Police Bhavan Kalaburagi

Police Bhavan Kalaburagi

Tuesday, June 27, 2017

BIDAR DISTRICT DAILY CRIME UPDATE 27-06-2017

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 27-06-2017

d£ÀªÁqÁ ¥Éưøï oÁuÉ UÀÄ£Éß £ÀA. 90/17 PÀ®A 279, 337, 338  L¦¹:-

¢£ÁAPÀ 26-06-2017 gÀAzÀÄ ¦üAiÀiÁð¢ zÀAiÀiÁ£ÀAzÀ vÀAzÉ ©üêÀÄgÁªÀ ©gÁzÀgÀ ¸Á: §¼Àvï(PÉ), ªÀÄvÀÄÛ GªÀiÁPÁAvÀ ªÀÄoÀ, «£ÉÆÃzÀ ¸ÀÄvÁÛgÀ, ¸ÀAvÉÆÃµÀ UÀÄAeÉÃmÉÖ, UÀÄAqÀ¥Áà ©gÁzÀgÀ, ±ÁAvÀPÀĪÀiÁgÀ ©gÁzÀgÀ, ¯ÉÆPÉñÀ ©gÁzÁgÀ, ºÁªÀVgÁªÀ ªÉÄÃvÉæ, CgÀÄt ©gÁzÀgÀ, ¸ÀAUÀ±ÉÃnÖ ©gÁzÀgÀ, ªÀÄvÀÄÛ ²ªÀgÁd ¸ÀAUÀªÉÄ gÀªÀgÉîègÀÆ PÀÆrPÉÆAqÀÄ PÀÆædgÀ ªÁºÀ£À ¸ÀASÉå PÉJ-17/©-0447 £ÉÃzÀÝgÀ°è PÀªÀÄ®£ÀUÀgÀ¢AzÀ ©ÃzÀgÀPÉÌ §gÀÄwÛgÀĪÁUÀ ªÁºÀ£À ZÁ®PÀ£ÁzÀ ¨Á¯Áf FvÀ£ÀÄ vÀ£Àß ªÁºÀ£ÀªÀ£ÀÄß CwêÉUÀ ºÁUÀÆ ¤¸Á̼ÀfÃvÀ£À¢AzÀ ªÀÄvÀÄÛ ªÀiÁ£ÀªÀ fêÀPÉÌ C¥ÁAiÀÄPÀgÀªÁzÀ jÃwAiÀİè ZÀ¯Á¬Ä¹PÉÆAqÀÄ   ªÀÄzsÁåºÀß 12:00 UÀAmÉ ¸ÀĪÀiÁjUÉ ©ÃzÀgÀ - ¨sÁ°Ì gÉÆÃr£À ªÉÄʯÁgÀ PÀªÀiÁ£À zÁnzÀ £ÀAvÀgÀ gÉÆÃrUÉ EgÀĪÀ ¥Ánî ¥sÁªÀÄ ºË¸À JzÀÄgÀÄUÀqÉ  ªÀÄÄAzÀÄUÀqÉ ºÉÆÃUÀÄwÛzÀÝ PÉ.J¸ï.Dgï.n.¹ §¸Àì £ÀA§gÀ PÉJ-38/J¥sï-820 £ÉÃzÀÝPÉÌ ¸ÉÊqÀ ºÉÆqÉzÀÄ ªÀÄÄAzÉ ºÉÆÃUÀĪÁUÀ vÀ£Àß PÀÆædgÀ §¹ì£À ªÀÄÄA¨sÁUÀPÉÌ rQÌ ¥Àr¹ vÀ£Àß ªÁºÀ£ÀªÀ£ÀÄß gÉÆÃr£À §¢UÉ ¥À°Ö ªÀiÁrzÁUÀ ªÁºÀ£ÀzÀ°èzÀÝ d£ÀjUÉ  ¨sÁj gÀPÀÛUÁAiÀÄ,  ºÁUÀÆ UÀÄ¥ÀÛUÁAiÀÄ DVgÀÄvÀÛzÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 64/17 PÀ®A 279, 337 L.¦.¹ eÉÆÃvÉ 187 ªÉÆÃ.ªÁ.PÁAiÉÄÝ :-

ದಿನಾಂಕ 26/06/2017 ರಂದು ಫಿರ್ಯಾದಿ  ²æÃ ಶೇಖ ಸಾಜೀದ ತಂದೆ ಶೇಖ ಖುರ್ಷಿದ ವಯ 26 ವರ್ಷ ಸಾ|| ಹಮೀಲಾಪೂರ ರವರು ತನ್ನ ಮೋಟಾರ ಸೈಕಲ ನಂ KA-38-R-3929 ನೇದ್ದರ ಮೇಲೆ ಕುಳಿತು ಬೀದರ ದಿಂದ ಹಮೀಲಾಪೂರಕ್ಕೆ   ನಮಾಜ ಪ್ರಾರ್ಥನೆ ಕುರಿತು ಹೋಗುತ್ತೀದ್ದಾಗ ಬೀದರಜನವಾಡ ರೋಡಿನ ಮೇಲೆ ನೀರಿನ ಟ್ಯಾಂಕ್ ಹತ್ತೀರ ಬಂದಾಗ ಸಮಯ ಮುಂಜಾನೆ 10:00 ಗಂಟೆಯ ಸುಮಾರಿಗೆ ಎದುರುಗಡೆಯಿಂದ ಅಂದರೆ ನವಾದಗೇರಿ ಕಡೆಯಿಂದ ರಾಂಗ ಸೈಡಿನಿಂದ ಒಂದು ಟಾಟಾ ವಾಹನ ನಂ KA-38-7710 ನೇದ್ದರ ಚಾಲಕ ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫೀರ್ಯಾದಿ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ವಾಹನ ನಿಲ್ಲಿಸದೇ ಬೀದರ ಅಂಬೇಡ್ಕರ ಸರ್ಕಲ ಕಡೆ ಓಡಿಸಿಕೊಂಡು ಹೋಗಿರುತ್ತಾನೆ ಸದರಿ ಡಿಕ್ಕಿಯ ಪರಿಣಾಮ ಫರ್ಯಾದಿಗೆ  ರಕ್ತಗಾಯವಾಗಿರುತ್ತದೆ. ಅಂತಾ ನೀಡಿದರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ ಯು.ಡಿ.ಆರ್. ನಂ. 05/17 ಕಲಂ 174 ಸಿಆರ್.ಪಿ.ಸಿ :-

ದಿನಾಂಕ : 26-06-2017 ರಂದು ಮುಂಜಾನೆ 0830 ಗಂಟೆಗೆ ಫಿರ್ಯಾದಿ ಶ್ರೀಮತಿ ಲಕ್ಷ್ಮೀಬಾಯಿ ಗಂ ವೈಜಿನಾಥ ಹಲಬುರ್ಗೆ ವಯ: 30 ವರ್ಷ ಜಾ: ಎಸ್.ಟಿ ಗೊಂಡ : ಮನೆ ಕೆಲಸ  ಸಾ: ರುದನೂರ ತಾ-ಭಾಲ್ಕಿ ಸದ್ಯ ಬಿ.ಎಸ್.ಎಸ್.ಕೆ ವಸತಿ ಗೃಹ ಹಳ್ಳಿಖೇಡ (ಬಿ ರವರು ನೀಡಿದ ಮೌಖಿಕ ಹೇಳಿಕೆಯ ಸಾರಾಂಶವೆನೆಂದರೆ  ಫಿರ್ಯಾದಿಯ ಗಂಡನವರಾದ ವೈಜಿನಾಥ ಹಲಬುರ್ಗೆ ವಯ: 50 ವರ್ಷ  ಇವರು ಹಳ್ಳಿಖೇಡ (ಬಿ) , ಬಿ.ಎಸ್.ಎಸ್.ಕೆ ಪೆಟ್ರೊಲ್ ಬಂಕನಲ್ಲಿ ಸುಮಾರು 20 ವರ್ಷದಿಂದ ಪಂಪ್ ಅಟೆಂಡರ್ ಅಂತ ಕೆಲಸ ಮಾಡಿಕೊಂಡು ಹಳ್ಳಿಖೆಡ (ಬಿ) ಬಿ.ಎಸ್.ಎಸ್.ಕೆ ವಸತಿ ಗೃಹದಲ್ಲಿ ವಾಸವಾಗಿದ್ದು ಫಿರ್ಯಾದಿ ಪತಿಯು ಪೆಟ್ರೋಲ್ ಪಂಪನಲ್ಲಿ ಶಿಫ್ಟ್ ಪ್ರಕಾರ ಕರ್ತವ್ಯ ನಿರ್ವಹಿಸಿಕೊಂಡು ಇದ್ದರು  ಇವರು ಸರಾಯಿ ಕುಡಿಯುವ ಚಟದವರಾಗಿದ್ದರು  ದಿನಾಂಕ-18-06-2017 ರಂದು ಮಧ್ಯಾಹ್ನ 0200 ಗಂಟೆಯಿಂದ ರಾತ್ರಿ 1000 ಗಂಟೆ ವರೆಗೆ  ಬಿ.ಎಸ್.ಎಸ್.ಕೆ ಪೆಟ್ರೊಲ್ ಪಂಪನಲ್ಲಿ ಕರ್ತವ್ಯ ಇದ್ದ ಪ್ರಯುಕ್ತ ಅವರು ಮನೆಯಿಂದ   ಕರ್ತವ್ಯಕ್ಕೆ ಹೋಗಿರುತ್ತಾರೆ, ಕರ್ತವ್ಯ ನಿರ್ವಹಿಸುತ್ತಿರುವಾಗ ಅವರಿಗೆ ಒಮ್ಮಲೆ ತಲೆ ಸುತ್ತು ಬಂದಂತಾಗಿ ಕಸ್ಮಿಕವಾಗಿ ನೆಲಕ್ಕೆ ಬಿದ್ದಿದ್ದು ಅವರ ತಲೆಯ ಹಿಂದುಗಡೆ ಹತ್ತಿ ಗುಪ್ತ ಗಾಯವಾಗಿ ಬಿದ್ದಿರುತ್ತಾರೆ ನಂತರ ಚಿಕಿತ್ಸೆ ಕುರಿತು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಾಖಲು ಮಾಡಿದ್ದು ನಂತರ    ದಿನಾಂಕ 26-06-2017 ರಂದು ಮುಂಜಾನೆ 0550 ಗಂಟೆಗೆ ನನ್ನ ಗಂಡನವರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಗುನ್ನೆ ನಂ. 125/17 ಕಲಂ 143 ಐಪಿಸಿ ಮತ್ತು 87 ಕೆಪಿ ಕಾಯ್ದೆ :-

ದಿನಾಂಕ:26/06/2017 ರಂದು 1600 ಗಂಟೆ ಸಮಯಕ್ಕೆ  ಸಿಪಿಐ ಕಮಲನಗರರವರಿಗೆ ಚಾಂಡೇಶ್ವರ ಗ್ರಾಮದಲ್ಲಿ ಪಿಕೆಪಿಎಸ್ ಸೂಸೈಟಿ ಹತ್ತಿರ ಕೆಲವು ಜನರು ಹಣವನ್ನು ಪಣಕ್ಕೆ ಇಟ್ಟು ಇಸ್ಪಿಟ ಜೂಜಾಟದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಬಂದಿದ ಮೇರೆಗೆ ತಾನಾಜಿ ಎಎಸ್ಐ ಕಮಲನಗರ ಪೊಲೀಸ ಠಾಣೆ ಹಾಗೂ ಸಿಬ್ಬಂದಿಯೊಂದಿಗೆ ಪಿಕೆಪಿಎಸ್ ಸೂಸೈಟಿ ಹತ್ತಿರ ಹೋಗಿ ನೊಡಿದಾಗ  1] ಗುರುಬಸಪ್ಪಾ ತಂದೆ ಸಿದ್ದಲಿಂಗಪ್ಪಾ ಮಠಪತಿ ವಯ 76 ವರ್ಷ ಜ್ಯಾತ         ಜಂಗಮ ಉ// ಒಕ್ಕಲುತನ ಸಾ// ಚಾಂಡೇಶ್ವರ  2) ರವಿ ತಂದೆ ವಿಠಲರಾವ ಲೊಹಾರೆ ವಯ 50 ವರ್ಷ ಜ್ಯಾತಿ ಲಿಂಗಾಯತ     ಉ// ಒಕ್ಕಲುತನ ಸಾ// ಚಾಂಡೇಶ್ವರ  3) ಶಿವರಾಜ ತಂದೆ ಬಂಡೆಪ್ಪಾ ಧಬಾಲೆ ವಯ 35 ವರ್ಷ ಜ್ಯಾತಿ ಲಿಂಗಾಯತ     ಉ// ಟೆಂಟಹೌಸಕೆಲಸ ಸಾ// ಚಾಂಡೇಶ್ವರ  4) ಬಾಲಾಜಿ ತಂದೆ ನಾಗಶೆಟ್ಟಿ ಧಬಾಲೆ ವಯ 45 ವರ್ಷ ಜ್ಯಾತಿ ಲಿಂಗಾಯತ     ಉ// ಒಕ್ಕಲುತನ ಸಾ// ಚಾಂಡೇಶ್ವರ  5) ಚಂದ್ರಕಾಂತ ತಂದೆ ಕಂಟೆಪ್ಪಾ ಕುಶನೂರೆ ವಯ 60 ವರ್ಷ ಜ್ಯಾತಿ    ಲಿಂಗಾಯತ ಉ// ಒಕ್ಕಲುತನ ಸಾ// ಚಾಂಡೇಶ್ವರ  6) ವಿಶ್ವನಾಥ ತಂದೆ ಕಲ್ಲಪ್ಪಾ ಬಿರಾದಾರ ವಯ 62 ವರ್ಷ ಜ್ಯಾತಿ     ಲಿಂಗಾಯತ ಉ// ಒಕ್ಕಲುತನ ಸಾ// ಚಾಂಡೇಶ್ವರವರೆಲ್ಲರು ಜೂಜಾಟದಲ್ಲಿ ತೊಡಗಿದ್ದನ್ನು ಖಾತರಿ ಮಾಡಿಕೊಂಡು ದಾಳಿ ಮಾಡಿ ಅವರುಗಳಿಂದ ನಗದು ಹಣ 6280 ರೂಪಾಯಿ ಹಾಗು 52 ಇಸ್ಪಟ ಎಲೆಗಳು ಜಪ್ತಿ ಮಾಡಿ ಆರೋಪಿತರಿಗೆ ದಸ್ತಗೀರಿ ಮಾಡಿಕೊಂಡು ಅವರುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಬಾಲಸೂದಲು ತಂದೆ ಕೃಷ್ಣಯ್ಯ ಗುಂಟಪಲ್ಲಿ ಸಾಃ ಕನಹಳ್ಳಿ ತಾಃ ಸುರಪೂರ ರವರು ಮತ್ತು ಹೆಂಡತಿ ಮಕ್ಕಳು ಸುಮಾರು 18 ವರ್ಷದ ಹಿಂದೆ ನಮ್ಮ ಸ್ವಂತ ಊರು ಆಂದ್ರಪ್ರದೇಶದ ಅಗ್ರಹಾರಮ್  ಬಿಟ್ಟು ಯಾದಗಿರಿ ಜಿಲ್ಲೆಯ  ಸೂರಪೂರ ತಾಲೂಕಿನ ಕನ್ನಹಳ್ಳಿ ಗ್ರಾಮಕ್ಕೆ ಬಂದು ಇಲ್ಲಿಯೇ ವಾಸವಾಗಿರುತ್ತೆವೆ, ನನ್ನ ಮಗನಾದ ಸುನೀಲ ಇತನು ಈಗ 3 ವರ್ಷಗಳ ಹಿಂದೆ ಜೇವರಗಿ ತಾಲೂಕಿನ ಸಜ್ಜನ ಶೇಟ್ಟಿ ಇವರ ಹೊಲ ಪಾಲಿಗೆ ಮಾಡಿ  ತನ್ನ ಹೆಂಡತಿ ಮಕ್ಕಳೊಂದಿಗೆ ಜೇವರಗಿ ಸೀಮಾಂತರದ ಸಜ್ಜನ ಶೇಟ್ಟಿ ಇವರ ಹೊಲದಲ್ಲಿಯೇ ಮನೆ ಮಾಡಿಕೊಂಡು  ವಾಸವಾಗಿದ್ದನು  ನಾವು ಆಗಾಗ್ಗೆ  ಅವನ ಹತ್ತಿರ ಬಂದು ಹೋಗಿ ಮಾಡುತ್ತಿದ್ದೆವು. ನಾನು ಮತ್ತು ನನ್ನ ಹೆಂಡತಿ ಲಕ್ಮೀ ಇಬ್ಬರೂ ನನ್ನ ಮಗನಿಗೆ ಮಾತನಾಡಿಸಿಕೊಂಡು ಹೋಗಬೇಕೆಂದು ನೀನ್ನೆ ದಿ. 25.06.2017 ರಂದು ನಮ್ಮ ಮಗನ ಹತ್ತಿರ ಬಂದಿದ್ದೆವು. ಇಂದು ದಿ. 26.06.2017 ರಂದು ಮುಂಜಾನೆ ನನ್ನ ಮಗನಾದ ಸುನೀಲ ಗುಂಟುಪಲ್ಲಿ ಇತನು ಜೇವರಗಿಯಲ್ಲಿ ಕೆಲಸ ಇದೆ. ನಾನು ಜೇವರಗಿಗೆ ಹೋಗಿ ಬರುತ್ತೆನೆ ಎಂದು ಹೇಳಿ ಸಜ್ಜನ ಶೆಟ್ಟಿ ಇವರ ಹತ್ತಿರ ಕೆಲಸ ಮಾಡುವ ಕರಣಪ್ಪ ತಂದೆ ಶರಣಪ್ಪ ಯನಗುಂಟಿ ಸಾಃ ಆಂದೊಲಾ ಇತನು ನಡೆಯಿಸುವ ಮೊಟಾರ್ ಸೈಕಲ ಮೇಲೆ ಕುಳಿತಕೊಂಡು ಹೋದನು. ನಾನು ಮತ್ತು ನನ್ನ ಹೆಂಡತಿ ಸೊಸೆ ಎಲ್ಲರೂ ಹೊಲದಲ್ಲಿನ ಮನೆಯಲ್ಲಿಯೇ ಇದ್ದೆವು. ಮುಂಜಾನೆ 9.00  ಸುಮಾರಿಗೆ ಜೇವರಗಿಯಿಂದ ಶಿವು ನಾಟೀಕಾರ ಇತನು ಪೊನ ಮಾಡಿ ನೀಮ್ಮ ಮಗ ಸುನೀಲ ಇತನಿಗೆ ಜೇವರಗಿ ಪಟ್ಟಣದ ಸರಕಾರಿ ಆಸ್ಪತ್ರೆ ಎದುರು ರೋಡಿನಲ್ಲಿ ಎಕ್ಸಿಟೆಂಟ್ ಆಗಿರುತ್ತದೆ ಅವನು ಸ್ಥಳಲ್ಲಿಯೇ ಮೃತಪಟ್ಟಿರುತ್ತಾನೆ  ಅಂತಾ ತಿಳಿಸಿದ್ದು  ನಾನು ಮತ್ತು ನನ್ನ ಹೆಂಡತಿ ಲಕ್ಷ್ಮಿ  ಸೋಸೆ ನಾಗಮಣಿ ಮೂವರು ಕೂಡಿ ಎಕ್ಸಿಡೆಂಟ್ ಆದ ಸ್ಥಳಕ್ಕೆ ಬಂದಾಗ ಅಲ್ಲಿ ನನ್ನ ಮಗನ ಹೆಣ ಜೇವರಗಿ ಸರಕಾರಿ ಆಸ್ಪತ್ರೆಯಲ್ಲಿ ಹಾಕಿರುತ್ತಾರೆಂದು ಗೊತ್ತಾಗಿ ಆಸ್ಪತ್ರೆಗೆ ಹೋಗಿ ನೋಡಲು ನನ್ನ ಮಗನ  ಹಣೆಯ ಮೇಲೆ, ಗಲ್ಲದ ಮೇಲೆ, ಬಲ ಮುಂಗೈ ಹತ್ತಿರ  ತರಚಿದ ಗಾಯವಾಗಿದ್ದವು. ಅವನು ಮೃತಟ್ಟಿದ್ದು ಅಲ್ಲಿಯೇ ಇದ್ದ ಶಿವು  ನಾಟೀಕಾರ ಇತನಿಗೆ ಕೇಳಲಾಗಿ ಅವನು  ಹೇಳಿದ್ದೆನೆಂದರೆ ನಾನು ಮತ್ತು ನನ್ನ ಗೆಳೆಯ ಶಿವಲಿಂಗಪ್ಪ ತಂದೆ ಭೀಮರಾಯ ಶಿವಗೊಂಡ, ಬಸಯ್ಯ ತಂದೆ ಬಸಲಿಂಗಯ್ಯ ಸ್ವಾಮಿ ಮೂವರು ಕೂಡಿ ಇಂದು ದಿ 26.06.2017 ರಂದು ಮುಂಜಾನೆ 8.30 ಗಂಟೆಯ ಸುಮಾರಿಗೆ ಜೇವರಗಿ ಪಟ್ಟಣದ  ಸರಕಾರಿ ಆಸ್ಪತ್ರೆ ಎದುರು ಜೇವರಗಿ ಶಹಾಪೂರ ರೋಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಅದೇ ವೇಳೆಗೆ ಜೇವರಗಿ ಪಟ್ಟಣದ ಸಿಂದಗಿ ಕ್ರಾಸ್ ಕಡೆಯಿಂದ  ಕರಣಪ್ಪ ತಂದೆ ಶರಣಪ್ಪ ಯನಗುಂಟಿ ಇತನು ತನ್ನ ಮೊಟಾರ್  ಸೈಕಲ ಮೇಲೆ ಸುನೀಲ ಇತನಿಗೆ ಹಿಂದೆ ಕೂಡಿಸಿಕೊಂಡು  ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರೋಡಿನಲ್ಲಿ ಡಿವೈಡರ್ ಕ್ಕೆ ಡಿಕ್ಕಿಪಡಿಸಿದನು ಆಗ ಹಿಂದೆ ಕುಳಿತ ಸುನೀಲ ಇತನು  ಮೊಟಾರ್ ಸೈಕಲ ಮೇಲಿಂದ ರೋಡಿನಲ್ಲಿ ಬಿದ್ದನು. ಆಗ ನಾವು ಮೂವರು ಕೂಡಿ  ಹೋಗಿ ನೋಡಲು ಸುನೀಲ ಇತನಿಗೆ ಹಣೆಯ ಮೇಲೆ, ಗಲ್ಲದ ಮೇಲೆ, ಬಲ ಮುಂಗೈ ಹತ್ತಿರ  ತರಚಿದ ಗಾಯವಾಗಿದ್ದವು ಅವನಿಗೆ ಎಬ್ಬಿಸಿದರು ಎಳಲಿಲ್ಲಾ ಅವನು ಸ್ಥಳದಲ್ಲಿಯೇ ಮೃತಪಟ್ಟಿದ್ದನು ಮೊಟಾರ್ ಸೈಕಲ ನಂ ನೋಡಲಾಗಿ ಅದರ ನಂ ಕೆಎ-32-ವಾಯ್-2889 ನೇದ್ದು ಇತ್ತು. ಅದರ ಸವಾರ ಕರಣಪ್ಪ ಇತನು ಸುನಿಲ ಸತ್ತಿದ್ದು ನೋಡಿ ಮೊಟಾರ್ ಸೈಕಲ ಸ್ಥಳದಲ್ಲಿಯೇ  ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು  :
ಯಡ್ರಾಮಿ ಠಾಣೆ :  ಶ್ರೀ ಹಳ್ಳೆಪ್ಪ ತಂದೆ ಪೀರಪ್ಪ ಹಳ್ಳದಕೇರಿ ಸಾ: ಮಳ್ಳಿ ತಾ: ಜೇವರ್ಗಿ ರವರ ಅಣ್ಣ ತಮ್ಮಕಿಯವರಾದ ತಿಪ್ಪಣ್ಣ ಗೌಂಡಿ, ಬಸಪ್ಪ ಹಳ್ಳದಕೇರಿ, ಹಳ್ಳೆಪ್ಪ ತಂದೆ ಚಂದ್ರಾಮ ಹಳ್ಳದಕೇರಿ ಹೀಗೆಲ್ಲರ ಮನೆಗಳು ಒಂದೆ ಕಡೆ ಇದ್ದು ಎಲ್ಲರ ಮನೆಯ ಮುಂದೆ ಬಯಲು ಜಾಗೆ ಇರುತ್ತದೆ. ಆ ಜಾಗೆಯಲ್ಲಿ ತಿಪ್ಪಣ್ಣ ತಂದೆ ಹಳ್ಳೆಪ್ಪ ಗೌಂಡಿ ಇತನು ನಮ್ಮೆಲ್ಲರಿಗೂ ಬರತಕ್ಕಂತ ಜಾಗೆಯಲ್ಲಿ ಬುನಾದಿ ಹಾಕುತ್ತಿದ್ದಾಗ ನಾವು ಗ್ರಾಮ ಪಂಚಾಯತಿ ಮಳ್ಳಿಯಲ್ಲಿ ತಕರಾರು ಅರ್ಜಿ ಹಾಕಿರುತ್ತೆನೆ. ಆಗ ಗ್ರಾಮ ಪಂಚಾಯತಿಯವರು ಕಟ್ಟಡ ಮಾಡುವುದನ್ನು ನಿಲ್ಲಿಸಿರುತ್ತಾರೆ. ಅಂದಿನಿಂದ ತಿಪ್ಪಣ್ಣ ಗೌಂಡಿ ಹಾಗೂ ಆತನ ಮಕ್ಕಳಾದ ವಿಯಕುಮಾರ, ಸಂತೋಷ ಇವರೆಲ್ಲರೂ  ನಮಗೆ ಕಟ್ಟಡ ಮಾಡುವುದು ನಿಲ್ಲಿಸಿದ್ದಿರಿ ನೀಮಗೆ ಒಂದಿಲ್ಲ ಒಂದು ದಿನ ಖಲಾಸ ಮಾಡಿಯೇ ಬಿಡುತ್ತೆವೆ ಅಂತಾ ಓದರಾಡುತ್ತಿದ್ದು ಆದರು ಕೂಡಾ ಎಲ್ಲರೂ ಅಣ್ಣತಮ್ಮಕಿಯರೆಂಬ ಭಾವನೆಯಿಂದ ಸುಮ್ಮನಿದ್ದೆವು. ದಿನಾಂಕ: 26-06-2017 ರಂದು ಬೆಳಿಗ್ಗೆ 9=00 ಗಂಟೆಯ ಸುಮಾರಿಗೆ ನಮ್ಮ ಎಲ್ಲರ ಮನೆಯ ಮುಂದೆ ಖುಲ್ಲಾ ಜಾಗೆಯಲ್ಲಿ  1) ತಿಪ್ಪಣ್ಣ ತಂದೆ ಹಳ್ಳೆಪ್ಪ ಹಳ್ಳದಕೇರಿ 2) ವಿಜಯಕುಮಾರ ತಂದೆ ತಿಪ್ಪಣ್ಣ ಹಳ್ಳದಕೇರಿ  3) ಸಂತೋಷ ತಂದೆ ತಿಪ್ಪಣ್ಣ ಹಳ್ಳದಕೇರಿ ಇವರುಗಳು ಕಟ್ಟಡ ಮಾಡುತ್ತಿದ್ದಾಗ ನಾನು , ನನ್ನ ಹೆಂಡತಿ ನಾಗಮ್ಮ , ಮಗನಾದ ಶಂಕರೆಪ್ಪ ಹಾಗೂ ನಮ್ಮ ಅಣ್ಣತಮ್ಮಕೀಯ ಹಳ್ಳೆಪ್ಪ ತಂದೆ ಬಸಪ್ಪ ಹಳ್ಳದಕೇರಿ , ರೇಣುಕಾ ಗಂಡ ಹಳ್ಳೆಪ್ಪ ಹಳ್ಳದಕೇರಿ, ಸುಮಿತ್ರಾ ಗಂಡ ಹಳ್ಳೆಪ್ಪ ಹಳ್ಳದಕೇರಿ ಹೀಗೆಲ್ಲರೂ ಕೂಡಿಕೊಂಡು ತಿಪ್ಪಣ್ಣನು ಕಟ್ಟಡ ಕಟ್ಟುವ ಜಾಗೆಯಲ್ಲಿ ಹೋಗಿ ಈ ಜಾಗೆ ಎಲ್ಲರಿಗೂ ಸಂಭಂದ ಪಟ್ಟಿದ್ದು ಇದ್ದು ಇಲ್ಲಿ ಕಟ್ಟಡ ಮಾಡಬೇಡಿರಿ ಅಂತಾ ಅಂದಿದ್ದಕ್ಕೆ ಅವರೆಲ್ಲರೂ ಕೊಲೆ ಮಾಡುವ ಉದ್ದೇಶದಿಂದ ನಾವು ಈ ಜಾಗೆಯಲ್ಲಿ ಕಟ್ಟಡ ಮಾಡಿಯೇ ತಿರುತ್ತೆವೆ ನೀವು ಯಾರು ಕೇಳುವವರು ಬೋಸಡಿ ಮಕ್ಕಳೆ ಅಂತಾ ಬೈದು ಅವರಲ್ಲಿ ತಿಪ್ಪಣ್ಣ ಇತನು ನನಗೆ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಹೊಡೆ ಬಡೆ ಮಾಡಹತ್ತಿದನು ಆಗ ನನ್ನ ಹೆಂಡತಿಯಾದ ನಾಗಮ್ಮ ಜಗಳವನ್ನು ಬಿಡಿಸಲು ಬಂದಾಗ ವಿಜಯಕುಮಾರ  ಇತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನ್ನ ಹೆಂಡತಿಯ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯಪಡಿಸಿದನು ನಂತರ ನನ್ನ ಮಗ ಶಂಕ್ರೆರೆಪ್ಪ ಬಿಡಿಸಲು ಬಂದಾಗ ವಿಜಕುಮಾರ ಇತನು ಅದೆ ಕೊಡಲಿಯಿಂದ ನನ್ನ ಮಗನ ತಲೆಯ ಹಿಂಬಾಗದಲ್ಲಿ ಹೊಡೆದು ರಕ್ತಗಾಯಪಡಿಸಿದನು. ಆಗ ನನ್ನ ಅತ್ತಿಗೆಯಾದ ರೇಣುಕಾ ಇವಳು ಜಗಳವನ್ನು ಬಿಡಿಸಿಕೊಳ್ಳಲು ಬಂದಾಗ ಸಂತೋಷ ತಂದೆ ತಿಪ್ಪಣ್ಣ ಗೌಂಡಿ ಬಡಿಗೆಯಿಂದ ಬೆನ್ನಿನ ಮೇಲೆ ಹೊಡೆದಿರುತ್ತಾನೆ. ಆಗ ಜಗಳವನ್ನು ನಮ್ಮ ಅಣ್ಣತಮ್ಮಕೀಯ ಮಗ ಹಳ್ಳೆಪ್ಪ ತಂದೆ ಬಸಪ್ಪ ಹಳ್ಳದಕೇರಿ, ಸುಮಿತ್ರಾ ಗಂಡ ಹಳ್ಳೆಪ್ಪ ಹಳ್ಳದಕೇರಿ  ಇವರುಗಳು ಬಂದು ಜಗಳವನ್ನು ಬಿಡಿಸಿಕೊಂಡಿರುತ್ತಾರೆ. ಅವರೆಲ್ಲರೂ ಅಲ್ಲಿಂದ ಹೋಗುವಾಗ ಈ ಕಟ್ಟಡ ಕಟ್ಟದೆ ಬಿಡುವುದಿಲ್ಲ ಆ ವೇಳೆ ತಡೆದಲ್ಲಿ ನೀಮಗೆ ಖಲಾಸ ಮಾಡಿಯೇ ಬಿಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ಶ್ರೀ ಸೈಯದ ಆಸೀಫ್ ತಂದೆ ಮಸ್ತಾನಸಾಬ ಸಾ|| ರಹಮತ ನಗರ ಸೇಡಂ, ತಾ|| ಸೇಡಂ ರವರ ಮಾವನಾದ ಮಹ್ಮದ ಇಬ್ರಾಹಿಂ ಇತನಿಗೆ 1. ಯುನಸ್ ತಂದೆ ಮಹ್ಮದ ಹುಸೇನ 2. ಇದಿರೀಶ ತಂದೆ ಮಹ್ಮದ ಹುಸೇನ 3. ಆಹ್ಮದ@ಅಮ್ಮು ತಂದೆ ಮಹ್ಮದ ಹುಸೇನ 4. ಇರ್ಫಾನ ತಂದೆ ಬಾಬಾ ಎಲ್ಲರೂ ಸಾ|| ಕೆ.ಇ.ಬಿ ಕಾಲೋನಿ ಸೇಡಂ ಇವರು ಕುಡಿಕೊಂಡು ತಮ್ಮ ಹೊಟೇಲ್ ಮುಂದ ಮೋಟಾಸೈಕಲ್ ಯಾಕೆ ಹಚ್ಚಿದ್ದಿ ಅಂತಾ ಜಗಳ ತೆಗೆದು ಅವಾಚ್ಯ ಶಬ್ಗಳಿಂದ ಬೈದು ಹೊಡೆಬಡೆ ಮಾಡಿ ಬಿಡಿಸಲು ಹೋದ ನನಗು ಸಹ ಹೊಡೆಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Monday, June 26, 2017

BIDAR DISTRICT DAILY CRIME UPDATE 26-06-2017

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 26-06-2017

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್. ನಂ. 17/17 ಕಲಂ 174 ಸಿಆರ್.ಪಿ.ಸಿ.:-
ದಿನಾಂಕ: 24/06/2017 ರಂದು 2115 ಗಂಟೆಗೆ ಫಿರ್ಯಾದಿ ಶ್ರೀಮತಿ ಪಲ್ಲವಿ ಗಂಡ ದಿ. ಲೋಕೆಶ ಮಾನಕಾರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ  ಸಾರಾಂಶವೆನೆಂದರೆ ಫಿರ್ಯಾದಿ ಮದುವೆಯು 2015 ನೇ ವರ್ಷದಲ್ಲಿ ಕೊನಮೆಳಕುಂದಾ ಗ್ರಾಮದ  ಲೋಕೆಶ ಮಾನಕಾರ ಎಂಬುವವರ ಜೋತೆಯಲ್ಲಿ ಆಗಿರುತ್ತದೆ.  ಒಂದು ಗಂಡು ಮಗು ಆಗಿರುತ್ತದೆ  ಹಿಗಿರುವಲ್ಲಿ ಇವರಿಗೆ 15 ಎಕ್ಕರೆ ಹೊಲ ಇದ್ದು ಆ ಹೊಲದಲ್ಲಿ ಇವರ ಗಂಡ ಒಕ್ಕಲುತನ ಮಾಡಿಕೊಂಡಿರುತ್ತಾರೆ.  ಇವರ ಮಾವ   ಹೊಲದಲ್ಲಿ ಬೇಳೆ ಬೇಳೆಸಲು ಗೊಬ್ಬರ ಹಾಕಲು ವಿವಿಧ ಬ್ಯಾಂಕಗಳಿಂದ ಕೃಷಿ ಸಾಲ ತೆಗೆದುಕೊಂಡಿರುತ್ತಾರೆ. ಹೊದ ವರ್ಷ  ಹೊಲದಲ್ಲಿ ಸೊಯಾ, ಉದ್ದು, ಹೆಸರು, ಕಡಲೆ, ಹಾಗು ತೊಗರಿ ಹಾಕಿದ್ದು ಸರಿಯಾಗಿ ಬೇಳೆದಿರುವುದಿಲ್ಲ. ಆದ್ದರಿಂದ ಫಿರ್ಯಾದಿಯು ಸಾಲವು ಹೇಗೆ ಮರುಪಾವತಿ ಮಾಡಬೇಕೆಂಬ ಚಿಂತೆಯಲ್ಲೆ ಇರುತ್ತಿದ್ದರು 1) ಕೆಜಿಬಿ ಬ್ಯಾಂಕ ಸಿದ್ದೇಶ್ವರ ಒಂದು ಲಕ್ಷ, 2) ಪಿಕೆಪಿಎಸ್ ಬ್ಯಾಂಕ ಕೊನಮೆಳಕುಂದಾ ಒಂದು ಲಕ್ಷ ಐವತ್ತು ಸಾವಿರ, 3) ಓವರಸಿಸ ಬ್ಯಾಂಕ ಭಾಲ್ಕಿ ಒಂದು ಲಕ್ಷ ಐವತ್ತು ಸಾವಿರ ಹಾಗು ಖಾಸಗಿ ಜನರ ಹದಿನೈದು ಲಕ್ಷ (15 ಲಕ್ಷ) ಸಾಲ ಇರುತ್ತದೆ. ಹೀಗಿರುವಾಗ ದಿನಾಂಕ24/06/2017 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ  ಮನೆಯಲ್ಲಿ ಬೆಳೆಗೆ ಹೊಡೆಯಲು ತಂದಿದ್ದ ವಿಷ ಕೊಡಿದು ಫೀರ್ಯಾದಿ ಗಂಡ ಲೋಕೆಶ ವಯಛ 28 ವರ್ಷ, ರವರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ  ಗುನ್ನೆ ನಂ. 161/17 ಕಲಂ 87 ಕೆಪಿ ಕಾಯ್ದೆ :-
ದಿನಾಂಕ 25/06/17 ರಂದು 1630 ಗಂಟೆಗೆ ವಿಜಯಕುಮಾರ್ ಪಿಎಸ್ಐ ರವರು ಠಾಣೆಯಲ್ಲಿ ಇದ್ದಾಗ   ಹಾಲಹಳ್ಳಿ(ಕೆ) ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಇಸ್ಪೀಟ ಜೂಜಾಟ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಬಂದಿದರ ಮೇರೆಗೆ ಸಿಬ್ಬಂದಿಯೊಂದಿಗೆ  ಹಾಲಹಳ್ಳಿ(ಕೆ) ಗ್ರಾಮದ ಸರಕಾರಿ ಪ್ರೌಢ ಶಾಲೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 6 ಜನ ಗುಂಪಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ನಸಿಬೀನ ಅಂದರ ಬಾಹರ್ ಎಂಬ ಇಸ್ಪೀಟ ಜೂಜಾಟ ಆಡುತ್ತಿರುವುದು ಮತ್ತು ಅವರಲ್ಲಿ ಒಬ್ಬರು ಅಂದರಕ್ಕೆ 50ರೂ ಅಂತಲು ಮತೊಬ್ಬರೂ ಬಾಹರಕ್ಕೆ 100/ರೂ ಅಂತಲು ಹೇಳುತ್ತಿದ್ದು  ಜೂಜಾಟ ಆಡುತ್ತಿರುವುದು ಖಚೀತ ಪಡಿಸಿಕೊಂಡು 1830 ಗಂಟೆಗೆ  ಜೂಜಾಟ ಆಡುತ್ತಿರುವವರ ಮೇಲೆ ದಾಳಿ ಮಾಡಿದ್ದು 4 ಜನ ಓಡಿ ಹೋಗಿದ್ದು ಉಳಿದ ಇಬ್ಬರಿಗೆ ಹಿಡಿದು ಅವರವರ ಹೆಸರು ವಿಳಾಸ ವಿಚಾರಿಸಲು ಕ್ರಮವಾಗಿ 1] ರಮೇಶ ತಂದೆ ಶಿವರಾಜ ಮೀನಕೆರಿ ವಯ: 35 ಜಾ:ಎಸ್.ಟಿ(ಗೊಂಡ) ಉ:ಶಿಕ್ಷಕ ಸಾ:ಹಾಲಹಳ್ಳಿ(ಕೆ) ಅಂತ ಹೇಳಿದನು ಆತನ ಅಂಗ ಜಡ್ತಿ ಮಾಡಲು ಈತನ ವಶದಲ್ಲಿ 4700/ ರೂ ನಗದು ಹಣ ದೋರೆತಿರುತ್ತದೆ. ಮತ್ತು 2) ದೂಳಪ್ಪಾ ತಂದೆ ಕಲ್ಲಪ್ಪಾ ಮೀನಕೆರೆ ವಯ:50 ಜಾ:ಎಸ್.ಟಿ(ಗೊಂಡ) ಉ:ರೈಲ್ವೆ ಇಲಾಖೆಯಲ್ಲಿ ಕ್ಲರ್ಕ ಕೆಲಸ ಸಾ:ಹಾಲಹಳ್ಳಿ(ಕೆ) ಎಂದು ತಿಳಿಸಿದ್ದು ಈತನ ಅಂಗ ಜಡ್ತಿ ಮಾಡಲು 17,300/-ರೂ ದೊರೆತವು. ಮತ್ತು ಎಲ್ಲರ ಮಧ್ಯೆದಲ್ಲಿ 2,500/ರೂ ನಗದು ಹಣ ದೊರೆತವು ಮತ್ತು ಸ್ಥಳದಲ್ಲಿ ಜೂಜಾಟಕ್ಕೆ ಬಳಸಿದ 52 ಇಸ್ಪೀಟ ಎಲೆಗಳು ದೊರೆತವು. ಸದರಿ ಜೂಜಾಟ ಆಡುತಿದ್ದು ಓಡಿ ಹೊದವರ ಹೆಸರು ವಿಳಾಸಲಾಗಿ 3) ಮಲ್ಲಪ್ಪಾ ತಂದೆ ಸಂಗಪ್ಪಾ ಡೊಳ್ಳಿ ಜಾ:ಕುರುಬರು ಸಾ:ಹಾಲಹಳ್ಳಿ(ಕೆ), 4) ಸಂಜು ತಂದೆ ಸುಭಾಷ ಕಾಡವಾದೆ ಸಾ:ಹಾಲಹಳ್ಳಿ(ಕೆ), 5) ದಿಗಂಬರ ತಂದೆ ಮಲ್ಪಪ್ಪಾ ಮತ್ತು 6) ಅಜೀಜ ಜೀಪ ಚಾಲಕ ಎಂದು ತಿಳಿಸಿರುತ್ತಾರೆ. ಸದರಿ ಎಲ್ಲಾ ಒಟ್ಟು ಹಣ ಸೇರಿ 24,500/- ರೂಪಾಯಿಗಳಿದ್ದು ಹಾಗೂ   ಇಸ್ಪೀಟ ಎಲೆಗಳು  ಒಟ್ಟು 52 ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡು ಅವರುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Yadgir District Reported Crimes


                                                    Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 214/2017 ಕಲಂ 323,324,498(ಎ),354,504 ಐಪಿಸಿ;- ದಿನಾಂಕ: 25/06/2017 ರಂದು 2.30 ಗಂಟೆಗೆ ಫಿಯರ್ಾದಿಯು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ದೂರು ಅಜರ್ಿ ಸಾರಾಂಶವೇನೆಂದರೆ, ಸುಮಾರು 8 ವರ್ಷಗಳ ಹಿಂದೆ ಮದುವೆಯಾಗಿದ್ದು, ಮದುವೆಯಾದ 2-3 ವರ್ಷಗಳ ವರೆಗೆ ಗಂಡ-ಹೆಂಡತಿ ಅನ್ಯೋನ್ಯವಾಗಿದ್ದು, ಒಂದು ಹೆಣ್ಣು ಮಗು ಇರುತ್ತದೆ. ನಂತರ ಫಿಯರ್ಾದಿಯ ಗಂಡ ಫಿಯರ್ಾದಿಗೆ ದಿನಾಲು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರಿಂದ ಫಿಯರ್ಾದಿಯು ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ಅಜರ್ಿ ಹಾಕಿದಾಗ ಆರೋಪಿತನು ಇನ್ನು ಮುಂದೆ ಚನ್ನಾಗಿ ನೋಡಿಕೊಳ್ಳುತ್ತೇನೆ ಅಂತಾ ಹೇಳಿ ಕರೆದುಕೊಂಡು ಹೋಗದಿದ್ದು, ಸಧ್ಯ 8 ತಿಂಗಳ ಗಬರ್ಿಣಿ ಇದ್ದು, ದಿನಾಂಕ 23/06/2017 ರಂದು ಫಿಯರ್ಾದಿಗೆ ಹೊಟ್ಟೆ ನೋವು ಕಂಡು ಬಂದಿದ್ದರಿಂದ ಶಹಾಪುರ ಸುಶಿಲಾ ಆಸ್ಪತ್ರೆಗೆ ಸೇರಿಕೆಯಾಗಿ 2 ದಿವಸವಾದರೂ ಆರೋಪಿ ಫಿಯರ್ಾದಿಗೆ ಕರೆದುಕೊಂಡು ಹೋಗಲು ಬರದಿದ್ದಾಗ ಇಂದು ದಿನಾಂಕ: 25/06/2017 ರಂದು ಫಿಯರ್ಾದಿ ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿ ಮನೆಗೆ ಹೋಗುವಾಗ ಫಿಯರ್ಾದಿಯ ತಂದೆ, ತಾಯಿ, ಅಕ್ಕ, ತಮ್ಮ ಇವರು ಫಿಯರ್ಾದಿಯ ಗಂಡನ ಮೆನಗೆ ಕರೆದುಕೊಂಡು ಹೋದಾಗ ಆರೋಪಿಯು ಎಲ್ಲರಿಗೆ ಅವಾಚ್ಯವಾಗಿ ಬೈದು ಫಿಯರ್ಾದಿಯ ಅಕ್ಕ ಇವಳ ಸೀರೆ ಇಡಿದು ಜಗ್ಗಾಡಿ ಬಿಡಿಸಲು ಬಂದ ಫಿಯರ್ಾದಿಯ ಹೊಟ್ಟೆಗೆ ಒದ್ದು, ಫಿಯರ್ಾದಿ ತಮ್ಮನಿಗೆ ಒಂದು ಕಬ್ಬಿಣದ ರಾಡಿನಿಂದ ಹೊಡೆದಿದ್ದು, ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ-214/2017 ಕಲಂ 323,324,498(ಎ),354, 504 ಐಪಿಸಿ ಪ್ರಕಾರ ಗುನ್ನೆ ದಾಕಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 63/2017 ಕಲಂ 279,338,304(ಎ)ಐ.ಪಿ.ಸಿ ಮತ್ತು 187 ಐ.ಎಮ್.ವಿ ಕಾಯ್ದೆ;- ದಿನಾಂಕ: 25/06/2017 ರಂದು 10:30 ಎ.ಎಮ್.ಕ್ಕೆ ಶಖಾಪೂರ ತಾಂಡ ಕ್ರಾಸ್ ಹತ್ತಿರ ಮೃತ ಕು: ಧನರಾಜ ತಂದೆ ಟೋಪು ನಾಯಕ ಹಾಗೂ ರೋಹಿತಕುಮಾರ ಇವರು ಕೂಡಿ ತಮ್ಮ ಸೈಕಲ್ ಮೇಲೆ ತಾಂಡಾದಿಂದ ಭೀ.ಗುಡಿಗೆ ಬರುತ್ತಿರುವಾಗ ಜೇವಗರ್ಿ ಮುಖ್ಯ ರಸ್ತೆ ಕಡೆಯಿಂದ ಒಬ್ಬ ಟ್ರ್ಯಾಕ್ಟರ ಚಾಲಕ ಟ್ರ್ಯಾಕ್ಟರದಲ್ಲಿ ಕಲ್ಲುಗಳನ್ನು ತುಂಬಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರೋಡಿನ ಬಾಜು ಹೊರಟಿದ್ದ ಧನರಾಜ ಈತನ ಸೈಕಲಗೆ ಡಿಕ್ಕಿ ಹೊಡೆದಿದ್ದು ಅಪಘಾತ ಮಾಡಿ ವಾಹನ ಬಿಟ್ಟು ಓಡಿ ಹೋಗಿದ್ದು ಟ್ರ್ಯಾಕ್ಟರ ನಂಬರ ಇರುವುದಿಲ್ಲ. ಟ್ರಾಕ್ಟರ ಚಾಲಕನ ಹೆಸರು ಮತ್ತು ವಿಳಾಸ ತಿಳಿದು ಬಂದಿರುವುದಿಲ್ಲ. ಅಪಘಾತದಲ್ಲಿ ಧನರಾಜನಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟದ್ದು ಇರುತ್ತದೆ. ರೋಹಿತಕುಮಾರನಿಗೆ ಭಾರಿ ರಕ್ತಗಾಯವಾಗಿರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 165/2017 ಕಲಂಃ 279.338 ಐಪಿಸಿ;- ದಿನಾಂಕ 24/06/2017 ರಂದು ಸಾಯಂಕಾಲ 5 .00 ಪಿ.ಎಂ ಕ್ಕೆ ಲಿಂಗಸೂರು ಹರ್ಷವರ್ದನ ಆಸ್ಪತ್ರೆಯಿಂದ ಎಂ.ಎಲ್,ಸಿ ವಸೂಲಾಗದ ಮೇರೆಗೆ ನಾನು ರಾತ್ರಿ 8.00 ಪಿ,ಎಂ ಕ್ಕೆ ಆಸ್ಪತ್ರೆಗೆ ಬೇಟಿ ಮಾಡಿ ಉಪಚಾರ ಹೋಂದುತ್ತಿದ್ದ ಸದರಿ ಪಿರ್ಯಾದಿ ಹೇಳಿಕೆಯನ್ನು ಪಡೆಯಲಾಗಿ ಹೇಳಿಕೆ ಕೊಟ್ಟಿದ್ದೆನೆಂದರೆ ನಾನು ಮತ್ತು ನಮ್ಮ ತಮ್ಮ ರಫೀಕ ಇಬ್ಬರೂ ಕೂಡಿ ನಮ್ಮ ಮೋಟರ ಸೈಕಲ ನಂ ಕೆಎ-04 ಹೆಚ್ ಕ್ಯೂ -0944 ನೇದ್ದರ ಮೇಲೆ  ದಿನಾಂಕ 23/06/2017 ರಂದು ಸಾಯಂಕಾಲ 6.30 ಪಿ,ಎಂ ಸುಮಾರಿಗೆ ಲಿಂಗಸೂರಿನಿಂದ ನಮ್ಮ ಊರಿಗೆ ಬರುವಾಗ ನಮ್ಮ ಮೋಟಾರ ಸೈಕಲ ಮೇಲೆ  ನಾನು ಮತ್ತು ನಮ್ಮ ತಮ್ಮ ಬರುತ್ತಿದ್ದು ಮೋಟಾರ ಸೈಕಲ ನಮ್ಮ ತಮ್ಮ ರಫಿಕ ಈತನು ನಡೆಯಿಸುತ್ತಿದ್ದನು. ಲಿಂಗಸೂರ- ಸುರಪೂರ ಮುಖ್ಯರಸ್ತೆಯ ಅರಳಳ್ಳಿ ಕ್ರಾಸ ಹತ್ತಿರ  ಬರುತ್ತಿದ್ದಾಗ ಎದುರಿನಿಂದ ಸುರಪೂರ ಕಡೆಯಿಂದ ಕಾರ ನಂ ಕೆಎ- 29 ಎಂ -6132 ನೇದ್ದರ ಚಾಲಕ ನರಸರಡ್ಡಿ ತಂದೆ ವೀರುಪಾಕ್ಷಪ್ಪ ಪಾಟೀಲ ಸಾ|| ಗದ್ರಟಗಿ ಈತನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೋಟಾರ  ಸೈಕಲಕ್ಕೆ ಡಿಕ್ಕಿ ಪಡಿಸಿದನು ಪರಿಣಾಮ  ನನಗೆ ಬಲಗಾಲ ಮೋಳಕಾಲ ಕೆಳಗೆ ಗುಪ್ತಗಾಯವಾಗಿ ಕಾಲು ಮರಿದಂತಾಗಿರುತ್ತದೆ. ನಮ್ಮ ತಮ್ಮನಿಗೆ ಯಾವುದೆ ಗಾಯ ವಗೈರೆ ಆಗಿರುವದಿಲ್ಲ, ಕಾರಣ ಮಾನ್ಯರವರು ನನಗೆ ಅಪಗಾತ ಪಡಿಸಿದ ಕಾರ ಚಾಲಕನ ಮೇಲೆ ಕ್ರಮ ಜರುಗಿಸಬೆಕು ಅಂತ ಹೇಳಿಕೆ ಕೊಟ್ಟಿದ್ದು ಸದರಿ ಹೇಳಿಕೆಯನ್ನು 8.00 ಪಿಎಂ ದಿಂದ 9.00 ಪಿಎಂ ದ ವರೆಗೆ  ಪಡೆದುಕೊಂಡು ಇಂದು ದಿನಾಂಕ 25/06/2017 ರಂದು 12.30 ಎ.ಎಂ ಕ್ಕೆ ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಪಿರ್ಯಾದಿ ಸಾರಾಂಶದ  ಮೇಲಿಂದ ಠಾಣಾ ಗುನ್ನೆ ನಂ 165/2017 ಕಲಂ 279,338 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 166/2017 ಕಲಂಃ 379 ಐಪಿಸಿ;- ದಿನಾಂಕಃ 22/06/2017 ರಂದು 02-00 ಎ.ಎಮ್ ಸುಮಾರಿಗೆ ಫಿಯರ್ಾದಿಯು ತನ್ನ ಮನೆಯ ಮುಂದೆ ನಿಲ್ಲಿಸಿದ ಹೊಂಡಾಶೈನ್ ಮೋಟರ ಸೈಕಲ ನಂ: ಕೆ.ಎ 33 ಆರ್ 0217 ಅ||ಕಿ|| 25,000/- ರೂ.ಗಳು ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಫಿಯರ್ಾದಿಯು ಈ ಬಗ್ಗೆ ತನ್ನ ಮೋಟರ ಸೈಕಲ ಹುಡುಕಾಡಿ ಸಿಗಲಾರದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡಿದ್ದರಿಂದ ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 167/2017 ಕಲಂಃ 87 ಕೆ.ಪಿ ಆಕ್ಟ್;- ದಿನಾಂಕ: 25/06/2017 ರಂದು 5-15 ಪಿ.ಎಮ್ ಕ್ಕೆ ಶ್ರೀ ಶರಣಪ್ಪ ಪಿ.ಎಸ್.ಐ ಸಾಹೇಬರು 8ಜನ ಆರೋಪಿತರು, ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು 2-45 ಪಿ.ಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ಟಿ.ಬೊಮ್ಮನಳ್ಳಿ ಗ್ರಾಮದಲ್ಲಿರುವ ಬಸ್ ನಿಲ್ದಾಣದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕಿಟ್ಟು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎನ್ನುವ ಇಸ್ಪಿಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ಠಾಣೆಯ ಸಿಬ್ಬಂದಿಯವರು ಹಾಗು ಇಬ್ಬರೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಇಸ್ಪೀಟ ಜೂಜಾಟ ಆಡುತ್ತಿದ್ದ 8 ಜನ ಆರೋಪಿತರನ್ನು ಹಿಡಿದು, ಸದರಿಯವರಿಂದ ಜೂಜಾಟಕ್ಕೆ ಬಳಿಸಿದ ನಗದು ಹಣ 4500/-ರೂಪಾಯಿಗಳು ಮತ್ತು 52 ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರ ಪಡಿಸಿದ್ದರಿಂದ ಠಾಣೆ ಗುನ್ನಾ ನಂಬರ 167/2017 ಕಲಂ. 87 ಕೆ.ಪಿ ಆಕ್ಟ್ ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 96-2017 ಕಲಂ, 87 ಕೆ.ಪಿ.ಆ್ಯಕ್ಟ್;- ದಿನಾಂಕ: 25/06/2017 ರಂದು 6-45 ಪಿಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು 06 ಜನ ಆರೋಪಿತರ ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಒಂದು ಜಪ್ತಿ ಪಂಚನಾಮೆ, ವರದಿ ನೀಡಿ ಮುಂದಿನ ಕ್ರಮ ಕುರಿತು ಸೂಚಿಸಿದ್ದು ವರದಿ ಸಾರಾಂಶವೆನೆಂದರೆ, ಇಂದು ದಿನಾಂಕ: 25/06/2017 ರಂದು ಗೋಗಿ ಪೊಲೀಸ್ ಠಾಣೆಯಲ್ಲಿ ಇದ್ದಾಗ 3-45 ಪಿಎಮ್ ಕ್ಕೆ ಖಚಿತ ಭಾತ್ಮೀ ಬಂದ ಮೇರೆಗೆ ಇಬ್ಬರೂ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಬೂದನೂರ ಗ್ರಾಮದ ಆಸ್ಪತ್ರೆಯ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ್ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ 4-45 ಪಿಎಮ್ ಕ್ಕೆ  ದಾಳಿ ಮಾಡಿ ದಾಳಿಯಲ್ಲಿ 06 ಜನ ಆರೋಪಿತರು ಮತ್ತು ಒಟ್ಟು 1530/- ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ 5-00 ಪಿಎಮ್ ದಿಂದ 6-00 ಪಿಎಮ್ ದವರೆಗೆ ಜಪ್ತಿ ಕೈಕೊಂಡಿದ್ದು ಮುಂದಿನ ಕ್ರಮ ಕುರಿತು 6-45 ಪಿಎಮ್ ಕ್ಕೆ ಠಾಣೆಗೆ ಬಂದು ವರದಿ ಕೊಟ್ಟು  ಸೂಚಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ಹೆಚ್ಚುವರಿ ಜೆ ಎಮ್ ಎಪ್ ಸಿ ನ್ಯಾಯಾಲಯದ ಅನುಮತಿ ಪಡೆದುಕೊಂಡು 7-45 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 96/2017 ಕಲಂ, 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
 

Kalaburagi District Reported Crimes

ಹಲ್ಲೆ ಪ್ರಕರಣ :
ಮುಧೋಳ ಠಾಣೆ : ಶ್ರೀ ಭೀಮರೆಡ್ಡಿ ತಂದೆ ರಾಮರೆಡ್ಡಿ ಪಲ್ಲೆ ಸಾ|| ಸೋಮಪಲ್ಲಿ ಇವರ ಅಣ್ಣ ಮಲ್ಲರೆಡ್ಡಿ ತಂದೆ ರಾಮರೆಡ್ಡಿ ಇತನೊಂದಿಗೆ ನಮ್ಮೂರ ಶಾಮರೆಡ್ಡಿ ತಂದೆ ರಾಮರೆಡ್ಡಿ, ಮುಕುಂದರೆಡ್ಡಿ ತಂದೆ ನರಸಿಂಹರೆಡ್ಡಿ ಮತ್ತು ನರಸಿಂಹಲು ತಂದೆ ಮೋಗಲಯ್ಯ ಇವರುಗಳು ಹಳೇಯ ವೈಮನಸ್ಸು ಬೆಳೆಸಿಕೊಂಡಿದ್ದು ಅದೇ ವಿಷಯವಾಗಿ ಅವಾಗಾವಾಗ ಇವರುಗಳು ನಮ್ಮಣ್ಣನೊಂದಿಗೆ ಬಾಯಿಮಾತಿನ ಜಗಳತೆಗೆಯುತ್ತಿದ್ದರು, ಅಲ್ಲದೇ ನಮ್ಮ ಅಣ್ಣ ಮಲ್ಲಾರೆಡ್ಡಿ ಇತನು ನಮ್ಮೂರ ಭಿಮಪ್ಪಾ ತಂದೆ ನಾಗಪ್ಪಾ ಇತನ ಹೆಂಡತಿ ದೇವಕ್ಕಮ್ಮಾ ಇವಳೊಂದಿಗೆ ಅನೈತಿಕ ಸಂಬಂಧ ಹೋಂದಿದ್ದಾನೆ ಅಂತಾ ಭಿಮಪ್ಪಾ ಇತನು ಕೂಡ ಈಗ ಕೆಲವು ದಿವಸಗಳ ಹಿಂದೆ ನಮ್ಮ ಅಣ್ಣ ಮಲ್ಲಾರೆಡ್ಡಿ ಇತನೊಂದಿಗೆ ಜಗಳತೆಗೆದು ಬೋಸುಡೀ ಮಗನ್ಯಾ ನೀನು ನನ್ನ ಹೆಂಡತಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಿಯಾ ನಿನಗೆ ಜೀವಂತ ಬಿಡುವದಿಲ್ಲಾ ಒಂದಲ್ಲಾ ಒಂದು ದಿನಾ ನಿನ್ನ ಹೊಡಿಸಿ ಖಲಾಸ ಮಾಡಿಸುತ್ತೇನೆ ಅಂತಾ ಬೈದಾಡುತ್ತಿದ್ದನು ಅದಕ್ಕೆ ನಮ್ಮ ಅಣ್ಣನು ನಾನು ನಿನ್ನ ಹೆಂಡತಿ ಜೋತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವದಿಲ್ಲಾ ನೀನು ಸುಮ್ಮನೇ ನನ್ನೊಂದಿಗೆ ಅನುಮಾನ ಪಡಬೇಡ ಅಂತಾ ಹೇಳುತ್ತಿದ್ದನು ಆದರೂಕೂಡ ಸದರಿ ಭಿಮಪ್ಪಾ ಇತನು ಇನ್ನೂಳಿದ 3 ಜನರೊಂದಿಗೆ ಸೇರಿಕೊಂಡು ನಮ್ಮಣ್ಣನನ್ನು ಕೊಲೆಮಾಡಲು ಹೊಂಚು ಹಾಕುತ್ತಿದ್ದರು.ದಿನಾಂಕ 24-06-2017 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನಾನು ನಮ್ಮೂರ ಹನುಮಾನ ಗುಡಿಯ ಹತ್ತೀರ ಕಟ್ಟೆಯ ಮೇಲೆ ಮಾತನಾಡುತ್ತಾ ಕುಳಿತುಕೊಂಡಿದ್ದಾಗ ನಮ್ಮೂರ ಜಗದೀಶ ಇವರ ಮನೆಯ ಮುಂದಿನ ರಸ್ತೇಯ ಮೇಲೆ ಭಿಮಪ್ಪಾ ತಂದೆ ನಾಗಪ್ಪಾ ಇತನು ನಮ್ಮ ಅಣ್ಣ ಮಲ್ಲಾರೆಡ್ಡಿ ಇತನೊಂದಿಗೆ ಜಗಳತೆಗೆಯುತ್ತಿದ್ದಾನೆ ಅಂತಾ ವಿಷಯ ಗೊತ್ತಾಗಿ ನಾನು ಅಲ್ಲಿಗೆ ಹೊಗಿ ನೋಡಲಾಗಿ ಅಲ್ಲಿ ನಮ್ಮೂರ 1) ಭಿಮಪ್ಪಾ ತಂದೆ ನಾಗಪ್ಪಾ ನಾಟೇಕರ 2) ಶಾಮರೆಡ್ಡಿ ತಂದೆ ರಾಮರೆಡ್ಡಿ 3) ಮುಕುಂದರೆಡ್ಡಿ ತಂದೆ ನರಸಿಂಹರೆಡ್ಡಿ 4) ನರಸಿಂಹಲು ತಂದೆ ಮೋಗಲಯ್ಯ ಹೀಗೆಲ್ಲರೂ ಕೂಡಿಕೊಂಡು ನಮ್ಮಣ್ಣ ಮಲ್ಲಾರೆಡ್ಡಿ ಇತನೊಂದಿಗೆ ಜಗಳತೆಗೆಯುತ್ತಾ ಭಿಮಪ್ಪಾ ತಂದೆ ನಾಗಪ್ಪಾ ಇತನು ನಮ್ಮಣ್ಣನಿಗೆ ಬೋಸುಡೀ ಮಗನ್ಯಾ ನನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದೀಯಾ ನಿನಗೆ ಇವತ್ತು ಬಿಡುವದಿಲ್ಲಾ ಖಲಾಸ್ ಮಾಡಿಸುತ್ತೇನೆ ಅಂತಾ ಬೈಯುತ್ತಾ ಅಲ್ಲೇ ಇದ್ದ ಶಾಮರೆಡ್ಡಿ ಮತ್ತು ಮುಕುಂದರೆಡ್ಡಿ ಹಾಗು ನರಸಿಂಹಲು ಇವರಿಗೆ ಈ ಬೋಸುಡೀ ಮಗನಿಗೆ ಹೋಡೆದು ಕೊಲೆ ಮಾಡಿರಿ ಅಂತ ಹೇಳುತ್ತಿದ್ದಾಗ ಶಾಮರೆಡ್ಡಿ ಇತನು ಈ ಬೋಸುಡಿ ಮಗ ನಮ್ಮೊಂದಿಗೂ ಆವಾಗಾವಾಗ ಜಗಳತೆಗೆಯುತ್ತಾನೆ ಇವನಿಗೆ ಇವತ್ತು ಒಂದು ಗತಿ ಕಾಣಿಸಬೇಕು ಅಂತಾ ಅಲ್ಲೇ ಬಿದ್ದ ಒಂದು ಕಟ್ಟಿಗೆಯನ್ನು ತೆಗೆದುಕೊಂಡು ನಮ್ಮಣ್ಣ ಮಲ್ಲಾರೆಡ್ಡಿ ಇತನ ತಲೆಯ ಮೇಲೆ ಹೋಡೆದು ಭಾರಿ ರಕ್ತಗಾಯಪಡಿಸಿದ್ದು ಅಲ್ಲದೇ ಭಿಮಪ್ಪಾ ತಂದೆ ನಾಗಪ್ಪಾ ಮತ್ತು ಮುಕುಂದರೆಡ್ಡಿ ಇವರುಗಳು ಈ ಬೋಸುಡೀ ಮಗನಿಗೆ ಇವತ್ತು ಜೀವಂತ ಬೀಡಬೇಡದು ಅಂತಾ ಕಟ್ಟಿಗೆಯಿಂದ ಮೈಕೈಗೆ ಹೋಡೆಬಡೆಮಾಡಿದ್ದು ನರಸಿಂಹಲು ತಂದೆ ಮೋಗಲಯ್ಯ ಇತನು ಕೈಯಿಂದ ಮೈಕೈಗೆ ಹೋಡೆಬಡೆಮಾಡುತ್ತಿದ್ದಾಗ ಅಲ್ಲೇ ಇದ್ದ ನಾನು ಮತ್ತು ನಮ್ಮೂರ ಬಸಪ್ಪಾ ತಂದೆ ಕಿಷ್ಟಪ್ಪಾ ಯಾದವ್, ದೇವಿಂದ್ರಪ್ಪಾ ಜೋಗಿ, ಮೋಗಲಪ್ಪಾ ತಂದೆ ಮಲ್ಲಪ್ಪಾ ನಾಟೇಕರ ಮತ್ತು ಹುಸೇನಪ್ಪಾ ತಂದೆ ಶ್ಯಾಮಪ್ಪಾ ಹರಿಜನ ಇತರರು ಸೇರಿ ನಮ್ಮ ಅಣ್ಣನಿಗೆ ಹೋಡೆಯುವದನ್ನು ಬಿಡಿಸಿಕೊಂಡಿದ್ದು ನಮ್ಮ ಅಣ್ಣನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಬೇವಾಸಾಗಿ ಬಿದ್ದಿದ್ದನ್ನು ನೋಡಿ ಅವನು ಸತ್ತು ಹೋಗಿದ್ದಾನೆ ಅಂತಾ ತಿಳಿದು ಅವರೆಲ್ಲರೂ ಅಲ್ಲಿಂದ ಹೋರಟು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಸಿದ್ದಣ್ಣ ಪಟವಾರಿ ಸಾ|| ಕೆರಳ್ಳಿ, ತಾ|| ಚಿಂಚೋಳಿ ರವರ ತಮ್ಮನಾದ ರಾಜಕುಮಾರ ತಂದೆ ಸಿದ್ದಣ್ಣ ಪಟವಾರಿ ಸಾ|| ಕೆರಳ್ಳಿ, ತಾ|| ಚಿಂಚೋಳಿ ರವರು ದಿನಾಂಕ 25-06-2017 ರಂದು ಮಧ್ಯಾಹ್ನ ಸೇಡಂಗೆ ಕೆಲಸಕ್ಕೆಂದು ಬಂದು ಸೇಡಂ ಚಿಂಚೋಳಿ ರೋಡಿನ ಮೇಲೆ ಸೇಡಂ ಬಸ್ಸ ಡಿಪೋ ಎದುರುಗಡೆ ಹೋಗುತ್ತಿರುವಾಗ ಬಸ್ಸ ನಂ ಕೆಎ 32 ಎಫ್ 1179 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಬಸ್ಸನ್ನು ಅತಿ ವೇಗ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ನನ್ನ ತಮ್ಮನಗೆ ಅಪಘಾತ ಮಾಡಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, June 25, 2017

BIDAR DISTRICT DAILY CRIME UPDATE 25-06-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-06-2017

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 89/2017, PÀ®A. 87 PÉ.¦ PÁAiÉÄÝ :- 
¢£ÁAPÀ 24-06-2017 gÀAzÀÄ ¨ÉîÆgÀ UÁæªÀÄzÀ ªÀÄĸÁÛ¥ÀÆgÀ qÁå«ÄUÉ ºÉÆÃUÀĪÀ PÀZÁÑ  ¸ÁªÀðd¤PÀ gÀ¸ÉÛAiÀÄ ªÉÄÃ¯É E¹àÃmï dÆeÁl £ÀqÉAiÀÄĪÀ §UÉÎ ¨Á§Ä J¸ï. ¨ÁªÀUÉ ¦.J¸ï.L. ºÀÄ®¸ÀÆgÀ ¥Éưøï oÁuÉ gÀªÀgÀÄ ªÀiÁ»w ¥ÀqÉzÀÄ vÀPÀëtªÉ zÁ½ £ÀqɸÀ®Ä E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âAzÀAiÀĪÀgÉÆqÀ£É ¨ÉîÆgÀ UÁæªÀÄPÉÌ ºÉÆÃV J®ègÀÄ ªÀÄgÉAiÀiÁV «Që¹  £ÉÆÃqÀ®Ä DgÉÆÃ¦vÀgÁzÀ ¸ÀAdÄPÀĪÀiÁgÀ vÀAzÉ PÁ±É¥Áà CAvÀ¥Àà£ÉÆgÀ, ªÀAiÀÄ: 38 ªÀµÀð, eÁw: °AUÁAiÀÄvÀ, E£ÀÄß 5 d£ÀgÀÄ J®ègÀÄ ¸Á: ¨ÉîÆgÀ EªÀgÉ®ègÀÆ ªÀÄĸÁÛ¥ÀÆgÀ qÁå«ÄUÉ ºÉÆÃUÀĪÀ PÀZÁÑ gÀ¸ÉÛAiÀÄ ªÉÄÃ¯É ¸ÁªÀðd¤PÀ ¸ÀܼÀzÀ°è PÀÄvÀÄ CAzÀgï ¨ÁºÀgÀ JA§ E¹àÃmï dÆeÁlzÀ°è vÉÆÃqÀVgÀĪÁUÀ CªÀgÀ ªÉÄÃ¯É zÁ½ £Àqɹ ¸ÀzÀj DgÉÆÃ¦vÀjAzÀ MlÄÖ 4,500/- gÀÆ. ºÁUÀÄ 52 E¹àÃl J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆÃ¦vÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 123/2017, PÀ®A. 143 L¦¹ ªÀÄvÀÄÛ 87 PÉ.¦ PÁAiÉÄÝ :-
ದಿನಾಂಕ 24-06-2017 ರಂದು ಮದನೂರು ಗ್ರಾಮದ ಶಿವಲಿಂಗಪ್ಪಾ ಬಿರಾದಾರ ಇವರ ಹೊಟೆಲ ಅಂಗಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪಿಟ ಜೂಜಾಟ ಅಡುತ್ತಿದ್ದಾರೆ ಅಂತಾ ತಾನಾಜಿ ಎ.ಎಸ್.ಐ ಕಮಲನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಎಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಜೂಜಾಟ ಆಡುತ್ತಿದ್ದ ಆರೋಪಿತರಾದ 1) ಬಸವರಾಜ ತಂದೆ ಬಾಬುರಾವ ಭೂರೆ ವಯ: 35 ವರ್ಷ, 2) ವೈಜಿನಾಥ ತಂದೆ ಮಾರುತಿ ದಾಬ್ಕೆ ಹಾಗೂ 3) ಮನೋಜ ತಂದೆ ಕಲ್ಯಾಣಿ ಬಿರಾದಾರ ಸಾ: ಎಲ್ಲರು ಮದನೂರ ಗ್ರಾಮ ಇವರೆಲ್ಲರ ಮೇಲೆ ದಾಳಿ ಮಾಡಿ ಅವರ ಹತ್ತಿರದಿಂದ 1400/- ರೂ. ನಗದು ಹಣ ಹಾಗು 52 ಇಸ್ಪಿಟ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 159/2017, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 24-06-2017 ರಂದು ಕೊಟಗ್ಯಾಳ ಗ್ರಾಮದ ಕೀರಣಾ ದುಕಾನ ಹತ್ತಿರ ಒಬ್ಬ ವ್ಯಕ್ತಿ ಅಕ್ರಮವಾಗಿ ತನ್ನ ವಶದಲ್ಲಿ ಸರಾಯಿ ಬಾಟಲಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದಾನೆದು ವಿಜಯಕುಮಾರ ಪಿ.ಎಸ್.ಐ ಧನ್ನುರಾ ಪೊಲೀಸ್ ಠಾಣೆ ರವರಿಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕೊಟಗ್ಯಾಳ ಗ್ರಾಮದ ಬಸ ನಿಲ್ದಾಣ ಹತ್ತಿರ ಮರೆಯಾಗಿ ನಿಂತು ನೊಡಲು ಕೊಟಗ್ಯಾಳ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಗಣಪತಿ ಡೋಣಗಾಪುರೆ ರವರ ಕಿರಾಣಾ ದುಕಾನ ಪಕ್ಕದಲ್ಲಿ ಆರೋಪಿ ರಾಜಕುಮಾರ ತಂದೆ ಶ್ರೀಮಂತರಾವ ಪಾಟೀಲ ವಯ: 46 ವರ್ಷ, ಜಾತಿ: ಮರಾಠಾ, ಸಾ: ನಿಟ್ಟೂರ(ಬಿ), ತಾ: ಭಾಲ್ಕಿ ಇತನು ತನ್ನ ಕೈಯಲ್ಲಿ ಕೈಚೀಲ ಹಿಡಿದುಕೊಂಡು ನಿಂತಿದ್ದು ನೋಡಿ ಖಚಿತ ಪಡಿಸಿಕೊಂಡು ಒಮ್ಮೆಲೆ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಆತನಿಗೆ ಹಿಡಿದುಕೊಂಡು ಆತನ ವಶದಲ್ಲಿದ್ದ ಕೈಚೀಲ ಪರೀಶಿಲಿಸಿ ನೊಡಲು ಅದರಲ್ಲಿ 1) ಓಲ್ಡ್ ಟಾವರ್ನ ವಿಸ್ಕಿ 180 ಎಮ.ಎಲ್ ನ 18 ಟೆಟ್ರಾ ಪಾಕೇಟಗಳು ಅ.ಕಿ 1054/- ರೂ., 2) ಯು.ಎಸ್ ವಿಸ್ಕಿ 90 ಎಂ.ಎಲ್ ನ 16 ಬಾಟಲಗಳು ಅ.ಕಿ 450/- ರೂಪಾಯಿ ಇರುತ್ತದೆ, ನಂತರ ಸದರಿ ಆರೋಪಿಗೆ ಸರಾಯಿ ಮಾರಾಟ ಮಾಡಲು ಮತ್ತು ಸಾಗಾಟ ಮಾಡಲು ಸರಕಾರದಿಂದ ಪರವಾನಿಗೆ ಪಡೆದುಕೊಂಡ ಬಗ್ಗೆ ವಿಚಾರಣೆ ಮಾಡಲು ತನ್ನ ಹತ್ತಿರ ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿರುತ್ತಾನೆ, ನಂತರ ಪಂಚರ ಸಮಕ್ಷಮ ಸದರಿ ಸರಾಯಿ ಪ್ಯಾಕೆಟ್ ಹಾಗೂ ಬಾಟಲಿಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 100/2017, ಕಲಂ. 363 ಐಪಿಸಿ :-
ದಿನಾಂಕ 23-06-2017 ರಂದು ಫಿರ್ಯಾದಿ ಮುಸ್ತಾಫ ತಂದೆ ಮಹ್ಮದ ನಿಸಾರ ಅಹ್ಮದ ಸಾ: ಚಿರಾಕ್ ಗಲ್ಲಿ ಚಿಟಗುಪ್ಪಾ ರವರ ತಮ್ಮ ಯುಸೂಫ್ ಇತನು ಎಂದಿನಂತೆ ಮನೆಯಿಂದ ಕೆಲಸಕ್ಕೆ ಹೋಗಿರುತ್ತಾನೆ, ನಂತರ ಮಧ್ಯಾಹ್ನ ಫಿರ್ಯಾದಿಯವರ ತಾಯಿ ಯುಸೂಪ್ ಅವನಿಗೆ ಕರೆ ಮಾಡಿ ತೂ ಕಹಾ ಹೈ ರೆ ಅಂತಾ ವಿಚಾರಿಸಲು ಅವನು ಚಿಟಗುಪ್ಪಾದಲ್ಲಿ ಇದ್ದೆನೆ ಅಂತಾ ತಿಳಿಸಿರುತ್ತಾನೆ, ನಂತರ ಫಿರ್ಯಾದಿಗೆ ಪ್ರೀಯದರ್ಶಿನಿ ಕಾಲೋನಿ ಚಿಟಗುಪ್ಪಾ ಕಡೆಗೆ ಹೋಗಲು ಬೈಕ ಅವಶ್ಯಕತೆ ಇದ್ದುದರಿಂದ ತಮ್ಮ ಯೂಸೂಫ್ ಅವನಿಗೆ ಕರೆ ಮಾಡಲು ಅವನು ಮೈ ಚಿಟಗುಪ್ಪೆ ಮೆ ಹೂ ಆತು ಅಂತಾ ಅಂದು ಕರೆ ಕಟ್ಟ ಮಾಡಿರುತ್ತಾನೆ, ನಂತರ ಫಿರ್ಯಾದಿಯು ಅವನು ಬರುವ ಬಗ್ಗೆ ದಾರಿ ಕಾಯ್ದು ನಂತರ ಅವನಿಗೆ ಕರೆ ಮಾಡಲು ಅವನು ಕರೆ ರಿಶೀವ್ ಮಾಡಿರುವುದಿಲ್ಲ, ನಂತರ ಮೋಬೈಲ್ ಬಂದ ಮಾಡಿರುತ್ತಾನೆ, ನಂತರ ರಾತ್ರಿ ತಮ್ಮನ ಗೆಳೆಯನಾದ ಆಸೀಫ್ ತಂದೆ ಅಜಮತ್ ಅಲಿ ಬೊಂಬಾಯಿವಾಲೆ ಅವನು ಫಿರ್ಯಾದಿಗೆ ಕರೆ ಮಾಡಿ ತಿಳಿಸಿದೆನೆಂದರೆ ನಿನ್ನ ತಮ್ಮ ಮೋಟರ ಸೈಕಲ ನನಗೆ ಕೊಟ್ಟು ಹುಮನಾಬಾದಕ್ಕೆ ಹೋಗಿ ಬರುತ್ತೇನೆ ಅಂತಾ ಹೋಗಿ ಇಲ್ಲಿಯವರೆಗೆ ವಾಪಸ್ಸು ಬಂದಿರುವುದಿಲ್ಲ, ಅವನ ಮೋಟರ ಸೈಕಲ ನನ್ನ ಹತ್ತಿರ ಇದೆ ಅಂತಾ ತಿಳಿಸಿರುತ್ತಾನೆ, ನಂತರ ಫಿರ್ಯಾದಿಯು ಅವನ ಮೋಬೈಲಗೆ ಕರೆ ಮಾಡಲು ರಾತ್ರಿ 1000 ಗಂಟೆಗೆ ಸ್ವೀಚ್ ಆಫ್ ಆಗಿರುತ್ತದೆ, ರಾತ್ರಿ 1000 ಗಂಟೆಯ ನಂತರ ಯೂಸುಫ್ ಇತನು ತನ್ನ ಮೋಬೈಲ ನಂ. 7411219855 ನೇದ್ದರಿಂದ ಆಸೀಫ್ ಅವನ ಮೋಬೈಲ ನಂಬರ 9632279841 ನೇದಕ್ಕೆ ಮೇಸೆಜ್ ಮಾಡಿರುತ್ತಾನೆ ಅಂತಾ ಆಸೀಫ್ ಇತನು ಫಿರ್ಯಾದಿಯವರ ಹತ್ತಿರ ಬಂದು ತೋರಿಸಿದ್ದು, ಸದರಿ ಸಂದೇಶ ಓದಲು ಯಾರೋ 10-12 ಜನರು ನನಗೆ ಕಿಡ್ನ್ಯಾಪ ಮಾಡಿಕೊಂಡು ಹೋಗಿರುತ್ತಾರೆ, ನನಗೆ ಯಾವುದೇ ಜಂಗಲದಲ್ಲಿ ತಂದು ಹೊಡೆ ಬಡೆ ಮಾಡಿ 30,000/- ಸಾವಿರ ರೂಪಾಯಿ ನನ್ನ ತಾಯಿಯ ಅಂಕೌಂಟಿಗೆ ಹಾಕಿರಿ ಅಂತಾ ಸಂದೇಶ ಇರುತ್ತದೆ, ನಂತರ ದಿನಾಂಕ 24-06-2017 ರಂದು ಫಿರ್ಯಾದಿಯು ತನ್ನ ತಮ್ಮನ ಮೋಬೈಲಗೆ ಕರೆ ಮಾಡಲು ಅವನು ಕಾಲ ರಿಶೀವ್ ಮಾಡಿ ಬೈಯ್ಯಾ ಮುಜೆ ಬಚಾಲೋ ಅಂತಾ ಅಂದು ಕರೆ ಕಟ್ಟ ಮಾಡಿರುತ್ತಾನೆ, ನಂತರ ಫಿರ್ಯಾದಿಯು ಕರೆ ಮಾಡಲು ಕರೆ ರಿಶೀವ್ ಮಾಡಿ ಬೇರೆ ಯಾರೋ ವ್ಯಕ್ತಿ ಮಾತಾಡಿದಂತೆ ಆಡಿ ತುಮಾರಾ ಬಾಯಿ ಕೊ ನಾನಾ ಹಝರತ್ ಸೆ ಉಟಾಕೆ ಆಯಾ ಹೂ ಮೈ ಉಸಕೆ ಅಮ್ಮಿಕಿ ಅಂಕೌಂಟ ಪೆ ತಿಸ್ ಹಜಾರ ಡಾಲೊ ಮೈ ಉಸಕೊ ಲಾಕೆ ಚೊಡದೆಗಾ ಅಂತಾ ಮಾತಾಡಿರುತ್ತಾನೆ, ನಂತರ ಹೀಗೆ ಮುಂಜಾನೆಯಿಂದ ರಾತ್ರಿವರೆಗೆ ತಮ್ಮನ ಮೋಬೈಲದಿಂದ ಅವನು ಮತ್ತು ಬೆರೆ ಯಾರೋ ಒಬ್ಬ ವ್ಯಕ್ತಿ ಮಾತಾಡುತ್ತಾ ಬಂದಿರುತ್ತಾರೆ, ಫಿರ್ಯಾದಿಯ ತಮ್ಮನು ಸಹ ಫಿರ್ಯಾದಿಗೆ ಕರೆಯಲ್ಲಿ ಬಯ್ಯಾ ಜಲ್ದಿ ಅಮೌಂಟ ಡಾಲೊ ನೈತೊ ಒ ಲೊಗ ಮುಜೆ ಕತಮ್ ಕರದೆತೆ ಅಂತಾ ಮಾತಾಡಿರುತ್ತಾನೆ, ಫಿರ್ಯಾದಿಯು ನಿನ್ನೆಯಿಂದ ಇಲ್ಲಿಯವರೆಗೆ ತನ್ನ ತಮ್ಮನಿಗೆ ಯಾರೋ ಕಿಡ್ನ್ಯಾಪ ಮಾಡಿಕೊಂಡು ಹೋಗಿರಬಹುದು ಅಂತಾ ಕರೆ ಮೂಲಕ ತಿಳಿದುಕೊಳ್ಳುವುದರಲ್ಲಿ ಸಮಯ ಹೋಗಿದ್ದು, ಆದರೆ ಇಲ್ಲಿಯವರೆಗೆ ತಮ್ಮನಿಗೆ ಯಾರೂ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಮತ್ತು ಎಲ್ಲಿಟ್ಟುರುತ್ತಾರೆ ಎಂಬ ಬಗ್ಗೆ ಯಾವುದೇ ಮಾಹತಿ ಸಿಕ್ಕಿರುವುದಿಲ್ಲ, ಅಪಹರಣಕ್ಕೊಳಗಾದ ತಮ್ಮನ ಹೆಸರು ಯೂಸುಫ್ ತಂದೆ ಮಹ್ಮದ ಇಸಾರ ಅಹ್ಮದ ವಯ: 20 ವರ್ಷ, ಜಾತಿ: ಮುಸ್ಲಿಂ, ಸಾ: ಚಿರಾಕ್ ಗಲ್ಲಿ ಚಿಟಗುಪ್ಪಾ, ತಾ: ಹುಮನಾಬಾದ, ಚಹರೆ ಪಟ್ಟಿ: ತೆಳುವಾದ ಮೈಕಟ್ಟು, ಗೋಧಿ ಬಣ್ಣ, ನೇರವಾದ ಮೂಗು, 5.6’’ ಎತ್ತರ, ಧರಿಸಿರುವ ಬಟ್ಟೆಗಳು: ಒಂದು ನೀಲಿ ಬಣ್ಣದ ಜೀನ್ಸ ಪ್ಯಾಂಟ ಮತ್ತು ಒಂದು ಕಪ್ಪುಬಣ್ಣದ ಟಿಶರ್ಟ್ ಅದರ ಮೇಲೆ  ಬ್ಲಾಕ್ ಫುಲ್ ಜಾಕೇಟ್ ಇರುತ್ತದೆ, ಮಾತನಾಡುವ ಭಾಷೆ : ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾನೆ, ಎಡಗಾಲಿನ ಒಂದು ಅರ್ದ ಬೆರಳು ಕಟ್ಟಾಗಿರುತ್ತದೆ, ಫಿರ್ಯಾದಿಯ ತಮ್ಮನಿಗೆ ದಿನಾಂಕ 23-06-2017 ರಂದು 1600 ಗಂಟೆಯಿಂದ 2200 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ವ್ಯಕ್ತಿಗಳು ಚಿಟಗುಪ್ಪಾ ಪಟ್ಟಣದಿಂದ ಅಪಹರಣ ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.