ: ಈಡಗಾರ, ಸಾ: ಖಡ್ಕೆಶ್ವರ ಗಲ್ಲಿ ಭಾಲ್ಕಿ ಇವರೆಲ್ಲರೂ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಪರೇಲ ಎಂಬ ನಶಿಬಿನ ಇಸ್ಪಿಟ ಜೂಜಾಟ ಆಡುತ್ತಿರುವುದ್ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ವಿಚಾರಣೆ ಮಾಡಲು ತಾವೆಲ್ಲರೂ ಸೇರಿ ಹಣವನ್ನು ಪಣಕ್ಕೆ ಇಟ್ಟು ಪರೆಲ ಎಂಬ ನಶಿಬಿನ ಇಸ್ಪಿಟ ಜೂಜಾಟ ಆಡುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದರಿಂದ ಸದರಿಯವರು ಇಸ್ಪೀಟ್ ಜೂಜಾಟದಲ್ಲಿ ತೋಡಗಿಸಿದ ಒಟ್ಟು ನಗದು ಹಣ 7,900/- ರೂ ಹಾಗು 52 ಇಸ್ಪಿಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರಿಗೆ ವಶಕ್ಕೆ ತೆಗೆದುಕೊಂಡು, ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: