Police Bhavan Kalaburagi

Police Bhavan Kalaburagi

Tuesday, April 28, 2015

Kalaburagi District Reported Crimes

ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ದಿನಾಂಕ: 27/4/2015 ರಂದು ವಿನೋದ ತಂದೆ ಜಗನ್ನಾಥ ಹೂಗಾರನು ತನ್ನ ಹೋಂಡಾ ಶೈನ್ ಮೋ.ಸೈ ನಂ ಕೆಎ 32 ಇಸಿ 4539 ನೇದ್ದರ ಮೇಲೆ  ನಾಗೇಶ ತಂದೆ ಸೈಬಣ್ಣ ಪೂಜಾರಿ ಈತನೊಂದಿಗೆ ಹೋಗುತ್ತಿರುವಾಗ ವಿನೋದ ತಂದೆ ಜಗನ್ನಾನು ಮೋ.ಸೈ ಅನ್ನು ಅತೀ ವೇಗ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿ ಪಟ್ಟಣ ಗ್ರಾಮದಿಂದ ಸ್ವಲ್ಪ ಮುಂದೆ ಇರುವ ಗ್ಯಾರೇಜ್ ಹತ್ತಿರ ರಸ್ತೆ ಮೇಲೆ ನಿಂತಿದ್ದ ಟ್ರಾಕ್ಟರ್ ನಂ ಕೆಎ 32 ಟಿಎ 7393 ನೇದ್ದಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಮೋ.ಸೈ ನೊಂದಿಗೆ ಕೆಳಗೆ ಬಿದ್ದಾಗ ಹಣೆಗೆ ಮೂಗಿಗೆ, ಭಾಯಿಗೆ ಭಾರಿ ರಕ್ತಗಾಯವಾಗಿ ಮೂಗಿನಿಂದ ಬಾಯಿಯಿಂದ ರಕ್ತಸ್ರಾವವಾಗಿ ವಿನೋದ ಸ್ಥಳದಲ್ಲೆ ಮೃತ ಪಟ್ಟಿದ್ದು ಇರುತ್ತದೆ. ಅಂತಾ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ .
ಸೇಡಂ ಪೊಲೀಸ್ ಠಾಣೆ:ದಿನಾಂಕ: 27-05-2015 ರಂದು ಶ್ರೀಮತಿ ಮನಿಲಾ ಗಂಡ ವೆಂಕಟೇಶ ಸಾ: ಮುಧೋಳ ಇವರು ಠಾಣಾಗೆ ಹಾಜರಾಗಿ ದಿನಾಂಕ: 26-04-15 ರಂದು ಸಾಯಾಂಕಾಲ ನನ್ನ ಗಂಡ ವೆಂಕಟೇಶನು ಮುಧೋಳದಲ್ಲಿರುವ  ತನ್ನ ತಾಯಿ ಹತ್ತಿರ ಹೋಗಿ ಬರುವುದಾಗಿ ಮೋಟಾರು ಸೈಕಲ್ ನಂ ಕೆಎ-32-ಇಇ-5235 ನ್ನೇದ್ದನ್ನು ನಡೆಸಿಕೊಂಡು ಮುಧೋಳಕ್ಕೆ ಹೋಗಿದ್ದು . ರಾತ್ರಿ ಮರಳಿ ಸೇಡಂಕ್ಕೆ ಬರುತ್ತಿರುವಾಗ ಅವರಿಗೆ ಯಾವುದೋ ವಾಹನ ಡಿಕ್ಕಿ ಹೊಡೆದುಕೊಂಡು ಹೋಗಿದ್ದು ಅವರಿಗೆ ಭಾರಿ ರಕ್ತ ಗಾಯ  ತರಚಿದ ಗಾಯವಾಗಿದ್ದು ಅವರನ್ನು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ತಂದು ನಂತರ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾ ಆಸ್ಪತ್ರೆಗೆ 108 ಅಂಬುಲೆನಸ್ ನಲ್ಲಿ ಹೋಗುತ್ತಿದ್ದಾಗ ಗುಲಬರ್ಗಾದ ಸಮೀಪ ಹೋದಾಗ ನನ್ನ ಗಂಡನು ಮೃತಪಟ್ಟಿರುತ್ತಾನೆ ಅಪಘತಪಡಿಸಿದ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು  ಅಂತ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೇವರ್ಗಿ ಪೊಲೀಸ ಠಾಣೆ: ಶ್ರೀ  ವಿಧ್ಯಾಸಾಗರ ತಂದೆ ಸಿದ್ದಯ್ಯ ಹಿರೇಮಠ ಠಾಣೆಗೆ ಹಾಜರಾಗಿ ದಿನಾಂಕ 27.04.2015 ರಂದು ಬೇಳಗ್ಗೆ 05:00 ಗಂಟೆಗೆ ಜೇವರ್ಗಿ ಶಹಾಪುರ ರಾಜ್ಯ ಹೆದ್ದಾರಿಯ ಮೇಲೆ ಚಿಗರಳ್ಳಿ ಕ್ರಾಸ್ ಸಮೀಪ ಹುಂಡೈ ಸೆಂಟ್ರೋ ಕಾರ್ ನಂ ಕೆ.32ಎಮ್3008 ನೇದ್ದರ ಚಾಲಕನು ತನ್ನ ಕಾರ್ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಿದ್ದಾಗ ರೋಡಿನಲ್ಲಿ ಅಡ್ಡಲಾಗಿ ಬರುತ್ತಿದ್ದ ನಾಯಿಗೆ ಕಟ್ ಹೋಡೆಯಲು ಹೋಗಿ ರೋಡಿನ ಬಲ ಸೈಡಿನಲ್ಲಿ ಕಾರ್ ಅನ್ನುಪಲ್ಟಿ ಮಾಡಿ ಕಾರ್ಅನ್ನು ಜಖಂ ಗೊಳಿಸಿರುತ್ತಾನೆ ಕಾರಣ ಸದರಿ ಕಾರ್ಚಾಲಕನ ವಿರುಧ್ಧ ಕಾನೂನು ಕ್ರಮ ಕೈಕೊಳ್ಳಬೇಕು  ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಿರುಕುಳ ಪ್ರಕರಣ
ಮಹಿಳಾ ಪೊಲೀಸ ಠಾಣೆ:ದಿನಾಂಕ 27-04-2015 ರಂದು ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಪಡೆಯುತ್ತಿದ್ದ ವಿಜಯಲಕ್ಷ್ಮೀ ಗಂಡ ರಾಮಚಂದ್ರ ಆಲಗೂಡ ವಯಾ:35 ವರ್ಷ ಜಾ:ಲಿಂಗಾಯತ ಸಾ:ಸಂತೋಷ ಕಾಲೋನಿ ಕಲಬುರಗಿ ಇವರು ತಮ್ಮ ಹೇಲಿಕೆ ಸಲ್ಲಿಸಿದ್ದೇನೆಂದರೆ ಸುಮಾರು 16 ವರ್ಷಗಳ ಹಿಂದೆ ನನ್ನ ಸೋದರ ಮಾವ ರಾಮಚಂದ್ರ ಇತನೊಂದಿಗೆ ಮದುವೆಯಾಗಿದ್ದು. ಒಂದು ಗಂಡು, ಒಂದು ಹೆಣ್ಣು ಮಗಳಿದ್ದು. ನಾನು ದುಡಿದ ಹಣವನ್ನು ತನಗೆ ಕುಡಿಯಲು ಕೊಡು ಅಂತಾ ದಿನಾಲೂ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡುತ್ತಿದ್ದನು. ನಾನು ಹಿಂಸೆಯನ್ನು ತಾಳಲಾರದೇ ನನ್ನ ತವರು ಮನೆಯಾದ ಸಂತೋಷ ಕಾಲೋನಿಯಲ್ಲಿ ಹೋಗಿ ಉಳಿದುಕೊಂಡಿದ್ದು. ದಿನಾಂಕ 27-04-2015 ರಂದು ನಾನು ಮಹಾ ನಗರ ಪಾಲಿಕೆಗೆ ಹೋಗಿದ್ದಾಗ, ನನ್ನ ಗಂಡ ಬಂದವನೇ ಅವಾಚ್ಯ ಶಬ್ದಗಳಿಂದ ಬೈಯ್ದು ನನಗೆ ಹಣ ಕೊಡು ಅಂದರೆ ಕೊಡುತ್ತಿಲ್ಲ ಇವತ್ತು ನಿನಗೆ ಖಲಾಸ ಮಾಡಿ ಬಿಡುತ್ತೇನೆ ಅಂತಾ ಅಂದುತನ್ನ  ಹತ್ತಿರವಿದ್ದ ಚಾಕುವಿನಿಂದ ನನ್ನ ಕುತ್ತಿಗೆಗೆ ಚುಚ್ಚಿದ್ದು  ನನ್ನ ಗಂಡನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಮಹಿಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಆಕಸ್ನಿಕ ಗುಂಡು ತಗುಲಿ ವ್ಯಕ್ತಿ ಸಾವು:
ಅಪಜಲಪೂರ ಠಾಣೆ: ದಿನಾಂಕ 27/04/2015 ರಂದು ಶ್ರೀ ಬಸಣ್ಣ ದೇಸಾಯಿ ಸಾ: ಬೋಸಗಾ ತಾ: ಅಫಜಲಪೂರ ಇವರು ಠಾಣೆಗೆ ಹಾಜರಾಗಿ ಇಂದು ದಿನಾಂಕ 27-04-2015 ರಂದು ನಮ್ಮೂರಲ್ಲಿ, ಹೊನ್ನಲಿಂಗೇಶ್ವರ ದೇವರ ಜಾತ್ರೆ ಇದ್ದು, ಜಾತ್ರೆಗೆ ನಾನು ಮತ್ತು ನನ್ನ ಮಗ ಗಿರಿಮಲ್ಲ ಹಾಗು ನಮ್ಮೂರಿನ ರುದ್ರುಗೌಡ ಪಾಟೀಲ, ತುಕಾರಾಮ ಮಾಶಾಳ, ರಾಜು ಬಿರಾದಾರ, ನಿಂಗಪ್ಪಾ ಕಲ್ಲೂರ, ಮಲ್ಲಿಕಾರ್ಜುನ ಸುತಾರ ಹಾಗು ಇನ್ನಿತರರು ಸೇರಿಕೊಂಡು ಹೊನ್ನ ಲಿಂಗೇಶ್ವರ ದೇವರ ಗುಡಿಯ ಮುಂದೆ ಅಗ್ಗಿ ಕುಣಿ ಹತ್ತಿರ ಇದ್ದಾಗ ಮದ್ಯಾಹ್ನ 1;30 ಗಂಟೆ ಸುಮಾರಿಗೆ ನಮ್ಮೂರ ಶಂಕರಗೌಡ ತಂದೆ ಸಾಹೆಬಗೌಡ ಪಾಟೀಲನು ತನ್ನ ಅಣ್ಣನಾದ ಸಿದ್ದನಗೌಡ ತಂದೆ ಸಾಹೇಬಗೌಡ ಪಾಟೀಲನ ಡಿ.ಬಿ.ಬಿ.ಎಲ್ (ಜೋಡಬಾರ) ಬಂದುಕನ್ನು ತೆಗೆದುಕೊಂಡು ಬಂದು ಗುಡಿಯ ಮುಂದೆ ಅಗ್ಗಿ ಕುಣಿಯ ಹತ್ತಿರ ನಿಂತು ಗಾಳಿಯಲ್ಲಿ ಗುಂಡು ಹಾರಿಸುವ ಸಲುವಾಗಿ ತನ್ನ ಕೈಯಲ್ಲಿದ್ದ ಬಂದುಕನ್ನು ಮೇಲೆ ಮಾಡಿ ಗುಂಡು ಹಾರಿಸಿದಾಗ ಗುಂಡು ಹಾರಲಿಲ್ಲಾ, ನಂತರ ಬಂದುಕನ್ನು ಸ್ವಲ್ಪ ಕೆಳಗೆ ಮಾಡಿ ಅದರ ಬೋರನ್ನು ಒತ್ತಿ ಸರಿ ಪಡಿಸಿದಾಗ ಆಕಸ್ಮಿಕವಾಗಿ ಟ್ರಿಗರಗೆ ಕೈತಾಗಿ ಗುಂಡು ಹಾರಿದ್ದು, ಸದರಿ ಗುಂಡು ಪಕ್ಕದಲ್ಲಿ ನಿಂತಿದ್ದ ನನ್ನ ಮಗ ಗಿರಿಮಲ್ಲನ ತಲೆಗೆ ತಾಗಿದ್ದರಿಂದ ಭಾರಿ ರಕ್ತಗಾಯ ಹೊಂದಿ ಅವನು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಶಂಕರಗೌಡ ತಂದೆ ಸಾಹೇಬಗೌಡ ಪಾಟೀಲನು ಯಾವುದೆ ತರಹದ ಅಧೀಕೃತ ಲೈಸನ್ಸ್ ವಗೈರೆ ಇಲ್ಲದೆ, ಬಂದೂಕು ತರಬೇತಿ ಹೊಂದದೆ ಜನರ ಮದ್ಯ ನಿಂತುಕೊಂಡು ಗುಂಡು ಹಾರಿಸಿದರೆ ಯಾರಿಗಾದರು ತಗಲಿ ಸಾಯಬಹುದು ಅಂತಾ ತಿಳುವಳಿಕೆ ಇದ್ದರು ಕೂಡ, ಅದರಂತೆ ಸಿದ್ದನಗೌಡ ಪಾಟೀಲ ಇವನು ತನ್ನ ಹೆಸರಲ್ಲೆ ಇದ್ದ ಬಂದೂಕನ್ನು ಸುರಕ್ಷಿತವಾಗಿ ಇಟ್ಟುಕೊಳ್ಳದೆ ಅನವಶ್ಯಕವಾಗಿ ತನ್ನ ಸಹೋದರ ಶಂಕರಗೌಡನ ಕೈಯಲ್ಲಿ ಕೊಟ್ಟು, ರೀತಿ ಆಕಸ್ಮಿಕ ಬಂದೂಕಿನ ಟ್ರಿಗರ್ ಒತ್ತಿದ್ದರಿಂದ ಬಂದೂಕಿನಿಂದ ಹಾರಿದ ಗುಂಡು ಪಕ್ಕದಲ್ಲಿ ನಿಂತಿದ್ದ ನನ್ನ ಮಗ ಗಿರಿಮಲ್ಲನ ತಲೆಗೆ ತಗಲಿ ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ, ಕಾರಣ ಮಾನ್ಯ ರವರು ಶಂಕರಗೌಡ ಪಾಟೀಲ ಮತ್ತು ಸಿದ್ದನಗೌಡ ಪಾಟೀಲ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 45/2015  ಕಲಂ 87 Karnataka Police Act.
ದಿನಾಂಕ 27-04-2015 ರಂದು ಸಂಜೆ 6-00 ಗಂಟೆಗೆ ಮಾನ್ಯ ಸಿಪಿಐ  ಸಾಹೇಬರು ಕುಷ್ಟಗಿ ವೃತ್ತರವರು  ಠಾಣೆಗೆ ಹಾಜರಾಗಿ ಒಂದು ಜ್ಞಾಪನ ಪತ್ರ  ಮತ್ತು  ಇಸ್ಪೆಟ್ ಜೂಜಾಟ ದಾಳಿ ಪಂಚನಾಮೆ , 04 ಜನ ಆರೋಪಿತರು ಹಾಗೂ ಜೂಜಾಟದ ಹಣ 14,450=00 ರೂ ಮತ್ತು ಹಳೆ ನ್ಯೂಸ್ ಪೇಪರ್ ನ್ನು ಹಾಜರು ಪಡಿಸಿದ್ದು ಅದರ ಸಾರಾಂಶ ವೇನೆಂದರೆ vÀ¼ÀĪÀUÉÃgÁ UÁæªÀÄzÀ°è PÁ£ÀÆ£ÀÄ CjªÀÅ PÁAiÀÄðPÀæªÀÄzÀ°è ºÉÆÃzÁUÀ RavÀ ¨Áwäà §A¢zÉÝ£ÀAzÀgÉ, ZÀ¼ÀUÉÃj ¹ÃªÀiÁzÀ°è ಯಾರೋ ಒಂದು ಹೊಲದಲ್ಲಿ E¹àÃmï-dÆeÁl ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರೂ ಪಂಚರಾದ 1)ತಿಮ್ಮಣ್ಣ ತಂದೆ ಮರಿಯಪ್ಪ ಮಾದರ್ : 38, ಸಾ: ತಳುವಗೇರಾ 2) ಬಸನಗೌಡ ತಂದೆ ದೆಶೇಗೌಡ ಮರೇಗೌಡರ್ ವಯ: 28 : ಒಕ್ಕಲುತನ, ಜಾ: ಲಿಂಗಾಯತ ಸಾ: ತಳುವಗೇರಾ ಇವರನ್ನು ಕರೆದುಕೊಂಡು ಪಿಎಸ್ ಯಲ್ಲಪ್ಪ ಘೋರ್ಪಡೆ ಕುಷ್ಟಗಿ ಠಾಣೆ ಮತ್ತು ಸಿಬ್ಬಂದಿವರಾದ ಸಿಪಿಸಿ 381,332,117 202 ರವರನ್ನು ಕರೆದುಕೊಂಡು ಸರಕಾರಿ ಜೀಪನಲ್ಲಿ ಚಾಲಕ ಶಿವಕುಮಾರ ಇವರೊಂದಿಗೆ ಚಳಗೇರಿ ಸೀಮಾದ ಬಸಟ್ಟೆಪ್ಪ ಎಂಬುವರ ಹೊಲದಲ್ಲಿ ಹೋಗಿ ನೋಡಲು ಅಲ್ಲಿ ನಾಲ್ಕು ಜನರು ಇಸ್ಪೇಟ್ ಆಟ್ ಅಂದರ ಬಾಹರ ಆಡುತ್ತಿದ್ದಾಗ ಅವರ ಮೇಲೆ ರೇಡ್ ಮಾಡಿ ಅವರ ವಶದಲ್ಲಿದ್ದ ಒಟ್ಟು ಹಣ 14,450/- ರೂ. ಹಾಗೂ ಒಂದು ಹಳೆ ನ್ಯೂಸ್ ಪೇಪರ್, 52 ಇಸ್ಪೇಟ್ ಎಲೆ ಹಾಗೂ ನಾಲ್ಕು ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ ಗುನ್ನೆ ನಂ 45/2015 ಕಲಂ 87 ಕೆ.ಪಿ.ಯ್ಯಾಕ್ಟ್  ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.
2)  ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ 32/2015  ಕಲಂ 78(3) Karnataka Police Act.

¢£ÁAPÀ 27-04-2015 gÀAzÀÄ gÁwæ 9-15 UÀAmÉUÉ gÀÄzÀæAiÀÄå ºÉZï.¹-148 vÁªÀgÀUÉÃgÁ gÀªÀgÀÄ oÁuÉUÉ ºÁdgÁV UÀtQÃPÀÈvÀ ªÀgÀ¢ ªÀÄvÀÄÛ M§â DgÉÆÃ¦ ºÁUÀÆ ªÀÄÄzÉݪÀiÁ®£ÀÄß vÀAzÀÄ ºÁdgÀÄ¥Àr¹ EAzÀÄ ¢£ÁAPÀ: 27-04-2015 gÀAzÀÄ gÁwæ 7-00 UÀAmÉUÉ ¥ÉÆÃ£ï ªÀÄÄSÁAvÀgÀ ªÀiÁ»w §A¢zÀÄÝ ªÀÄÄzÉãÀÆgÀÄ UÁæªÀÄzÀ ªÉÄÃ£ï §eÁgï£À°ègÀĪÀ ±ÀgÀt¥Àà ºÀÆUÁgÀ gÀªÀgÀ ¥Á£ï ±Áå¥ï ºÀwÛgÀ mÁæöåPïì£ÀÄß ¤°è¹ J®ègÀÆ PɼÀUÉ E½zÀÄ ¥Á£ï ±Áå¥ï£À ªÀÄgÉAiÀÄ°è ¤AvÀÄ £ÉÆÃqÀ¯ÁV «dAiÀÄZÉAzÀæ±ÉÃRgÀ ªÀÄrPÀ¯ï ±Áå¥ï£À ªÀÄÄA¢£À ¸ÁªÀðd¤PÀ ¸ÀܼÀzÀ°è ¤AvÀÄPÉÆArzÀÝ M§â£ÀÄ ¸ÁªÀðd¤PÀjAzÀ ºÀt ¥ÀqÉzÀÄPÉÆAqÀÄ ªÀÄmÁÌ £ÀA§gïUÀ¼À£ÀÄß §gÀÄzÀÄPÉÆqÀÄwÛzÀÄÝ, ªÀÄmÁÌ £ÀA§gï §AzÀ°è MAzÀÄ gÀÆ¥Á¬ÄUÉ 80-00 gÀÆ¥Á¬Ä PÉÆqÀÄvÉÛ£É CAvÁ PÀÆUÀÆvÁÛ ªÀÄmÁÌ £ÀA§gïUÀ¼À£ÀÄß §gÉzÀÄPÉÆ¼ÀÄîwÛgÀĪÀ PÁ®PÉÌ £Á£ÀÄ ºÁUÀÆ ¹§âA¢AiÀĪÀgÀÄ ªÀÄvÀÄÛ ¥ÀAZÀgÀÄ PÀÆr gÁwæ 7-45 UÀAmÉUÉ zÁ½ ªÀiÁqÀ®Ä ªÀÄmÁÌ £ÀA§gï §gɸÀÄwÛzÀݪÀgÀÄ Nr ºÉÆÃVzÀÄÝ, ªÀÄmÁÌ £ÀA§gïUÀ¼À£ÀÄß §gÀzÀÄPÉÆqÀÄwÛzÀÝ£ÀÄ ¹QÌ ©¢ÝzÀÄÝ, ¹QÌ ©zÀݪÀ¤UÉ «ZÁj¸À®Ä DvÀ£ÀÄ vÀ£Àß ²ªÁ£ÀAzÀAiÀÄå vÀAzÉ ¹zÀݰAUÀAiÀÄå »gÉêÀÄoÀ, ªÀAiÀÄ: 40 ªÀµÀð, eÁw: °AUÁAiÀÄvÀ, G: PÀưPÉ®¸À, ¸Á: ªÀÄÄzÉãÀÆgÀÄ. CAvÁ w½¹zÀÄÝ, £Á£ÀÄ CªÀ£À CAUÀdrÛAiÀÄ£ÀÄß ªÀiÁqÀ®Ä CªÀ£À ºÀwÛgÀ MAzÀÄ ªÀÄmÁÌ £ÀA§gï §gÉzÀ aÃn, MAzÀÄ ¨Á¯ï ¥É£ÀÄß, ºÁUÀÆ dÆeÁlzÀ £ÀUÀzÀÄ ºÀt 455=00 gÀÆ. UÀ¼ÀÄ ¹QÌzÀÄÝ, ¸ÀzÀjAiÀĪÀ£À ºÀwÛgÀ ¹PÀÌ ªÀ¸ÀÄÛUÀ¼ÁzÀ MAzÀÄ ªÀÄmÁÌ aÃn, MAzÀÄ ¨Á¯ï ¥É£ÀÄß, ºÁUÀÆ dÆeÁlzÀ £ÀUÀzÀÄ ºÀt gÀÆ.455-00 gÀÆ.UÀ¼À£ÀÄß «ªÀgÀªÁzÀ ¥ÀAZÀ£ÁªÉÄ ªÀÄÆ®PÀ d¥ÀÛ ªÀiÁrPÉÆArzÀÄÝ, £ÀAvÀgÀ ¹QÌ ©zÀÝ DgÉÆÃ¦vÀ¤UÉ zÀ¸ÀÛVj ªÀiÁrPÉÆArzÀÄÝ EgÀÄvÀÛzÉ. £ÀAvÀgÀ ¹QÌ ©zÀÝ DgÉÆÃ¦vÀ¤UÉ  ªÀÄmÁÌ  ¥ÀnÖAiÀÄ£ÀÄß  ªÀÄÄAzÉ  AiÀiÁjUÉ  PÉÆqÀÄwÛ?  JA§  §UÉΠ «ZÁj¸À®Ä, ¸ÀzÀj DgÉÆÃ¦vÀgÀÄ ¥ÀgÀ¸À¥Àà ZËrÌ ¸Á: vÉVκÁ¼À JA¨ÁvÀ¤UÉ PÉÆqÀĪÀÅzÁV w½¹zÀÄÝ EgÀÄvÀÛzÉ. ¥ÀAZÀ£ÁªÉÄ ªÀÄÆ®PÀ d¦Û ªÀiÁrzÀ ªÀ¸ÀÄÛ ªÀÄvÀÄÛ ¥ÀAZÀ£ÁªÉÄAiÉÆA¢UÉ, ¹QÌ ©zÀÝ DgÉÆÃ¦vÀ£À£ÀÄß PÀgÉzÀÄPÉÆAqÀÄ ªÁ¥À¸ï oÁuÉUÉ gÁwæ 9-15 UÀAmÉUÉ §AzÀÄ zÀÆgÀÄ ¤ÃrzÀÄÝ, ¹QÌ©zÀÝ DgÉÆÃ¦vÀ£À «gÀÄzÀÝ ºÁUÀÆ ªÀÄmÁÌ ¥ÀnÖAiÀÄ£ÀÄß vÉUÉzÀÄPÉÆ¼ÀÄîªÀ vÁªÀgÀUÉÃgÁzÀ ¥ÀgÀ¸À¥Àà ZËrÌ FvÀ£À «gÀÄzÀÝ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.

Monday, April 27, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

zÉÆA©ü ¥ÀæPÀgÀtzÀ ªÀiÁ»w:-
¢£ÁAPÀ-25/04/2015 gÀAzÀÄ gÁwæ 10-00 UÀAmÉ ¸ÀĪÀiÁjUÉ PÉÆvÀÛzÉÆrØ UÁæªÀÄzÀ°è ¦üAiÀiÁ𢠲æÃ¸Á§AiÀÄå vÀAzÉ ©üêÀÄAiÀÄå 45ªÀµÀð,£ÁAiÀÄPÀ,MPÀÌ®ÄvÀ£À  ¸Á- PÉÆvÀÛzÉÆrØ   FvÀ£À ªÀÄ£ÉAiÀÄ ªÀÄÄAzÉ ¦üAiÀiÁð¢zÁgÀgÀ CtÚA¢gÀÄ FUÉÎ 20 ªÀµÀðzÀ »AzÉ  PÉÆvÀÛzÉÆrØ ¹ÃªÀiÁAvÀgÀzÀ d«ÄãÀÄ  Rjâ¹zÀ «µÀAiÀÄzÀ°è £ÁåAiÀiÁ®AiÀÄzÀ°è zÁªÉ £ÀqÉ¢zÀÄÝ EzÉ «µÀAiÀÄzÀ°è ªÉʵÀªÀÄå ElÄÖPÉÆAqÀÄ DgÉÆÃ¦vÀgÁzÀ 1]©üêÀÄAiÀÄå vÀAzÉ ºÀ£ÀĪÀÄAvÁæAiÀÄ ²PÀëPÀgÀÄ ºÁUÀÆ EvÀgÉ 11 d£ÀgÀÄ J®ègÀÆ ¸Á- PÉÆvÀÛzÉÆrØ  EªÀgÀÄUÀ¼ÀÄ ¸ÉÃj CPÀæªÀÄ PÀÆl gÀa¹PÉÆªÀÄqÀÄ §AzÀÄ ¦üAiÀiÁð¢AiÀÄ JzÉAiÀÄ ªÉÄÃ¯É CAV »rzÀÄ K£À¯Éà ¸ÀÆ¼É ªÀÄUÀ£É £ÀªÀÄä d«ÄãÀÄ £ÀªÀÄUÉ ©qÀÄ JAzÀgÉ ©nÖ®è ¤ªÀÄUɵÀÄÖ zÀÄqÀÄØ ¨ÉÃPÀÄ ºÉüÀÄ PÉÆqÀÄvÉÛÃªÉ CAvÁ ªÁZÀåªÁV ¨ÉÊzÀÄ ZÀ¥Àà°¬ÄAzÀ  ºÉÆqÉzÀÄ,PÉʬÄAzÀ ªÀÄvÀÄÛ PÀnÖUɬÄAzÀ ºÉÆqÉzÀÄ, EªÀvÀÄÛ ¤ªÀÄä fêÀ G½¢zÉ EAzÀ¯Áè £Á¼É  ¤ªÀÄä fêÀ £ÀªÀÄä  PÉÊAiÀİèzÉ ºÉÆ® ©lÖgÉ  ¸Àj E®è¢zÀÝgÉ ¤ªÀÄä£ÀÄ PÉÆ¯É ªÀiÁqÀÄvÉÛÃªÉ JAzÀÄ fêÀzÀ ¨ÉzÀjPÉ ºÁQzÀÄÝ EgÀÄvÀÛzÉ.CAvÁ  ¤ÃrzÀ °TvÀ ¦üAiÀiÁ𢠪ÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA. 84/2015 PÀ®A-143,147,148,323,355,504,506gÉ/« 149 L¦¹.  
        
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 27.04.2015 gÀAzÀÄ   101 ¥ÀææPÀgÀtUÀ¼À£ÀÄß ¥ÀvÉÛ ªÀiÁr  13,900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                              


BIDAR DISTRICT DAILY CRIME UPDATE 27-04-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-04-2015

PÀıÀ£ÀÆgÀ ¥Éưøï oÁuÉ UÀÄ£Éß £ÀA. 73/2015, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 26-04-2015 ರಂದು ಫಿರ್ಯಾದಿ ದಯಾನಂದ ತಂದೆ ಮಾಣಿಕ ವಯ: 28 ವರ್ಷ, ಸಾ: ಚಿಟ್ಟಾ(ಕೆ), ತಾ: ಭಾಲ್ಕಿ ರವರು ಮತ್ತು ಅಂಬಾದಾಸ ಇಬ್ಬರು ಕುಶನೂರದ ರೆಡ್ಡಿ ವೈನ್ಸ್ ಶಾಪನಲ್ಲಿ ಕೆಲಸ ಮಾಡುತ್ತಿದ್ದು ಅವರ ಕೆಲಸದ ನಿಮಿತ್ಯ ಮೋಟಾರ ಸೈಕಲ ಬಜಾಜ್ ಸಿಟಿ 100 ನಂ. ಎಪಿ-29/ಎನ್-0230 ನೇದರ ಮೇಲೆ ಅಂಬಾದಾಸನು ಮೋಟಾರ್ ಸೈಕಲ ಚಲಾಯಿಸುತ್ತಿದ್ದನು, ಬಳತ(ಬಿ) ಗ್ರಾಮದ ಕಡೆಗೆ ಹೋಗಿ ಮರಳಿ ಬರುವಾಗ ಬೆಡಕುಂದಾ ಕ್ರಾಸ್ ಹತ್ತಿರ ಕುಶನೂರ ಕಡೆಯಿಂದ ಲಾರಿ ನಂ. ಎಂ.ಹೆಚ-14/ಸಿಪಿ-4395 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗು ನಿರ್ಲಕಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿಯಾಱದಿಯವರ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿ ನಿಲ್ಲಿಸದೇ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿಯಾಱದಿಗೆ ಸಾಧಾರಣ ರಕ್ತಗಾಯ ಹಾಗೂ ಅಂಬಾದಾಸ ಈತನಿಗೆ ತಲೆಯಲ್ಲಿ ಮತ್ತು ಬಲ ಮೊಳಕಾಲ ಹತ್ತಿರ ಭಾರಿ ರಕ್ತಗಾಯವಾಗಿ ಮುಚ್ಛೆಱ ಹೋಗಿರುತ್ತಾನೆ ಕೊಟ್ಟ ಫಿಯಾಱದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.