Police Bhavan Kalaburagi

Police Bhavan Kalaburagi

Wednesday, January 16, 2019

BIDAR DISTRICT DAILY CRIME UPDATE 16-01-2019

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-01-2019

RlPÀaAZÉÆý ¥Éưøï oÁuÉ C¥ÀgÁzsÀ ¸ÀA. 09/2019, PÀ®A. 302, 201 eÉÆvÉ 34 L¦¹ :-
ಒಂದು ವರ್ಷದ ಹಿಂದೆ ಓಣಿಯ ದಯಾನಂದ ಸಿದ್ದೇಶ್ವರ ಇತನ ಮಗಳಾದ ದೀಪಿಕಾ ಇವಳ ಜೊತೆ ಫಿರ್ಯಾದಿ ಗಣಪತಿ ತಂದೆ ರಾಮಣ್ಣಾ ಮುಡ್ಡರ ವಯ 60 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಖಟಕಚಿಂಚೋಳಿ, ತಾ: ಭಾಲ್ಕಿ ರವರ ಮಗನ ಸಂಬಂಧ ಇದೆ ಎಂದು ದಯಾನಂದ ಇತನು ಜಗಳ ಮಾಡಿರುತ್ತಾನೆ ಮತ್ತು ನಿನಗೆ ನೋಡಿಕೊಳ್ಳುತ್ತೆನೆ ಅಂತ ಹೆದರಿಸಿರುತ್ತಾನೆ, ನಂತರ ಮಗ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿದ್ದು, ಹೀಗಿರುವಾಗ ದಿನಾಂಕ 14-01-2019 ರಂದು ಮಗ ಉತ್ತಮ ಇತನು ಸಂಕ್ರಾತಿ ಹಬ್ಬದ ಪ್ರಯುಕ್ತ ಕೆಲಸಕ್ಕೆ ಹೊಗದೇ ಮನೆಯಲ್ಲಿಯೇ ಇದ್ದು ಸಾಯಂಕಾಲ ಮನೆಯಿಂದ ಹೊರಗಡೆ ಹೋಗಿ ನಂತರ 2230 ಗಂಟೆಗೆ ಮಗ ಮನೆಗೆ ಬಂದು ತನ್ನ ತಾಯಿಗೆ ಊಟ ಕೊಡು ಅಂತ ಅಂದಾಗ ಇನ್ನೂ ಊಟ ಆಗಿಲ್ಲಾ ಅಡುಗೆ ಮಾಡುತ್ತಿದ್ದೆನೆ ಸ್ವಲ್ಪ ತಾಳು ಅಂತ ಮಗನಿಗೆ ಹೇಳಿದಾಗ ಮಗ ಉತ್ತಮ ಇತನು ಆಯ್ತು ನೀ ಮಾಡು ನಾನು ಹೋಗಿ ಬರುತ್ತೆನೆ ಅಂತ ಹೇಳಿ ಮನೆಯಿಂದ ಹೊರಗಡೆ ಹೋಗಿ ರಾತ್ರಿ ಮನೆಗೆ ಬಂದಿರುವುದಿಲ್ಲಾ, ಹೀಗಿರುವಾಗ ದಿನಾಂಕ 15-01-2019 ರಂದು 0600 ಗಂಟೆ ಸುಮಾರಿಗೆ ಓಣಿಯ ಜಯರಾಜ ತಂದೆ ಲಕ್ಷ್ಮಣ ಉದ್ದನ ರವರು ಬಂದು ತಿಳಿಸಿದೆನೆಂದರೆ ನಿಮ್ಮ ಮಗ ಉತ್ತಮ ಇತನ ಹೆಣ ನಮ್ಮೂರ ಬಸಮ್ಮಾ ಚೆನ್ನಮಲ್ಲ ರವರ ಹೊಲದ ಮೂಲಿಗೆ ಬಿದ್ದಿರುತ್ತದೆ ಅಂತ ಹೇಳಿದ ಕೂಡಲೆ ಫಿರ್ಯಾದಿಯು ತನ್ನ ಹೆಂಡತಿ ಜೊತೆಯಲ್ಲಿ ತಮ್ಮೂರ ಬಸಮ್ಮಾ ಚೆನ್ನಮಲ್ಲ ರವರ ಹೊಲದಲ್ಲಿ ಬಂದು ನೋಡಲು ಮಗ ಉತ್ತಮ ಇವನ ಶವ ಹೊಲದ ಮೂಲೆಯಲ್ಲಿ ಬಾಳಗಿ ಬಿದಿದ್ದು, ಮಗನ ಹೆಣ ನೋಡಲು ಆತನ ತಲೆಯ ಹಿಂದೆ ಒಂದೆರಡು ಪೆಟ್ಟು ಯಾವುದೋ ಒಂದು ಆಯುಧದಿಂದ ಜೋರಾಗಿ ಹೊಡೆದಂತೆ ಹೊಡೆದು ಭಾರಿ ರಕ್ತ ಗಾಯಪಡಿಸಿ ಕೊಲೆ ಮಾಡಿರುತ್ತಾರೆ, ದಿನಾಂಕ 14-01-2019 ರಂದು 2030 ಗಂಟೆಯಿಂದ ದಿನಾಂಕ 15-01-2019 ರಂದು 0600 ಗಂಟೆಯ ಅವಧಿಯಲ್ಲಿ ಮಗನ ಕೊಲೆಯಾಗಿದ್ದು, ಈ ಕೊಲೆಯಲ್ಲಿ ತಮ್ಮೂರ ದಯನಂದ ಸಿದ್ದೇಶ್ವರ ಹಾಗೂ ಇತರರೂ ಕೂಡಿ ಮಾಡಿರಬಹುದು ಅಂತ ಸಂಶಯ ಇದೆ ಹಾಗೂ ಹೊಡೆಯಲು ಉಪಯೋಗಿಸಿದ ಆಯುಧ ಸಾಕ್ಷಿ ನಾಶ ಮಾಡಲು ಎಲ್ಲೋ ಬಿಸಾಡಿರುತ್ತಾರೆಂದು ನೀಡಿದ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

ªÀÄÄqÀ© ¥Éưøï oÁuÉ C¥ÀgÁzsÀ ¸ÀA. 03/2019, PÀ®A. 392 L¦¹ :-
¢£ÁAPÀ 10-01-2019 gÀAzÀÄ ¦üAiÀiÁð¢ ZÀAzÀæPÀ¯Á UÀAqÀ dUÀ£ÁxÀ UÀƼɣÉÆÃgÀ ªÀAiÀÄ: 45 ªÀµÀð, ¸Á: PÉÆû£ÀÆgÀ, vÁ: §¸ÀªÀPÀ¯Áåt gÀªÀgÀÄ ºÁgÀPÀÆqÀ UÁæªÀÄzÀ ²æà ZÀ£Àß«ÃgÀ ²ªÁZÁAiÀÄðgÀ eÁvÁæ PÀÄjvÀÄ M§âgÉ PÉÆû£ÀÆgÀ¢AzÀ ºÁgÀPÀÆqÀ UÁæªÀÄPÉÌ §AzÀÄ ºÁgÀPÀÆqÀ eÁvÉæAiÀÄ xÉÃgÀ J¼ÉAiÀÄĪÀÅzÀ£ÀÄß  £ÉÆÃqÀ®Ä xÉÃj¤AzÀ ¸Àé®à zÀÆgÀ §®UÀqÉ ¤AvÀÄPÉÆAqÀÄ xÉÃgÀÄ J¼ÉAiÀÄĪÀÅzÀ£ÀÄß £ÉÆÃr ªÀÄgÀ½ xÉÃgÀ EzÀÝ eÁUÀPÉÌ §AzÀÄ zÁ¸ÉÆúÀzÀ ºÀwÛgÀ HlPÉÌ ºÉÆÃzÁUÀ C°è d£À ¸ÀAzÀt ºÉZÁÑVzÀÄÝ £ÀÆPÀÄ £ÀÆPÁÌl ªÀiÁqÀÄwÛzÀÝgÀÄ, CzÉà ¸ÀªÀÄAiÀÄ°è ¦üAiÀiÁð¢AiÀĪÀgÀ PÉÆÃgÀ¼À°èzÀÝ 6.5 UÁæªÀÄzÀ §AUÁgÀzÀ ¨ÉÆÃgÀªÀiÁ¼À£ÀÄß AiÀiÁgÉÆà M§â£ÀÄ J¼ÉzÀÄPÉÆAqÁUÀ ¦üAiÀiÁð¢AiÀÄÄ aj J¼ÉzÀÄPÉÆAqÀ ªÀÄ£ÀĵÀå£À£ÀÄß £ÉÆÃrzÀÄÝ CªÀ£ÀÄ ¸ÀĪÀiÁgÀÄ 50 ªÀµÀðzÀªÀ¤zÀÄÝ PÀj ©½ PÀÆzÀ®Ä ¸ÁzÁ PÀ¥ÀÄà §tÚzÀ HzÀÝ ªÀÄÆV£À ©½ zÁr EzÀݪÀÅ, CªÀ£ÀÄ ©½ R«ÄÃd CAV ªÀÄvÀÄÛ ©½ zsÉÆÃw zsÀj¹zÀÄÝ, CªÀ£À£ÀÄß ¸ÀÄvÀÛ ªÀÄÄvÀÛ d£ÀgÀÄ »rAiÀÄĪÀgÀµÀÖgÀ°è eÁjPÉÆAqÀÄ NrPÉÆAqÀÄ ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 15-01-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 04/2019, ಕಲಂ. 379 ಐಪಿಸಿ :-
ದಿನಾಂಕ 10-01-2019 ರಂದು ಫಿರ್ಯಾದಿ ಸೂರ್ಯಕಾಂತ ತಂದೆ ಅರ್ಜುನ ಗಾಯಕವಾಡ ವಯ: 41 ವರ್ಷ, ಸಾ: ಸರಜೋಳಗಾ, ತಾ: ಬಸವಕಲ್ಯಾಣ, ಸದ್ಯ: ಬಸವಕಲ್ಯಾಣ ತನ್ನ ಕುಟುಂಬ ಸಮೇತ ಹಾರಕೂಡ ಶ್ರೀ ಚನ್ನವೀರ ಶಿವಾಚಾರ್ಯರ ರಥತ್ಸೋವ ಮುಗಿಸಿ ಬಂದು ರಥ ನಿಂತ ನಂತರ ರಥಕ್ಕೆ ಟೆಂಗಿನ ಕಾಯಿ ಒಡೆಯಲು ಹೋದಾಗ ಹಿಂದಿನಿಂದ ಒಬ್ಬ ಅಪರಿಚಿತ ವ್ಯಕ್ತಿ ಬಂದು ಹಿಂದಿನ ಜೆಬಿನಲ್ಲಿ ಕೈ ಹಾಕಿ ಜೇಬಿನಲ್ಲಿದ್ದ ಹಣ 6300/- ರೂ ತೆಗೆದುಕೊಂಡು ಅವನ ಜೋತೆಯಿದ್ದ ಇನ್ನೊಬ್ಬ ವ್ಯಕ್ತಿಗೆ ಕೊಟ್ಟಿರುತ್ತಾನೆ, ಆದೆ ಸಮಯದಲ್ಲಿ ಫಿರ್ಯಾದಿಯು ಆತನ ಕೈ ಹಿಡಿದು ಅಲ್ಲೆ ಇದ್ದ ಪೊಲೀಸ ಸಿಬ್ಬಂದಿಗೆ ಒಪ್ಪಿಸಿವಷ್ಟರಲ್ಲಿ ಆತನು ಕೈ ಕಸಿದುಕೊಂಡು ಓಡಿ ಹೋಗುವ ಸಂದರ್ಭದಲ್ಲಿ ಅವನು ಬಿದ್ದನು ಅವನ ಅಂಗಿಯ ಜೆಬ್ಬಿನಿಂದ ಆಧಾರ ಕಾರ್ಡ ಬಿದ್ದಿರುತ್ತದೆ, ಅದನ್ನು ನೋಡಿ ಆತನ ಹೆಸರು ಇಮ್ರಾನ ಶೇಖ ತಂದೆ ಅಬ್ದುಲಗನಿ ಇದೆ ಎಂದು ಗೋತ್ತಾಗಿರುತ್ತದೆ, ಇವನು ಸೋಲಾಪೂರದ ಫತ್ರು ಚಾಕ ನಿವಾಸಿಯಾಗಿರುತ್ತಾನೆ ಮತ್ತು ಆತನಿಗೆ ಗುರುತು ಹಿಡಿಯುತ್ತೆನೆ ಆತನು ನೋಡಲು ಉದ್ದವಿದ್ದು ಕಂದು ಬಣ್ಣ ವಿರುತ್ತದೆ ಆತ ಬಿಳಿ ಶರ್ಟ ಕಪ್ಪು ಪ್ಯಾಂಟ ಧರಿಸಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 15-01-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 11/2019, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 15-01-2019 ರಂದು ಭಾಲ್ಕಿಯ ಪುಣ್ಯಾಶ್ರಮದ ಹತ್ತಿರ ಕೆಲವು ಜನರು ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕುಳಿತು ಇಸ್ಪೀಟ ಜೂಜಾಟ ಆಡುತ್ತಿದ್ದಾರೆಂದು ಬಿ.ಅಮರೇಶ ಪೊಲೀಸ್ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಪುಣ್ಯಾಶ್ರಮದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಪುಣ್ಯಾಶ್ರಮದ ಹಿಂಭಾಗದಲ್ಲಿರುವ ಸರೋವರದ ದಡದ ಮೇಲೆ ಆರೋಪಿತರಾದ 1) ಶ್ಯಾಮ ತಂದೆ ಬಾಬುಪ್ರಸಾದ ಮಿಸ್ರಾ ಸಾ: ರೈಲ್ವೇ ಸ್ಟೇಶನ ರೋಡ ಸುಭಾಷ ಚೌಕ ಹತ್ತಿರ ಭಾಲ್ಕಿ, 2) ವಿಷ್ಣುಕಾಂತ ತಂದೆ ನಾಗರಾಜ ಖಂಡ್ರೆ ಸಾ: ಅಗ್ನಿ ಶಾಮಕ ಠಾಣೆ ಹತ್ತಿರ ಭಾಲ್ಕಿ, 3) ಮಲ್ಲಿಕಾರ್ಜು ತಂದೆ ಶೃಈಪತಿ ಗೌರೆ ಸಾ: ಬೀರದೇವಗಲ್ಲಿ ಭಾಲ್ಕಿ ಇವರೆಲ್ಲರೂ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಪರೇಲ ಎಂಬ ನಶಿಬಿನ ಇಸ್ಪಿಟ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 6,000/- ರೂ ಹಾಗು 52 ಇಸ್ಪಿಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 11/2019, ಕಲಂ. 279, 338 ಐಪಿಸಿ :-
ದಿನಾಂಕ 15-01-2019 ರಂದು ಫಿರ್ಯಾದಿ ಎಂ.ಡಿ ಮಗದೂಮ ತಂದೆ ತಾಜೋದ್ದಿನ ಭಾಗ ವಯ: 34 ವರ್ಷ, ಜಾತಿ: ಮುಸ್ಲಿಂ, ಸಾ: ಧಾರಾಗಿರಿ ಗಲ್ಲಿ ಬಸವಕಲ್ಯಾಣ ರವರ ತಮ್ಮನಾದ ಎಂ.ಡಿ ಹಾಜಿ ವಯ: 30 ವರ್ಷ ಇತನು ಮೋಟರ ಸೈಕಲ್ ನಂ. ಕೆಎ-39/ಎಚ-4435 ನೇದರ ಮೇಲೆ ಬಂಗ್ಲಾದಿಂದ ಬಸವಕಲ್ಯಾಣಕ್ಕೆ ಬರುವಾಗ ಬಸವಕಲ್ಯಾಣ-ಬಂಗ್ಲಾ ರೋಡಿನ ಮೇಲೆ ಬಂದವರ ಓಣಿ ಹತ್ತಿರ ಮೋಟರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಡಿವೈಡರ್ ಗೆ ಡಿಕ್ಕಿ ಮಾಡಿ ಮೋಟರ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದುದ್ದರಿಂದ ತಲೆಯ ಹಿಂದೆ ಭಾರಿ ರಕ್ತಗಾಯವಾಗಿರುತ್ತದೆ, ಗಾಯಗೊಂಡ ಎಮ್.ಡಿ ಹಾಜಿ ಈತನಿಗೆ ಅಲ್ಲಿ ಸೇರಿದ ಜನರು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತಂದಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: