Police Bhavan Kalaburagi

Police Bhavan Kalaburagi

Friday, August 24, 2012

GULBARGA DISTRICT


ಗುಲಬರ್ಗಾ ಗ್ರಾಮೀಣ ವೃತ್ತದ ಪೊಲೀಸ್ ಅಧಿಕಾರಿಗಳ ಕಾರ್ಯಚರಣೆ,
ಕೊಲೆ ಪ್ರಕರಣದ ಆರೋಪಿಗಳ ಬಂದನ.
ದಿನಾಂಕ:22/03/2012 ರಂದು ಮಹಾಗಾಂವ ಪೊಲೀಸ ಠಾಣೆಯಲ್ಲಿ ಶ್ರೀ ಬಸವರಾಜ ಭೂತಪೂರ ಇವರು ತನ್ನ ಮಗನಾದ ಶಶಿಕುಮಾರ  ಹೈಸ್ಕೂಲ ಶಿಕ್ಷಕನಿಗೆ ಯಾರೋ ಅಪರಿಚಿತ ವ್ಯಕ್ತಿಗಳು ಅವನ ಕುತ್ತಿಗೆಗೆ ವೈರ ಬಿಗಿದು ಕೊಲೆ ಮಾಡಿ ಶಶಿಕುಮಾರನ ಶವ ನಾಗೂರ ಗ್ರಾಮದ ಹಳ್ಳದಲ್ಲಿ ಬಿಸಾಕಿರುವರೆಂದು ಅರ್ಜಿ ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ 29/2012 ಕಲಂ 302, 201 ಐಪಿಸಿ ಪ್ರಕರಣ ದಾಖಲಾಗಿದ್ದು ಸದರಿ ಪ್ರಕರಣದಲ್ಲಿ  ಮಾನ್ಯ ಎಸ.ಪಿ ಸಾಹೇಬರು ಗುಲಬರ್ಗಾ, ಮಾನ್ಯ ಹೆಚ್ಚುವರಿ ಎಸ.ಪಿ ಗುಲಬರ್ಗಾ ಹಾಗೂ ಡಿವೈಎಸ್ಪಿ ಗ್ರಾಮೀಣ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಕೊಲೆಯಾದ ಶಶಿಕುಮಾರನ ಮೊಬೈಲನು ಆರೋಪಿತರು ದೋಚಿಕೊಂಡು ಹೋದ ಮೇರೆಗೆ ಸದರಿ ಮೋಬೈಲನ್ನು ಆಧರಸಿ ಶ್ರೀಮತಿ ವಿಜಯಲಕ್ಷ್ಮಿ ಸಿಪಿಐ ಗ್ರಾಮೀಣ ವೃತ್ತ  ಗುಲಬರ್ಗಾ ರವರು, ಮತ್ತು  ಶ್ರೀ ಶಾಂತಿನಾಥ ಪಿಎಸ್ಐ ಕಮಲಾಪೂರ,  ಶ್ರೀ ಆನಂದರಾವ  ಎಸ್ ಎನ್ ಪಿಎಸ್ಐ ಗುಲಬರ್ಗಾ ಗ್ರಾಮೀಣ ಠಾಣೆ, ಶ್ರೀ ಹೆಚ್, ಆರ್, ನಡುಗಡ್ಡಿ ಪಿಎಸ್ಐ ಮಹಾಗಾಂವ ಪೊಲೀಸ ಠಾಣೆ, ಹಾಗೂ ಸಿಬ್ಬಂದಿಯವರಾದ  ಮಹಾದೇವ ಎಎಸ್ಐ, ಪ್ರಭುಲಿಂಗ,ಸೂರ್ಯಕಾಂತ ಮುಖ್ಯ ಪೇದೆ, ಪೇದೆಗಳಾದ ಖಂಡೇರಾವ, ಯಶವಂತ, ದತ್ತಾತ್ರೇಯ ಹುಸೇನಬಾಷಾ, ರಾಜಕುಮಾರ, ಆನಂದ, ವಾಹನ ಚಾಲಕ ರಾದ ಬಂಡೆಪ್ಪ, ಮಲ್ಲಿಕಾರ್ಜುನರವರನೊಳಗೊಂಡ  ತಂಡದೊಂದಿಗೆ  ಹಾಗೂ ತನಿಖೆಗೆ ವೈಜ್ಞಾನಿಕವಾಗಿ ಸಹಾಯ ನೀಡಿ  ಪ್ರಕರಣದ ಪತ್ತೆಗೆ ಸಹಾಯ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯವರಾದ ಶ್ರೀ ಬಿ, ಬಿ, ಪಟೇಲ ಪಿಐ ಡಿಸಿಐಬಿ ಸಿಬ್ಬಂದಿಯವರಾದ ಗಂಗಯ್ಯ, ಚನ್ನವೀರ, ಭಿಮಾಶಂಕರ ಇವರುಗಳ ಸಹಾಯದಿಂದ ಕೊಲೆಗಾರರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ವಿಚಾರಿಸಿದಾಗ ಕೊಲೆಗೈದ ಆರೋಪಿತರಾದ 1) ಸಾತಲಿಂಗ ತಂದೆ ಬಸವರಾಜ ವ: 28 ವರ್ಷ ಸಾ: ಗುಲಬರ್ಗಾ ಇವನು ಮೃತನ ಹೆಂಡತಿ ಮೇಲೆ ಕೆಟ್ಟ ದೃಷ್ಠಿ ಬೀರಿದವನು. 2) ನಾಗರಾಜ ತಂದೆ ಚನ್ನಬಸಪ್ಪ ವ: 23 ವರ್ಷ ಸಾ: ಗುಲಬರ್ಗಾ ಇತನು ಮೃತನಿಂದ ಸಾಲ ಪಡೆದು 20 ಸಾವಿರ ರೂಪಾಯಿ ಮರಳಿ ಕೊಡಬಾರದು ಅನ್ನುವ ಉದ್ದೇಶ ಹೊಂದಿದ್ದು. 3) ಶರಣು ತಂದೆ ಮಾಹಾಂತಯ್ಯ ವ: 21 ಸಾ: ಗುಲಬರ್ಗಾ ಇವನು ಮೃತನ ಮೈಮೇಲಿನ ಬಂಗಾರದ ಲಾಕೇಟು ಹಾಗೂ ಉಂಗುರ ದೋಚಲು ಉದ್ದೇಶ ಹೊಂದಿ ಸದರಿಯವರು ಗೆಳೆತನದೊಂದಿಗೆ ಇದ್ದು ಮೃತ ಶಶಿಕುಮಾರನಿಗೆ ದಿನಾಂಕ:20-03-2012 ರಂದು ಪುಸಲಾಯಿಸಿ ಟಾಟಾ ಸುಮೋ ವಿಕ್ಟಾ ಸಂಖ್ಯೆ ಕೆಎ-32 ಎಮ್-6099 ನೇದ್ದರಲ್ಲಿ ಕರೆದುಕೊಂಡು ಹೋಗಿ ಬ್ರೇಕ ವೈರದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಆತನ ಮೈಮೇಲಿನ ಬಂಗಾರದ ಲಾಕೇಟ ಉಂಗುರ ಮೊಬೈಲಗಳನ್ನು ದೋಚಿಕೊಂಡು ಹೋಗಿ ಸಾಕ್ಷಿ ಪುರಾವೆ ನಾಶ ಮಾಡಲು ಶವವನ್ನು  ನಾಗೂರ ಹಳ್ಳದಲ್ಲಿ  ಬಿಸಾಕಿರುತ್ತಾರೆ.ಸದರಿ ಆರೋಪಿತರಿಗೆ ದಸ್ತಗಿರಿ ಮಾಡಿ ಅವರಿಂದ ಕೃತ್ಯಕ್ಕೆ ಉಪಯೋಗಿಸಿದ ಟಾಟಾ ಸುಮೋ ವಿಕ್ಟಾ ವಾಹನ ಹಾಗೂ ಬ್ರೇಕ ವೈರ, ಮೃತ ಶಶಿಕುಮಾರನಿಂದ ದೋಚಲಾಗಿರುವ ಬಂಗಾರದ ಲಾಕೇಟ, ಉಂಗುರ, ಮೋಬೈಲ ಜಪ್ತಿ ಪಡಿಸಿಕೊಂಡು ಆರೋಪಿತರಿಗೆ ನ್ಯಾಯಾಂಗ ಬಂಧನ ಕುರಿತು ಕಳಿಸಲಾಗಿದೆ. ಸದರಿ ಪತ್ತೆದಳ ತಂಡದ ಕಾರ್ಯಕ್ಕೆ  ಮೇಲಾಧಿಕಾರಿಯವರು ಪ್ರಶಂಶಿಸಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ ರಾಜಶೇಖರ ತಂದೆ ಮಹಾಂತಗೌಡ ಬಿರಾದಾ ಸಾ|| ಗೊದುತಾಯಿ ನಗರ ಗುಲಬರ್ಗಾ ರವರು ನಾನು ಎಸ್.ವಿ ಬಂದಿ ಎನ್ನುವವರ ಮನೆಯಲ್ಲಿ 2.1/2 ವರ್ಷದಿಂದ ಮೊದಲನೆ ಮಹಡಿಯಲ್ಲಿ ಬಾಡಿಗೆಯಿಂದ ವಾಸವಾಗಿದ್ದು ದಿನಾಂಕ:23/08/2012 ರಂದು ರಾತ್ರಿ ಮನೆಯರೆಲ್ಲರೂ ಊಟ ಮಾಡಿಕೊಂಡು  ಮಲಗಿದ್ದು, ಸದರಿ ದಿನದಂದು ಲೈಟು ಹೋಗಿ ಬಂದು ತೊಂದರೆ ಮಾಡುತ್ತಿದ್ದರಿಂದ ಮನೆಯ ಮುಖ್ಯ ಬಾಗಿಲು ಸ್ವಲ್ಪ ತೆರೆದಿಟ್ಟುದ್ದು ಕೊಂಡಿ ಹಾಕಿರಲಿಲ್ಲ. ಇದನ್ನು ಯಾರೋ ಗಮನಿಸಿ ದಿನಾಂಕ 24/08/2012 ರ ಬೆಳಗಿನ ಜಾವ 4-15 ರಿಂದ 5-15 ಮಧ್ಯದ ಅವಧಿಯಲ್ಲಿ ನಮ್ಮ ಮನೆಯ ಮೊದಲನೆ ಮಹಡಿಗೆ ಬರಲು ಎಣಿ ತಂದು ಮಾಲಿಕರ ಮನೆಯ ಹತ್ತಿರ ಹಚ್ಚಿ ಮೇಲೆ ಬಂದು ನಮ್ಮ ಮನೆಯಲ್ಲಿ ನೋಕಿಯಾ ಸಿ-3 ಮೊಬೈಲ ಐ.ಎಂ.ಇ.ಐ ನಂ. 351984041925785,ನೋಕಿಯಾ ಎಕ್ಸ - 2 ಅದರಲ್ಲಿ 9591033345 ಸಿಮ್,ನೋಕಿಯಾ ಸಿ-2 06,ನೋಕಿಯಾ ಸಿ1, ಮೊಬೈಲ ಅದರಲ್ಲಿ ಸಿಮ್ 8867012938, ಹೆಚ್.ಎಂ.ಟಿ ಕೈ ಗಡಿಯಾರ ಅ.ಕಿ 700/- ಹಾಗೂ ನಗದು ಹಣ 11500/- ರೂ. ಹೀಗೆ ಒಟ್ಟು ನಾಲ್ಕು ಮೊಬೈಲ ಸೆಟಗಳು ಒಟ್ಟು 19000/- ರೂ. ಅಂದಾಜು ಬೆಲೆಯ ವಸ್ತುಗಳು ಕಳುವಾಗಿರುತ್ತವೆ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 75/2012 ಕಲಂ 457, 380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

Raichur District Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¨Á®QAiÀÄ C¥ÀºÀgÀt ¥ÀæPÀgÀtzÀ ªÀiÁ»w:_
                 ¢£ÁAPÀ 22-08-2012 gÀAzÀÄ 3-30 ¦.JA.¸ÀĪÀiÁjUÉ ¸ÀĪÀiÁjUÉ PÉ.ºÀAa£Á¼ÀPÁåA¦£À°è CA¨Áf UÀAqÀ DAd£ÉÃAiÀÄ®Ä 40ªÀµÀð, F½UÉÃgÀ, PÀưPÉ®¸À ¸ÁB PÉ.ºÀAa£Á¼ÀPÁåA¥À vÁ: ¹AzsÀ£ÀÆgÀÄ  FPÉAiÀÄ ªÀÄUÀ¼ÁzÀ PÀÄB gÁeÉñÀéj 16ªÀµÀð FPÉAiÀÄÄ §»zÉðµÉUÉ ºÉÆÃzÁUÀ CA§tÚ vÀAzÉ ¸ÀAfêÀ¥Àà ªÀiÁ¢UÀ ¸Á: PÉ.ºÀAa£Á¼ÀPÁåA¥À vÁ:¹AzsÀ£ÀÆgÀÄ. FvÀ£ÀÄ  C¥Áæ¥ÀÛ ªÀAiÀĹì£À gÁeÉñÀéjAiÀÄ£ÀÄß ¥ÀĸÀ¯Á¬Ä¹ C£ÉÊwPÀ ZÀlĪÀnPÉUÉ G¥ÀAiÉÆÃV¹PÉÆ¼ÀÄîªÀ PÀÄjvÀÄ C¥ÀºÀj¹PÉÆAqÀÄ ºÉÆÃVzÀÄÝ EgÀÄvÀÛzÉ. CAvÁPÉÆlÖ zÀÄj£À ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA:  252/2012 PÀ®A. 366(J) L¦¹ CrAiÀÄ°è  ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

EvÀgÉ L.¦.¹. ¥ÀæPÀgÀtUÀ¼À ªÀiÁ»w:_
           ¢£ÁAPÀ:- 23-08-2012 gÀAzÀÄ ¸ÀAeÉ 4-00 UÀAmÉ ¸ÀĪÀiÁjUÉ ºÀÆ£ÀÆgÀÄ UÁæªÀÄzÀ °AUÀ£ÀUËqÀ vÀAzÉ ¸ÀAUÀ¥Àà ªÀiÁ° ¥ÁmÉÃ¯ï  ªÀÄvÀÄÛ DvÀ£À CtÚ ºÁUÀÆ ºÉÆ®ªÀ£ÀÄß ¥Á°UÉ ªÀiÁrzÀ ¥ÁAqÀÄ ªÀÄÆgÀÄ d£ÀgÀÄ ºÉÆ®zÀ°èzÁÝUÀ ZÀAzÀæPÁAvÀgÉrØ vÀAzÉ §£ÀUËqÀ ªÀÄvÀÄÛ  §£ÀUËqÀ vÀAzÉ ¸ÀAUÀtÚ E§âgÀÄ ¸Á- ºÀÆ£ÀÆgÀÄ EªÀgÀÄUÀ¼ÀÄ ºÉÆ®zÀ°è CwPÀæªÀÄt ¥ÀæªÉñÀªÀiÁr °AUÀ£ÀUËqÀ¤UÉ ''¯É ®AUÁ¸ÀÆ¼É ªÀÄPÀÌ¼É AiÀiÁgÀ£Àß PÉý ºÉÆ®zÀ°è §A¢ÃgÀ¯ÉÃ'' CAvÁ CªÁZÀåªÁV ¨ÉÊzÀÄ ¤£ÀߣÀÄß ¸Á¬Ä¹ E°èAiÉÄà ºÀÆvÀÄ ºÁPÀÄvÉÛÃ£É CAvÁ CAzÀÄ DvÀ£À  JzÉAiÀÄ ªÉÄð£À CAV »rzÀÄ vÀqÉzÀÄ ¤°è¹ PÉʬÄAzÀ PÀ¥Á¼ÀPÉÌ ºÉÆqÉ¢zÀÄÝ, ¥ÁAqÀÄ FvÀ¤UÉ E£ÉÆßAzÀÄ ¨Áj ¤Ã£ÀÄ ºÉÆ®ªÀ£ÀÄß ¥Á°UÉ ªÀiÁrzÀgÉ ¤£Àß fêÀ ¸À»vÀ ©qÀĪÀÅ¢¯Áè CAvÁ fêÀzÀ ¨ÉzÀjPÉ ºÁQzÀÝ®èzÉ, ºÉÆ®zÀ°èzÀÝ ºÀwÛ ¨É¼ÉAiÀÄ£ÀÄß QvÀÄÛ ºÁQ ®ÄPÁì£ÀÄ ªÀiÁrzÀÄÝ EgÀÄvÀÛzÉ. CAvÁ PÉÆlÖ zÀÆj£À ªÉÄðAzÀ zÉêÀzÀÄUÁð oÁuÉ UÀÄ£Éß £ÀA: 130/2012 PÀ®A: 447,341,323,504,506,427¸À»w  34 L.¦.¹.£ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.



 ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ::-     
          gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.08.2012 gÀAzÀÄ  42   ¥ÀæPÀgÀtUÀ¼À£ÀÄß ¥ÀvÉÛ ªÀiÁr 9000    /- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 24-08-2012


 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 24-08-2012

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 127/12 ಕಲಂ 279, 337, 338 ಐಪಿಸಿ :-
        
ದಿ:22/08/2012 ರಂದು ಫಿರ್ಯಾದಿ ಶ್ರೀ ನಿವರ್ತಿ ತಂದೆ ರಾಜಾರಾಮ ಜಾದವ, 41 ವರ್ಷ ರವರು ತನ್ನ ತಂದೆ ರಾಜಾರಾಮ ಇವರು ಅನಾರೋಗ್ಯ ಇದ್ದ ಕಾರಣ ಉದಗೀರ ಜ್ಞಾನೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರನ್ನು ನೋಡಲು ಫಿರ್ಯಾದಿ ಹಾಗು ಅಶೋಕ ತಂದೆ ರಾಮರಾವ ನಯಕೊಡೆ ಸಾ/ ಇಳೆಗಾಂವ ಸದ್ಯ ಹೈದ್ರಾಬಾದ ಇಬ್ಬರೂ ಜೊತೆಗೂಡಿ ಹೋಗುವಾಗ ಫಿರ್ಯಾದಿ ಕಾರ ಚಾಲಕನು ವಾಹಾನ ಅತಿವೇಗ ಹಾಗು ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ಬೀದರ ಉದಗೀರ ರೋಡಿನ ಹುಪಳಾ ಗ್ರಾಮದ ಹತ್ತಿರ 1900 ಗಂಟೆ ಸುಮಾರಿಗೆ ಪಲ್ಟಿ ಮಾಡಿರುತ್ತಾನೆ. ಪಲ್ಟಿಯ ಪರಿಣಾಮ ಫಿರ್ಯಾದಿಗೆ ತಲೆಗೆ ತುಟಿಗೆ, ಮುಗಿಗೆ, ರಕ್ತಗಾಯ, ಎದೆಗೆ ಗುಪ್ತಗಾಯ ಬಲಕಾಲಿಗೆ ಭಾರಿ ಗುಪ್ತಗಾಯವಾಗಿರುತ್ತದೆ. ಅಶೋಕ ಇತನಿಗೆ ತುಟಿಗೆ ರಕ್ತಗಾಯ ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ.  ಮತ್ತು ಚಾಲಕ ಪ್ರಕಾಶ ಇತನಿಗೆ ಸೊಂಟಕ್ಕೆ ಗುಪ್ತಗಾಯ ಹಾಗು ರಕ್ತಗಾಯವಾಗಿರುತ್ತದೆ. ಅಂತ ದಿ: 23-08-2012 ರಂದು ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿ

ಬೇಮಳಖೇಡಾ ಪೊಲೀಸ ಠಾಣೆ ಗುನ್ನೆ ನಂ 61/2012 ಕಲಂ 279  ಐ.ಪಿ.ಸಿ  ಜೊತೆ 187 ಐ.ಎಮ್.ವಿ.ಎಕ್ಟ  :-

ದಿನಾಂಕ: 23-08-2012 ರಂದು 1030 ಗಂಟೆಗೆ ವಸಂತ ತಂದೆ ಮಾರುತಿರಾವ ಕಲವಾಡಿ ರವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 21-08-2012 ರಾತ್ರಿ 2130 ಗಂಟೆಗೆ ರಾ.ಹೆ ನಂ 9 ರ ರೋಡ ಮೇಲೆ ಸೈಯದ ವಾಜೀದ ತಂದೆ ಸೈಯದ ಮುಬಾರಕ ಹಾಗೂ ಗೂಡ್ಸ ಲಾರಿ ನಂ ಎ.ಪಿ-23 ವಯ್ 3286 ನೇದ್ದರ ಚಾಲಕ ವಿಜಯಕುಮಾರ ತಂದೆ ವೀರಶೇಟ್ಟಿ ಇತನು ಜಹೀರಾಬಾದದಿಂದ ಮನ್ನಾಎಖೇಳ್ಳಿ ಕಡೆಗೆ ಬರುವಾಗ ಭಂಗೂರ ಚಕ ಪೋಸ್ಟ ಹತ್ತಿರ ತನ್ನ ವಾಹನವನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ   ಚಲಾಯಿಸಿಕೊಂಡು ಬಂದಿದರಿಂದ ರೋಡಿನ ಬಲಗಡೆ ಹೋಗಿ ರೋಡಿನ ಕೆಳಗೆ ಉರುಳಿ ಬಿದ್ದು ಲುಕ್ಸಾನ ಆಗಿರುತ್ತದೆ ಚಾಲಕ ವಾಹನ ಬಿಟ್ಟು ಹೋಗಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ಫಿರ್ಯಾದಿ ದಿನಾಂಕ 23-08-2012 ರಂದು ಹೃದ್ರಾಬಾದದಿಂದ ಘಟನೆ ಸ್ಥಳಕ್ಕೆ ಬಂದು ವಾಹನ ಬಿದ್ದಿದು ನೋಡಿ ಠಾಣೆಗೆ ಬಂದು ನೀಡಿರುವ ಫಿಯರ್ದಿನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಠಾಣೆ ಗುನ್ನೆ ನಂ. 97/12 ಕಲಂ 380 ಐಪಿಸಿ :-

ದಿನಾಂಕ 24-08-2012 ರಂದು 1100 ಗಂಟೆಗೆ ಫಿರ್ಯಾದಿ ದತ್ತು ಕುಮಾರ ತಂದೆ ಮಲ್ಲಿಕಾರ್ಜುನ ಕುಡತೆ ವಯ 33 ವರ್ಷ ಜಾತಿ ಲಿಂಗಾಯತ ಉದ್ಯೋಗ ಒಕ್ಕಲುತನ ಸಾ: ಭಾಲ್ಕಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿ: 24-08-2012 ರ ರಾತ್ರಿ ಸಮಯದಲ್ಲಿ ಅಂದರೆ  0215 ಗಂಟೆಯಿಂದ 0240 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಮತ್ತು ಅವರ ಕುಟುಂಬದವರೆಲ್ಲರೂ ಮಲಗಿದಾಗ ಅವರ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿ ಮನೆಯಲ್ಲಿದ್ದ ಮೈಕ್ರೋಮೆಕ್ಸ್ ಮೋಬೈಲ್ ಅಂ.ಕಿ. 2000 ರೂ. ಮತ್ತು ಸೋನಾಟಾ ಕಂಪೆನಿ ವಾಚ್ ಅಂ.ಕಿ. 1000, ಅವರ ತಾಯಿ ಕಮಳಾಬಾಯಿ ಕುಡತೆ ಇವರ ಕೋರಳಲ್ಲಿದ್ದ 1 ತೋಲೆ ಬಂಗಾರದ ಲಾಕೆಟ್ ಅಂ.ಕಿ. 20,000/-, ತಂಗಿಯಾದ ಜ್ಯೋತಿ ರವರ ಕೋರಳಲ್ಲಿದ್ದ 5 ತೊಲೆ ಬಂಗಾರದ ಗಂಟನ್ ಅಂ.ಕಿ. 60,000/- ಹಾಗೂ ಜೆಬಿನಲ್ಲಿದ್ದ 20,000/- ಮತ್ತು ಮನೆಯ ಹೋರಗಡೆ ನಿಲ್ಲಿಸಿದ್ದ ಮೋಟಾರ ಸೈಕಲ್ ಅಂ.ಕಿ. 20,000/- ಹೀಗೆ ಒಟ್ಟು 1,31.000/- ರೂ. ನೇದ್ದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಗೋಳ್ಳಲಾಗಿದೆ.

Thursday, August 23, 2012

GULBARGA DISTRICT REPORTED CRIME

ಬ್ಯಾಂಕ ಕಳ್ಳತನ ಮಾಡುವದಕ್ಕೆ ಪ್ರಯತ್ನ:
ಮಳಖೇಡ ಪೊಲೀಸ ಠಾಣೆ: ಶ್ರಿ ಸಂಜೀವ ಕಾಮಗೀರಿ ಮ್ಯಾನೇಜರ ಎಸ್.ಬಿ.ಹೆಚ್. ಮಳಖೇಡ ರವರು ನಮ್ಮ ಬ್ಯಾಂಕ ದಿನಾಂಕ:22/08/2012 ರಂದು ಮತ್ತು ದಿನಾಂಕ: 23-08-2012 ರಂದು ಬ್ಯಾಂಕ್ ನೌಕರರ ಪ್ರತಿಭಟನೆ ಇದ್ದ ಕಾರಣ ಬ್ಯಾಂಕ್ ಮುಚ್ಚಿದ್ದು ಇರುತ್ತದೆ. ದಿನಾಂಕ:23-08-2012 ರಂದು ನಮ್ಮ ಬ್ಯಾಂಕಿನ ಕೀಲಿ ಯಾರೋ ಮುರಿದು ಕಳ್ಳತನ ಮಾಡಿದಂತೆ ಕಂಡು ಬಂದಿರುವ ವಿಷಯ ತಿಳಿದುಕೊಂಡು ನಾನು ಮತ್ತು ಸಿಬ್ಬಂದಿವರು ಬಂದು ನೋಡಲು, ಯಾರೋ ಕಳ್ಳರು ನಮ್ಮ ಬ್ಯಾಂಕಿನ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಬ್ಯಾಂಕ್ ಕಳ್ಳತನ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ಬ್ಯಾಂಕ ಮ್ಯಾನೆಜರ್ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:55/2012 ಕಲಂ 457, 380, 511 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

Raichur District Reported Crimes




ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥Éưøï zÁ½ ¥ÀæPÀgÀtUÀ¼À ªÀiÁ»w:_

                   ¢£ÁAPÀ 22-08-2012 gÀAzÀÄ 7-30 ¦.JAPÉÌ ªÀĺÁAvÉñÀ vÀAzÉ w¥ÀàtÚ, 40 ªÀµÀð, °AUÁAiÀÄvÀ, ¸Á: CgÀ¼ÀºÀ½î vÁ: ¹AzsÀ£ÀÆgÀÄ. ªÀÄvÀÄÛ ±ÀgÀt¥Àà £ÁAiÀÄPÀ ¸Á: »gÉêÀÄ£ÁߥÀÆgÀÄ vÁ: PÀĵÀÖV.EªÀgÀÄUÀ¼ÀÄ  4 £Éà ªÉÄʯï PÁåA¦£À°è §¸ï ¤¯ÁÝtzÀ ºÀwÛgÀ ¸ÁªÀðd¤PÀ ¸ÀÞ¼ÀzÀ°è ªÀÄlPÁ dÆeÁlzÀ°è vÉÆqÀVzÁÝUÀ  r.J¸ï.¦. ¹AzsÀ£ÀÆgÀÄ gÀªÀgÀÄ ºÁUÀÆ ¹§âA¢AiÀĪÀgÀ ¸ÀAUÀqÀ zÁ½ ªÀiÁr. CªÀ£À£ÀÄß »rAiÀÄ®Ä ªÀĺÁAvÉñÀ £ÀÄ ¹QÌ©¢zÀÄÝ DzÀgÉ ±ÀgÀt¥Àà£ÀÄ NrºÉÆÃVzÀÄÝ ¹Q©zÀݪÀ¤AzÀ   dÆeÁlzÀ ºÀt gÀÆ. 1200/-, MAzÀÄ ªÀÄlPÁ aÃn, MAzÀÄ ¨Á¯ï ¥É£ï, MAzÀÄ ªÉƨÉʯï d¦Û ªÀiÁr PÉÆAqÀÄ ªÁ¥À¸ï oÁuÉUÉ §AzÀÄ zÁ½ ¥ÀAZÀ£ÁªÉÄ  DzsÁgÀzÀ  ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 251/2012 PÀ®A.78 (111)s PÉ.¦ DPïÖ  CrAiÀÄ°è  ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
PÀ¼ÀÄ«£À ¥ÀæPÀgÀtUÀ¼À ªÀiÁ»w:-
              FUÉÎ ¸ÀĪÀiÁgÀÄ 20-30 ¢£ÀUÀ¼À »AzÉ PÉÆAqÀAiÀÄå vÀAzÉ UÉÆÃ«AzÀ¥Àà, 25 ªÀµÀ, eÁ-PÀÄgÀħgÀÄ, G-PÀÄj PÁAiÀÄĪÀÅzÀÄ, ¸Á:PÀ°èzÉêÀPÀÄAmÁ, ªÀÄAvÁæ®AiÀÄ ªÀÄAqÀ®, (J¦) ªÀÄvÀÄÛ £ÁUÀ¥Àà vÀAzÉ FgÀtÚ, ¸ÀÆUÀÆgÀ¥Àà vÀAzÉ FgÀtÚ, FgÀtÚ vÀAzÉ PÀÄj ¤AUÀtÚ ªÀÄvÀÄÛ ±ÀAPÀæ¥Àà vÀAzÉ ±ÁAvÀ¥Àà, ºÁUÀÆ gÀAUÀtÚ vÀAzÉ UÉÆÃ«AzÀ¥Àà, J®ègÀÆ ¸ÉÃj 800 PÀÄjUÀ¼À£ÀÄß ºÉÆqÀzÀÄPÉÆAqÀÄ vÀªÀÄÆäj¤AzÀ PÀ£ÁðlPÀzÀ J¯É ©ZÁѰ UÁæªÀÄPÉÌ §AzÀÄ J¯É©ZÁѰ ¹ÃªÀiÁzÀ°ègÀĪÀ ªÉAPÀlgÁªÀÄgÉrØ EªÀgÀ ºÉÆ®zÀ°è 15 ¢£ÀUÀ½AzÀ PÀÄjUÀ¼À£ÀÄß ¤°è¹PÉÆArzÉݪÀÅ, ¢£ÁAPÀ 18-08-2012 gÀAzÀÄ £ÁUÀ¥Àà, ¸ÀÆUÀÆgÀ¥Àà, ªÀÄvÀÄÛ ±ÀAPÀæ¥Àà ºÁUÀÆ gÀAUÀtÚ EªÀjUÉ aPÀÄ£ï UÀÄ£Áå dégÀ §A¢zÀÝjAzÀ CªÀgÀÄ vÀªÀÄÆäjUÉ ªÁ¥À¸ÀÄì ºÉÆÃVzÀÝgÀÄ, PÉÆAqÀAiÀÄå ªÀÄvÀÄÛ FgÀtÚ E§âgÀÆ ¸ÉÃj PÀÄjUÀ¼À£ÀÄß §¯ÉAiÀÄ°è ºÁQ gÁwæ 10-00 UÀAmÉAiÀÄ ¸ÀĪÀiÁjUÉ Hl ªÀiÁr ªÀÄ®VPÉÆArzÀÄÝ, ¢£ÁAPÀ 19-08-2012 gÀAzÀÄ ¨É¼ÀV£À eÁªÀ 03-00 UÀAmÉAiÀÄ ¸ÀĪÀiÁjUÉ PÉÆAqÀAiÀÄå gÀªÀjUÉ JZÀÑgÀªÁV JzÀÄÝ £ÉÆÃqÀ®Ä PÀÄjUÀ½UÉ ºÁQzÀ §¯ÉAiÀÄ 5 PÀA§UÀ¼ÀÄ QvÀÄÛ ºÉÆÃVzÀݪÀÅ, PÀÆqÀ¯Éà FgÀtÚ£À£ÀÄß J©â¹ E§âgÀÆ PÀÆr £ÉÆÃqÀ¯ÁV PÀÄjUÀ¼À §¯ÉAiÀİèzÀÝ 800 PÀÄjUÀ¼ÀÄ PÁt°®è, PÀÆqÀ¯Éà vÀªÀÄÆäjUÉ ¥sÉÆÃ£ï ªÀiÁr w½¹zÁUÀ £ÁUÀ¥Àà, ¸ÀÆUÀÆgÀ¥Àà ªÀÄvÀÄÛ ±ÀAPÀæ¥Àà ºÁUÀÆ gÀAUÀtÚ EªÀgÀÄ MAzÀÄ DmÉÆÃzÀ°è §AzÀÄ J®ègÀÆ ¸ÉÃj ºÀÄqÀÄPÁqÀ®Ä PÀÄjUÀ¼ÀÄ ¹UÀ°®è, £ÀAvÀgÀ ¨É¼ÀUÉÎ 06-00 UÀAmÉAiÀÄ ¸ÀĪÀiÁjUÉ J¯É©ZÁѰ PÁåA¦£À d£ÀgÀÄ J¯É©ZÁѰ PÁåA¦£À ±Á¯ÉAiÀÄ PÀA¥ËAqÀ£À°è 500 PÀÄjUÀ¼À£ÀÄß PÀÆrºÁQzÀÝgÀÄ. £ÀAvÀgÀ AiÀÄzÁè¥ÀÆgÀÄ PÁ®ÄªÉAiÀÄ zÁjAiÀİè 150 PÀÄjUÀ¼ÀÄ ¹QÌzÀªÀÅ, E£ÀÄß½zÀ PÀÄjUÀ¼À£ÀÄß C®è°è ºÀÄqÀÄPÁqÀ¯ÁV PÀÄjUÀ¼ÀÄ ¹QÌgÀĪÀÅ¢®è. £ÀAvÀgÀ CzÉà ¢£À J«ÄäUÀ£ÀÆgÀÄ PÀÄj ¸ÀAvÉUÉ, ¢£ÁAPÀ 20-08-2012 gÀAzÀÄ ¥ÀwÛPÉÆAqÀ PÀÄj ¸ÀAvÉUÉ, £ÀAvÀgÀ ¢£ÁAPÀ 21-08-2012 gÀAzÀÄ PÉÆÃ¸ÀV ¸ÀAvÉUÉ ºÉÆÃV ºÀÄqÀÄPÁqÀ¯ÁV PÀÄjvÀÄUÀ¼À §UÉÎ ªÀiÁ»w zÉÆgÉAiÀÄzÀ PÁgÀt J®ègÀÆ vÀªÀÄÆäjUÉ ºÉÆÃV »jAiÀÄgÉÆA¢UÉ «ZÁj¹PÉÆAqÀÄ ¢£ÁAPÀ 22-08-2012 gÀAzÀÄ gÁwæ 9-00 UÀAmÉUÉ §AzÀÄ zÀÆgÀÄ ¤ÃrzÀÄÝ EgÀÄvÀÛzÉ. CAvÁ ªÀÄÄAvÁV EzÀÝ   ¦üAiÀiÁð¢AiÀÄ   ªÉÄðAzÀ AiÀÄgÀUÉÃgÁ ¥Éưøï oÁuÉ UÀÄ£Éß £ÀA. 154/2012 PÀ®A. 379 L¦¹.£ÉÃzÀÝgÀ°è ¥ÀæPÀgÀt  zÁR®Ä ªÀiÁrPÉÆAqÀÄ vÀ¤SÉ PÉÊUÉÆAqÉ£ÀÄ.

zÉÆA©ü ¥ÀæPÀgÀtzÀ ªÀiÁ»w:-
                       PÉ.EgÀ§UÉÃgÁ ¹ÃªÀiÁAvÀgÀzÀ°è §gÀĪÀ PÉÆvÀÛzÉÆrØ §¸ÀªÀgÁd£À ºÉÆ®zÀ°è §gÀĪÀ zÁjAiÀÄÄ ªÀÄgÀPÀ¯ÉÆÃgÀ zÉÆrØ ªÀÄÄAvÁzÀ EvÀgÉ zÉÆrØ UÀ½UÉ ºÉÆÃV §gÀĪÀ gÀ¸ÉÛAiÀÄ£ÀÄß 1) AiÀÄAPÀAiÀÄå vÀAzÉ ºÀ£ÀĪÀÄAiÀÄå UÀÄdÓ¯ï ¸Á: PÉ.EgÀ§UÉÃgÀ. 2) gÁªÀÄAiÀÄå vÀAzÉ ºÀ£ÀĪÀÄAiÀÄå ¸Á: PÉ.EgÀ§UÉÃgÀ. 3) AiÀÄ®èAiÀÄå vÀAzÉ ºÀ£ÀĪÀÄAiÀÄåUÀÄdÓ¯ï ¸Á: PÉ.EgÀ§UÉÃgÀ. 4) §¸ÀìAiÀÄå vÀAzÉ: ºÀ£ÀĪÀÄAiÀÄå UÀÄdÓ¯ï, ¸Á: PÉ.EgÀ§UÉÃgÀ. 5) §¸À°AUÀªÀÄä UÀAqÀ: ºÀ£ÀĪÀÄAiÀÄå UÀÄdÓ¯ï, ¸Á: PÉ.EgÀ§UÉÃgÀ. 6) ºÀ£ÀĪÀÄAiÀÄå vÀAzÉ; §AUÁgÀAiÀÄå, ¤A¨ÉÃgï, ¸Á: PÉ.EgÀ§UÉÃgÀ. 7) ²ªÀ¥Àà vÀAzÉ; gÁªÀÄAiÀÄå, PÀįÉÃðgïzÉÆrØ, 8) gÀAUÀ¥Àà vÀAzÉ: ZÀAzÀ¥Àà vÀÄUÀ¯ÉÃgï, 9) ¨Á®¥Àà vÀAzÉ; gÀAUÀ¥Àà, PÀA¦, PÉ.EgÀ§UÉÃgÀ. 10) ZÀAzÀ¥Àà vÀAzÉ; gÀAUÀ¥Àà PÀA¦, PÉ.E§UÉÃgÀ. 11) gÁªÀĸÁé«Ä vÀAzÉ; §AUÁgÀAiÀÄå ¤A¨ÉÃgï, PÉ.EgÀ§UÉÃgÀ. 12) CªÀÄgÀtÚ vÀAzÉ: AiÀÄ®èAiÀÄå JA.PÀįÉÃðgïzÉÆrØ. EªÀgÀÄUÀ¼ÀÄ QwÛ ºÁQzÀÄÝ CzÀ£ÀÄß ¸Àj ªÀiÁqÀĪÀAvÉ Hj£ÀªÀgÀÄ PÉ.EgÀ§UÉÃgÁ UÁæªÀÄ ¥ÀAZÁ¬ÄwUÉ CfðAiÀÄ£ÀÄß ¤ÃrzÀÄÝ ªÀÄvÀÄÛ ºÉÆ®PÉÌ ¸ÀA§A¢ü¹zÀªÀjUÉ zÁj ©qÀĪÀAvÉ PÉýPÉÆAqÀgÀÆ ©nÖgÀĪÀÅ¢®è. ¢£ÁAPÀ 22/08/12 gÀAzÀÄ ªÀÄzsÁå£Àí 15-00 UÀAmÉAiÀÄ ¸ÀĪÀiÁjUÉ ²æÃ ºÀ£ÀĪÀÄAiÀÄå vÀAzÉ:ªÀdgÀAiÀÄå, 55ªÀµÀð,£ÁAiÀÄPÀ,MPÀÌ®ÄvÀ£À,¸Á- PÉ.EgÀ§UÉÃgÀ  FvÀ£ÀÄ vÀ£Àß ºÉÆ®¢AzÀ Hj£À PÀqÉUÉ §gÀÄwÛgÀĪÁUÀ gÀ¸ÉÛ vÉÆÃrzÀ eÁUÉAiÀÄ°è ºÁQzÀÝ ªÀÄļÀÄî PÀAmÉUÀ¼À£ÀÄß vÉUÉAiÀÄÄwÛzÁÝUÀ C¯Éè ºÀwÛgÀzÀ°èzÀÝ PÉîªÀÅ DgÉÆÃ¦vÀgÀÄ §AzÀÄ CªÁZÀåªÁV ¨ÉÊzÀÄ, E°èAiÉÄà ¤£ÀߣÀÄß vÀUÀÄÎ vÉÆÃr ºÀÆvÀÄ ºÁPÀÄvÉÛªÉ JAzÀÄ ºÉÆqÉAiÀÄ®Ä §AzÁUÀ DvÀ£ÀÄ  Nr ºÉÆÃUÀÄwÛzÁÝUÀ E£ÀÆß½zÀ DgÉÆÃ¦vÀgÀÄ PÉÆrè, §rUÉUÀ¼À£ÀÄß ªÀÄvÀÄÛ SÁgÀzÀ ¥ÀÄrAiÀÄ£ÀÄß PÉÊAiÀÄ°è »rzÀÄPÉÆAqÀÄ §AzÀÄ PÉÆÃ¯É ªÀiÁqÀĪÀ GzÉÝñÀ¢AzÀ DvÀ¤UÉ zÀÄA¨Á®Ä ©zÀÄÝ PÉÆrèAiÀÄ£ÀÄß ©Ã¹ ºÉÆUÉzÁUÀ DvÀ£ÀÄ vÀ¦à¹PÉÆArzÀÄÝ EgÀÄvÀÛzÉ. C®èzÉ NqÁqÀĪÀ zÁjAiÀÄ£ÀÄß vÉÆÃr ®ÄPÁì£ÀÄ ªÀiÁrzÀÄÝ EgÀÄvÀÛzÉ. CAvÁ ¤ÃrzÀ zÀÆj£À ªÉÄðAzÀ zÉêÀzÀÄUÁð oÁuÉ UÀÄ£Éß £ÀA: 128/2012 PÀ®A: 143,147,148,504,506,307,427, ¸À»vÀ 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¤ÃgÁªÀj ¥ÀæPÀgÀtUÀ¼À ªÀiÁ»w:_
         ¢£ÁAPÀ:-22-8-2012 gÀAzÀÄ 11-40 J.JAPÉÌ eÁ°ºÁ¼À ¹ÃªÀiÁzÀ vÀÄAUÀ¨sÀzÀæ JqÀ zÀAqÉ ªÀÄÄRå PÁ®ÄªÉ 47 £Éà ªÉÄʯï ZÉÊ£ï £ÀA 2557 JqÀ ¨sÁUÀ ºÁUÀÆ ZÉÊ£ï £ÀA 2548 §® ¨sÁUÀzÀ ¸ÉêÀ gÀ¸ÉÛAiÀÄ£ÀÄß 1) ±ÉÃRgÀAiÀÄå¸Áé«Ä vÀAzÉ ªÀĺÁ°AUÀAiÀÄå¸Áå«Ä ¸Á: dA§Ä£ÁxÀ£ÀºÀ½î 2) ±ÀgÀt¥Àà vÀAzÉ ¥ÀA¥ÁvÉ¥Àà CAUÀr ¸Á: eÁ°ºÁ¼À EªÀgÀÄUÀ¼ÀÄ ºÉÆqÉzÀÄ ¥ÉÊ¥ï ªÀÄÆ®PÀ C£À¢üPÀÈvÀ CPÀæªÀĪÁV ¤ÃgÀÄ ºÀj¹PÉÆAqÀÄ ¤ÃgÁªÀj E¯ÁSÉUÉ £ÀµÀÖ¥Àr¹zÀÄÝ EgÀÄvÀÛzÉ.CAvÁ ²æÃ. J£ï. ZÀAzÀæ±ÉÃRgÀ vÀAzÉ J£ï. §¸À¥Àà ªÀ: 39, ¸ÀºÁAiÀÄPÀ EAf¤AiÀÄgï £ÀA 1 PÁ®ÄªÉ ¤ÃgÁªÀj E¯ÁSÉ vÀÄgÀÄ«ºÁ¼À gÀªÀgÀÄ PÉÆlÖ zÀÆj£À ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA: 109/2012 PÀ®A 55(1)(2) PÉ.L AiÀiÁåPïÖ ªÀÄvÀÄÛ 431, 427 gÉ/« 34 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
EvÀgÉ L.¦.¹.¥ÀæPÀgÀtzÀ ªÀiÁ»w:-
                 ¢£ÁAPÀ: 21.08.2012 gÀAzÀÄ ²æÃªÀÄw ¸Á§ªÀÄä UÀAqÀ gÀAUÀ¥Àà ºÀÄtZÉÃqï, 38 ªÀµÀð, ºÉÆ® ªÀÄ£É PÉ®¸À ¸Á: £ÀPÀÄÌA¢ vÁ: ªÀiÁ£À« ºÁUÀÆ DPÉAiÀÄ UÀAqÀ gÀAUÀ¥Àà PÀÆr UÀ¢Ý ºÀaÑ ¸ÁAiÀÄAPÀ® 6 UÀAmÉUÉ ªÀÄ£ÉUÉ §gÀĪÁUÀ ºÀ£ÀĪÀÄAvÀ zÉêÀgÀ UÀÄrAiÀÄ ºÀwÛgÀ PÀĽzÀÝ   ¸ÀtÚ gÀAUÀ¥Àà vÀAzÉ ªÀÄÆPÀAiÀÄå, £ÁAiÀÄPÀ ¸Á: £ÀPÀÄÌA¢, ¸ÉÆÃªÀÄ£ÁxÀ vÀAzÉ UÀÄqÀzÀ¥Àà £ÁAiÀÄPÀ ¸Á: £ÀPÀÄÌA¢,3]gÀAUÀ¥Àà vÀAzÉ ²ªÀªÀiÁ£À¥Àà  £ÁAiÀÄPÀ ¸Á:  ºÀÄtZÉÃqï,] UËqÀ¥Àà vÀAzÉ ²ªÀAiÀÄå £ÁAiÀÄPÀ ¸Á: ºÀÄtZÉÃqïEªÀgÀÄUÀ¼ÀÄ vÀ£Àß UÀAqÀ¤UÉ vÀqÉzÀÄ ¤°è¹ ¯Éà ¸ÀÆ¼É ªÀÄPÀ̼Éà AiÀiÁgÀ ºÉÆ® CAvÁ UÀzÉÝ ºÀaÑ §A¢¢Ýj CAvÁ AzÀªÀgÉà ºÉÆqÉAiÀÄ®Ä §AzÁUÀ vÁ£ÀÄ £À£Àß ºÉÆ® CAvÁ ºÀaÑ §A¢zÉÝÃªÉ JAzÁUÀ vÀ£ÀUÉ ¸ÀtÚ gÀAUÀ¥Àà£ÀÄ ºÉÆqÉzÀÄ
 ©r¸À®Ä §AzÀ  vÀ£Àß vÀªÀÄä ¸Á§tÚ¤UÉ  CAV »rzÀÄ ºÀjzÀÄ ºÉÆqÉzÀÄ ºÉAqÀwAiÀÄ PÉÊAiÀÄ£ÀÄß wgÀÄ« UÁAiÀĪÀiÁrzÀÄÝ C®èzÉ fêÀzÀ ¨ÉzÀjPÉ ºÁQzÀÄÝ CzÉ. CAvÁ PÉÆlÖ zÀÆj£À ªÉÄðAzÀ ªÀiÁ£À« oÁ£É UÀÄ£Éß £ÀA: 152/2012 PÀ®®A: 341,504,323,506 ¸À»vÀ 34 L.¦.¹. £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
 ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ::-     
          gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.08.2012 gÀAzÀÄ 63    ¥ÀæPÀgÀtUÀ¼À£ÀÄß ¥ÀvÉÛ ªÀiÁr   11400/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 23-08-2012


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 23-08-2012

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಯು.ಡಿ.ಆರ್. ನಂ. 8/12 ಕಲಂ 174 ಸಿಆರ್ಫಿಸಿ:-

ದಿನಾಂಕ 22-08-2012 ರಂದು 1000 ಗಂಟೆಗೆ ಫಿರ್ಯಾದಿ   ಶ್ರೀ ಸುಧಾಕರ ತಂದೆ ದಿಗಂಬರ ತಪಸ್ಯಾಳ ಸಾ: ಶಮಶಾಪೂರವಾಡಿ ರವರು ನೀಡಿದ ಫಿಯರ್ಾದಿನ ಸಾರಾಂಶವೇನೆಂದರೆ   ದಿನಾಂಕ 22-08-2012 ರಂದು ಮುಂಜಾನೆ 9 ಗಂಟೆಯ ಸುಮಾರಿಗೆ ಶಮಶಾಪೂರವಾಡಿಯ ಜಗದೀಶ ಖಂಡ್ರೆ ರವರ ಹೊಲದ ಹತ್ತಿರದಿಂದ ದನಗಳನ್ನು ಮೇಯಿಸುತ್ತಾ ಮುಂದೆ ಕಟ್ಟೆಯ ಪಕ್ಕದ ಬೆಳೆಯಲ್ಲಿ ಒಂದು ಅಪರೀಚಿತ ಗಂಡು ವ್ಯಕ್ತಿಯ ಶವ ಬಿದ್ದಿತ್ತು ನೋಡಲು ಮೃತ ಅಪರೀಚಿತನ ವಯಸ್ಸು ಅಂದಾಜು 60-65 ಇರಬಹುದು. ಮೃತನ ಮೈಮೇಲೆ ಒಂದು ಬಿಳಿ ಧೂತುರ, ಬಿಳಿ ಫುಲ್ ಅಂಗಿ, ಕಾವಿ ಬಣ್ಣದ ಅಂಡರವೇರ್ ಹಾಗೂ ಕೊರಳಲ್ಲಿ ರುದ್ರಾಕ್ಷಿ ಸರ ಮತ್ತು ಕೀವಿ ಕೇಳುವ ಮಷಿನ ಇತ್ತು ಹಾಗೂ ಮೃತನ ಬಾಜು ಒಂದು ನೀರಿನ ಬಾಟಲಿ ಮತ್ತು ಒಂದು ಬೆಳಗೆ ಹೊಡೆಯುವ ಕೀಟ ನಾಶಕ ಔಷದಿಯ ಡಬ್ಬಿ ಬಿದ್ದಿತ್ತು.   ಸದರಿ ಮೃತನು ಕೀಟ ನಾಶಕ ಔಷದಿ ಸೇವಿಸಿ ರಾತ್ರಿ ವೇಳೆಯಲ್ಲಿ ದಿನಾಂಕ 21,22-08-2012 ರಂದು ಮಧ್ಯ ರಾತ್ರಿಯಲ್ಲಿ ಮೃತ ಪಟ್ಟಿರಬಹುದು ಅಂತಾ ನೀಡಿರುವ ಫಿಯರ್ಾದಿನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ನಗರ ಪೊಲಿಸ ಠಾಣೆ ಗುನ್ನೆ ನಂ. 125/12 ಕಲಂ 457, 380 ಐಪಿಸಿ :-

ದಿನಾಂಕ 22/08/2012 ರಂದು 1100 ಗಂಟೆಗೆ ಫಿರ್ಯಾದಿ ಶ್ರೀಮತಿ ಲಕ್ಷ್ಮಿಬಾಯಿ ಗಂಡ ಭೀಮರಾವ ಕರಕಲೆ ವಯ 35 ವರ್ಷ ಜಾತಿ ಮರಾಠಾ ಉ: ಜಾಧವ ಆಸ್ಪತ್ರೆಯಲ್ಲಿ ಆಯಾ ಅಂತಾ ಕೆಲಸ ಸಾ: ಭಾಟ ಕಾಲೋನಿ ಭಾಲ್ಕಿ ರವರು ಠಾಣೆಗೆ ಹಾಜರಾಗಿ ಮೌಖಿಕ ಹೇಳಿಕೆ ನೀಡಿರುವ ದೂರಿನ ಸಾರಾಂಶವೆನಂದರೆ ದಿನಾಂಕ 21/08/2012 ರಂದು 1800 ಗಂಟೆಗೆ ಮನೆಗೆ ಬೀಗ ಹಾಕಿ ಕೊಂಡು ಜಾಧವ ಆಸ್ಪತ್ರೆಗೆ ಆಯಾ ಕೆಲಸಕ್ಕೆ ಹೋಗಿ ರಾತ್ರಿ ಅಲ್ಲಿಯೆ ಉಳಿದು ದಿನಾಂಕ 22/08/2012 ರಂದು 0630 ಗಂಟೆಗೆ ಮನೆಗೆ ಬಂದು ನೋಡಲು ಮನೆಯ ಬಾಗಿಲು ಕೇಡುವಿದ್ದು ಕಬ್ಬಿಣದ ಪೆಟ್ಟಿಗೆಯಲ್ಲಿಟ್ಟಿರುವಂತಹ  ನಗದು ಹಣ 7000/- ರೂ 2) ಬಂಗಾರದ 5 ಗ್ರಾಂ ಝೂಮಕಾ ಅ.ಕಿ. 10000/- ರೂ 3) ಬಂಗಾರದ ಎರಡು ತಾಳಿ ಅ.ತು. 3 ಗ್ರಾಂ ಅ.ಕಿ. 6000/- 4) ಬಂಗಾರದ ನತನಿ 1/2 ಗ್ರಾಂ ಅ.ಕಿ. 1000/- ರೂ 5) ಬೆಳ್ಳಿ ಕಾಲುಂಗುರ ಎರಡು ಜೋತೆ ಅ.ತು. 2 ತೊಲೆ ಅ.ಕಿ. 500/- ರೂ ಹೀಗೆ ಒಟ್ಟು 24500/- ರೂ ಬೆಲ್ಲೆ ಉಳ್ಳದು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿ ಕೊಂಡು ಹೋಗಿರುತ್ತಾರೆ. ಅಂತಾ ಕೊಟ್ಟ ಫಿಯರ್ಾದು ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 
ದಿನೂತನ ನಗರ ಪೊಲೀಸ್ ಠಾಣೆ ಗುನ್ನೆ ನಂ. 203/12 ಕಲಂ 354, 504, 448, 506 ಐ.ಪಿ.ಸಿ. :-

ದಿನಾಂಕ  22-08-2012 ರಂದು 1300 ಗಂಟೆಗೆ ಫಿರ್ಯಾದಿ  ಸುಜಾತಾ ಗಂಡ ದಿ. ಅಶೋಕ ಅಪ್ಪೆ, ವಯ: 30 ವರ್ಷ ಸಾ|| ಕೆ.ಐ.ಎ.ಡಿ.ಬಿ. ಕಾಲೋನಿ ನೌಬಾದರವರು ಠಾಣೆಗೆ ಹಾಜರಾಗಿ ನೀಡಿರುವ ಮೌಖಿಕ ಹೇಳಿಕೆಯ ಸಾರಾಂಶವೇನೆಂದರೆ,  ದಿನಾಂಕ 22-08-2012 ರಂದು 1010 ಗಂಟೆಗೆ ನಾನು ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ನನಗೆ ಮೇಲಿಂದ ಮೇಲೆ ಫೋನ ಖಾಂತರ ದಿನಾಲು ಮಿಸ್ಸಕಾಲ ಮಾಡುವುದು, ಮತ್ತು ಕರೆ ಮಾಡಿ ತೊಂದರೆ ಕೊಡುತ್ತಿರುವ ತಾನಾಜಿರಾವ ತಂದೆ ಯಾದವರಾವ ಬಿರಾದಾರ, ವಯ: 27 ವರ್ಷ, ಜಾತಿ: ಮರಾಠ, ಉ: ಕಂಪನಿಯಲ್ಲಿ ಕೆಲಸ ಸಾ: ನೀಲಮನಳ್ಳಿ ತಾ|| ಭಾಲ್ಕಿ  ಜಿ: ಬೀದರ, ಇತನು ಒಮ್ಮೀಂದ ವ್ಮ್ಮೇಲೆ ಅಕ್ರಮವಾಗಿ ನಮ್ಮ ಮನೆಯ ಗೃಹ ಪ್ರವೇಶ ಮಾಡಿ ನನ್ನ ಕೈಯಿ ಹಿಡಿದು ನನಗೆ ಜಿಂಝಾ ಮುಷ್ಟಿ ಮಾಡಿ ನನಗೆ ಅವಾಚ್ಯ ಶಬ್ದಗಳಿಂದ ಬ್ಶೆದು  ನನ್ನ ಹಿಂದೆ ನಡಿ ಅಂತಾ ಕೈ ಹಿಡಿದು ನನಗೆ ಹೆದರಿಸಿ ನಿನ್ನ ಮಕ್ಕಳಿಗೆ ಕಿಡ್ನ್ಯಾಪ ಮಾಡುತ್ತೇನೆ ಅಂತಾ ಬೆದರಿಸಿ ಅವಾಚ್ಯ ಬ್ದಗಳಿಂದ ಬ್ಯೆಯ್ದು ನನಗೆ ಅವಮಾನ ಮಾಡಿರುತ್ತಾನೆ. ಹೀಗೆ ಮಾಡುತ್ತಿರುವಾಗ ನಮ್ಮ ತಂದೆಯವರಾದ ಲಕ್ಷ್ಮಣ ತಂದೆ ಪ್ರಭು, ಮತ್ತು ರಮೇಶ ತಂದೆ ನರಸಿಂಗ ಸಾ|| ಸುಕ್ಕಲತೀರ್ಥ ಇವರು ಬರುವಷ್ಟರಲ್ಲಿ ಸದರಿಯವನು ಓಡಿ ಹೋಗಿರುತ್ತಾನೆ.  ಆದ್ದರಿಂದ ಸದರಿಯವನ ಮೇಲೆ ನೂನುಕ್ರಮ ಜರುಗಿಸಲು ವಿನಂತಿ ಅಂತಾ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಗಾಂಧಿ ಗಂಜ ಪೊಲೀಸ್ ಠಾಣೆ ಗುನ್ನೆ ನಂ. 132/12 ಕಲಂ 498 (ಎ), 494,323,504,506 ಜೊತೆ. 34 ಐಪಿಸಿ ಮತ್ತು. 3&4 ಡಿ.ಪಿ. ಎಕ್ಟ್ .1961 ;-  

ದಿನಾಂಕ: 16-02-2004 ರಂದು ಫಿಯರ್ಾದಿ ಸವರ್ಾಮಂಗಲಾ  ಸಾ/ ಆದರ್ಶ ಕಾಲೋನಿ ರವರ ಮದುವೆಯು ರಾಜಶೇಖೆ ತಂದೆ ಚಂದ್ರಯ್ಯಾ ಮಠಪತಿ ಸಾ: ಭಾಲ್ಕಿ ರವರ ಜೊತೆಯಲ್ಲಿ ಆಗಿದ್ದು ಮದುವೆ ಸಮಯದಲ್ಲಿ ವರದಕ್ಷಿಣೆ ರೂಪದಲ್ಲಿ 4 ಲಕ್ಷ ರೂ. ಒಂದು ತೋಲೆ ಬಂಗಾರ ಕೊಟ್ಟಿದ್ದು ಇರುತ್ತದೆ. ಕೆಲವು ದಿವಸಗಳವರೆಗೆ ಫಿಯರ್ಾದಿತಗಳಿಗೆ ಅತ್ತೆ ಮನೆಯವರು ಸರಿಯಾಗಿ ನಡೆಯಿಸಿಕೊಂಡು ನಂತರ ಫಿಯರ್ಾದಿಯ ಗಂಡ ರಾಜಶೇಖರ, ಅತ್ತೆ ಬಸಮ್ಮಾ, ನಾದಿನಿ ಸವಿತಾ ಇವರೆಲ್ಲರೂ ಕೂಡಿಕೊಂಡು ಇನ್ನೂ ಹೆಚ್ಚು ವರದಕ್ಷಿನೆ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕೂಳ ಕೋಡುತ್ತಾ ಬಂದಿದ್ದು ಫಿಯರ್ಾದಿತಳು ಹೆರಿಗೆಗೆಂದು ತವರು ಮನೆಗೆ ಬಂದಾಗ ಈ ಅವಧಿಯಲ್ಲಿ ಅವಲ ಗಮಡ ರಾಜಶೇಖರ ಇವರು ಚಂದ್ರಕಲಾ ಎಂಬ ಮಹಿಳೆಯ ಜೊತೆಯಲ್ಲಿ 3 ನೇ ಮದುವೆ ಮಾಡಿಕೊಂಡಿರುತ್ತಾರೆ ಮತ್ತು ಫಿಯರ್ಾದಿತಳು ಅವಳ ಗಂಡ ಅತ್ತೆ ಮತ್ತು ನಾದಿನಿ ಇವರ ಬೇಡಿಕೆ ಪೂರೈಸಿರುವುದಿಲ್ಲಾ ಮತ್ತು ಫಿಯರ್ಾದಿತಳು ನ್ಯಾಯಲಯದಲ್ಲಿ ತನ್ನ ಗಂಡನ ವಿರುದ್ಧ ಡೊಮೆಸ್ಟಿಕ್ ವೈಲೆನ್ಸ್ ಮತ್ತು ಮೆಂಟೆನೆನ್ಸ್ ಕೇಸ್ ಮಾಡಿರುವುದರಿಂದ ಫಿಯರ್ಾದಿತಳಿಗೆ ಮತ್ತು ಅವರ ತಾಯಿ ತಂದೆಯವರಿಗೆ ಜೀವದ ಬೇದರಿಕೆ ಹಾಕುತ್ತಾ ಬಂದಿದ್ದು ದಿ: 21-08-2012 ರಂದು 1400 ಗಂಟೆಗೆ ಅವಳ ಗಂಡ ರಾಜಶೇಖರ, ಅತ್ತೆ, ನಾದಿನಿ ರವರೆಲ್ಲರೂ ಕೂಡಿ ಅವಳ ತವರು ಮನೆಗೆ ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಗುನ್ನೆ ನಂ. 117/12 ಕಲಂ 32, 34 ಕೆ.ಇ. ಕಾಯ್ದೆ :-     
       

ದಿನಾಂಕ:22-08-2012 ರಂದು 1900 ಗಂಟೆಗೆ ಕಪ್ಪರಗಾಂವ ಗ್ರಾಮದಲ್ಲಿ ಆರೋಪಿತ ಮಹೆಬೂಬ ತಂದೆ ಅಜಗರ ಬೇಗ್ ಕಲ್ಯಾಣವಾಲೆ ವಯ: 32 ವರ್ಷ, ಇತನು ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾಗ ಆತನ ಮೇಲೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಅವನ ವಶದಿಂದ 180 ಎಮ್.ಎಲ್. 25 ಯು.ಎಸ್. ವಿಸ್ಕಿ ಬಾಟಲ್ ಅಂ.ಕಿ. 1100/- ರೂ. ನೇದ್ದು ಜಪ್ತಿ ಮಾಡಿಕೊಂಡಿದ್ದು ಆತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

GULBARGA DISTRICT REPORTED CRIMES


ಅಶೋಕ ನಗರ ಪೊಲೀಸರ ಕಾರ್ಯಚರಣೆ ಮೋಸ ಮಾಡಿ ಬಂಗಾರ ಕಳ್ಳತನ ಮಾಡುವವರ ಬಂದನ:

ಗುಲಬರ್ಗಾ ನಗರದ ವಿದ್ಯಾನಗರದ ಕಾಂಬ್ಳೆ ಬಿಲ್ಡಿಂಗದಲ್ಲಿ ಬಾಡಿಗೆ ರೂಮದಲ್ಲಿರತುವ ನನ್ನ ರೂಮಿನ ಪಕ್ಕದಲ್ಲಿ 8 ದಿವಸದ ಹಿಂದೆ  ನಿರ್ಮಲಾ ಎನ್ನುವ ಹೆಣ್ಣುಮಗಳು ತಾನು ನರ್ಸ ಕೆಲಸ ಮಾಡಿಕೊಂಡುರುವುದಾಗಿ ಹೇಳಿ  ಬಾಡಿಗೆ ರೂಮಿನಲ್ಲಿ ಇದ್ದು,  ದಿನಾಂಕ 08/08/2012 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನನ್ನ ಹತ್ತಿರ ಬಂದು  ಫೋಟೊ ತೆಗೆಸಿಕೊಂಡು ಬರುವುದಾಗಿ ಹೇಳಿ ನಂಬಿಸಿ, ನನ್ನ  ಹತ್ತಿರ ಇದ್ದ ಬಂಗಾರದ ಕಿವಿ ಹೂವುಗಳು,  ಬಂಗಾರದ ಜೈನ  ಒಟ್ಟು 24,000/- ರೂಪಾಯ ಮೌಲ್ಯದ ವಡವೆಗಳನ್ನು ಮೊಸದಿಂದ ಕಳ್ಳತನ ಮಾಡಿಕೊಂಡು ಹೊಗಿರುತ್ತಾಳೆ. ಅಂತಾ ಕು|| ಮೀರಾ ತಂದೆ ಭೀಮಶ್ಯಾ ನಾಯ್ಕೊಡಿ ಸಾ: ಹೂವಿನಹಳ್ಳಿ ತಾ: ಅಫಜಲಪೂರ  ಇವಳು ಗುಲಬರ್ಗಾ ನಗರದಲ್ಲಿಯ ಓಂ ಕಾರ ಡಿಸ್ಟ್ರಿಬೂಟರದಲ್ಲಿ ಕಂಪ್ಯೂಟರ ಕೆಲಸ ರವರು ದೂರು ನೀಡಿದ ಮೇರೆಗೆ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ. 71/2012 ಕಲಂ. 420, 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. . ಪ್ರಕರಣದ  ತನಿಖೆ ಕೈಕೊಂಡ ಶ್ರೀ. ಟಿ.ಹೆಚ್‌.ಕರಿಕಲ್‌, ಪಿಐ  ಮತ್ತು ಸುರೇಶ  ಪಿಸಿ 1150,  ಬಸವರಾಜ ಪಿಸಿ 05,  ಉಮಣ್ಣ ಪಿಸಿ 118, ಶಂಕರಲಿಂಗ ಪಿಸಿ 1673,  ಉಮೇಶ ಪಿಸಿ 30 ರವರನ್ನೊಳಗೊಂಡ ತಂಡವು   ಘಟನಾ ಸ್ಥಳದಲ್ಲಿ ದೊರೆತ ಸಣ್ಣ ಕುರುಹು ಆಧಾರದ ಮೇಲಿಂದ, ಪೊಲೀಸ ತಂತ್ರಜ್ಞಾನದ ಸಹಾಯ ತೆಗೆದುಕೊಂಡು,  ದಿನಾಂಕ 13/08/2012 ರಂದು  ಮೋಸ ಮಾಡಿ ಬಂಗಾರ ಕಳ್ಳತನ ಮಾಡಿಕೊಂಡು ಹೊಗಿರುವ  ನಿರ್ಮಲಾ @ ಅಂಬಿಕಾ  ಗಂಡ ಅಂಬರೀಶ ಕೊಂಡ ಇವಳಿಗೆ ಪತ್ತೆ ಹಚ್ಚಿ, 10,000/- ರೂಪಾಯಿ ಕಿಮ್ಮತ್ತಿನ ಬಂಗಾರದ ಕಿವಿ ಹೂವುಗಳನ್ನು ವಶಪಡಿಸಿಕೊಂಡು , ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.  ಮತ್ತು ಇವಳ ಸಹಚರ  ಅಂಬರೀಶ ತಂದೆ ಸೈಬಣ್ಣ ಕೊಂಡ ಸಾ: ವಕೀಲ ಕಾಲೋನಿ ಗುಲಬರ್ಗಾ ಎನ್ನುವಳಿಗೆ ದಿನಾಂಕ 21/08/2012 ರಂದು ದಸ್ತಗಿರಿ ಮಾಡಿ, ಬಂಗಾರದ ಚೈನ ಹಾಗು  ಅಪರಾಧಕ್ಕೆ ಬಳಸಿದ  ಕರಿಸ್ಮಾ  ದ್ವಿಚಕ್ರ ವಾಹನ ನಂ. ಕೆಎ-32 ವಿ-5961 ಹೀಗೆ ಒಟ್ಟು 50,000/- ರೂಪಾಯಿ ಮೌಲ್ಯದ  ವಸ್ತುಗಳನ್ನು ವಶಡಿಸಿಕೊಂಡು, ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.  ಈ ರೀತಿ ಮೊಸ ಮಾಡಿ ಕಳ್ಳತನ ಮಾಡುವ ಆರೋಪಿತರ ಜಾಲ ಪತ್ತೆ ಹಚ್ಚಿದ್ದು, ಇನ್ನೊಬ್ಬ ಆರೋಪಿ ತಲೆ ನಾಪತ್ತೆಯಾಗಿದ್ದು, ತನಿಖೆ ಜಾರಿಯಲ್ಲಿರುತ್ತದೆ.  ಪತ್ತೆ ಮಾಡಿದ ಸಿಬ್ಬಂಧಿಯವರ ಕಾರ್ಯವನ್ನು ಮಾನ್ಯ ಶ್ರೀ. ಭೂಷಣ ಬೊರಸೆ  ಎ.ಎಸ್‌.ಪಿ  (ಎ) ಉಪ ವಿಭಾಗ ಗುಲಬರ್ಗಾ ರವರು ಶ್ಲಾಘನೆ ಮಾಡಿರುತ್ತಾರೆ.

ಕಳ್ಳತನ ಪ್ರಕರಣ:

ರಾಘವೇಂದ್ರ ನಗರ ಪೊಲೀಸ್ ಠಾಣೆ : ಶ್ರೀ ಮಹ್ಮದ ಜಾಫರ ಅಲಿ ತಂದೆ ಅಬ್ದುಲ ಅಹ್ಮದ ಸಾಬ ವ|| 38,  ಉ|| ಖಾಸಗಿ ಕೆಲಸ, ಸಾ|| ಎಕ್ಬಾಲ ಕಾಲೋನಿ ಎಮ್.ಎಸ್.ಕೆ ಮಿಲ್  ಗುಲಬರ್ಗಾ ರವರು ನಮ್ಮ ಮನೆಯವರೆಲ್ಲರೂ ಕೂಡಿಕೊಂಡು ದಿನಾಂಕ 15-08-2012 ರಂದು ಬೆಂಗಳೂರಿಗೆ ಹೋಗಿರುದ್ದೆವು. ದಿನಾಂಕ 21-08-2012 ರಂದು ಮಧ್ಯಾಹ್ನ 1.30 ಗಂಟೆಗೆ ತಮ್ಮ ಮನೆಯ ಮುಂದಿನ ಮನೆಯವರಾದ ಶ್ರೀ ಉಬೇದ ಉಲ್ಲಾ ರವರು ಮೋಬಾಯಿಲ್ ಗೆ ಕರೆ ಮಾಡಿ  ನಿಮ್ಮ ಮನೆಯ ಬಾಗಿಲು ತೆರೆದಿದೆ  ಅಂತಾ ತಿಳಿಸಿದ್ದು, ನಾನು ಸದರಿಯವರಿಗೆ ಒಳಗೆ ಹೋಗಿ ನೋಡಲು ಹೇಳಿದಾಗ  ಸದರಿ ಉಬೇದ ಉಲ್ಲಾ ಇವರು ನಮ್ಮ ಮನೆಯೊಳಗೆ ಎಲ್ಲಾ ಸಾಮಾನು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ  ಅಂತಾ ತಿಳಿಸಿರುತ್ತಾರೆ. ನಾವು  ದಿನಾಂಕ 22-08-2012 ರಂದು ಬೆಂಗಳೂರಿನಿಂದ  ಬಂದು ನೋಡಲು ಮನೆಯಲ್ಲಿ ಎಲ್ಲಾ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅಲಮಾರಿಯಲ್ಲಿಟ್ಟಿದ್ದ   35,000/- ರೂ. ನಗದು ಹಣ, ಬಂಗಾರದ ಕಿವಿರಿಂಗ್   ಅ|| ಕಿ|| 3600/-,ಒಂದು ಗ್ಯಾಸ ಸಿಲೆಂಡರ್  ಅ|| ಕಿ|| 1200/-,ಒಂದು ಇನ್ ವೇಟರ್‌ ಅ|| ಕಿ|| 6000/-.ಸೀರೆಗಳು  ಅ|| ಕಿ|| 4000/-ರೂ, ಹೀಗೆ ಒಟ್ಟು 49,800/-ರೂಗಳು ನೇದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 61/12 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ ಬಾಬುರಾವ ತಂದೆ ಹಣಮಂತಪ್ಪ ನೇಲೋಗಿ ಸಾ|| ಶಿವಸಾಗರ ಎಲೇಟ್ರಾನಿಕ ಪಾಲ ಕಾಂಪ್ಲೇಕ್ಸ್ ಸಿ,ಟಿ ಬಸಸ್ಟ್ಯಾಂಡ ಎದರುಗಡೆ ಗುಲಬರ್ಗಾ ರವರು ನಾವು ಮತ್ತು ನನ್ನ ಗೆಳೆಯರು ಕೂಡಿಕೊಂಡು ದಿನಾಂಕ: 20/08/2012 ರಂದು ರಾತ್ರಿ 00-40 ಗಂಟೆ ಸುಮಾರಿಗೆ ಸುಪರ ಮಾರ್ಕೆಟದ ಗೌರಿ ಸಾರಿ ಸೆಂಟರ ಎದರುಗಡೆ ಗೆಳೆಯರ ಜೋತೆ ನಿಂತು ಮಾತನಾಡುವಾಗ ನನ್ನ  ಜೇಬಿನಲ್ಲಿ ಇದ್ದ 32000/- ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ:103/12 ಕಲಂ: 379 ಐ.ಪಿ.ಸಿ ಪ್ರಕಾರ ಪ್ರಕರಣ  ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

Wednesday, August 22, 2012

Raichur District Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
PÀ¼ÀÄ«£À ¥ÀæPÀgÀtzÀ ªÀiÁ»w_  
              ¢£ÁAPÀ: 20.08.2012 gÀAzÀÄ ²æÃ GzÀAiÀÄPÀĪÀiÁgÀ vÀAzÉ £ÀgÀ¸À¥Àà ¸Á: KUÀ£ÀÆgÀÄ gÀªÀgÀÄ vÀ£Àß »gÉÆÃºÉÆAqÁ ¸Àà÷èAqÀgï ªÉÆÃlgï ¸ÉÊPÀ¯ï £ÀA: PÉ.J 36/PÉ-9735 C.Q.gÀÆ: 20000/- ¨É¯É¨Á¼ÀĪÀzÀ£ÀÄß f¯Áè ªÀĺÁvÀä UÀA¢ü QæÃqÁAUÀtzÀ ºÀwÛgÀ ¤°è¹ M¼ÀUÀqÉ ºÉÆÃV ªÁQAUï ªÀiÁr ªÁ¥Á¸ï §ªÀÄzÀÄ £ÉÆÃqÀ®Ä vÀ£Àß ªÉÆÃmÁgï ¸ÉÊPÀ¯ï EgÀ°®è £ÀAvÀgÀ ¸ÉßûvÀjUÉ ªÀÄvÀÄÛ ¸ÀA§A¢PÀjUÉ ¥ÉÆÃ£ï ªÀiÁr «ZÁj¹zÀÄÝ ¹UÀzÉà EzÀÄzÀÝjAzÀ vÀ£Àß ¸ÉÊPÀ¯ï ªÉÆÃmÁgÀ£ÀÄß AiÀiÁgÉÆÃ PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÁ ¢£ÁAPÀ: 21.08.2012 gÀAzÀÄ  PÉÆlÖ zÀÆj£À ªÉÄðAzÀ gÀAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA; 78/2012 PÀ®A:¥sÀ 379 L.¦.¹. £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
EvÀgÉ L.¦.¹. ¥ÀæPÀgÀtUÀ¼À ªÀiÁ»w:-      
               ²æÃ¤ªÁ¸ÀgÁªï vÀAzÉ ©üêÀıÉãï gÁªï , 42 ªÀµÀð, ¨ÁæºÀät , JgÀqÀ£Éà zÀeÉðAiÀÄ ¸ÀºÁAiÀÄPÀ ¥ÀÄgÀ¸À¨sÉ PÁAiÀiÁð®AiÀÄ ªÀiÁ£À« FvÀ£ÀÄ ¢£ÁAPÀ21.08.2012 gÀAzÀÄ ¸ÁAiÀiÁAPÁ® 6 UÀAmÉUÉ PÀvÀðªÀå ªÀÄÄV¹PÉÆAqÀÄ §¹ì£À°è gÁAiÀÄZÀÆjUÉ ºÉÆÃUÀĪÁUÀ ¸ÉʨÁeï ¥Á±Á vÀAzÉ ¹gÁeï ¥Á±Á ¸Á: ªÀiÁ£À« FvÀ£ÀÄ ¥sÉÆÃ£ï ªÀiÁr  PÉ®¸À«zÉ §¹ì¤AzÀ E½ CAvÁ CA¢zÀÝPÉÌ PÀ®Æèj£À°è E½zÁUÀ DvÀ£ÀÄ C®èUÉ §AzÀÄ vÀqÉzÀÄ ¤°è¹ CªÁZÀå ¨ÉÊzÀÄ CªÀjPÉ PÀgÉzÀÄPÉÆAqÀÄ ªÀiÁ£À« ¥ÀÄgÀ¸À¨sÉ PÁAiÀiÁð®AiÀÄPÉÌ §AzÀÄ PÁAiÀiÁð®AiÀÄzÀ ªÀÄÄAzÉ vɯÉUÉ ºÉÆqÉzÁUÀ DvÀ£ÀÄ £É®PÉÌ ©¢zÀÝjAzÀ §®UÉÊ ªÉÆtPÉÊUÉ §® CAUÉÊUÉ vÉgÉazÀ UÁAiÀÄUÀ¼ÁVzÀÄÝ CzÉ. CAvÁ PÉÆlÖ zÀÆj£À ªÉÄðAzÀ ªÀiÁ£À« oÁuÉ UÀÄ£Éß £ÀA: 149/2012 PÀ®A: 341,504,323 L.¦.¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
             ¢£ÁAPÀ:- 21-08-12 gÀAzÀÄ ²æÃªÀÄw AiÀÄ®èªÀÄä UÀAqÀ: AiÀÄ®è¥Àà CA©UÉÃgÀ, 30ªÀµÀð, PÀ¨ÉâÃgï, PÀưPÉ®¸À, ¸Á: ºÀÆ«£ÀqÉV ªÀiÁªÀ£ÀÄ vÀªÀÄä ºÉÆ®PÉÌ PÀÄAl ºÉÆr¸À¯ÉAzÀÄ, CzÉà UÁæªÀÄzÀ ¸ÀÆUÀÄgÀrØ J£ÀÄߪÁvÀ¤UÉ ºÀt PÉÆlÄÖ §A¢zÀÄÝ, DgÉÆÃ¦ AiÀÄAPÀ¥Àà FvÀ£ÀÄ CªÀgÀ ºÉÆ®PÉÌ PÀÄAmÉ ºÉÆqÉAiÀÄ®Ä mÁåPÀÖgï£ÀÄß PÀ½¸À¨ÉÃqÁ CAvÁ ¸ÀÆUÀÄgÀrØUÉ ºÉýzÀÝjAzÀ ¦üAiÀiÁð¢AiÀÄ CvÉÛAiÀÄÄ AiÀiÁPÉ mÁåPÀÖgï PÀ½¸À¨ÉÃqÁ CAvÁ ºÉüÀÄwÛAiÀiÁ CAvÁ PÉýzÀÝPÉÌ,  ¸ÀAeÉ 6-00 UÀAmÉAiÀÄ ¸ÀĪÀiÁjUÉ ªÀÄ®èªÀÄä¼ÀÄ  vÀªÀÄä ªÀÄ£ÉAiÀÄ ªÀÄÄAzÉ EzÁÝUÀ DgÉÆÃ¦ AiÀÄAPÀ¥Àà ªÀÄvÀÄÛ DvÀ£À ºÉAqÀw £ÁUÀªÀÄä E§âgÀÆ ªÀÄ£ÉAiÀÄ ºÀwÛgÀ §AzÀÄ CªÁZÀåªÁV ¨ÉÊzÀÄ PÀÆzÀ®£ÀÄß »rzÀÄ J¼ÉzÁr DPÉAiÀÄ  CvÉÛAiÀÄ£ÀÄß vÀqÉzÀÄ ¤Ã°è¹ DPÉUÀÆ PÀÆqÁ PÉʬÄAzÀ ºÉÆqɧqÉ ªÀiÁr fêÀzÀ ¨ÉzÀjPÉ ºÁQzÀÄÝ EgÀÄvÀÛzÉ. CAvÁ PÉÆlÖ zÀÆj£À ªÉÄðAzÀ zÉêÀzÀÄUÁð oÁuÉ UÀÄ£Éß £ÀA: 126/2012 PÀ®A, 341,504,323,506 ¸À»vÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ,     
UÁAiÀÄzÀ ¥ÀæPÀgÀtUÀ¼À ªÀiÁ»w:-
               ¢£ÁAPÀ: 21.08.2012 gÀAzÀÄ 1]  ¸Á§tÚ vÀAzÉ gÀAUÀ¥Àà  UÉÆÃ¸À¯ï, £ÁAiÀÄPÀ ¸Á: £ÀPÀÄÌA¢ 2], wªÀÄätÚ vÀAzÉ gÀªÀÄUÀ¥Àà UÉÆÃ¸À¯ï £ÁAiÀÄPÀ ¸Á: £ÀPÀÄÌA¢3] gÀAUÀ¥Àà vÀAzÉ §¸ÀAiÀÄå, £ÁAiÀÄPÀ ¸Á: GAZÀqÀ vÁ: ªÀiÁ£À«4] ªÀĺÉñÀ vÀAzÉ §¸ÀAiÀÄå £ÁAiÀÄPÀ ¸Á: GAZÀqÀ vÁ: ªÀiÁ£À« EªÀgÀÄUÀ¼ÀÄ ¸ÀtÚ gÀAUÀ¥Àà vÀAzÉ ºÀ£ÀĪÀÄAvÀ PÉÆÃ¸À¯ï ¸Á: £ÀPÀÄÌA¢ FvÀ£À ªÉÄð£À zÉéõÀ¢AzÀ ¸ÀªÀiÁ£À GzÉÝñÀ¢AzÀ PÀÆr §AzÀªÀgÉà CzÀgÀ°è ¸Á§tÚ£ÀÄ K£À¯Éà ¸ÀÆ¼É ªÀÄUÀ£Éà ¤Ã£ÀÄ ºÉÆ®zÁUÀ ¥Á®Ä PÉýÛAiÉÄÃ£É¯É CAvÁ CAzÀªÀ£Éà C°èAiÉÄà ©¢zÀÝ PÀnÖUÉAiÀÄ£ÀÄß vÉUÉzÀÄPÉÆAqÀÄ ¨É¤ßUÉ ºÉÆqÉzÁUÀ ªÀiÁ£À±ÀªÀÄä FPÉAiÀÄÄ Nr §AzÀÄ dUÀ¼À ©r¹PÉÆ¼Àî®Ä §AzÁUÀ ªÀĺÉñÀ£ÀÄ DPÉUÉ F ¸ÀÆ¼É ©r¸À®Ä §AzÁ¼À CAvÁ CªÀÄzÀÄ PÀ¥Á¼ÀPÉÌ ºÉÆqÉ¢zÀÄÝ, ªÀÄvÀÄÛ gÀAUÀ¥Àà£ÀÄ CPÉAiÀÄ£ÀÄß £ÉÆQzÁUÀ CPÉAiÀÄÄ PɼÀUÉ ©zÀݼÀÄ DUÀ ªÀĺÉñÀ ªÀÄvÀÄÛ gÀAUÀ¥Àà PÀÆr PÉÊUÀ½AzÀ ºÉÆqÉzÀÄ   E§âgÀÄ PÀÆr PÁ®ÄUÀ¼À£ÀÄß wgÀÄ« E£ÀߪÉÄä ºÉÆ®zÀ «µÀAiÀÄzÀ°è ¤Ã£ÀÄ PÉüÀ®Ä §AzÀgÉ fêÀ ¸À»vÀ ©qÀĪÀÅ¢®è CAvÁ PÉÆlÖ zÀÆj£À ªÉÄðAzÀ ªÀiÁ£À« oÁuÉ UÀÄ£Éß £ÀA: 150/2012 PÀ®A: 504.323.324.506 ¸À»vÀ 34 L.¦.¹ ¥ÀæPÀgÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                 ¢£ÁAPÀ:20.08.2012 gÀAzÀÄ gÁªÀÄÄ vÀAzÉ zÉÆqÀØgÀAUÀ¥Àà ªÀAiÀÄ 25 ªÀµÀð eÁ: G¥ÁàgÀ G: PÀư PÉ®¸À ¸Á: ±Á¹Ûç PÁåA¥ï vÁ: ªÀiÁ£À«.FvÀ£ÀÄ vÀªÀÄä PÁåA¦£À°è  UÀAUÁzsÀgï gÉrØ EªÀgÀ PÀÄlÄA§ ¸ÀªÉÄÃvÀ ²æÃ ±ÉÊ® ªÀİèPÁdÄð£À zÉêÀ¸ÁÜ£ÀPÉÌ ºÉÆÃVzÀÄÝ DvÀ£ÀÄ gÉrØAiÀĪÀgÀ ªÀÄ£ÉAiÀİè EzÁÝUÀ CzÉà ¸ÀªÀÄAiÀÄzÀ°è CzÉà PÁåA¦£À dAiÀÄgÁªÀÄ vÀAzÉ zÀÄgÀÄUÀ¥Àà, FvÀ¤UÉ gÉrØAiÀĪÀgÀÄ ªÀÄ£ÉAiÀİè AiÀiÁgÀÄ E°èAzÀ  ºÉÆÃUÀÄ CAvÁ ºÉýzÀÝjAzÀ DvÀ£ÀÄ MzÀgÁqÀÄvÁÛ ºÉÆÃVzÀÄÝ  gÁªÀÄÄ vÀ£Àß ªÀÄ£ÉUÉ Hl ªÀiÁqÀ®Ä ºÉÆÃUÀÄwÛzÁÝUÀ dAiÀÄgÁªÀÄ£ÀÄ DvÀ£À£ÀÄß vÀqÉzÀÄ ¤°è¹ ¤Ã£ÀÄ PÀÄr¢AiÀiÁ CAvÁ C£ÀÄßwÃAiÀiÁ CAvÁ C°èAiÉÄà ©zÀÝ PÀnÖUɬÄAzÀ  vÀ¯ÉUÉ ºÉÆqÉzÀÄ gÀPÀÛUÁAiÀÄ ªÀiÁrzÀÄÝ C®èzÉ  zÉÆqÀØ wªÀÄä¥Àà vÀAzÉ zÀÄgÀÄUÀ¥Àà, zÀÄgÀÄUÀ¥Àà vÀAzÉ gÁªÀÄ¥Àà J®ègÀÆ eÁ: £ÁAiÀÄPÀ ¸Á: ±Á¹Ûç PÁåA¥ïgÀªÀgÀÄ PÀ°è¤AzÀ ºÉÆqÉzÀÄ  J®ègÀÆ fêÀzÀ ¨ÉzÀjPÉ ºÁQzÀÄÝ CzÉ. CAvÁ ¢£ÁAPÀ: 21.08.2012 gÀAzÀÄ PÉÆlÖ zÀÆj£À ªÉÄðAzÀ ªÀiÁ£À« oÁuÉ UÀÄ£Éß £ÀA: 147/12 PÀ®A 504, 341, 323, 324, 506 ¸À»vÀ 34 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-        
                        ¢£ÁAPÀ 21-08-2012 gÀAzÀÄ ¨É½UÉÎ 10-15 UÀAmÉUÉ °AUÀ¸ÀÆUÀÄgÀÄ -gÁAiÀÄZÀÆgÀÄ ªÀÄÄRå gÀ¸ÉÛAiÀÄ°è ¥ÁªÀÄ£ÀPÀ®ÆègÀÄ UÁæªÀÄzÀ D¢ §¸ÀªÉñÀégÀ zÉêÀ¸ÁÜ£ÀzÀ ºÀwÛgÀ ªÀÄÈvÀ ±ÀAPÀæ¥Àà vÀAzÉ ZÉ£ÀߥÀà ªÀAiÀiÁ 65 ªÀµÀð eÁw °AUÁAiÀÄvï gÉrØ mÁæöåPÀÖgï ZÁ®PÀ ¸Á: FZÀ£Á¼ï FvÀ£ÀÄ vÀ£Àß mÁæöåPÀÖgï £ÀA. PÉ.J.36/ n-8478 £ÉÃzÀÝ£ÀÄß gÀ¸ÉÛAiÀÄ JqÀ¨ÁdÄ £ÀqɹPÉÆAqÀÄ §gÀÄwÛzÁÝUÀ »A¢¤AzÀ ¯Áj £ÀA qÀ§Æå÷è ©-29 J-1651 £ÉÃzÀÝgÀ ZÁ®PÀ vÀ£Àß ªÀ±ÀzÀ°èzÀÝ ¯ÁjAiÀÄ£ÀÄß CwªÉÃUÀ ªÀÄvÀÄÛ C®PÀëöåvÀ£À¢AzÀ ¤AiÀÄAvÀæt ªÀiÁqÀzÉà £ÀqɹPÉÆAqÀÄ ªÀÄÄAzÉ ºÉÆgÀnzÀÝ mÁæöåPÀÖjUÉ lPÀÌgÀÄ PÉÆnÖzÀÝjAzÀ mÁæöåPïÖj£À ªÉÄÃ¯É ¯Áj ºÉÆÃV ¤AvÀÄPÉÆArzÀÄÝ DUÀ mÁæöåPïÖgÀ ZÁ®PÀ£ÁzÀ ±ÀAPÀæ¥Àà£ÀÄ ¸ÀܼÀzÀ°èAiÉÄà ªÀÄÈvÀ¥ÀnÖzÀÄÝ EgÀÄvÀÛzÉ. CAvÁ PÉÆlÖ zÀÆj£À  ªÉÄðAzÀ PÀ«vÁ¼À oÁuÁ C¥ÀgÁzsÀ ¸ÀASÉå 83/2012 ,PÀ®A.279.304 (J). L.¦.¹ ªÀÄvÀÄ 187 L.JA.«.PÁAiÉÄÝ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArgÀÄvÁÛgÉ..


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ::-     
          gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 22.08.2012 gÀAzÀÄ 45  ¥ÀæPÀgÀtUÀ¼À£ÀÄß ¥ÀvÉÛ ªÀiÁr 18000 /- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 22-08-2012

This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-08-2012

alUÀÄ¥Áà ¥ÉÆ°Ã¸ï oÁuÉ UÀÄ£Éß £ÀA 114/2012 PÀ®A 279, 337, 304(J) L¦¹ eÉÆvÉ 187 LJA« DåPïÖ :-
¢£ÁAPÀ 21-08-2012 gÀAzÀÄ DgÉÆÃ¦ mÁæPÀÖgÀ EAf£À £ÀA PÉJ-39/n-1894 ªÀÄvÀÄÛ mÁæ° £ÀA                         J¦-02/n-4881 £ÉÃzÀÝgÀ ZÁ®PÀ£ÀÄ vÀ£Àß ªÁºÀªÀ£ÀÄß alUÀÄ¥Áà ¹ÃªÀiÁAvÀgÀzÀ°è ªÉÃUÀ ªÀÄvÀÄÛ ¤®ðPÀëvÀ£À¢AzÀ ZÀ¯Á¬Ä¹ ªÀiÁUÀðzÀ°è ºÉÆÃUÀÄwÛzÀÝ ¹zÀÝAiÀiÁå vÀAzÉ UÀÄgÀAiÀiÁå ªÀÄoÀ¥Àw ªÀAiÀÄ: 27 ªÀµÀð, eÁw: ¸Áé«Ä, ¸Á: ¹AzsÀ£ÀPÉÃgÁ EªÀgÀ ¢éÃZÀPÀæ ªÁºÀ£ÀPÉÌ rQÌ ªÀiÁr Nr ºÉÆÃVzÀÄÝ, ¸ÀzÀj rQ̬ÄAzÀ ¹zÀÝAiÀiÁå FvÀ£ÀÄ wêÀæ UÁAiÀÄºÉÆA¢ WÀl£Á ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£ÉAzÀÄ ¦üAiÀiÁð¢ UÀÄAqÀAiÀiÁå vÀAzÉ ªÀĺÁAvÀAiÀiÁå ªÀÄoÀ¥Àw ªÀAiÀÄ: 31 ªÀµÀð, eÁw: ¸Áé«Ä, ¸Á: ¹AzsÀ£ÀPÉÃgÁ gÀªÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¸ÀPÉÆAqÀÄ vÀ¤SÉ PÉÊUÉÆ¼Àî¯ÁVzÉ.

§UÀzÀ® ¥Éư¸À oÁuÉ UÀÄ£Éß £ÀA 87/2012 PÀ®A 324, 326, 504, 506 eÉÆvÉ 34 L¦¹ :-
¢£ÁAPÀ 20-08-2012 gÀAzÀÄ DgÉÆÃ¦ ZÀ£ÀßAiÀiÁå ¸Áé«Ä EvÀ£ÀÄ ¦üAiÀiÁð¢ ZÀAzÀæPÁAvÀ vÀAzÉ ²ªÀgÁd ¨Áå¼É£ÀÆgï ªÀAiÀÄ: 25 ªÀµÀð, eÁw: °AUÁAiÀÄvÀ, ¸Á: ZÀl£À½î EvÀ£À ªÉÆÃ¨ÉʯïUÉ PÀgÉ ªÀiÁr CUÀ¹ ºÀwÛgÀ §gÀ¼ÀÄ ºÉýzÁUÀ ¦üAiÀiÁð¢AiÀÄÄ C°èUÉ ºÉÆÃzÁUÀ DgÉÆÃ¦vÀgÁzÀ 1) ZÀ£ÀßAiÀiÁå ¸Áé«Ä vÀAzÉ UÀt¥Àw ¸Áé«Ä, 2) ²æÃPÁAvÀ vÀAzÉ C±ÉÆÃPÀ ¸Áé«Ä E§âgÀÄ ¸Á: ZÀl£Àß½î EªÀj§âgÀÆ ¦üAiÀiÁð¢UÉ ¤Ã£ÀÄ £À£Àß ªÉÆÃ¨ÉʯïUÉ ªÀÄzsÁåºÀß KPÉ PÀgÉ ªÀiÁrgÀĪÉà ªÀÄvÀÄÛ £ÀªÀÄä ºÉtÄÚ ªÀÄPÀ̽UÉ K£ÀÄ CA¢gÀĪÉà CAvÀ CªÁZÀåªÁV ¨ÉÊzÀÄ §rUɬÄAzÀ ¦üAiÀiÁð¢AiÀÄ §®UÁ® ªÉÆÃ¼ÀPÁ®Ä PɼÀUÉ, ¨É¤ß£À ªÉÄïÉ, JqÀUÉÊ ªÉÄÃ¯É ºÉÆÃqÉzÀÄ gÀPÀÛUÁAiÀÄ ºÁUÀÆ UÀÄ¥ÀÛUÁAiÀÄ ¥Àr¹, EvÀ¤UÉ fêÀ ¸À»vÀ ªÀÄÄV¹ CAvÁ fêÀzÀ ¨ÉÃzÀjPÉ ºÁQgÀÄvÁÛ£ÉAzÀÄ ¦üAiÀiÁð¢AiÀÄÄ ¢£ÁAPÀ 21-0-2012 gÀªÀÄzÀÄ ¤ÃrzÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

§¸ÀªÀPÀ¯Áåt £ÀUÀgÀ ¥Éưøï oÁuÉ UÀÄ£Éß £ÀA 122/2012 PÀ®A 448, 504, 354, 506 eÉÆÃvÉ 34 L.¦.¹ :-
¦üAiÀiÁð¢vÀ¼ÁzÀ ªÀÄ®èªÀiÁä UÀAqÀ ²ªÀPÀĪÀiÁgÀ PÉAZÀ ªÀAiÀÄ: 50 ªÀµÀð, eÁw: °AUÁAiÀÄvÀ, ¸Á:                             ªÀiÁ®UÁgÀ PÁ¯ÉÆÃ¤ §¸ÀªÀPÀ¯Áåt EªÀgÀ ¸ÀA§A¢üAiÀiÁzÀ DgÉÆÃ¦ UÀÄAqÀ¥Áà vÀAzÉ §¸ÀªÀgÁd «ÄgÀUÁ½ EvÀ£ÀÄ DUÁUÀ ¦üAiÀiÁð¢AiÀĪÀgÀ ªÀÄ£ÉUÉ §AzÀÄ ¦üAiÀiÁð¢AiÀĪÀgÀ eÉÆvÉAiÀÄ°è £ÀUÀÄvÁÛ ¤£Àß ªÀÄUÀ½UÉ £Á£ÀÄ ªÀÄzÀĪÉAiÀiÁUÀÄvÉÛÃ£É JAzÀÄ ºÉüÀÄwÛzÀÝ, CªÀ£À ªÀÄzÀÄªÉ FUÁUÀ¯Éà DVgÀÄvÀÛzÉ CªÀ¤UÉ MAzÀÄ ªÀÄUÀÄ EgÀÄvÀÛzÉ EwÛaUÉ ¢£ÁAPÀ 05-08-2012 ¦üAiÀiÁð¢AiÀĪÀgÀ ªÀÄUÀ¼ÁzÀ ZÁªÀÄÄAqÉñÀéj EªÀ¼À ¤²ÑvÁxÀð ¥ÀvÁð¥ÀÆgÀ UÁæªÀÄzÀ ¨Á§ÄgÁªÀ ¨sÁ¯ÉÌ EªÀgÀ ªÀÄUÀ ¸ÀAvÉÆÃµÀ£ÉÆA¢UÉ DVgÀÄvÀÛzÉ, »ÃVgÀĪÁUÀ ¢£ÁAPÀ 21-08-2012 ¦üAiÀiÁð¢AiÀĪÀgÀÄ vÀ£Àß ªÀÄPÀÌ¼ÉÆA¢UÉ ªÀÄ£ÉAiÀİèzÁÝUÀ DgÉÆÃ¦vÀgÁzÀ 1) UÀÄAqÀ¥Áà vÀAzÉ §¸ÀªÀgÁd «ÄgÀUÁ½ ªÀAiÀÄ: 25 ªÀµÀð, eÁw: °AUÁAiÀÄvÀ, 2) zÀAiÀiÁ£ÀAzÀ vÀAzÉ vÁ£Áf ¥Ánî ªÀAiÀÄ: 23 ªÀµÀð, eÁ: ªÀÄgÁoÁ, E§âgÀÄ ¸Á: UËgÀ, vÁ: §¸ÀªÀPÀ¯Áåt EªÀj§âgÀÆ ¦üAiÀiÁð¢AiÀĪÀgÀ ªÀÄ£ÉAiÀİè CPÀæªÀÄ ¥ÀæªÉñÀ ªÀiÁr ¦üAiÀiÁð¢AiÀĪÀjUÉ CªÁZÀå ±À§ÝUÀ½AzÀ ¨ÉÊzÀÄ ¤£Àß ªÀÄUÀ½UÉ £À£ÀUÉ PÉÆqÀÄ CAzÀgÉ ¨ÉÃgÉAiÀĪÀgÀ eÉÆÃvÉ ¤²ÑvÁxÀð ªÀiÁrgÀÄªÉ CAvÀ PÉÊ »rzÀÄ ªÀiÁ£À¨sÀAUÀ ªÀiÁqÀĪÀ GzÉÝñÀ¢AzÀ ªÀģɬÄAzÀ ºÉÆÃgÀUÉ J¼ÉzÁUÀ ¦üAiÀiÁð¢AiÀĪÀgÀ ªÀÄPÀ̼ÁzÀ C¤Ã®PÀĪÀiÁgÀ ªÀÄvÀÄÛ DPÁ±À EªÀgÀÄ £ÀªÀÄä vÁ¬ÄUÉ AiÀiÁPÉ ¨ÉÊAiÀÄÄwÛ¢Ý CAvÁ PÉýzÁUÀ CªÀjUÀÆ ¸ÀºÀ CªÁZÀå ±À§ÝUÀ½AzÀ ¨ÉÊzÀÄ ¤ªÀÄä ªÀÄUÀ½UÉ £À£ÀUÉ ªÀÄzÀÄªÉ ªÀiÁrPÉÆqÀ¢zÀÝgÉ ¤ªÀÄUÉ fªÀ¢AzÀ PÉÆ®ÄèvÉÛ£ÉAzÀÄ fêÀzÀ ¨ÉzÀjPÉ ºÁQgÀÄvÁÛ£ÉAzÀÄ ¦üAiÀiÁð¢AiÀĪÀgÀÄ ¤ÃrzÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀÄÄqÀ© ¥Éưøï oÁuÉ UÀÄ£Éß £ÀA 73/2012 PÀ®A 87 PÉ.¦ DåPïÖ :-
¢£ÁAPÀ 21-08-2012 gÀAzÀÄ UÉÆÃgÀR£ÁxÀ vÀAzÉ CA¨ÁgÁAiÀÄ UÀÄAqɨÁ¬Ä gÀªÀgÀ CAUÀrAiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è PÁ£ÀÆ£ÀÄ ¨Á»gÀ CAzÀgÀ - ¨ÁºÀgÀ JA§ E¸ÉàÃmï dÆeÁl DqÀÄwÛÃzÁÝgÉAzÀÄ ¦üAiÀiÁð¢ vÀÄPÁgÁªÀÄ « ªÉÄÃvÉæ ¦J¸ÀL ªÀÄÄqÀ© ¥Éưøï oÁuÉ gÀªÀjUÉ ªÀiÁ»w §AzÀ ªÉÄÃgÉUÉ ¦üAiÀiÁð¢AiÀĪÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ ªÀÄÄqÀ© UÁæªÀÄzÀ°è ºÉÆÃV £ÉÆÃqÀ®Ä UÉÆÃgÀR£ÁxÀ EªÀgÀ CAqÀVAiÀİè DgÉÆÃ¦vÀgÁzÀ 1) ZÀAzÀæPÁAvÀ vÀAzÉ UÀt¥Àw ¸ÉÆÃ£ÀPÉÃj ªÀAiÀÄ: 40 ªÀµÀð, eÁw: PÀ§â°UÁ, 2) ªÉÆÃ¢Ý£ï vÀAzÉ ªÉĺÀ§Æ§ vÉð ªÀAiÀÄ: 32 ªÀµÀð, eÁw: ªÀÄĹèA, 3) gÁd¥Áà vÀAzÉ ©üêÀiÁ±Á ¸ÉÆÃ£ÀPÉÃj ªÀAiÀÄ: 50 ªÀµÀð, eÁw: PÀ§â°UÁ, 4) ¸ÀÄPÀÄæ«ÄÃAiÀÄå vÀAzÉ ºÁ¦ü¸Á§  ºÀgÀ¸ÀÆgÀ ªÀAiÀÄ: 50 ªÀµÀð, eÁw: ªÀÄĹèA, 5) ºÀtªÀÄAvÀ vÀAzÉ D£ÀAzÀgÁªÀ OmÉ  ªÀAiÀÄ: 50 ªÀµÀð, eÁw: PÉÆÃ½ J®ègÀÆ ¸Á: ªÀÄÄqÀ© EªÀgÉ®ègÀÆ UÉÆÃ¯ÁPÁgÀªÁV PÀĽvÀÄ E¹àÃmï Dl DqÀÄwÛgÀĪÁUÀ ¦üAiÀiÁð¢AiÀĪÀgÀÄ ¥ÀAZÀgÀ ¸ÀªÀÄPÀëªÀÄ ¸ÀzÀj DgÉÆÃ¦vÀgÀ ªÉÄÃ¯É zÁ½ ªÀiÁr «ZÁgÀj¸À®Ä ¸ÀPÁðgÀªÀAw¬ÄAzÀ AiÀiÁªÀÅzÉ C£ÀĪÀÄw ¥ÀvÀæ «®èzÉ PÁ£ÀÆ£ÀÄ ¨Á»gÀ E¸ÉàÃlÄ CAzÀgÀ ¨ÁºÀgÀ ºÀuɧgÀºÀzÀ dÆeÁl DlÄwÛgÀĪÀzÁV w½¹gÀÄvÁÛgÉ, £ÀAvÀgÀ CªÀgÀ ªÀ±À¢AzÀ 52 E¸ÉàÃlÄ J¯ÉUÀ¼ÀÄ ªÀÄvÀÄÛ 520/- gÀÆ¥Á¬ÄUÀ¼ÀÄ d¦Û ªÀiÁrPÉÆAqÀÄ DgÉÆÃ¦vÀjUÉ zÀ¸ÀÛVÃj ªÀiÁrPÉÆAqÀÄ, DgÉÆÃ¦vÀgÀ «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA 108/2012 PÀ®A 341, 323, 324, 504, 506 L¦¹ :-
¢£ÁAPÀ 21-08-2012 gÀAzÀÄ ¦üAiÀiÁð¢ C§ÄÝ® ¯ÉʬÄPÀ vÀAzÉ C§ÄÝ® RAiÀÄÆåªÀÄ ªÀAiÀÄ: 22 ªÀµÀð, ¸Á: ªÀÄ£É £ÀA 6-1-160 ªÀĤAiÀiÁgÀ vÁ°ÃªÀÄ ©ÃzÀgÀ EvÀ£ÀÄ ªÁå¥ÁgÀ ªÀiÁqÀ®Ä vÀ£Àß vÀgÀPÁj ¨sÀArAiÀÄ£ÀÄß gÁfªÀUÁA¢ü ZËPÀ ºÀwÛgÀ vÉUÉzÀÄPÉÆAqÀÄ §gÀÄwÛgÀĪÁUÀ DgÉÆÃ¦ ¥Á±Á vÀAzÉ C£ÀÄÝ® gÀeÁåPÀ ¸Á: gÀeÁ¨ÁUÀ ©ÃzÀgÀ EvÀ£ÀÄ C°èUÉ §AzÀÄ ¦üAiÀiÁð¢UÉ CPÀæªÀĪÁV vÀqÉzÀÄ ºÀ¼É ªÉÊgÀvÀé¢AzÀ dUÀ¼À vÉUÉzÀÄ vÀĪÀÄ ¯ÉÆÃUÉÆPÁ ªÀÄ¹Û CAiÉÄà PÁå CAvÁ CªÁZÀåªÁV ¨ÉÊzÀÄ, PÉÊ ªÀÄvÀÄÛ PÀ°è¤AzÀ ªÉÄÊvÀÄA¨Á ºÉÆqÉzÀÄ UÁAiÀÄ¥Àr¹ ºÉÆÃUÀĪÁUÀ ªÉÄÃgÉ G¥ÀàgÀ PÉøÀ PÀgÉvÉÆÃ eÁ£Éì ªÀiÁgÀzÉÃvÀÄ CAvÀ fêÀzÀ ¨ÉzÀjPÉ ºÁQgÀÄvÁÛ£ÉAzÀÄ PÉÆlÖ ¦üAiÀiÁ𢠺ÉýPÉ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR®¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA 109/2012 PÀ®A 323, 324, 427, 504, 506 eÉÆvÉ 34 L¦¹ :-
¢£ÁAPÀ 21-08-2012 gÀAzÀÄ ¦üAiÀiÁð¢ qÉëqÀ vÀAzÉ ±ÁAvÀPÀĪÀÄgÀ ªÀAiÀÄ: 23 ªÀµÀð, eÁw: Qæ±ÀÑ£À, ¸Á: EqÀUÉÃj ©ÃzÀgÀ EvÀ£ÀÄ vÀ£Àß CtÚ ¸Á¯ÉƪÀÄ£À eÉÆvÉAiÀİè UÀjç PÁ¯ÉÆÃ¤AiÀÄ vÀÀªÀÄä CAUÀrAiÀİèzÁÝUÀ DgÉÆÃ¦vÀgÁzÀ 1) CvÀÄÛ, 2) E®Äè ªÀÄvÀÄÛ 3) CªÀÄdzÀ ªÀÄvÀÄÛ EvÀgÀgÀÄ J®ègÀÆ ¸Á: ©ÃzÀgÀ EªÀgÉ®ègÀÆ §AzÀÄ ¹UÀgÉÃl qÀ¨Áâ PÉÆqÀ®Ä ºÉýzÁUÀ ºÀt PÉÆqÀÄ CAvÀ PÉýzÀPÉÌ DgÉÆÃ¦gÉ®ègÀÆ ºÀªÀiÁgÉ PÀÆ ¥ÉÊ¸É ¥ÀÆZÀvÉ CAvÀ CªÁZÀåªÁV ¨ÉÊzÀÄ §rUɬÄAzÀ ¦üAiÀiÁð¢AiÀÄ §®UÉÊ gÀnÖAiÀÄ ªÉÄïÉ, ¨É¤ß£À ªÉÄÃ¯É ºÉÆqÉzÀÄ UÀÄ¥ÀÛ UÁAiÀÄ¥Àr¹gÀÄvÁÛgÉ ªÀÄvÀÄÛ ©r¸À®Ä §AzÀ ¦üAiÀiÁð¢AiÀÄ CtÚ ¸Á¯ÉƪÀÄ£À FvÀ¤UÀÆ PÀÆqÀ §rUɬÄAzÀ vÀ¯ÉAiÀÄ ªÉÄÃ¯É ºÉÆqÉzÀÄ gÀPÀÛUÁAiÀÄ¥Àr¹, JqÀPÉÊ gÀnÖAiÀÄ ªÉÄ¯É ºÉÆqÉzÀÄ UÀÄ¥ÀÛUÁAiÀÄ¥Àr¹ fªÀzÀ ¨ÉÃzÀjPÉ ºÁQ, QgÁuÁ CAUÀrAiÀÄ ¸ÁªÀiÁ£ÀÄUÀ¼ÀÄ ZɯÁè¦°è ªÀiÁr ¸ÀĪÀiÁgÀÄ 2000/- gÀÆ UÀ¼ÀµÀÄÖ ®ÄPÁì£À ªÀiÁrgÀÄvÁÛgÉAzÀÄ PÉÆlÖ ¦üAiÀiÁ𢠺ÉýPÉ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR®¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

alUÀÄ¥Áà ¥ÉÆ°Ã¸ï oÁuÉ UÀÄ£Éß £ÀA 113/2012 PÀ®A 279, 338 L¦¹ eÉÆvÉ 187 LJA« DåPïÖ :-
¢£ÁAPÀ 21/08/2012 gÀAzÀÄ ¦üAiÀiÁ𢠪ÀİèPÁdÄð£À vÀAzÉ ªÀiÁtÂÃPÀ¥Áà ªÀUÉÎ ¸Á: ªÀÄĸÁÛ¥ÀÆgÀ EvÀ£ÀÄ vÀªÀÄÆäjUÉ ºÉÆÃUÀ®Ä Hj£À £ÁUÀuÁÚ eÉÆvÉAiÀİè vÀ£Àß ªÉÆÃmÁgÀ ¸ÉÊPÀ¯ï ªÉÄÃ¯É ºÉÆÃUÀĪÁUÀ Hj£À °AUÀgÁd ªÀÄvÀÄÛ CªÀgÀ CtÚ dUÀ£ÁxÀ E§âgÀÆ CªÀgÀ »gÉÆÃ ºÉÆAqÁ ¥sÁå±À£À ªÉÆÃmÁgÀ ¸ÉÊPÀ¯ï £ÀA PÉJ-56/E-1823 £ÉÃzÀgÀ ªÉÄÃ¯É vÀªÀÄÆäjUÉ ºÉÆÃUÀÄwÛgÀĪÁUÀ ºÀtªÀÄAvÀ ªÀÄÄvÁå£À D±ÀæªÀÄzÀ ºÀwÛgÀ JzÀÄj¤AzÀ DgÉÆÃ¦ §Ä¯ÉÃgÉÆ fÃ¥À £ÀA PÉJ-32/JªÀiï-4562 £ÉÃzÀgÀ ZÁ®PÀ vÀ£Àß fÃ¥À£ÀÄß CwªÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¹PÉÆAqÀÄ §gÀÄwÛzÁÝUÀ fæ£À §® ¸ÉÊr£À »A¢£À mÉÊgï MqÉzÀÄ ºÀvÉÆÃn vÀ¦à °AUÀgÁd gÀªÀgÀ ªÉÆÃmÁgÀ ¸ÉÊPÀ°UÉ rQÌ ªÀiÁrzÀÝjAzÀ °AUÀgÁd ªÀÄvÀÄÛ dUÀ£ÁxÀ E§âjUÀÆ ¨sÁj UÁAiÀÄUÀ¼ÁVgÀÄvÀÛªÉ ªÀÄvÀÄÛ DgÉÆÃ¦AiÀÄÄ vÀ£Àß fÃ¥À C¯Éèà ©lÄÖ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁ𢠺ÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

RlPÀ aAZÉÆÃ½ ¥ÉưøÀ oÁuÉ UÀÄ£Éß £ÀA 74/2012 PÀ®A 457, 380 L¦¹ :-
¢£ÁAPÀ 22-8-2012 gÀAzÀÄ ¦üAiÀiÁð¢ eÁ«ÃzÀ vÀAzÉ ªÀiÁªÀÄĸÁ§ ¸ËzsÁUÀgÀ ªÀAiÀÄ: 35 ªÀµÀð, ¸Á: RlPÀ aAZÉÆÃ½ EvÀ£À ªÀÄ£ÉAiÀİè AiÀiÁgÉÆ C¥ÀjavÀ PÀ¼ÀîgÀÄ ªÀÄ£ÉAiÀÄ Qð ªÀÄÄjzÀÄ ªÀÄ£ÉAiÀÄ°è £ÀÄVÎ ªÀÄ£ÉAiÀİèzÀÝ C®ªÀiÁjAiÀÄ M¼ÀUÀqÉ ElÖ 15 UÁæA §AUÁgÀ, 30 vÉÆÃ° ¨É½î ªÀÄvÀÄÛ MAzÀÄ zÉêÀgÀ UÀ¯Áè EªÉ®èªÀÅUÀ¼À MlÄÖ C.Q 21,000/- ¨É¯É ¨Á¼ÀƪÀÅzÀ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁð¢AiÀÄÄ PÀ£ÀßqÀzÀ°è §gÉzÀÄ ¸À°è¹zÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

GULBARGA DIST REPORTED CRIMES

ಗ್ರಾಮೀಣ ಠಾಣೆ : ಶ್ರೀ ಬಕ್ಕಣ್ಣಾ ತಂದೆ ಗುಂಡಪ್ಪ ಕೋಡ್ಡಿನ ಸಾ: ಉಡಬಾಳ ತಾ: ಹುಮ್ನಾಬಾದ ಹಾ:ವ: ಪಂಡಿತ ದೀನ ದಯಾಳ ಕಾಲೋನಿ ಗುಲಬರ್ಗಾ ರವರು, ದಿ: 21-08-12 ರಂದು ಸಂಜೆ 7-00 ಗಂಟೆ ಸುಮಾರಿಗೆ ನನ್ನ ಟಿವಿಎಸ್ ಗಾಡಿ ಕೆಎ 33 ಜೆ 5721 ನೇದ್ದರಲ್ಲಿ ಹುಮನಾಬಾದಕ್ಕೆ ಹೋಗಿ ಮರಳಿ ಮನೆಯ ಕಡೆ ಎಡ ಬದಿ ರೋಡ ಸೈಡ ಹಿಡಿದುಕೊಂಡು ರುಕುಂತೋಲಾ ದರ್ಗಾ ಇನ್ನೂ ಫರ್ಲಾಂಗ ಸ್ವಲ್ಪ ಮುಂದೆ ಇರುವಂತೆ ಒಂದು ದಾಲಮಿಲ್ಲ ಹೆಸರು ಗೊತ್ತಿಲ್ಲಾ ಎದುರಿನ ರೋಡಿನ ಮೇಲೆ ಹೊರಟಾಗ ಎದುರುನಿಂದ ರುಕುಂತೋಲಾ ದರ್ಗಾ ಕಡೆಯಿಂದ ಆಟೋ ರಿಕ್ಷಾ ಕೆಎ 32 ಬಿ 3038 ಚಾಲಕ ಅಟೋವನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಬಂದು ನನ್ನ ಮೋಟಾರ ಸೈಕಲಿಗೆ ಅಪಘಾತಪಡಿಸಿ ಗಾಯಗೊಳಿಸಿ, ಆಟೋ ಅಲ್ಲಿಯೇ ನಿಲ್ಲಿಸಿ ಓಡಿಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಗುನ್ನೆ ಸಂಖ್ಯೆ 272/12 ಕಲಂ 279, 338 ಐಪಿಸಿ ಸಂ. 187 ಎಂ.ವಿ.ಎಕ್ಟ ಪ್ರಕಾರ ಪ್ರಕರಣ ದಾಖಲಾಗಿದೆ. 

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಹರೀಶ ತಂದೆ ಚಂದಪ್ಪ ದೊಡಮನಿ ಸಾ: ಕಾಂತ ಕಾಲೋನಿ ಗುಲಬರ್ಗಾ ರವರು, ದಿನಾಂಕ 20-08-12 ರಂದು ಸಾಯಂಕಾಲ 7-30  ಗಂಟೆಗೆ ಆರ್.ಪಿ ಸರ್ಕಲ ದಿಂದ ರಾಮಮಂದಿರ ರೋಡ ಮೇಲೆ ಯಾತ್ರಿಕ ನಿವಾಸ ಎದುರಿನ ಬಿ.ಹೆಚ್ ಪಾಟೀಲ ಆಸ್ಪತ್ರೆ ಎದುರುಗಡೆ ವಿಜಯಕುಮಾರ ತಂದೆ ರಾಮಣ್ಣಾ ಸಾಗರ ಈತನು ತನ್ನ ಮೋಟಾರ ಸೈಕಲ ನಂ ಕೆಎ-39 ಜೆ-3912 ನೇದ್ದರ ಮೇಲೆ ನನ್ನನ್ನು ಕೂಡಿಸಿಕೊಂಡು ರಾಮಮಂದಿರದಿಂದ ಮನೆಗೆ ಬರುವಾಗ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದ್ದಾಗ ನಾನು ನಿಧಾನವಾಗಿ ಚಲಾಯಿಸಿಲು ತಿಳಿಸಿದರು ಕೂಡಾ ಕೇಳದೆ ಅತೀವೇಗದಿಂದ ಚಲಾಯಿಸಿ ಎದುರುಗಡೆ ಬರುತ್ತಿರುವ ಮೋಟಾರ ಸೈಕಲನ್ನು ನೋಡಿ ಕಟ್ ಹೊಡಿದು ಒಮ್ಮೆಲೆ ಬ್ರೇಕ ಹಾಕಿ ಮೋ/ಸೈಕಲ ಕೆಳಗೆ ಕೆಡುವಿದರಿಂದ ವಿಜಯಕುಮಾರ ತಂದೆ ರಾಮಣ್ಣಾ ಸಾಗರ ನು ಕೆಳಗಡೆ ಬಿದ್ದು ತಲೆಗೆ ಭಾರಿ ಪೆಟ್ಟು ಬಿದ್ದು ಸ್ಥಳದಲ್ಲಿ ಮಾತನಾಡಲಿಕ್ಕೆ ಬರುತ್ತಿರಲಿಲ್ಲಾ ತಾವು ಮುಂದಿನ ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಗುನ್ನೆ ಸಂಖ್ಯೆ 85/12  ಕಲಂ: 279,338 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಾಗಿದೆ.  

ಮಹಿಳಾ ಪೊಲೀಸ ಠಾಣೆ : ಶ್ರೀಮತಿ ಅನಿತಾ ಗಂಡ ಬಸವರಾಜ ಠಣಕೆದಾರ ಸಾ : ಬಾಲಾಜಿ ನಗರ ಗುಲಬರ್ಗಾ ರವರು, ನನ್ನ ಮದುವೆಯನ್ನು ದಿನಾಂಕ 28.06.2012 ರಂದು ಸಂಪ್ರದಾಯದಂತೆ ಹಿರಿಯರೆಲ್ಲರೂ ಕೂಡಿಕೊಂಡು ಬಸವರಾಜ ತಂದೆ ಮಲ್ಲಪ್ಪಾ ಠಣಕೆದಾರ ಸಾ: ಹತ್ತಿಗುಡೂರ ತಾ: ಶಹಾಪುರ ಹಾ:ವ: ನಂದೀಶ್ವರ ಕಾಲೋನಿ ಬೀದರ.ಇತನೊಂದಿಗೆ ಮದುವೆ ಮಾಡಿದ್ದು ಮದುವೆ ಕಾಲಕ್ಕೆ 6 ತೊಲೆ ಬಂಗಾರ ಮತ್ತು 4 ಲಕ್ಷ ರೂಪಾಯಿ ಕೊಟ್ಟಿದ್ದು ಇರುತ್ತದೆ. ಮದುವೆಯಾದಾಗಿನಿಂದಲೂ ನನ್ನ ಗಂಡ ನನ್ನೋಂದಿಗೆ ಜಗಳ ತೆಗೆದು ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಾ ಬಂದಿರುತ್ತಾನೆ ನನಗೆ ನೀನು ಇಷ್ಟವಿಲ್ಲ ಮತ್ತು ಇನ್ನು 10 ಲಕ್ಷ ರೂಪಾಯಿ ಹಣ ನಿಮ್ಮ ತಂದೆ ಕಡೆಯಿಂದ ತೆಗೆದುಕೊಂಡು ಬರಬೇಕೆಂದು ಜಗಳ ತೆಗೆಯುತ್ತಿದ್ದನು. ಹೀಗಿದ್ದು ದಿನಾಂಕ 20.08.2012 ರಂದು ರಾತ್ರಿ 10 ಗಂಟೆಗೆ ಬಾಲಾಜಿನಗರದಲ್ಲಿರುವ ನಮ್ಮ ಚಿಕ್ಕಪ್ಪನ ಮನೆಗೆ ಬಂದು ಸಿಕ್ಕಾಪಟ್ಟೆ ಗಲಾಟೆ ಮಾಡಿ ನಿನ್ನನ್ನು ಜೀವ ಸಹಿತ ಬಿಡುವದಿಲ್ಲಾ ಏಕೆಂದರೆ ನೀನು ನಾನು ಹೇಳಿದ ವಿಷಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲಾ ನಿನಗೆ ತಕ್ಕ ಪಾಠ ಕಲಿಸುತ್ತೆನೆಂದು ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ಕೊಟ್ಟು ಜೀವದ ಬೆದರಿಕೆ ಹಾಕಿ ಹೊರಟು ಹೋದನು. ಕಾರಣ ನನಗೆ ಮದುವೆಯಾದಾಗಿನಿಂದಲೂ ತವರು ಮನೆಯಿಂದ 10 ಲಕ್ಷ ರೂಪಾಯಿ ತರುವಂತೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಟ್ಟ ನನ್ನ ಗಂಡ ಬಸವರಾಜ ಇತನ ಮೇಲೆ ಕಾನೂನು ಕ್ರಮ ಕೈಗೊಳ್ಳ ಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಪೊಲೀಸ ಠಾಣೆಯಲ್ಲಿ ಗುನ್ನೆ ಸಂಖ್ಯೆ 59/2012 ಕಲಂ 498(ಎ) 506 ಐ.ಪಿ.ಸಿ ಮತ್ತು 3 & 4 ಡಿ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಾಗಿದೆ.