Police Bhavan Kalaburagi

Police Bhavan Kalaburagi

Wednesday, September 24, 2014

RAICHUR DISTRICT REPORTED CRIMES

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

     gÁA¥ÀÆgÀ UÁæªÀÄzÀ ®PÀëöät vÀAzÉ wªÀÄä¥Àà JA§ ªÀåQÛAiÀÄÄ §AUÁgÀzÀ D¨sÀgÀtUÀ¼À£ÀÄß PÀ¼ÀîvÀ£À ªÀiÁrPÉÆAqÀÄ §A¢gÀÄvÁÛ£É JA§ ¨sÁwä §AzÀ ªÉÄÃgÉUÉ ²æÃ JªÀiï.J£ï.£ÁUÀgÁeï ¨sÁ.¥ÉÆ.¸Éà J¸ï.¦.gÁAiÀÄZÀÆgÀÄ gÀªÀgÀÄ, f¯Áè C¥ÀgÁzsÀ zÁR¯Áw «¨sÁUÀzÀ ¥Éưøï E£Àì¥ÉPÀÖgï ²æÃ eÉ.PÀgÀÄuÉñÀUËqÀ ºÁUÀÆ ²æÃ±ÉÊ¯ï ©. ªÀÄoÀ¥Àw ¥Éưøï E£ïì¥ÉPÀÖgï r¹L© WÀlPÀ gÁAiÀÄZÀÆgÀÄgÀªÀgÀ £ÉÃvÀÈvÀézÀ°è MAzÀÄ «±ÉõÀ vÀAqÀªÀ£ÀÄß gÀa¹ zÁ½UÁV PÀ¼ÀÄ»¹zÀÄÝ ¸ÀzÀj vÀAqÀªÀÅ ²æÃ eÉ.¥Á¥ÀAiÀÄå ºÉZÀÄѪÀj J¸ï.¦ ªÀÄvÀÄÛ ²æÃ «.©.ªÀÄrªÁ¼À rJ¸ï¦ gÁAiÀÄZÀÆgÀÄgÀªÀgÀ ªÀiÁUÀðzÀ±Àð£ÀzÀ°è ®PÀëöät EªÀ¤UÉ §A¢ü¹ «ZÁgÀuÉUÉÆ¼À¥Àr¹zÁUÀ, ¸ÀzÀjAiÀĪÀ£ÀÄ ¢£ÁAPÀ: 04.08.2014 gÀAzÀÄ ZÀ£ÉÊ ªÉÄïï JPïì¥Éæ¸ï£À°è DAzsÀæ¥ÀæzÉñÀzÀ PÀȵÁÚ¢AzÀ gÁAiÀÄZÀÆjUÉ §gÀĪÁUÀ ¸ÀzÀj gÉÊ®ÄUÁr gÁAiÀÄZÀÆgÀÄ ¸ÉÖõÀ£ï£À°è ¤AwzÁÝUÀ vÁ£ÀÄ PÀĽwzÀÝ ¹èÃ¥Àgï PÁè¸ï ¨ÉÆÃV¬ÄAzÀ MAzÀÄ ¸ÀÆlPÉøï£ÀÄß PÀ¼ÀîvÀ£À ªÀiÁr PÉÆAqÀÄ ªÀÄ£ÉUÉ ºÉÆÃVzÀÄÝ ¸ÀÆmïPÉøï£À°èzÀÝ £ÉPÉèøï, ZÉÊ£ï, §¼É ªÀÄÄAvÁzÀ §AUÁgÀzÀ D¨sÀgÀtUÀ¼À£ÀÄß CªÀjªÀjUÉ ¤Ãr ºÀt ¥ÀqÉzÀÄ RZÀÄð ªÀiÁqÀÄwÛzÀÄÝzÁÝV w½¹zÀÄÝ ¸ÀzÀjAiÀĪÀ¤AzÀ  1 vÉÆ¯É vÀÆPÀzÀ 2 §AUÁgÀzÀ §¼ÉUÀ¼À£ÀÄß ºÁUÀÆ CªÀ£ÀÄ CªÀjªÀjUÉ PÉÆnÖzÀÝ 2 £ÉPÉèøï CAzÁdÄ vÀÆPÀ 3 vÉÆ¯É, 6 vÉÆ¯É vÀÆPÀzÀ 8 §AUÁgÀzÀ §¼É (MlÄÖ 100 UÁæA §AUÁgÀzÀ D¨sÀgÀtUÀ¼ÀÄ C.Q.gÀÆ:2,70,000/-) UÀ¼À£ÀÄß DgÉÆÃ¦vÀ¤AzÀ ªÀ±À¥Àr¹PÉÆArzÀÄÝ E£ÀÆß PÀ¼ÀîvÀ£À ªÀiÁrPÉÆAqÀÄ vÀA¢gÀĪÀ ¸ÀĪÀiÁgÀÄ 60 UÁæA CAzÁdÄ ªÀiË®å gÀÆ:1,62,000/- §AUÁgÀzÀ D¨sÀgÀtUÀ¼À£ÀÄß ªÀ±ÀPÉÌ ¥ÀqÉAiÀÄĪÀ PÁAiÀÄð ªÀÄÄAzÀĪÀgÉ¢gÀÄvÀÛzÉ. F PÀÄjvÀÄ DgÉÆÃ¦vÀ£À «gÀÄzÀÝ gÁAiÀÄZÀÆgÀÄ ¥À²ÑªÀÄ ¥Éưøï oÁuÉAiÀİè UÀÄ£É߸ÀA: 159/2014 PÀ®A: 41(r), 102 ¹Dg惡 ªÀÄvÀÄÛ 379 L¦¹ CrAiÀÄ°è ¥ÀæPÀgÀt zÁR¯ÁVzÀÄÝ DgÉÆÃ¦AiÀÄ£ÀÄß §A¢ü¹zÀÄÝ vÀ¤SÉ ªÀÄÄAzÀĪÀgÉ¢gÀÄvÀÛzÉ.  §AUÁgÀzÀ D¨sÀgÀtUÀ¼ÀÄ EzÀÝ ¸ÀÆmïPÉÃ¸ï ªÀiÁ°ÃPÀgÀ ¥ÀvÉÛPÁAiÀÄð ªÀÄÄAzÀĪÀgÉ¢zÀÄÝ gÁAiÀÄZÀÆgÀÄ, PÀȵÀÚ, ¸ÉÊzÁ¥ÀÆgÀÄ, AiÀiÁzÀVj, ªÁr, UÀÄ®§UÁð, ºÉÊzÁæ¨Ázï «¨sÁUÀzÀ gÉʯÉé C¢üPÁjUÀ½UÉ F PÀÄjvÀÄ ªÀiÁ»w «¤ªÀÄAiÀÄ ªÀiÁrPÉÆ¼Àî¯ÁVgÀÄvÀÛzÉ.
          ¥ÀæPÀgÀtzÀ ¥ÀvÉÛ PÁAiÀÄðzÀ°è vÉÆqÀV AiÀıÀ¹é PÁAiÀiÁðZÀgÀuÉAiÀÄ°è ¥Á¯ÉÆÎAqÀ ¦J¸ïL Dgï.JªÀiï.£ÀzÁ¥sï, ºÁUÀÆ ¹§âA¢AiÀĪÀgÀ PÁAiÀÄðªÀ£ÀÄß ±ÁèX¹gÀĪÀ ²æÃ JªÀiï.J£ï.£ÁUÀgÁeï ¨sÁ.¥ÉÆ.¸Éà J¸ï.¦. gÁAiÀÄZÀÆgÀÄgÀªÀgÀÄ ¸ÀÆPÀÛ §ºÀĪÀiÁ£ÀªÀ£ÀÄß WÉÆÃ¶¹gÀÄvÁÛgÉ.


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              ದಿ.23-09-2014 ರಂದು ರಾತ್ರಿ 7-30 ಗಂಟೆಗೆ ಪಿರ್ಯಾದಿ ²æÃ ²ªÀgÁd¥Àà vÀAzÉ gÁZÀ¥À,à ªÀAiÀÄ-60ªÀµÀð, eÁw:ªÀÄrªÁ¼À, G:ªÀåªÀ¸ÁAiÀÄ ¸Á:dPÀÌ®¢¤ß. FvÀನ ಮಗನಾದ ಶಂಕ್ರಪ್ಪ ಈತನು ತನ್ನ ಮೋಟಾರ ಸೈಕಲ ನಂ:ಕೆ.-37/ಕೆ-6391ರ ಹಿಂದೆ ಮಲ್ಲಯ್ಯನನ್ನು ಕೂಡಿಸಿಕೊಂಡು ಸಿರವಾರಕ್ಕೆ ಬಂದು ಕ್ರಿಮಿನಾಶಕ ಔಷಧಿಯನ್ನು ತೆಗೆದುಕೊಂಡು ವಾಪಾಸು ಜಕ್ಕಲದಿನ್ನಿಗೆ ಹೋಗುವಾಗ ಸಿರವಾರ-ರಾಯಚೂರು ರಸ್ತೆಯಲ್ಲಿ ಸಿರವಾರ ಕೆ..ಬಿ. ದಾಟಿದ ನಂತರ ಸಾಹೇಬಹುಸೇನಸಾಬನ ಗೋದಾಮಿನ ಹತ್ತಿರ ಎದುರುಗಡೆಯಿಂದ ಬಂದ ಮೋಟಾರ ಸೈಕಲ ನಂಬರ       ಕೆ.-36 /.ಡಿ-0142ರ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಟಕ್ಕರ ಕೊಟ್ಟಿದ್ದರಿಂದ ಪಿರ್ಯಾದಿಯ ಮಗ ಶಂಕ್ರಪ್ಪನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಹಿಂದೆ ಕುಳಿತ ಮಲ್ಲಯ್ಯನಿಗೆ ಮತ್ತು ಆರೋಪಿತನಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಇಲಾಜು ಕುರಿತು 108 ಅಂಬುಲೆನ್ಸದಲ್ಲಿ ರಾಯಚೂರು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೆ ದಿ.23-09-2014 ರಂದು ರಾತ್ರಿ 8-30ಗಂಟೆಗೆ ಶಂಕ್ರಪ್ಪನು ಚೇತರಿ ಸಿಕೊಳ್ಳದೆ ಮೃತಪಟ್ಟಿರುತ್ತಾನೆಂದು ನೀಡಿರುವ ಹೇಳಿಕೆಯ ಮೇಲಿಂದ  ¹gÀªÁgÀ ¥Éưøï oÁuÉ UÀÄ£Éß £ÀA§gÀ  218/2014 PÀ®A: 279.337,338,304[J].L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

        ದಿನಾಂಕ 24/09/14 ರಂದು ಹಿರೆಕೊಟ್ನೆಕಲ್ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ)  ಸಂಸ್ಥೆಯ ವತಿಯಿಂದ ಒಕ್ಕೂಟ ಸಭೆಯನ್ನು ಏರ್ಪಡಿಸಿದ್ದು ಆ  ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ  ಅಲ್ಲಿ ಗ್ರಾಮಸ್ಥರಿಗೆ ಕರಪತ್ರಗಳನ್ನು ಕೊಟ್ಟು  ಅಹ್ವಾನ ನೀಡುವ ಸಲುವಾಗಿ  ಫಿರ್ಯಾದಿ  ಸಿದ್ದಪ್ಪ ತಂದೆ ಬೂದೆಪ್ಪ, 28 ವರ್ಷ, ಕುಂಬಾರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ) ಮಾನವಿಯಲ್ಲಿ ಸೇವಾ ಪ್ರತಿನಿಧಿ ಸಾ: ನೀರ ಮಾನವಿ ತಾ: ಮಾನವಿ ಹಾಗೂ ಅವರ ಸೂಪರ್ ವೈಸರ್ ಬಸಪ್ಪ ಮೋಟಾರ್ ಸೈಕಲ್ ನಂ ಕೆ.ಎ.27/ವಿ-0038  ನೇದ್ದರ ಮೇಲೆ ಹಾಗೂ ಸದರಿ ಸಂಸ್ಥೆಯ ಯೀಜನಾಧಿಕಾರಿಗಳು ಮತ್ತು ಇನ್ನೊಬ್ಬ ಸೂಪರ್ ವೈಸರ್ ಇನ್ನೊಂದು ಮೋಟಾರ್ ಸೈಕಲ್ ಮೇಲೆ ಹೊರಟಾಗ ಮಾನವಿ-ಸಿಂಧನೂರ ರಸ್ತೆಯಲ್ಲಿ ಹೊ ರಟು ನಂದಿಹಾಳ ಬ್ರಿಡಜ್ ದಾಟಿ ಹೊರಟಾಗ ಹಿಂದಿನಿಂಧ ಅಂಧರೆ ಮಾನವಿ ಕಡೆಯಿಂದ ಲಾರಿ ನಂ ಎಮ್.ಪಿ 17/ಹೆಚ್.ಹೆಚ್ -1170 ನೇದ್ದರ ಚಾಲಕ  ºÀA¸ÀgÁeï  FvÀ£ÀÄ ತನ್ನ ಲಾರಿಯನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ಹಿಂದಿನಿಂದ ಮೋಟಾರ್ ಸೈಕಲ್ಲಿಗೆ ಢಿಕ್ಕಿ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು ಇಬ್ಬರೂ ಸಾದಾ ಸ್ವರೂಪದ ಗಾಯಗೊಂಡಿದ್ದು ಇರುತ್ತದೆ ಕಾರಣ ಲಾರಿಯ ಚಾಲಕ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ  ಗುನ್ನೆ ನಂ   260/14 ಕಲಂ 279,337 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.

UÁAiÀÄzÀ ¥ÀæPÀgÀtzÀ ªÀiÁ»w:-
          ದಿನಾಂಕ : 22-09-14 ರಂದು ಸಂಜೆ 6-00 ಗಂಟೆ ಸುಮಾರಿಗೆ ಪಿರ್ಯಾದಿಯ ಸಣ್ಣ ಅಜ್ಜಿಯಾದ ದಿ.ರಂಗಮ್ಮ ಗಂಡ ಹನುಮಂತಪ್ಪ ಇವರು ಮೃತಪಟ್ಟಿದ್ದರಿಂದ ಪಿತೃಪಕ್ಷವಿದ್ದ ಕಾರಣ ಪೂಜೆಯನ್ನು ಮಾಡುವಾಗ  1) ಪ್ರಾಣೇಶ ನಾಯಕ ತಂದೆ ಗೋವಿಂದರಾಜ ನಾಯಕ ಸಾ-ಮಾನವಿ,2)ಲಕ್ಷ್ಮೀದೇವಿನಾಯಕತಂದೆಸಂಜೀವನಾಯಕಸಾ-ಮಾನವಿ 3)ಸುಭಾಷನಾಯಕ ತಂದೆ ಸಂಜೀವನಾಯಕಸಾ-ಮಾನವಿ 4) ಇಂದ್ರಜೀತನಾಯಕ ತಂದೆ ಸಂಜೀವನಾಯಕ ಸಾ-ಮಾನವಿEªÀgÀÄUÀ¼ÀÄ  ಅಕ್ರಮಕೂಟ ರಚಿಸಿಕೊಂಡು, ಸಮಾನಉದ್ದೇಶದಿಂದ ಪಿರ್ಯಾದಿಯ ಮನೆ ಹತ್ತಿರ ಬಂದು ಪೂಜೆ ಮಾಡದಂತೆ ತಡೆದು ಎಲ್ಲರೂ ಸೇರಿ ಅಲ್ಲಿಯೇ ಇದ್ದ ಕಟ್ಟಿಗೆಗಳನ್ನು ತೆಗೆದುಕೊಂಡು ಲೇ ಸೂಳೇ ಮಕ್ಕಳೇ ಪೂಜೆ ಮಾಡಿದರೇ ನಿಮ್ಮನ್ನು ಕೊಂದುಬಿಡುತ್ತೇವೆ ಅಂತಾ ಬೈದಾಡಿ, ಆರೋಪಿ ಲಕ್ಷ್ಮೀದೇವಿ ಇವರು ಬಲಗಾಲ ಚಪ್ಪಲಿಯಿಂದ ಪಿರ್ಯಾದಿಯ ತಲೆಗೆ ಹೊಡೆದಿದ್ದು, ಆರೋಪಿ ಪ್ರಾಣೇಶನು ಕಟ್ಟಿಗೆಯಿಂದ ತೊಡೆಗೆ ಹೊಡೆದಿದ್ದು, ಆಗ ಜಗಳ ಬಿಡಿಸಲು ಬಂದ ಯಲ್ಲಮ್ಮ, ಹುಚ್ಚಮ್ಮ, ಇವರಿಗೆ ಆರೋಪಿ ಸುಭಾಷನಾಯಕ ಮತ್ತು ಇಂದ್ರಜೀತನಾಯಕ ಇವರು ಕೈಗಳಿಂದ ಹೊಡೆದಿದ್ದು, ಅಷ್ಟರಲ್ಲಿ ಪಿರ್ಯಾದಿಯ ತಂದೆ ನರಸಿಂಗಪ್ಪ ಮತ್ತು ಕೃಷ್ಣಪ್ಪ ಇವರು ಜಗಳ ಬಿಡಿಸಿಕೊಳ್ಳುವಾಗ ಅವರಿಗೂ ಸಹ ಎಲ್ಲರೂ ಸಹ ಮೈಕೈಗೆ ಕಟ್ಟಿಗೆಯಿಂದ ಹೊಡೆದು ದುಃಖಪಾತಗೊಳಿಸಿದ್ದು, ಅಲ್ಲದೇ ನೀವು ಮಾನವಿಗೆ ಬಂದರೆ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆಯನ್ನು ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ಗಣಕೀಕೃತ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.259/14 ಕಲಂ 323,324,355,504,506, ರೆ/ವಿ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
        FUÉÎ 1 ªÀµÀð¢AzÀ DgÉÆÃ¦vÀ£ÁzÀ gÁdÄ vÀAzÉ PÁ²A¦°è ¸ÀħâgÁ¨ï ¸Á: ¸Á: §Æ¢ªÁ¼À PÁåA¥ï vÁ: ¹AzsÀ£ÀÆgÀÄ.FvÀ£ÀÄ  ¦AiÀiÁð¢ü ²æÃªÀÄw ¸ÀÄzsÁ UÀAqÀ gÁdÄ PÁ²A¦°è ªÀAiÀiÁ: 25 ªÀµÀð, eÁ: dAUÀªÀÄ, G: ªÀÄ£ÉUÉ®¸À  ¸Á: §Æ¢ªÁ¼À PÁåA¥ï vÁ: ¹AzsÀ£ÀÆgÀÄ FPÉUÉ ¤Ã£ÀÄ £À£ÀUÉ vÀPÀÌ ºÉAqÀw C®è ¤Ã£ÀÄ ¸ÀtÚ ªÀÄ£ÉvÀ£ÀzÀªÀ¼ÀÄ ¤£Àß £ÀqÀvÉ ZÉ£ÁßV¯Áè. CAvÁ £À£ÀUÉ ¢£Á®Æ ºÉÆqÉ §qÉ ªÀiÁqÀÄvÁÛ ªÀiÁ£À¹PÀ zÉÊ»PÀ QgÀÄPÀļÀ PÉÆqÀÄvÁÛ ºÉÆqÉ §qÉ ªÀiÁqÀÄvÁÛ §A¢zÀÄÝ ¢£ÁAPÀ: 23-09-14 gÀAzÀÄ ¨É½UÉÎ 10-00 JJA ¸ÀĪÀiÁgÀÄ §Æ¢ªÁ¼À PÁåA¦£À°è EgÀĪÀ vÀªÀÄä ªÀÄ£ÉAiÀİè EzÁÝUÀ ÁgÉÆÃ¦vÀ£ÀÄ §AzÀÄ J¯Éà §zÁä¸ï gÀAqÉ ¤Ã£ÀÄ E£ÀÆß £ÀªÀÄä ªÀÄ£ÉAiÀİè EgÀ¨ÉÃqÀ ¤Ã£ÀÄ J°èUÁzÀgÀÆ ºÉÆÃUÀÄ CAvÁ CªÁZÀå ±À§ÝUÀ½AzÀ ¨ÉÊzÁr PÁ°¤AzÀ ¨É¤ßUÉ MzÀÄÝ. PÀnÖUɬÄAzÀ §®UÉÊ GAUÀÄgÀÄ ¨ÉgÀ½UÉ  ºÉÆqÉzÀÄ GAUÀgÀÄ ¨ÉgÀ¼ÀÄ J®§Ä ªÀÄÄjzÀÄ ¨ÉgÀ¼ÀÄ ªÀÄrZÀ®Ä ¨ÁgÀzÀAvÉ DVzÀÄÝ  ¤Ã£ÀÄ FUÀ¯Éà ªÉÄ£É ©lÄÖ ºÉÆÃUÀ¢zÀÝgÉ ¤£ÀߣÀÄß PÉÆAzÀÄ ©qÀÄvÉÛÃ£É CAvÁ fêÀzÀ ¨ÉzÀjPÉ ºÁQzÀÄÝ EgÀÄvÀzÉ CAvÁ EzÀÝ ¦AiÀiÁð¢ü ªÉÄðAzÀ ¹AzsÀ£ÀÆgÀ UÁæ«ÄÃt oÁuÉUÀÄ£Éß £ÀA: 223/2014 PÀ®A. 498 (J), 504, 323, 326 506 L¦¹CrAiÀÄ°è  ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.
 zÉÆA©ü ¥ÀæPÀgÀtzÀ  ªÀiÁ»w:- 
      ದಿನಾಂಕ : 22-09-14 ರಂದು ಸಂಜೆ 6-00 ಗಂಟೆ ಸುಮಾರಿಗೆ ಪಿರ್ಯಾದಿಯ ಸಣ್ಣ ಅಜ್ಜಿಯಾದ ದಿ.ರಂಗಮ್ಮ ಗಂಡ ಹನುಮಂತಪ್ಪ ಇವರು ಮೃತಪಟ್ಟಿದ್ದರಿಂದ ಪಿತೃಪಕ್ಷವಿದ್ದ ಕಾರಣ ಪೂಜೆಯನ್ನು ಮಾಡುವಾಗ 1)ಪ್ರಾಣೇಶ ನಾಯಕ ತಂದೆ ಗೋವಿಂದರಾಜ ನಾಯಕ ಸಾಮಾನವಿ2)ಲಕ್ಷ್ಮೀದೇವಿನಾಯಕತಂದೆಸಂಜೀವನಾಯಕಸಾªÀiÁನವಿ3)ಸುಭಾಷನಾಯಕತಂದೆಸಂಜೀವನಾಯಕಸಾ-ಮಾನವಿ4)ಇಂದ್ರಜೀತನಾಯಕ ತಂದೆ ಸಂಜೀವನಾಯಕ ಸಾ-ಮಾನವಿ EªÀgÀÄUÀ¼ÀÄ ಅಕ್ರಮಕೂಟ ರಚಿಸಿಕೊಂಡು, ಸಮಾನಉದ್ದೇಶದಿಂದ ಪಿರ್ಯಾದಿಯ ಮನೆ ಹತ್ತಿರ ಬಂದು ಪೂಜೆ ಮಾಡದಂತೆ ತಡೆದು ಎಲ್ಲರೂ ಸೇರಿ ಅಲ್ಲಿಯೇ ಇದ್ದ ಕಟ್ಟಿಗೆಗಳನ್ನು ತೆಗೆದುಕೊಂಡು ಲೇ ಸೂಳೇ ಮಕ್ಕಳೇ ಪೂಜೆ ಮಾಡಿದರೇ ನಿಮ್ಮನ್ನು ಕೊಂದುಬಿಡುತ್ತೇವೆ ಅಂತಾ ಬೈದಾಡಿ, ಆರೋಪಿ ಲಕ್ಷ್ಮೀದೇವಿ ಇವರು ಬಲಗಾಲ ಚಪ್ಪಲಿಯಿಂದ ಪಿರ್ಯಾದಿಯ ತಲೆಗೆ ಹೊಡೆದಿದ್ದು, ಆರೋಪಿ ಪ್ರಾಣೇಶನು ಕಟ್ಟಿಗೆಯಿಂದ ತೊಡೆಗೆ ಹೊಡೆದಿದ್ದು, ಆಗ ಜಗಳ ಬಿಡಿಸಲು ಬಂದ ಯಲ್ಲಮ್ಮ, ಹುಚ್ಚಮ್ಮ, ಇವರಿಗೆ ಆರೋಪಿ ಸುಭಾಷನಾಯಕ ಮತ್ತು ಇಂದ್ರಜೀತನಾಯಕ ಇವರು ಕೈಗಳಿಂದ ಹೊಡೆದಿದ್ದು, ಅಷ್ಟರಲ್ಲಿ ಪಿರ್ಯಾದಿಯ ತಂದೆ ನರಸಿಂಗಪ್ಪ ಮತ್ತು ಕೃಷ್ಣಪ್ಪ ಇವರು ಜಗಳ ಬಿಡಿಸಿಕೊಳ್ಳುವಾಗ ಅವರಿಗೂ ಸಹ ಎಲ್ಲರೂ ಸಹ ಮೈಕೈಗೆ ಕಟ್ಟಿಗೆಯಿಂದ ಹೊಡೆದು ದುಃಖಪಾತಗೊಳಿಸಿದ್ದು, ಅಲ್ಲದೇ ನೀವು ಮಾನವಿಗೆ ಬಂದರೆ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆಯನ್ನು ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ಗಣಕೀಕೃತ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.258/14 ಕಲಂ 143,147,148,323,324,355,504,506, ರೆ/ವಿ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
            ¢£ÁAPÀ::22-09-2014 gÀAzÀÄ ªÀÄzÁåºÀß 2-00 UÀAmÉUÉ ªÀÄÈvÀ¼ÁzÀ ºÀİUɪÀÄä UÀAqÀ UÀÄgÀİAUÀ¥Àà, 45ªÀµÀð, eÁ:ªÀiÁ¢UÀ, G:ºÉÆ® ªÀÄ£É PÉ®¸À, ¸Á:ªÀÄ®zÀPÀ¯ï, FPÉAiÀÄÄ vÀªÀÄä ªÀÄ®zÀPÀ¯ï UÁæªÀÄ ¹ÃªÀiÁAvÀgÀzÀ°ègÀĪÀ  ºÀwÛ ¨É¼ÉzÀ ºÉÆ®zÀ°è ¦üAiÀiÁð¢ UÀAUÁzsÀgÀ vÀAzÉ UÀÄgÀİAUÀ¥Àà, 22ªÀµÀð, eÁ:ªÀiÁ¢UÀ, G:MPÀÌ®ÄvÀ£À ¸Á:ªÀÄ®zÀPÀ¯ï FPÉAiÀÄ vÁ¬Ä ªÀÄvÀÄÛ vÀAV E§âgÀÄ PÀ¸À vÉUÉAiÀÄĪÀ PÁ®PÉÌ ºÀİUɪÀÄä¼À §® PÉÊ £ÀqÀÄ«£À ¨ÉgÀ½UÉ DPÀ¹äPÀªÁV AiÀiÁªÀÅzÉÆÃ MAzÀÄ «µÀ¥ÀÆjvÀ ºÁªÀÅ PÀaÑzÀÄÝ vÀ¯É ¸ÀÄwÛzÉ CAvÁ w½¹zÀÝjAzÀ E¯ÁdÄ PÀÄjvÀÄ gÁAiÀÄZÀÆgÀÄ D¸ÀàvÉæUÉ MAzÀÄ SÁ¸ÀV fÃ¥ï£À°è ºÁQPÉÆAqÀÄ ºÉÆÃUÀÄwÛgÀĪÁUÀ PÀ¯Áä® zÁnzÀ £ÀAvÀgÀ ªÀÄzÁåºÀß 3-45 UÀAmÉUÉ £À£Àß vÁ¬Ä ªÀÄÈvÀ¥ÀnÖzÀÝjAzÀ £ÁªÀÅ ªÁ¥À¸ï £ÀªÀÄÆäjUÉ ¸ÀzÀj fæ£À°è £À£Àß vÁ¬ÄAiÀÄ ªÀÄÈvÀ zÉúÀªÀ£ÀÄß ºÁQPÉÆAqÀÄ §A¢zÀÄÝ, £À£Àß vÁ¬Ä ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀ¢®è. gÁwæ DVzÀÝjAzÀ ªÀÄvÀÄÛ £À£ÀUÉ K£ÀÄ ªÀiÁqÀ¨ÉÃPÀÄ CAvÁ w½AiÀÄzÉà EgÀĪÀzÀjAzÀ »jAiÀÄgÀ eÉÆvÉAiÀİè ZÀZÉð ªÀiÁr gÁwæ HgÀ°èAiÉÄà EzÀÄÝ, F ¢ªÀ¸À ¨É½UÉÎ ¥Éưøï oÁuÉUÉ §AzÀÄ zÀÆgÀ£ÀÄß ¤ÃrzÀÄÝ ªÀÄÄA¢£À PÀæªÀÄ dgÀÄV¸ÀĪÀAvÉ ªÀÄÄAvÁV ¤ÃrzÀ ºÉýPÉ ¦AiÀiÁ𢠪ÉÄðAzÀ UÀ§ÆâgÀÄ ¥Éưøï oÁuÉ. AiÀÄÄ.r.Dgï. £ÀA. 13/2014 PÀ®A: 174 ¹Dg惡 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

        gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.09.2014 gÀAzÀÄ  27 ¥ÀæPÀÀgÀtUÀ¼À£ÀÄß ¥ÀvÉÛ ªÀiÁr     7,600/ -gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 24-09-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 24-09-2014

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 123/2014, PÀ®A 498(J), 304(©) L¦¹ :-
¦üAiÀiÁ𢠱ÀgÀzÀ vÀAzÉ ªÉAlPÀgÁªÀ ¥Ánî ªÀAiÀÄ: 55 ªÀµÀð, eÁw: ªÀÄgÁoÁ, ¸Á: ºÀÄ¥À¼Á, vÁ: ¨sÁ°Ì gÀªÀgÀ ªÀÄUÀ¼ÁzÀ ¸ÀÄzÀ±À𤠥Ánî EªÀ½UÉ 2013 £Éà ¸Á°£À°è fÃgÀUÁå¼À UÁæªÀÄzÀ wæÃA§PÀgÁªÀ ¥Ánî EªÀgÀ ªÀÄUÀ£ÁzÀ «±Áé¸À ¥Ánî FvÀ¤UÉ ªÀÄzÀÄªÉ ªÀiÁr PÉÆnÖzÀÄÝ, ªÀÄzÀĪÉAiÀÄ°è ªÀgÀ G¥ÀZÁgÀ PÀÄjvÀÄ 3 ®PÀë gÀÆ¥Á¬Ä ªÀÄvÀÄÛ 5 vÉÆ¯É §AUÁgÀ EvÀgÉ ¸ÁªÀÄVæUÀ¼À£ÀÄß PÉÆnÖzÀÄÝ EgÀÄvÀÛzÉ., ¦üAiÀiÁð¢AiÀÄ C½AiÀÄ£ÁzÀ «±Áé¸À ¥Ánî FvÀ£ÀÄ ¹AUÁ¥ÀÆgÀzÀ°è ¸Á¥sÀÖªÉÃgï EAf¤AiÀÄgÀ DVzÀÝjAzÀ vÀ£Àß ºÉAqÀwAiÉÆA¢UÉ ¹AUÁ¥ÀÆgÀzÀ°è ªÁ¹¸ÀÄwÛzÀÄÝ, DªÁUÀ «±Áé¸À ¥Ánî FvÀ£ÀÄ E£ÀÄß ºÉaÑ£À ªÀgÀzÀPÀëuÉ gÀÆ¥ÀzÀ°è 15 vÉÆ¯É §AUÁgÀ ªÀÄvÀÄÛ 15 ®PÀë gÀÆ¥Á¬Ä vÀªÀgÀÄ ªÀģɬÄAzÀ vÉUÉzÀÄPÉÆAqÀÄ ¨Á JAzÀÄ ¸ÀÄzÀ²ð¤ EPÉUÉ ªÀiÁ£À¹PÀ ªÀÄvÀÄÛ zÉÊ»PÀ QgÀÄPÀļÀ PÉÆqÀÄwÛzÁÝ£ÉAzÀÄ ¸ÀÄzÀ±Àð¤ EªÀ¼ÀÄ ¥sÉÆÃ£À ªÀÄÄSÁAvÀgÀ ¦üAiÀiÁð¢UÉ ªÀÄvÀÄÛ vÀ£Àß vÁ¬ÄUÉ ºÁUÀÄ ¦üAiÀiÁð¢AiÀĪÀgÀ ªÀÄPÀ̽UÉ w½¸ÀÄwÛzÀݼÀÄ, EwÛaUÉ 3-4 wAUÀ¼À PɼÀUÉ ¦üAiÀiÁð¢AiÀĪÀgÀ vÀAzÉ wÃjPÉÆArzÀÝjAzÀ ¸ÀÄzÀ²ð¤ EªÀ½UÉ ¸ÀAzÉñÀ gÀªÁ¤¹zÀÝjAzÀ CªÀ¼ÀÄ ¦üAiÀiÁð¢AiÀĪÀgÀ vÀAzÉAiÀÄ CAwªÀÄ QæÃAiÉÄUÉ UÀAqÀ£ÉÆA¢UÉ §AzÀÄ fgÀUÁå¼À UÁæªÀÄzÀ°è G½¢gÀÄvÁÛ¼É, C½AiÀÄ£À QgÀÄPÀļÀ ªÀÄUÀ½UÉ ¤gÀAvÀgÀ EzÀÄÝzÀÝjAzÀ ¢£ÁAPÀ 22-09-2014 gÀ gÁwæ 2030 UÀAmÉUÉ ¸ÀÄzÀ²ð¤ EªÀ¼ÀÄ ªÀÄ£ÉAiÀİè QÃl£Á±ÀPÀ OµÀ¢ü ¸Éë¹zÀÝjAzÀ aQvÉì PÀÄjvÀÄ ¨sÁ°ÌUÉ vÉUÉzÀÄPÉÆAqÀÄ ºÉÆÃV £ÀAvÀgÀ ©ÃzÀgÀPÉÌ vÉUÉzÀÄPÉÆAqÀÄ ºÉÆÃUÀĪÁUÀ gÀ¸ÉÛ ªÀiÁUÀðzÀ°è ªÀÄgÀt ºÉÆA¢gÀÄvÁÛ¼É, PÁgÀt ¦üAiÀiÁð¢AiÀĪÀgÀ C½AiÀÄ ¦üAiÀiÁð¢AiÀĪÀgÀ ªÀÄUÀ½UÉ ¤ÃrzÀ ªÀgÀzÀQët QgÀÄPÀļÀ vÁ¼À¯ÁgÀzÉà «µÀ ¸ÉêÀ£É ªÀiÁr ªÀÄgÀt ºÉÆA¢gÀÄvÁÛ¼ÉAzÀÄ ¦üAiÀiÁð¢AiÀĪÀgÀÄ ¢£ÁAPÀ 23-09-204 gÀAzÀÄ ¤ÃrzÀ zÀÆj£À CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 208/2014, PÀ®A 457, 380 L¦¹ :-
ಫಿರ್ಯಾದಿ ರಮೇಶ ತಂದೆ ಬಾಪು ಮೇತ್ರೆ ವಯ: 48 ವರ್ಷ, ಜಾತಿ:ಕುರುಬ, ಸಾ: ಸೋನಾಳ ರವರ ಹೊಲದಲ್ಲಿ ಪೈಪ ಲೈನ ಮಾಡಲು 82 ಸ್ಪಿಂಕ್ಲರ್ ಪ್ಲಾಸ್ಟಿಕ ಪೈಪುಗಳು ಖರಿದಿ ಮಾಡಿ ಇಟ್ಟಿದ್ದು, ಫಿರ್ಯಾದಿಯವರು ದಿನಾಂಕ 22-09-2014 ರಂದು ಬೀದರದಿಂದ ತಮ್ಮ ಮನೆಗೆ ಹೊಗಿ ನೋಡಿದಾಗ ಮನೆಯಲ್ಲಿ ಇಟ್ಟಿದ ಪೈಪಗಳ ಪೈಕಿ 67 ಪೈಪಗಳು ಮತ್ತು ಅದರ ಜೊತೆಯಲ್ಲಿಯದ್ದ 18 ನೌಜಳಗಳು ಕಳುವು ಆಗಿದನ್ನು ನೋಡಿ ಗ್ರಾಮದಲ್ಲಿ ವಿಚಾರಿಸಿದಾಗ ಊರಿನ ಫತ್ರುಸಾಬ ತಂದೆ ಬಸೀರಸಾಬ ಮತ್ತು ರಘುನಾಥ ತಂದೆ ವೀರಸಂಗಪ್ಪಾ ಬುಕ್ಕಾ ರವರಿಂದ ಗೊತ್ತಾಗಿದೆನೆಂದರೆ ದಿನಾಂಕ 15,16-09-14 ರಂದು ಬೆಳಗಿನ ಜಾವ 4 ಗಂಟೆಗೆ ಆರೋಪಿತರಾದ 1) ಅಂತೇಶ್ವರ ತಂದೆ ಹುಲೇಪ್ಪಾ ಮೇತ್ರೆ 2) ಬಾಲಾಜಿ ತಂದೆ ಅಂತೇಶ್ವರ ಮೇತ್ರೆ, 3) ಮಾರುತಿ ತಂದೆ ಅಂತೇಶ್ವರ ಮೇತ್ರೆ, 4) ಸಂತೊಷ ತಂದೆ ಅಂತೇಶ್ವರ ಮೇತ್ರೆ ಹಾಗೂ 5) ಪ್ರಕಾಶ ತಂದೆ ಬಾಪು ಮೇತ್ರೆ ಎಲ್ಲರೂ ಸಾ: ಸೋನಾಳ ಇವರೆಲ್ಲರೂ ಕಳ್ಳತನ ಮಾಡಿಕೊಂಡು ಹೊಗಿದ್ದಾರೆ ಅಂತಾ ತಿಳಿಸಿರುತ್ತಾರೆ, ಸದರಿ ಪೈಪುಗಳ ಅ.ಕಿ 40,000/- ರೂ ಬೆಲೆ ಆಗುತ್ತದೆ ಅಂತ ಫಿರ್ಯಾದಿಯವರು ದಿನಾಂಕ 23-09-2014 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÉÆPÀæuÁ ¥Éưøï oÁuÉ UÀÄ£Éß £ÀA. 122/2014, PÀ®A 370(3) L¦¹ :-
ದಿನಾಂಕ 23-09-2014 ರಂದು ರಾತ್ರಿ ಫಿರ್ಯಾದಿ ಬಾಲಾಜಿ ತಂದೆ ಲಕ್ಷ್ಮಣ ಪವಾರ ಸಾ: ಸೂಸೈಟಿ ತಾಂಡಾ ಚಿಕ್ಲಿ (ಯು)  ರವರು ತನ್ನ ತಮ್ಮ, ಅತ್ತಿಗೆ, ತಂದೆ ರವರೊಂದಿಗೆ ತನ್ನ ಮನೆಯಲ್ಲಿ ಮಲಗಿಕೊಂಡಾಗ ಮಧ್ಯ ರಾತ್ರಿ ವೇಳೆಗೆ ಆರೋಪಿ «dAiÀÄ vÀAzÉ ²ªÁf eÁzsÀªÀ ªÀAiÀÄ: 28 ªÀµÀð, ¸Á: ¨ÁgÀºÀ½î vÁAqÁ, : ªÀÄÄSÉÃqÀ, f: £ÁAzÉÃqÀ, ಇತನು ತನ್ನೊಂದಿಗೆ ಇಬ್ಬರು ಅಪರಿಚಿತ ಹೆಣ್ಣು ಮಕ್ಕಳೊಂದಿಗೆ ತನ್ನ ಮನೆಗೆ ಬಂದಿದಕ್ಕೆ ವಿಚಾರಿಸಿದಾಗ ಅವನು ಈ ವಿಷಯ ಯಾರಿಗೂ ಹೇಳ ಬೇಡ ಎರಡು ದಿವಸ ನಿಮ್ಮ ಮನೆಯಲ್ಲಿ ಇರಲು ಬಂದಿದ್ದೆನೆ ಅಂತ ಹೇಳಿದಕ್ಕೆ ಫಿರ್ಯಾದಿಯವರು ಅವರಿಗೆ ಮನೆಯಲ್ಲಿ ಸೇರಿಸಿಕೊಳ್ಳದೆ ಹೊರಗೆ ಇಟ್ಟಿದ್ದು, ಬೆಳಗಾದ ನಂತರ ತಾಂಡೆಯ ಅಂಕುಶ ಹಾಗು ಇತರರು ಫಿರ್ಯಾದಿಯವರ ಮನೆಯ ಕಡೆಗೆ ಬಂದು ರಾತ್ರಿ ನಿಮ್ಮ ಮನೆಗೆ ಇಬ್ಬರು ಹೆಣ್ಣು ಮಕ್ಕಳು ಹಾಗು ಒಬ್ಬ ಗಂಡಸ್ಸು ಏಕೆ ಬಂದಿದ್ದಾರೆ ಎಂಬ ಬಗ್ಗೆ ತಾಂಡೆಯಲ್ಲಿ ಸೇವಾಲಾಲ ಮಂದಿರದ ಕಡೆಗೆ ಬರಲು ಹೇಳಿ ಹೊದ ಮೇಲೆ ಫಿರ್ಯಾದಿಯವರು ತಮ್ಮ ಮನೆಗೆ ಬಂದಿದ್ದ ವಿಜಯ ಮತ್ತು ಅವರ ಜೊತೆಯಲ್ಲಿ ಬಂದಿದ್ದ ಹೆಣ್ಣು ಮಕ್ಕಳೊಂದಿಗೆ ಮಂದಿರದ ಕಡೆಗೆ ಹೊಗಿ ಅಲ್ಲಿ ನೆರದಿದ್ದ ಜನರು ವಿಚಾರಿಸಿದಾಗ ಆರೋಒಪಿ ವಿಜಯ ಈತನು ತಾನು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬಾಲಾಜಿ ಮನೆಗೆ ಬಂದಿದ್ದ ಬಗ್ಗೆ ಸಮಂಜಸ ಉತ್ತರ ಕೊಡಲಿಲ್ಲ ಹಾಗು ಹೆಣ್ಣು ಮಕ್ಕಳು ಹೆಸರು ಸೋನಾಲಿ ಮತ್ತು ಅವಳ ಅಕ್ಕ ಎನ್ನಲಾದ ಕೊಮಲ ಸಾ: ವರ್ತೂಳ ತಾಂಡಾ [ಎಮ್.ಎಸ್] ಅಂತ ಹೇಳಿ ಅವರು ಇವರಿಗೆ ಇಲ್ಲಿಗೆ ಏಕೆ ಬಂದಿದ್ದಿರಿ ಅಂತ ವಿಚಾರಿಸಿದಾಗ ವಿಜಯ ಈತನು ನೆಂಟರ ಮನೆಗೆ ಹೊಗಿ ಬರೋಣ ಅಂತ ಹೇಳಿ ಕರೆದುಕೊಂಡು ತಮ್ಮನ್ನು ಇಲ್ಲಿಗೆ ಕರೆದುಕೊಂಡು ತಂದಿರುತ್ತಾನೆ, ಆಗ ತಾಂಡೆಯ ಜನರು ಕೇಸು ಮಾಡಲು ನಿರ್ಧರಿಸಿ ಅವರು ಫಿರ್ಯಾದಿಯ ಮನೆಗೆ ಬಂದಿದ್ದರವರ ಸಂಗಡ ಠಾಣೆಗೆ ಹೊಗಲು ಹೇಳಿದ್ದರಿಂದ ಠಾಣೆಗೆ ಬಂದಿರುತ್ತೆವೆ, ಸದರಿ ಆರೊಪಿ ವಿಜಯ ಈತನು ಈಗಾಗಲೇ ಸೋನಾಲಿ @ ಸೋನಾಬಾಯಿ ತಂದೆ ಗಂಗಾರಾಮ ರಾಠೋಡ ಸಾ: ಮರಸಂಗವಿ ತಾಂಡಾ, ತಾ: ಜಳಕೋಟ [ಎಮ್.ಎಸ್]  ಎಂಬುಳೊಂದಿಗೆ ಲಗ್ನವಾಗಿ ಮೂರು ಮಕ್ಕಳು ಹೊಂದಿದ್ದು ತಾನು ಮದುವೆಯಾಗಿದ್ದ ವಿಷಯ ಮುಚಿಟ್ಟು ಈ ಮೇಲ್ಕಾಣಿಸಿದ ಇಬ್ಬರು ಹೆಣ್ಣು ಮಕ್ಕಳನು ದುರುಪಯೋಗ [ಶೋಷಣೆ] ಮಾಡಿಕೊಳ್ಳುವ ಉದ್ದೇಶದಿಂದ ಸಾಗಾಣಿಕೆ ಮಾಡಿಕೊಂಡು ಬಂದು ಅವರಿಗೆ ಮೊಸ ಮಾಡಿ ಸಾಗಾಣಿಕೆ ಮಾಡಲು ಕರೆ ತಂದಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತಿನಿಖೆ ಕೈಗೊಳ್ಳಲಾಗಿದೆ. 

Gulbarga District Reported Crimes

ನಿಂಬರ್ಗಾ ಪೊಲೀಸ ಠಾಣೆ:

ಇಂದು ಫೀರ್ಯಾದಿ ಶ್ರೀ ಸೂರ್ಯಕಾಂತ ಮದಾನೆ ಶಿಕ್ಷಣಾಧೀಕಾರಿಗಳು ಅಕ್ಷರ ದಾಸೊಹ ಯೋಜನೆ ಜಿಲ್ಲಾ ಪಂಚಾಯತ ಗುಲಬರ್ಗಾರವರು ಠಾಣೆಗೆ ಬಂದು ತಾವು ದುತ್ತರಗಾಂವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪಂಚರ ಸಮಕ್ಷಮದಲ್ಲಿ ಜಪ್ತಿಪಡಿಸಿಕೊಂಡ ಮುದ್ದೆಮಾಲು, ಅಸಲು ಜಪ್ತಿ ಪಂಚನಾಮೆ. ಮತ್ತು ಲಿಖಿತ ಫಿರ್ಯಾದಿ ವರದಿಯೊಂದಿಗೆ ಠಾಣೆಗೆ ಬಂದು ಹಾಜರಾಗಿದ್ದು ಸದರಿ ಫಿರ್ಯದಿಯಲ್ಲಿ ತಮಗೆ ಖಚಿತ ಬಾತ್ಮಿ ಬಂದ ಮೇರೆಗೆ ವಾಹನ ನಂ. ಎಮ.ಹೆಚ್ 13. ಆರ್. 6882 ನೇದ್ದನ್ನು ತಪಾಸಿಸಿ ಪಂಚರ ಸಮಕ್ಷಮ ಪಂಚನಾಮೆ ಕೈಕೊಂಡು ಪರಿಶೀಲಿಸಲಾಗಿ ವಾಹನ ನಂ. ಎಮ.ಹೆಚ್ 13. ಆರ್. 6882 ನೇದ್ದರ ಚಾಲಕನ ಕೈಯಿಂದ ಒಟ್ಟು 07 ರಸೀದಿಗಳು ಜಪ್ತಿಪಡಿಸಿಕೊಂಡು ಮತ್ತು ಭೌತಿಕವಾಗಿ ಆಹಾರ ಧಾನ್ಯವನ್ನು ತೂಕ ಮಾಡಲಾಗಿ ಅದರಲ್ಲಿ ರಸೀದಿಯಲ್ಲಿ ನಮೂದಿಸಿದಂತೆ 19 ಕ್ವಿಂಟಲ 50 ಕೆ.ಜಿ ಅಕ್ಕಿ ಇರದೆ, 15 ಕ್ವಿಂಟಲ 14 ಕೆ.ಜಿ ಅಕ್ಕಿ ಇದ್ದು 04 ಕ್ವಿಂಟಲ 36 ಕೆ.ಜಿ ಅಕ್ಕಿ ವ್ಯತ್ಯಾಸ ಬಂದಿದ್ದು ಅಂದಾಜು ಕಿಮ್ಮತ್ತು 2000/- ರೂಪಾಯಿ, ರಸೀದಿಯಲ್ಲಿ ನಮೂದಿಸಿದಂತೆ 1 ಕ್ವಿಂಟಲ ಗೊಧಿಯ ಬದಲಾಗಿ 89 ಕೆ.ಜಿ ಇರುತ್ತದೆ, 11 ಕೆ.ಜಿ ವ್ಯತ್ಯಾಸ ಕಂಡು ಬಂದಿದ್ದು 88/- ರೂಪಾಯಿ, ತೊಗರಿ ಬೇಳೆ ರಸೀದಿಯಲ್ಲಿ ನಮೂದಿಸಿದಂತೆ 375 ಕೆ.ಜಿ ಇದ್ದು ಅದರಲ್ಲಿ ವಾಸ್ತವಿಕವಾಗಿ 324 ಕೆ.ಜಿ ಇದ್ದು 51 ಕೆ.ಜಿಯ 3570/- ರೂಪಾಯಿ ಹೀಗೆ ಒಟ್ಟು 5658/- ರೂಪಾಯಿ ಮೌಲ್ಯದ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡದೆ ಸರ್ಕಾರಕ್ಕೆ ವಂಚನೆ ಮಾಡಿರುತ್ತಾರೆ. ಇದಕ್ಕೆ  ಕಾರಣೀಭೂತರಾದ ಗುರುರಾಯ ಮ್ಯಾನೆಜರ ಕೆ.ಎಫ.ಸಿ.ಎಸ್.ಸಿ ಗೋದಾಮ ಆಳಂದ, ಮ್ಯಾನೇಜರ ಭೋಸಲೆ ಟ್ರಾನ್ಸಪೊರ್ಟ ಆಳಂದ, ವಿಷ್ಣು ತಂದೆ ಶ್ರೀಮಂತ ವಾಹನ ನಂ. ಎಮ.ಹೆಚ್ 13, ಆರ್ 6882 ನೇದ್ದರ ಚಾಲಕ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಕೊಟ್ಟ ಫಿರ್ಯಾದಿಯ  ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.