Police Bhavan Kalaburagi

Police Bhavan Kalaburagi

Monday, January 28, 2019

BIDAR DISTRICT DAILY CRIME UPDATE 28-01-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-01-2019

ªÀiÁPÉðmï ¥Éưøï oÁuÉ C¥ÀgÁzsÀ ¸ÀA. 05/2019, PÀ®A. 454, 380 L¦¹ :-
¦üAiÀiÁ𢠱ÁAvÀPÀĪÀiÁgÀ ¸Áé«Ä vÀAzÉ qÁ: gÉêÀt¹zÀÝAiÀÄå ¸Áé«Ä ªÀAiÀÄ: 58 ªÀµÀð, eÁw: ¸Áé«Ä, ¸Á: C±ÉÆÃPÁ ºÉÆÃl® ºÀwÛgÀ ©ÃzÀgÀ gÀªÀgÀÄ ¥ÀÄuÉUÉ ºÉÆÃzÁUÀ ¢£ÁAPÀ 26-01-2019 gÀAzÀÄ 0530 UÀAmɬÄAzÀ 0700 UÀAmÉAiÀÄ CªÀ¢üAiÀÄ°è AiÀiÁgÉÆà C¥ÀjavÀ PÀ¼ÀîgÀÄ ¦üAiÀiÁð¢AiÀĪÀgÀ ªÀÄ£ÉAiÀÄ ¨ÁV®Ä Qð ªÀÄÄjzÀÄ M¼ÀUÉ ºÉÆÃV ªÀÄ®UÀĪÀ PÉÆuÉAiÀÄ°ègÀĪÀ C®ªÀiÁgÁ ©ÃUÀ vÉUÉzÀÄ CzÀgÀ°ègÀĪÀ 1) MAzÀÄ §AUÁgÀ ªÀÄAUÀ¼À ¸ÀÆvÀæ CAzÁdÄ 30 UÁæA. C.Q.75000/- gÀÆ., 2) MAzÀÄ §AUÁgÀzÀ CAzÁdÄ 20 UÁæA ¯ÁPÉÃmï 50,000/- gÀÆ., 3) £ÀUÀzÀÄ ºÀt 2 ®PÀë gÀÆ¥Á¬Ä, 4) ¨É½îAiÀÄ C¨sÀgÀtUÀ¼ÀÄ, MAzÀÄ vÀªÀÄV, MAzÀÄ ¥ÉèÃmï, ²ªÀÅ°AUÀ, ¢Ã¥ÀzÀ ¸ÀªÀÄAiÀÄUÀ¼ÀÄ zÉÆqÀØzÀÄ-2, ¸ÀtÚzÀÄ-6, PÀÄAPÀÄA C²ðt PÀgÀAr, MAzÀÄ qÁ¨ï »ÃUÉ MlÄÖ CAzÁdÄ 1 PÉ.f ¨É½î C¨sÀgÀtUÀ¼ÀÄ MlÄÖ C.Q 40,000/- gÀÆ., 5) ºÁ®£À°ègÀĪÀ MAzÀÄ ¦üð¥sïì PÀA¥À¤AiÀÄ 43 EAa£À J¯ï.E.r. n.« C.Q 15000/- gÀÆ. »ÃUÉ MlÄÖ C.Q 3,80,000/- gÀÆ¥Á¬Ä ¨É¯É ¨Á¼ÀĪÀÅzÀ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 27-01-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

OgÁzÀ(©) ¥Éưøï oÁuÉ C¥ÀgÁzsÀ ¸ÀA. 04/2019, PÀ®A. 376 L¦¹ :-
¦üAiÀiÁð¢AiÀÄÄ FUÀ ¸ÀĪÀiÁgÀÄ 4-5 ªÀµÀð¢AzÀ vÀªÀÄÆäj£ÀªÀgÀ ºÉÆ®ªÀ£ÀÄß ¯ÁªÀt ªÀiÁqÀÄwÛzÀÄÝ F ªÀµÀðªÀÅ PÀÆqÀ ¯ÁªÀt ªÀiÁr ºÉÆ®zÀ°è ©½ eÉÆüÀ ©vÀÛ£É ªÀiÁrzÀÄÝ, eÉƼÀ ¨É¼ÉzÀÄ ¤AwgÀĪÀ PÁgÀt PÁqÀÄ ºÀA¢UÀ¼ÀÄ §AzÀÄ wAzÀÄ ºÁ¼ÀÄ ªÀiÁqÀÄwÛzÀÝjAzÀ ªÀÄ£ÉAiÀĪÀgÁzÀ UÀAqÀ, UÀAqÀ£À E£ÉÆߧâ¼ÀÄ ºÉAqÀw ºÁUÀÆ CªÀgÀ ªÀÄPÀ̼ÀÄ J®ègÀÆ gÁwæAiÀÄÄ PÀÆqÀ ºÉÆ®zÀ°èAiÉÄà G½zÀÄ eÉƼÀ PÁAiÀÄÄwÛzÀÄÝ, »ÃVgÀĪÁUÀ ¢£ÁAPÀ 27-01-2019 gÀAzÀÄ 2100 UÀAmÉ ¸ÀĪÀiÁjUÉ UÀAqÀ, ¸ÀªÀw, ¸ÀªÀwAiÀÄ ªÀÄUÀ ªÀÄƪÀgÀÄ zÀ£ÀUÀ¼À£ÀÄß vÉUÉzÀÄPÉÆAqÀÄ CqÀÄUÉ ªÀiÁrPÉÆAqÀÄ §gÀ®Ä ªÀÄ£ÉUÉ ºÉÆÃVzÀÄÝ, ¸Àé®à ºÉÆwÛ£À £ÀAvÀgÀ aPÀÌ ªÀÄUÀ£ÀÄ ¸ÀºÀ vÁ£ÀÄ Hl PÀnÖPÉÆAqÀÄ §gÀ®Ä ªÀÄ£ÉUÉ ºÉÆÃUÀÄvÉÛãÉAzÀÄ ºÉý ºÉÆÃVgÀÄvÁÛgÉ, CªÀ£ÀÄ ºÉÆzÀ 10-15 ¤«ÄµÀ £ÀAvÀgÀ 2130 UÀAmÉ ¸ÀĪÀiÁjUÉ DgÉÆæ zsÉÆAr¨Á vÀAzÉ ¨sÀÄdAUÀgÁªÀ ¥Àæ¨sÁ ¸Á: ¨ÉÆgÁ¼À EvÀ£ÀÄ ¦üAiÀiÁð¢AiÀÄ ºÀwÛgÀ §AzÀÄ ¦üAiÀiÁð¢AiÀÄ »rzÀÄ ªÉÄÊ ªÉÄÃ¯É ©¼ÀÄwÛzÀÝ£ÀÄ, ¦üAiÀiÁð¢AiÀÄÄ CªÀ¤UÉ »ÃUÉPÉ ªÀiÁqÀÄwÛ¢Ý JAzÀÄ PÉüÀ®Ä £Á£ÀÄ ¤£Àß UÀAqÀ¤zÉÝÃ£É JAzÀÄ ºÉüÀÄwÛzÀÝ£ÀÄ, DUÀ ¦üAiÀiÁð¢AiÀÄÄ CªÀ¤UÉ ¤Ã£ÀÄ £À£Àß UÀAqÀ¤®è JAzÀÄ ºÉý zÀÆgÀ £ÀÆPÀÄwÛzÁÝUÀ DvÀ£ÀÄ ¦üAiÀiÁ¢UÉ »rzÀÄ J¼ÉzÁr ªÉÄîPÉwÛ £É®PÉÌ PÀqÉ« vÀ£Àß PÁ°¤AzÀ ºÉÆmÉÖAiÀÄ°è MzÀÄÝ ªÉÄÃ¯É ©zÀÄÝ MvÁÛAiÀÄ¥ÀƪÀðPÀªÁV ¯ÉÊAVPÀ ¸ÀA¨sÉÆÃUÀ ªÀiÁrgÀÄvÁÛ£É, »ÃUÉ MvÁÛAiÀÄ¢AzÀ ¸ÀA¨sÉÆÃUÀ ªÀiÁqÀÄwÛzÁÝUÀ ¦üAiÀiÁð¢AiÀÄÄ CªÀ¤AzÀ ©r¹PÉÆAqÀÄ NqÀÄvÁÛ ªÀÄ£ÉUÉ §AzÀÄ vÀ£Àß UÀAqÀ, ¸ÀªÀwUÉ w½¹zÁUÀ UÀAqÀ ¦üAiÀiÁð¢UÉ aQvÉì PÀÄjvÀÄ OgÁzÀ(©) ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 28-01-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 06/2019, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂ 27-01-2019 ರಂದು ಫಿರ್ಯಾದಿ ಶಿವದಾಸ ತಂದೆ ಪ್ರಭು ಕಾರಕನಳ್ಳಿ ವಯ: 20 ವರ್ಷ, ಜಾತಿ: ಎಸ್.ಸಿ ಹೊಲೆಯ, ಸಾ: ಬೇಮಳಖೇಡಾ, ತಾ: ಹುಮನಾಬಾದ ರವರ ತಂದೆ ಬೇಮಳಖೇಡಾ -ಉಡಮನಳ್ಳಿ ರೋಡ ದಾಟುವಾಗ ಬೇಮಳಖೇಡಾ ಗ್ರಾಮದ ಕಡೆಯಿಂದ ಮೊಟಾರ್ ಸೈಕಲ ನಂ. ಕೆಎ-39/ಕೆ-6842 ನೇದರ ಚಾಲಕನಾದ ಆರೋಪಿ ಭೀಮರಾವ ತಂದೆ ಸಿದ್ದಪ್ಪಾ ರೇಕುಳಗಿ ವಯ: 17 ವರ್ಷ, ಜಾತಿ: ಕಬ್ಬಲಿಗ, ಸಾ: ಬೇಮಳಖೇಡಾ ಇತನು ತನ್ನ ವಾಹನವನ್ನು ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಮಾಡಿ ತನ್ನ ವಾಹನ ನಿಲ್ಲಿಸದೇ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯವರ ತಂದೆಗೆ ಬಲಗಾಲ ಮೊಳಕಾಲ ಕೆಳಗೆ ಭಾರಿ  ರಕ್ತ ಗುಪ್ತಗಾಯ, ಸೊಂಟಕ್ಕೆ ಎದೆಗೆ ಭಾರಿ ಗುಪ್ತಗಾಯವಾಗಿ ಏಳಲು ಬರುತ್ತಿರಲಿಲ್ಲಾ, ನಂತರ ಭಾರಿ ಗಾಯಗೊಂಡ ಅವರಿಗೆ 108 ಅಂಬುಲೆನ್ಸ ನಲ್ಲಿ ಹಾಕಿಕೊಂಡು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 11/2019, PÀ®A. 279, 337, 338 L.¦.¹ :-
ದಿನಾಂಕ 27-01-2019 ರಂದು ಫಿರ್ಯಾದಿ ಅರವಿಂದ ತಂದೆ ಶಿವಲಿಂಗಪ್ಪಾ ಸಾವಳಗಿ, ವಯ: 25 ವರ್ಷ, ಜಾತಿ: ಲಿಂಗಾಯತ, ಸಾ: ಸಂಗೋಳಗಿ (ಸಿ), ತಾ: ಆಳಂದ, ಜಿ: ಕಲಬುರಗಿ ರವರು ಗುರಣ್ಣಾ ತಂದೆ ಮಹಾಂತಪ್ಪಾ ಕಲಬುರಗಿ, ಬಸವರಾಜ ತಂದೆ ಸಿದ್ದಣ್ಣಾ ಹೊಸದೊಡ್ಡಿ, ಮಲ್ಲಿಕಾರ್ಜುನ ತಂದೆ ಮಲ್ಲಕಾರ್ಜಪ್ಪಾ ತಳವಾರ ಬಸವರಾಜ ತಂದೆ ಶಶಿಕಾಂತ ಕಲಬುರಗಿ ಕೂಡಿಕೊಂಡು ಪ್ಯಾಗೊ ಅಪ್ಪಿ ಗೂಡ್ಸ ಆಟೋ ನಂ. ಕೆಎ-32/ಡಿ-0645 ನೇದ್ದರಲ್ಲಿ ಕುಳಿತು ಬೆನಕನಳ್ಳಿಯಿಂದ ಬೀದರ ಗುರುನಾನಕ ನೋಡಲು ಬರುತ್ತಿದ್ದು, ಸದರಿ ಆಟೋವನ್ನು ಸಚಿನ ತಂದೆ ಬಾಬುರಾವ ಬರ್ದಿ ಸಾ: ಮೇಳಕುಂದಾ (ಬಿ) ತಾ: ಕಲಬುರಗಿ ಈತನು ಚಲಾಯಿಸಿಕೊಂಡು ಬೀದರ ಜನವಾಡ ರೋಡ ಗುರುನಾನಕ ಬೈಪಾಸ ರೋಡ ಕ್ರಾಸ (ರೇತಿ ಅಡ್ಡಾ) ಹತ್ತಿರ ಸದರಿ ವಾಹನದ ಚಾಲಕನಾದ ಆರೋಪಿ ಸಚಿನ ಈತನು ಒಮ್ಮೇಲೆ ಅತೀ ವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಪಲ್ಟಿ ಮಾಡಿರುತ್ತಾನೆ, ಪರಿಣಾಮ ಆಟೋ ಒಳಗಡೆ ಕುಳಿತ್ತಿದ್ದ ಫಿರ್ಯಾದಿಯ ಎಡಗೈ ಮೊಳಕೈ ಹತ್ತಿರ ಭಾರಿ ರಕ್ತಗಾಯ, ಎಡಗಣ್ಣಿನ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ, ಬಸವರಾಜ ತಂದೆ ಶಶಿಕಾಂತ ಈತನಿಗೆ ಎಡಗಾಲ ತೊಡೆಗೆ ಭಾರಿ ಗುಪ್ತಗಾಯವಾಗಿರುತ್ತದೆ, ಮಲ್ಲಿಕಾರ್ಜುನ ತಂದೆ ಮಲ್ಲಕಾರ್ಜಪ್ಪ ಈತನಿಗೆ ಎಡಭುಜಕ್ಕೆ, ಬಲಗೈ ಮೊಳಕೈಗೆ ತರಚಿದ ಗಾಯವಾಗಿರುತ್ತದೆ. ಉಳಿದವರಿಗೆ ಯಾವುದೇ ಗಾಯ ವೈಗೆರೆ ಆಗಿರುವದಿಲ್ಲ, ಗಾಯಗೊಂಡ ಎಲ್ಲರಿಗೂ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಖಟಕಚಿಂಚೊಳಿ ಪೊಲೀಸ್ ಠಾಣೆ ಅಪರಾಧ ಸಂ. 19/2019, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 27-01-2019 ರಂದು ಗೋರ ಚಿಂಚೋಳಿ ಗ್ರಾಮದಲ್ಲಿ ಸುರೇಶ ದೇವಕತ್ತೆ ರವರ ಡಿಸೇಲ್ ಅಂಗಡಿಯ ಮುಂದೆ ಸಾರ್ವಜನೀಕ ರಸ್ತೆ ಪಕ್ಕದಲ್ಲಿ ಕೆಲವು ಜನರು ಪರೇಲ ಎಂಬ ನಸಿಬಿನ ಮೂರು ಎಲೆಯ ಇಸ್ಪಿಟ ಆಟ ಆಡುತ್ತಿದ್ದಾರೆ ಅಂತಾ ಸುದರ್ಶನ ರೆಡ್ಡಿ ಪಿ.ಎಸ್.ಐ ಖಟಕಚಿಂಚೊಳಿ ಪೊಲೀಸ್ ಠಾಣೆ ರವರಿಗೆ ಖಚಿತ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಗೋರ ಚಿಂಚೋಳಿ ಗ್ರಾಮಕ್ಕೆ ತಲುಪಿ ಅಲ್ಲಿ ಸುರೇಶ ದೇವಕತ್ತೆ ರವರ ಡಿಸೆಲ್ ಅಂಗಡಿಯ ಮುಂದೆ ಸಾರ್ವಜನಿಕ ರಸ್ತೆ ಪಕ್ಕದಲ್ಲಿ ಆರೋಪಿತರಾದ 1) ರಾಜಶೇಖರ ತಂದೆ ವೈಜಿನಾಥ ಅಣ್ಣೇಪೋನರ್ ವಯ: 53 ವರ್ಷ, ಜಾತಿ: ಲಿಂಗಾಯತ, 2) ಜಿತೇಂದ್ರ ತಂದೆ ವಿಲಾಸರಾವ ಸಿಂಧೆ ವಯ: 34 ವರ್ಷ, ಜಾತಿ: ಎಸ್.ಸಿ (ಹೊಲಿಯಾ), 3) ಸತೀಷ ತಂದೆ ದೊಂಢಿಬಾ ಕೊಟಗ್ಯಾಳ ವಯ: 36 ವರ್ಷ, ಜಾತಿ: ಮರಾಠಾ, 4) ಮನೋಜ ತಂದೆ ಬಸವರಾಜ ಕಾಸಲೆ ವಯ: 25 ವರ್ಷ, ಜಾತಿ: ವಡ್ಡರ, 5) ವೆಂಕಟ ತಂದೆ ನಾಗಪ್ಪಾ ಜಾಧವ ವಯ: 45 ವರ್ಷ, ಜಾತಿ: ಎಸ್.ಸಿ (ಮಾದಿಗ), 6) ಲಕ್ಷ್ಮಣ ತಂದೆ ಮಾರುತ್ತಿರಾವ ಪಾಟೀಲ ವಯ: 32 ವರ್ಷ, ಜಾತಿ: ಮರಾಠಾ, 7) ಶಂಕರ ತಂದೆ ವೀರಭದ್ರಪ್ಪಾ ಧನಶೇಟ್ಟಿ ವಯ: 50 ವರ್ಷ, ಜಾತಿ: ಲಿಂಗಾಯತ, 8) ತುಕರಾಮ ತಂದೆ ನಾಮದೇವ ಹೊಳಸಂಗೆ ವಯ: 50 ವರ್ಷ, ಜಾತಿ: ಎಸ್.ಸಿ (ಹೊಲಿಯಾ), 9) ಸತೀಷ ತಂದೆ ತುಕರಾಮರಾವ ಬಿರಾದಾರ ವಯ: 43 ವರ್ಷ, ಜಾತಿ: ಮರಾಠಾ ಹಾಗು 10) ವಿಲಾಸರಾವ ತಂದೆ ಶಂಕರಾವ ಪಾಟೀಲ ವಯ: 65 ವರ್ಷ, ಜಾತಿ: ಮರಾಠಾ ಎಲ್ಲರೂ ಸಾ: ಗೋರ ಚಿಂಚೋಳಿ ಇವರೆಲ್ಲರೂ ದುಂಡಾಗಿ ಕುಳಿತು ಪರೇಲ ಎಂಬ ನಸಿಬಿನ ಇಸ್ಪಿಟ ಮೂರು ಎಲೆಯ ಆಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ಪಂಚರೊಂದಿಗೆ ದಾಳಿ ಮಾಡಿ ಅವರಿಂದ ನಗದು ಹಣ 20,689/- ರೂಪಾಯಿ ಮತ್ತು 52 ಇಸ್ಪೇಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: