Police Bhavan Kalaburagi

Police Bhavan Kalaburagi

Friday, April 21, 2017

BIDAR DISTRICT DAILY CRIME UPDATE 21-04-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 21-04-2017

ªÀÄ»¼Á ¥ÉưøÀ oÁuÉ UÀÄ£Éß £ÀA. 14/17 PÀ®A ªÀÄ»¼É PÁuÉ :-

¢£ÁAPÀ 20/04/2017 gÀAzÀÄ 1100 UÀAmÉUÉ ¦üAiÀiÁð¢zÁgÀgÁzÀ CdAiÀÄ vÀAzÉ ¢. gÁWÀªÉÃAzÀæ PÀÄ®PÀtÂð ªÀAiÀÄ 22 ªÀµÀð, eÁw:¨ÁæºÀät G: PÀưPÉ®¸À ¸Á: ªÀÄ£ÁßSÉýî EªÀgÀÄ oÁuÉUÉ ºÁdgÁV °TvÀ zÀÆgÀÄ ¸À°è¹zÀgÀ  ¸ÁgÀA±ÀªÉ£ÉAzÀgÉ, EªÀgÀ vÀAVAiÀiÁzÀ CZÀð£Á vÀAzÉ ¢. gÁWÀªÉÃAzÀæ ªÀAiÀÄ 19 eÁ: ¨ÁæºÀät G: «zsÁåyð ¸Á: ªÀÄ£ÁßJSÉýî EªÀ¼ÀÄ PÀ£ÁðlPÁ PÁ¯ÉÃf£À°è ©.J 2 £Éà ªÀµÀðzÀ°è «zsÁå¨Áå¸À ªÀiÁqÀÄwÛzÀÄÝ, CªÀ¼À ¥ÀjÃPÉë EzÀÝ PÁgÀt ¢£ÁAPÀ 10-04-17 gÀAzÀÄ ªÀÄÄAeÁ£É 0930 UÀAmÉUÉ ªÀÄ£ÁßSÉýî¬ÄAzÀ PÁ¯ÉÃfUÉ ºÉÆÃV ºÁ¯ï nPÉÃmï vÀgÀÄvÉÛ£É JAzÀÄ ºÉý ºÉÆÃzÀªÀ¼ÀÄ wgÀÄV ªÀÄ£ÉUÉ §A¢gÀĪÀÅ¢¯Áè. £ÀAvÀgÀ ¦üAiÀiÁð¢AiÀÄÄ vÀ£Àß vÀAVAiÀÄ zÁjAiÀÄ£ÀÄß ¸ÁAiÀiÁAPÁ®zÀªÀgÉUÉ PÁ¬ÄzÀÄ CªÀ¼ÀÄ wgÀÄV ªÀÄ£ÉUÉ §gÀzÉà EzÀÝ PÁgÀt £Á£ÀÄ ªÀÄgÀÄ ¢ªÀ¸À PÁ¯ÉÃfUÉ §AzÀÄ CªÀ¼À ºÁ¯ï nPÉÃmï  vÉUÉzÀÄPÉÆAqÀÄ ºÉÆÃzÀ §UÉÎ PÁ¯ÉÃf£À°è «ZÁj¸À¯ÁV CªÀ¼ÀÄ ¤£Éß ºÁ¯ï nPÉÃmï vÉUÉzÀÄPÉÆAqÀÄ ºÉÆÃVgÀÄvÁÛ¼É. CAvÀ PÁ¯ÉÃf¤AzÀ UÉÆvÁÛVgÀÄvÀÛzÉ. £ÀAvÀgÀ  £ÀªÀÄä ¸ÀA§A¢üPÀjUÀÆ ªÀÄvÀÄÛ EvÀgÀ PÀqÉ ¥sÉÆÃ£À ªÀiÁr «ZÁj¸À¯ÁV, ºÀÄqÀPÁqÀ¯ÁV E°èAiÀĪÀgÉUÉ   EªÀ¼ÀÄ ¥ÀvÉÛAiÀiÁVgÀĪÀÅ¢¯Áè. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

PÀªÀÄ®£ÀUÀgÀ ¥ÉưøÀ oÁuÉ UÀÄ£Éß £ÀA. 52/17 PÀ®A 457, 380 L¦¹ :-

¢£ÁAPÀ: 20/04/2017 gÀAzÀÄ 1330 UÀAmÉUÉ ¦üAiÀiÁ𢠲æÃ ¸ÀAvÉÆÃµÀ vÀAzÉ zsÀ£ÀgÁd ¸ÉƯÁ¥ÀÄgÉ, ¸Á: PÀªÀÄ®£ÀUÀgÀ gÀªÀgÀÄ oÁuÉUÉ   °TvÀ zÀÆgÀÄ ¸À°è¹zÀgÀ ¸ÁgÀA±ÀªÉ£ÉAzÀgÉ   ©ÃzÀgÀ-GzÀVÃgÀ gÉÆÃr£À §¢AiÀÄ°è ºÉÆ® ¸ÀªÉð £ÀA 120 £ÉÃzÀgÀ°è ¨sÁgÀwÃAiÀÄ ¨sÁgÀvÀ UÁå¸ï ¸ÀܽAiÀÄ «vÀgÀPÀ GUÁæt (PÉÆÃqï £ÀA 185516 nLJ£ï £ÀA- 29861203309) EzÀÄÝ ¸ÀzÀj GUÁætªÀ£ÀÄß  ¦üAiÀiÁð¢AiÀÄÄ ¢£ÁAPÀ: 19/04/2017 gÀAzÀÄ 1800 UÀAmÉUÉ §AzïÀ ªÀiÁr Qð ºÁQ ¨sÀzÀæ¥Àr¹zÀÄÝ ¸ÀzÀj GUÁætzÀ°è MlÄÖ vÀÄA©zÀ ¹°AqÀgÀUÀ¼ÀÄ 339 ºÁUÀÄ SÁ° 335 ¹°AqÀgÀUÀ½zÀÄÝ  gÁwæ ªÉüÉAiÀİè AiÀiÁgÉÆÃ C¥ÀjavÀ PÀ¼ÀîgÀÄ GUÁætzÀ Qð vÉUÉzÀÄ M¼ÀVzÀÝ vÀÄA©zÀ 158 ºÁUÀÄ SÁ° 67 ¹°AqÀgÀUÀ¼ÀÄ MlÄÖ CA.Q 4,42,654/- gÀÆ.zÀµÀÄÖ PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÀ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

ಕಮಲನಗ ನಗರ ಪೊಲಿಸ್ ಠಾಣೆ ಗುನ್ನೆ ನಂ. 53/17 ಕಲಂ 143, 323, 324, 504, 354 ಜೊತೆ 149 ಐಪಿಸಿ :-

ದಿನಾಂಕ 1405 ಗಂಟೆಗೆ ಫಿರ್ಯಾದಿ ಶ್ರೀಮತಿ ರೇಖಾ ಗಂಡ ನಾಗಪ್ಪಾ  ರಾಮಲೆ ವಯ 40 ವರ್ಷ ಜ್ಯಾತಿ ವಡ್ಡರ ಉ// ಮನೆಕೆಲಸ ಸಾ// ಕಮಲನಗರರವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದರ ಸಾರಾಂಶವೇನೆಂದರೆ ಫಿರ್ಯಾದಿಯು ಮನೆಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದು ತನ್ನ ಗಂಡ ನಾಗಪ್ಪಾ ಇವ್ರು ಈಗ ಸುಮಾರು 5 ವರ್ಷಗಳ ಹಿಂದೆ ಅನಾರೋಗ್ಯದಿಂದ ಬಳಲಿ ಮೃತ ಪಟ್ಟಿರುತ್ತಾರೆ. ಫಿರ್ಯಾದಿಯು ತನ್ನ ಮಕ್ಕಳಾದ 1) ಆರತಿ 2) ಮಹೇಶರವರೊಂದಿಗೆ ಕಮಲನಗರ ರೈಲ್ವೆ ಗಟ ಹತ್ತಿರ   ಅತ್ತೆ ಮಾವನ ಮನೆಯಲ್ಲಿ ವಾಸವಾಗಿರುತ್ತಾರೆ.  ಇನ್ನೊಂದು ಮನೆಯಲ್ಲಿ ಅನೀಲ ಮತ್ತು ಸುನೀಲ ಅವರ ಹೆಂಡತಿ ಮಕ್ಕಳೊಂದಿಗೆ ಬೇರೆ ಬೇರೆ ಯಾಗಿರುತ್ತೆವೆ. ಇಲ್ಲಿಯ ವರೆಗೆ  ಮೈದುನರೆಲ್ಲ್ರರು ಮನೆ ಜಾಗೆ ಹಂಚಿಕೆ ಮಾಡಿಕೊಟ್ಟಿರುವುದಿಲ್ಲಾ .    ಹಿಗರುವಲ್ಲಿ  ದಿನಾಂಕ 19/04/2017 ರಂದು ರಾತ್ರಿ 2000 ಗಂಟೆಯ ಸುಮಾರಿಗೆ  ಮನೆಯಲ್ಲಿ ಇದ್ದಾಗ  ಮೈದುನ ಅನೀಲ ಇತನು ನಮ್ಮ ಮನೆ ಹತ್ತಿರ ಬಂದಾಗ ನಾನು ಅವರಿಗೆ ಮನೆ ಹಂಚಿಕೆ ಮಾಡಿಕೊಡಿರಿ ಅಂತಾ ಕೇಳಿದಕ್ಕೆ ಅವನು ನಮ್ಮ ತಮ್ಮ ಸುನೀಲ ಇತನು ಮನೆ ಹಂಚಿಕೆಗೆ ಓಪ್ಪುತ್ತಿಲ್ಲಾ ನಾನು ಎನು ಮಾಡಲಿ ಅಂತಾ ಅಂದಿದ್ದರಿಂದ ನಾನು ಅವನಿಗೆ ಸಿಟ್ಟಿಗೆ ಬಂದಿದ್ದರಿಂದ ಅನೀಲ ಇತನು ಅವನ ತಮ್ಮ ಸುನೀಲ ಇತನಿಗೆ ಫೋನ ಮಾಡಿ ನಿನಗೆ ರೇಖಾ ಅತ್ತಿಗೆ ಕರೆಯುತ್ತಿದ್ದಾಳೆ ಅವರ ಮನೆ ಹತ್ತಿರ ಬಾ ಅಂತಾ ಫೋನಿನಲ್ಲಿ ಹೇಳಿದ್ದಕ್ಕೆ ಸ್ವಲ್ಪ ಹೊತ್ತಿನಲ್ಲಿ ನನ್ನ ಮೈದುನ ಸುನೀಲ ಮತ್ತು ಅನೀಲನ ಹೆಂಡತಿ ಶೀಲಾ ಮತ್ತು ನನ್ನ ನೆಗೇಣಿಯಾದ ಲಕ್ಷ್ಮಿಬಾಯಿ ಗಂಡ ಹಣಮಂತ , ಶ್ರೀದೇವಿ ಗಂಡ ಮರಗೆಪ್ಪಾ ನಾದಣಿಯ ಗಂಡ ಮರಗೆಪ್ಪಾ ತಂದೆ ಶಂಕರ ಮತ್ತು ಅಲ್ಲೆ ಇದ್ದ  ಮೈದುನ ಅನೀಲರವರೆಲ್ಲರು  ಸೇರಿ ನನ್ನ ಜೊತೆ ಜಗಳ ತೆಗೆದು ನಿನಗೆ ಮನೆಯ ಪಾಲು ಯಾಕೆ ಬೇಕು  ಅಂತಾ ಅವಾಚ್ಯವಾಗಿ ಬೈದಿರುತ್ತಾರೆ ಮತ್ತು  ಮೈಮೇಲೆ ಬಿದ್ದು ಹೊಡೆದು ಗುಪ್ತಗಾಯ ಪಡಿಸಿ ಹೆಣ್ಣು ಮಕ್ಕಳು ಕುದಲು ಹಿಡಿದು ಜಿಂಜಾಮುಷ್ಠಿ ಮಾಡಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

§UÀzÀ® ¥ÉưøÀ oÁuÉ AiÀÄÄ.r.Dgï. £ÀA. 05/17 PÀ®A 174 ¹Dgï ¦¹ :-

ದಿನಾಂಕ 20-04-2017 ರಂದು ಬೆಳಿಗ್ಗೆ 7:30 ಗಂಟೆಗೆ  ಚಂದ್ರಮ್ಮಾ ಇವಳು  ಹೊಲದಲ್ಲಿ ಇದ್ದು ಮಾವಿನ ಗಿಡ, & ಕಬ್ಬು ಬೆಳೆ ನೋಡಲು ಹೋಗಿದ್ದು ಅಲ್ಲದೆ    ಮಗ ವಿಠಲ ಇವನು ಕೂಡ ದನಗಳು ಮೆಯಿಸಲು ಹೊಲಕ್ಕೆ  ಚಂದ್ರಮ್ಮಾಳ ಹಿಂದೆ ಹೋಗಿದ್ದು   ಅಂದಾಜು 8:00 ಸುಮಾರಿಗೆ ಮಗನಾದ ವಿಠಲ ಇವನು ಫಿರ್ಯಾದಿ ಮಗಳಾದ  ಶೋಭಾ ಇವಳಿಗೆ ಫೋನ್‌ ಮಾಡಿ ತಿಳಿಸಿದ್ದೇನೆಂದರೆ, ಈ ಹಿಂದೆ ಹೊಲದಲ್ಲಿ ಹಂದಿ ಜಾಸ್ತಿ ಬರುತ್ತಿದ್ದರಿಂದ ಪೋರೈಟ್‌‌ ಕ್ರಿಮಿನಾಶಕ ತಂದು ಹೊಲದಲ್ಲಿ ಹಾಕಿ ಅದರಲ್ಲಿ ಸ್ವಲ್ಪ ಇದ್ದಿದ್ದು ಹೊಲದ ಕೊಟಗಿಯಲ್ಲಿ ಇಟ್ಟಿದ್ದು  ಪಿರ್ಯಾದಿಯ ಪತ್ನಿಗೆ  ನೀರಡಿಕೆಯಾಗಿ ಸ್ವಲ್ಪ ಔಷಧಿ ಇದ್ದ ಡಬ್ಬಾದಲ್ಲಿ ಔಷಧಿ ನೋಡದೆ ಕೊಟ್ಟಿಗೆಯಲ್ಲಿ  ಚಂದ್ರಮ್ಮಾ ಇವಳು   ಪೂರೈಟ್‌‌ ಔಷಧಿ ಇದ್ದ ಡಬ್ಬಿಯಲ್ಲಿನ ಕ್ರಿಮಿನಾಶಕ ಔಷಧಿಯನ್ನು  ಆಕಸ್ಮಿಕವಾಗಿ  ನೀರು ಅಂತ ಕುಡಿದ ಪ್ರಯುಕ್ತ  ಸದರಿ ವಿಷ ಹೊಟೆಯಲ್ಲಿ ಹೋಗಿದ್ದು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 20-04-2017 ರಂದು ಬೆಳಿಗ್ಗೆ 9:30 ಗಂಟೆಯ ಸುಮಾರಿಗೆ ಮೃತ ಪಟ್ಟಿರುತ್ತಾಳೆ ಅಂತಾ ಫಿರ್ಯಾದಿ ನರಸಪ್ಪಾ ತಂದೆ ಸಿದ್ದಪ್ಪಾ ಸಾ: ಹೊನ್ನಡಿ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


§.PÀ¯Áåt £ÀUÀgÀ ¥Éưøï oÁuÉ AiÀÄÄ.r.Dgï. £ÀA. 11/17 PÀ®A 174 ¹Dg惡 :-

¢£ÁAPÀ 20/04/2017 gÀAzÀÄ gÁwæ 9 UÀAmÉUÉ ¦üAiÀiÁ𢠥ÀÄuÉÚêÀiÁä UÀAqÀ eÁÕ£À gÉrØ ¸ÀÄqÉ ªÀAiÀÄ 40 ªÀµÀð G; MPÀÌ®vÀ£À  eÁ; gÉrØ ¸Á;£ÁgÁAiÀÄt¥ÀÄgÀ vÁ;§¸ÀªÀPÀ¯Áåt gÀªÀgÀÄ oÁuÉUÉ ºÁdgÁV zÀÆgÀÄ ¤ÃrzÀgÀ ¸ÁgÀA±ÀªÉ£ÉAzÀgÉ   £ÁgÁAiÀÄt¥ÀÄgÀ UÁæªÀÄzÀ ¸ÀgÀºÀ¢Ý£À°è ¸ÀªÉð £ÀA 260 £ÉzÀÝgÀ°è EzÀÝ 1 JPÀÌgÉ 20 UÀÄAmÉ ºÉÆ®zÀ°è UÀAqÀ eÁÕ£À gÉrØ vÀAzÉ vÀļÀ¹gÁªÀÄ gÉrØ ªÀAiÀÄ 48 ªÀµÀð eÁ; gÉrØ G; MPÀÌ®vÀ£À ¸Á; £ÁgÁAiÀÄt¥ÀÄgÀ gÀªÀgÀÄ gÉÊvÀjzÀÄÝ £ÀªÀÄä ºÉÆÃ®zÀ°è MPÀÌ®vÀ£À PÉî¸À ªÀiÁrPÉÆAqÀÄ fêÀ£À ¸ÁV¸ÀÄwÛzÀÄÝ £À£Àß UÀAqÀ eÁÕ£À gÉrØ gÀªÀgÀÄ £ÀªÀÄä ºÉÆÃ®zÀ°è  ¸ÉÆÃAiÀiÁ  ºÁUÀÄ vÀÆUÀj ¨ÉÃ¼É ¨ÉüÉAiÀĮĠ ¦PɦJ¸ï ¨ÁåAPÀ £ÁgÁAiÀÄt¥ÀÄgÀzÀ°è 25 ¸Á«gÀ gÀÆ¥Á¬Ä ¸Á¯ ªÀiÁrzÀÄÝ ºÁUÀÄ UÁæªÀÄzÀ d£ÀgÀ°è SÁ¸ÀVAiÀiÁV 1 ®PÉë ºÀt ¸Á® ªÀiÁrzÀÄÝ   ºÉÆÃ®zÀ°è F ªÀµÀð ©wÛzÀ vÉÆUÀgÉ ºÁUÀÄ ¸ÉÆAiÀiÁ ¨ÉÃ¼É ªÀÄ¼É ºÉÃZÁÑVzÀjAzÀ ¥ÉÆwðAiÀiÁV ºÁ¼ÁV ºÉÆÃVzÀÄÝ  DzÀÝjAzÀ ªÀiÁrzÀ  ¸Á® ºÉÃUÉ wj¸ÀĪÀÅzÀÄ  JA§ aAvÉAiÀÄ°è ¢£ÁAPÀ 20/04/2017 ¦üAiÀiÁð¢AiÀÄ UÀAqÀ eÁÕ£ÀgÉrØ gÀªÀgÀÄ     ªÀÄÄzÁÝgÉrØ  AiÀÄqÀªÀÄ¯É gÀªÀgÀ ºÉÆÃ®zÀ°ègÀĪÀ ªÀÄgÀPÉÌ £ÉÃtÄ ºÁQPÉÆAqÀÄ DvÀäºÀvÉå ªÀiÁrPÉÆArgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ AiÀÄÄ.r.Dgï. ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 44/17 ಕಲಂ 279,304(ಎ) ಐ.ಪಿ.ಸಿ ಜೊತೆ 187 ಐ.ಎಂ.ವಿ.ಆಕ್ಟ :-


ದಿನಾಂಕ:21/04/2017 ರಂದು ರಾತ್ರಿ 2 ಗಂಟೆಗೆ ಚಂಡಕಾಪೂರ ಗ್ರಾಮಕ್ಕೆ ಹೋಗುತ್ತಿರುತ್ತೇನೆ. ರಾ.ಹೆ.ನಂ.9ರ ಮೇಲೆ ಮಂಠಾಳ ಕ್ರಾಸ ಸಮೀಪ ನಾಟಕರ ಧಾಬಾ ಹತ್ತಿರ ಎದುರಿಂದ ಅಂದರೆ ಮುಂಬೈ ಕಡೆಯಿಂದ ಹೈದ್ರಾಬಾದ ಕಡೆಗೆ ಹೋಗುವ ರೋಡಿನ ಎಡಗಡೆ ಪಕ್ಕದಲ್ಲಿ ಒಂದು ಲಾರಿ ನಂ.ಟಿಎಸ-05-ಯುಎ-0099 ನೇದ್ದರ ಚಾಲಕ ತನ್ನ ಲಾರಿಯನ್ನು ಸೈಡಿಗೆ ನಿಲ್ಲಿಸಿ ತನ್ನ ಲಾರಿಯ ಹಿಂದಿನ ಚಕ್ರದಲ್ಲಿನ ಗಾಳಿಯನ್ನು ಚೆಕ್ಕ ಮಾಡುತ್ತಿದ್ದನು ಅಷ್ಟರಲ್ಲಿಯೆ ಅವನ ಹಿಂದಿನಿಂದ ಅಂದರೆ ಮುಂಬೈ ಕಡೆಯಿಂದ ಹೈದ್ರಾಬಾದ ಕಡೆಗೆ ಒಂದು ಲಾರಿ ನಂ.ಎಂಎಚ-12-ಕೆಪಿ-6758 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಸದರಿ ಲಾರಿ ನಂ.ಟಿಎಸ-05-ಯುಎ-0099 ನೇದ್ದರ ಹಿಂಭಾಗಕ್ಕೆ ಡಿಕ್ಕಿ ಮಾಡಿರುತ್ತಾನೆ. ಸದರಿ ರಸ್ತೆ ಅಪಘಾತದಿಂದ ಅದರ ಚಾಲಕನಿಗೆ ಎರಡೂ ಕೈಗಳಿಗೆ ತರಚಿದ ಗಾಯಗಳು ಮತ್ತು ಸೊಂಟದಿಂದ ಎರಡೂ ಮೊಣಕಾಲ ವರೆಗೆ ಪೂರ್ತಿ ಚಿದಿಯಾದ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ. ಸದರಿ ಅಪಘಾತಪಡಿಸಿದ ಲಾರಿ ನಂ.ಎಂಎಚ-12-ಕೆಪಿ-6758 ನೇದ್ದರ ಚಾಲಕನು ತನ್ನ ಲಾರಿಯನ್ನು ಬಿಟ್ಟು ಓಡಿ ಹೋಗಿರುತ್ತಾನೆ. ಅಪಘಾತದಲ್ಲಿ ಮೃತನಾದ ಚಾಲಕನ ಹೆಸರು ವಿಳಾಸ ಗೊತ್ತಿರುವದಿಲ್ಲ. ಮೃತನು ಒಳ್ಳೆ ಮೈಕಟ್ಟು, ದುಂಡುಮುಖ, ತಿಳಿ ಕಪ್ಪು ಬಣ್ಣ, ವಯಸ್ಸು ಅಂದಾಜು 30 ರಿಂದ 35 ವರ್ಷ ವಯಸ್ಸು, ಮುಖದ ಮೇಲೆ ಕಪ್ಪು ಸಣ್ಣನೆ ದಾಡಿ ಹಾಗೂ ಮೀಸೆ ಇದ್ದು, ಮೈಮೇಲೆ ಒಂದು ಟಿ-ಶರ್ಟ ಹಾಗೂ ಒಂದು ಹಾಫ್ ಚಡ್ಡಿ ಇರುತ್ತದೆ. ಅಂತಾ ಫಿರ್ಯಾದಿ ಶ್ರೀ ಅಮುಲರಡ್ಡಿ ತಂದೆ ಗೋಪಾಲರಡ್ಡಿ ನರಹರೆ, 25 ವರ್ಷ, ಜಾತಿ-ರಡ್ಡಿ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.  

KALABURAGI DIST POLICE PRESS NOTE


:: ಪತ್ರಿಕಾ ಪ್ರಕಟಣೆ ::
                                          
2015 ನೇ ಸಾಲಿನಲ್ಲಿ ಪೊಲೀಸ್ ಸಬ್ ಇನ್ಸಪೇಕ್ಟರ್ ( ಸಿವಿಲ್) ( ಪುರುಷ ಮತ್ತು ಮಹಿಳಾ) ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಅರ್ಜಿ ಶುಲ್ಕವನ್ನು ಪಾವತಿ ಮಾಡಿದ್ದು, ಸದರಿ ನೇಮಕಾತಿ ಪ್ರಕ್ರಿಯೆಯಲ್ಲಿ ವಯೋಮಿತಿ ಹೆಚ್ಚಿಸುವ ಸಂಬಂಧ ನೇಮಕಾತಿ ಪ್ರಕ್ರಿಯೆಯನ್ನು ರದ್ದು ಪಡಿಸಲಾಗಿದ್ದು, ಅರ್ಜಿ  ಸಲ್ಲಿಸಿ ಹಣ ಪಾವತಿ ಮಾಡಿದ ಅಭ್ಯರ್ಥಿಗಳಿಗೆ ಅವರು ಸಲ್ಲಿಸಿದ ಅರ್ಜಿ  ಶುಲ್ಕವನ್ನು ಮರು ಪಾವತಿ ಮಾಡಲು ಜಿಲ್ಲಾ ಪೊಲೀಸ್ ಕಛೇರಿ ಕಲಬುರಗಿಯಿಂದ ಶ್ರೀ, ಕಪೀಲ್ ದೇವ ಪೊಲೀಸ್ ಇನ್ಸಪೇಕ್ಟರ್, ಡಿಸಿಐಬಿ ಘಟಕ, ಜಿಲ್ಲಾ ಪೊಲೀಸ್ ಕಛೇರಿ ಕಲಬುರಗಿ ರವರಿಗೆ ದಿನಾಂಕ:22-04-2017 ರಿಂದ ಹಣ ವಿತರಿಸಲು ನಿಯೋಜಿಸಲಾಗಿದ್ದು, ಅಭ್ಯರ್ಥಿಗಳು ಖುದ್ದಾಗಿ ಗುರುತಿನ ಚೀಟಿ ಇತರೆ ದಾಖಲಾತಿಗಳೊಂದಿಗೆ ನೇರವಾಗಿ ಜಿಲ್ಲಾ ಪೊಲೀಸ್ ಕಛೇರಿ ಡಿಸಿಐಬಿ ಘಟಕದಿಂದ ಹಣವನ್ನು ಪಡೆದುಕೊಂಡು ಹೋಗಲು ತಿಳಿಸಲಾಗಿದೆ. 

                                                                        ಪೊಲೀಸ್ ಅಧೀಕ್ಷಕರು,
                                                                                  ಕಲಬುರಗಿ



KALABURAGI DISTRICT REPORTED CRIMES

ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ ಠಾಣೆ :- ದಿನಾಂಕ 20-4-2017 ರಂದು ಶ್ರೀ ಪರೀನ ಸುಲ್ತಾನಖತೀಬ ಗಂಡ ನಿಯಾಜೊದ್ದಿನ ಸಾ:ಯಾದುಲ್ಲಾ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ 2ವರ್ಷದ ಹಿಂದೆ ನಿಯಾಜೊದ್ದಿನ ಇತನ್ನೊಂದಿಗೆ   ತನ್ನ ಮದುವೆ ಆಗಿದ್ದು ಸದ್ಯ ಈಗ ಒಂದು ವರ್ಷ6 ತಿಂಗಳು ಗಂಡು ಮಗು ಇದ್ದು  ನನ್ನ ಗಂಡ ವಿನಾಃಕಾರಣ ಹೊಡೆಯುವುದು  ಬಡೆಯುವುದು ಹಾಗೂ ಕುಡಿದು ಜಗಳ ತೆಗೆದು ಅವಾಚ್ಯ ಶಬ್ದಗಳಂದ ಬೈದು ಮಾಡುತ್ತಾ ನನ್ನ ಗಂಡ ತವರು ಮನೆಯಿಂದ 5ಲಕ್ಷ ರೂಪಾಯಿ ಹಣ ಬಂಗಾರ ತೆಗೆದುಕೊಂಡು ಬಾ ಎಂದು ಹಿಂಸೆ ಮಾಡುತ್ತಿದ್ದಾನೆ. ನನ್ನ ಪತಿಯು ಕೊಡುವ ಕಿರುಕುಳ ತಾಳಲಾರದೇ ನಾನು ನನ್ನ ತವರು ಮನೆಯಲ್ಲಿ ಉಳಿದುಕೊಂಡಿದ್ದು ಇರುತ್ತದೆ. ದಿನಾಂಕ 6-4-2017 ರಂದು ನನ್ನ ಗಂಡ ನನಗೆ ಬೆದರಿಸಿ ಹೊಡೆದು ಮಗುವನ್ನು ಅಪಹರಿಸಿಕೊಂಡು ಹೋಗಿರುತ್ತಾನೆ. ಅಲ್ಲದೆ ದಿನಾಂಕ 17-4-2017 ರಂದು ನನ್ನ ಗಂಡ ತನ್ನ ಇಬ್ಬರು ಅಣ್ಣಂದಿರಾದ  ರಿಯಾಜೊದ್ದೀನ ಶಹಬಾಜೊದ್ದೀನ, ಬಾಬರೋದ್ದೀನ, ಶಹನಾಜ , ಅಸ್ರಾ ಪರವೀನ ಮಿನಾಜೊದ್ದೀನ, ಸಿರಾಜೊದ್ದೀನ ತಾಜೋದ್ದೀನ ಹಾಗೂ ಇಮ್ತಿಯಾಜ ಸಿದ್ದಕಿ,ಕಲಮೊದ್ದೀನ ಕತೀಬ  ಹಾಗೂ ಇನ್ನೀತರ ಗುಂಡಾ ವ್ಯಕ್ತಿಗಳನ್ನು ಕರೆದುಕೊಂಡು ಬಂದು ಧಮಕಿ ಹಾಕಿ  ನನ್ನ ಹಾಗೂ ನನ್ನ ತಾಯಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ನನಗೆ ವರದಕ್ಷಿಣೆ ತೆಗೆದುಕೋಂಡು ಬಾ ಎಂದು ಅವಾಚ್ಯ  ಶಬ್ದಗಳಿಂದ ಬೈದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಅಪಘಾತ ಪ್ರಕರಣ:
ಆಳಂದ ಪೊಲೀಸ್ ಠಾಣೆ:ದಿನಾಂಕ:20/04/2017 ರಂದು ಶ್ರೀಮತಿ ಕಾಂಚನಾ ಗಂಡ ಗೌತಮ ಸಜ್ಜನ್ ಸಾ: ಮಮದಾಪೂರ (ಹೊಸಳ್ಳಿ) ತಾ:ಆಳಂದರವರು ಠಾಣೆಗೆ ಹಾಜರಾಗಿ ತನ್ನ ಗಂಡ ಗೌತಮ ಇತನು ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದು. ದಿನಾಂಕ 09/03/2017 ರಂದು ಖಾಸಗಿ ಕೆಲಸದ ನಿಮಿತ್ಯ ನನ್ನ ಗಂಡ ಗೌತಮ ಆಳಂದಕ್ಕೆ ಹೋಗಿ ಮರಳಿ ನಮ್ಮ ಗ್ರಾಮಕ್ಕೆ ಬರುವ ಕುರಿತು ನಮ್ಮ ಗ್ರಾಮದ ಲಕ್ಷ್ಮಣ ತಂದೆ ಹಣಮಂತ ತಳಕೇರಿ ಇವರ ಟಾಟಾ ಮ್ಯಾಜಿಕ್ ವಾಹನ ನಂ:ಕೆ.ಎ-38 5572 ನೇದ್ದರ ಟಾಪಿನ ಮೇಲೆ ಕುಳಿತು  ಬರುವಾಗ ಆಳಂದ ತಡಕಲ ರಸ್ತೆಯ ಕಸ ವಿಲೇವಾರಿ ಸ್ಥಳದ ಹತ್ತಿರ ರೋಡಿನ ಮೇಲೆ ಟಾಟಾ ಮ್ಯಾಜಿಕ ನೇದ್ದರ ಚಾಲಕ ಚಾಲಕ ಸೋಮನಾಥ ತಂದೆ ಮಾಧವರಾವ ಪಾಟೀಲ ಸಾ:ಶಕಾಪೂರ ಅತಿವೇಗದಿಂದ ಮತ್ತು ಅಲಕ್ಷತನದಿಂದ ಓಡಿಸುತ್ತಾ ಒಮ್ಮೆಲೆ ಬ್ರೇಕ್‌ ಹಾಕಿದ್ದರಿಂದ ಟಾಪಿನ ಮೇಲೆ ಕುಳಿತ ನನ್ನ ಗಂಡ ಕೆಳಗಡೆ ಬಿದ್ದು ತಲೆಗೆ ಬಾರಿ ರಕ್ತಗಾಯವಾಗಿ ಬಿದಿದ್ದಾಗ ಅದೇ ವಾಹನದ ಒಳಗಡೆ ಇದ್ದ ಆನಂದ ನಡಗೇರಿ ಮತ್ತು ಪುಂಡಲಿಕ ಕಲಾಲ ಇವರು ಆಳಂದ ಆಸ್ಪತ್ರೆ ತಂದು ನಂತರ  ಹೆಚ್ಚಿನ ಉಪಚಾರ ಕುರಿತು ಸೋಲಾಪೂರದ ಸಿದ್ಧೇಶ್ವರ ಆಸ್ಪತ್ರೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ನಂತರ ದಿನಾಂಕ 11/03/2017 ರಂದು ಸರಕಾರಿ ಆಸ್ಪತ್ರೆ (ಸಿವಿಲ್‌ ) ಸೋಲಾಪೂರದಲ್ಲಿ ಸೇರಿಕೆ ಮಾಡಿದಾಗ ದಿನಾಂಕ 13/03/2017 ರಂದು ರಾತ್ರಿ 1:45 ಗಂಟೆಗೆ ರಸ್ತೆ ಅಪಘಾತದಲ್ಲಿ ಆದ ಗಾಯದಿಂದ ಚೇತರಿಕೆ ಆಗದೆ ಉಪಚಾರ ಪಡೆಯುತ್ತಾ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ. ಕಾರಣ ಟಾಟಾ ಮ್ಯಾಜಿಕ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮನುಷ್ಯ ಕಾಣೆ ಪ್ರಕರಣ:

ಶಹಾಬಾದ ನಗರ ಠಾಣೆ :- ಇಂದು ದಿನಾಂಕ 20/04/2017 ರಂದು ಶ್ರೀ ಮಹಿಮೂದ ಪಟೇಲ ತಂದೆ ರಜಾಕಪಟೇಲ ಸಾ:ಜೆ.ಪಿ ಕಾಲೋನಿ ಶಹಾಬಾದ  ಇವರು ಠಾಣೆಗೆ ಹಾಜರಾಗಿ ದಿನಾಂಕ 06/04/2017 ರಂದು ರಾತ್ರಿ ಮನೆಯಲ್ಲಿ ಮಲಗಿದ್ದ  ನನ್ನ ಮಗಳು ಆಪ್ರೀನ್ ಕಾಣೆಯಾಗಿದ್ದು ನಾನು ,ನನ್ನ ಹೆಂಡತಿ ಮತ್ತು ತಮ್ಮನಾದ ರಹೆಮಾನ ಪಟೇಲ ಎಲ್ಲರೂ ಕೂಡಿ ಆಫ್ರಿನ ಇವಳಿಗೆ ಸುತ್ತ ಮುತ್ತ ಹುಡುಕಾಡಿದರೂ ಪತ್ತೆಯಾಗಲಿಲ್ಲಾ.  ನಂತರ ನನ್ನ ತಮ್ಮಂದಿರಾದ ರಹೇಮಾನ ಪಟೇಲ, ರುಕ್ಕುಮ ಪಟೇಲ ಮತ್ತು ಲಾಡ್ಲೇಪಟೇಲ ಎಲ್ಲರೂ ಕೂಡಿ ಶಹಾಬಾಧ ನಗರದ ರೈಲುನಿಲ್ದಾಣ, ಮಜೀದಚೌಕ, ಬಸ್ಸನಿಲ್ದಾಣ, ಹಾಗೂ ಅಲ್ಲಿಂದ ಇಲ್ಲಿಯವರೆಗೂ ನಮ್ಮ ಸಂಬಂದಿಕರ ಊರಾದ ಪುಣೆ, ಹೈದ್ರಾಬಾದ, ಸೊಲ್ಲಾಪೂರ, ಕಲಬುರಗಿ, ಅಕ್ಕಲಕೋಟ, ಕಡೆಗಳಲ್ಲಿ ಕಾಣೆಯಾದ ನನ್ನ ಮಗಳು ಸಿಕ್ಕಿರುವುದಿಲ್ಲಾ. ಕಾರಣ ಕಾಣೆಯಾದ ನನ್ನ ಮಗಳಿಗೆ ಪತ್ತೆ ಮಾಡಿ ಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

Thursday, April 20, 2017

BIDAR DISTRICT DAILY CRIME UPDATE 20-04-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 20-04-2017

ªÀÄ»¼Á ¥ÉưøÀ oÁuÉ ©ÃzÀgÀ UÀÄ£Éß £ÀA. 14/2017, PÀ®A. ªÀÄ»¼É PÁuÉ :-
¦üAiÀiÁð¢ CdAiÀÄ vÀAzÉ gÁWÀªÉÃAzÀæ PÀÄ®PÀtÂð ªÀAiÀÄ: 22 ªÀµÀð, eÁw: ¨ÁæºÀät, ¸Á: ªÀÄ£ÁßSÉýî, vÁ: ºÀĪÀÄ£Á¨ÁzÀ gÀªÀgÀ vÀAVAiÀiÁzÀ CZÀð£Á vÀAzÉ gÁWÀªÉÃAzÀæ ªÀAiÀÄ: 19 ªÀµÀð, eÁw: ¨ÁæºÀät, ¸Á: ªÀÄ£ÁßJSÉýî EªÀ¼ÀÄ PÀ£ÁðlPÀ PÁ¯ÉÃd ©ÃzÀgÀ£À°è ©.J 2 £Éà ªÀµÀðzÀ°è «zÁå¨Áå¸À ªÀiÁqÀÄwÛzÀÄÝ, CªÀ¼À ¥ÀjÃPÉë EzÀÝ PÁgÀt ¢£ÁAPÀ 10-04-2017 gÀAzÀÄ 0930 UÀAmÉUÉ ªÀÄ£ÁßSÉýî¬ÄAzÀ PÁ¯ÉÃfUÉ ºÉÆÃV ºÁ¯ï nPÉÃmï vÀgÀÄvÉÛ£ÉAzÀÄ ºÉý ºÉÆÃzÀªÀ¼ÀÄ wgÀÄV ªÀÄ£ÉUÉ §A¢gÀĪÀÅ¢¯Áè, £ÀAvÀgÀ ¦üAiÀiÁð¢AiÀÄÄ vÀ£Àß vÀAVAiÀÄ zÁjAiÀÄ£ÀÄß ¸ÁAiÀiÁAPÁ®zÀªÀgÉUÉ PÁzÀÄ CªÀ¼ÀÄ wgÀÄV ªÀÄ£ÉUÉ §gÀzÉ EzÀÝ PÁgÀt ªÀÄgÀÄ ¢ªÀ¸À PÁ¯ÉÃfUÉ ºÉÆÃV CªÀ¼À ºÁ¯ï nPÉÃmï  vÉUÉzÀÄPÉÆAqÀÄ ºÉÆÃzÀ §UÉÎ PÁ¯ÉÃf£À°è «ZÁj¸À¯ÁV CªÀ¼ÀÄ ¤£Éß ºÁ¯ï nPÉÃmï vÉUÉzÀÄPÉÆAqÀÄ ºÉÆÃVgÀÄvÁÛ¼É CAvÀ PÁ¯ÉÃf¤AzÀ UÉÆvÁÛVgÀÄvÀÛzÉ, ¦üAiÀiÁð¢AiÀÄ vÀAV CZÀð£Á ºÉÆÃzÀ §UÉÎ vÀªÀÄä ¸ÀA§A¢üPÀjUÀÆ ªÀÄvÀÄÛ EvÀgÉ PÀqÉ PÀgÉ ªÀiÁr «ZÁj¸À¯ÁV, ºÀÄqÀPÁqÀ¯ÁV E°èAiÀĪÀgÉUÉ CZÀð£Á EªÀ¼ÀÄ ¥ÀvÉÛAiÀiÁVgÀĪÀÅ¢¯Áè ºÁUÀÆ CZÀð£Á EªÀ¼À ZÀºÀgÉ ¥ÀnÖ 1) ºÉ¸ÀgÀÄ: CZÀð£Á vÀAzÉ gÁWÀªÉÃAzÀæ, 2) ªÀAiÀÄ: 19 ªÀµÀð, 3) JvÀÛgÀ: 5 ¦üÃmï, 4) ªÀÄÄR: GzÀÝ£ÉAiÀÄ ªÀÄÄR, 5) §tÚ: UÉÆÃ¢ü §tÚ vɼÀî£ÉAiÀÄ ªÉÄÊPÀlÄÖ, 6) §mÉÖ: ¨ÁèPï PÀ®gï ¨ÁlªÀiï, QæÃªÀÄ PÀ®gï mÁ¥ï zsÀj¹gÀÄvÁÛ¼É, 7) ¨sÁµÉ: PÀ£ÀßqÀ, »A¢ ªÀiÁvÀ£ÁqÀÄvÁÛ¼ÉAzÀÄ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 20-04-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

PÀªÀÄ®£ÀUÀgÀ ¥ÉưøÀ oÁuÉ UÀÄ£Éß £ÀA. 52/2017, PÀ®A. 457, 380 L¦¹ :-
¦üAiÀiÁ𢠸ÀAvÉÆÃµÀ vÀAzÉ zsÀ£ÀgÁd ¸ÉƯÁ¥ÀÄgÉ, ¸Á: PÀªÀÄ®£ÀUÀgÀ gÀªÀjUÉ ©ÃzÀgÀ-GzÀVÃgÀ gÉÆÃr£À §¢AiÀÄ°è ºÉÆ® ¸ÀªÉð £ÀA. 120 £ÉÃzÀgÀ°è ¨sÁgÀwÃAiÀÄ ¨sÁgÀvÀ UÁå¸ï ¸ÀܽAiÀÄ «vÀgÀPÀ GUÁæt (PÉÆÃqï £ÀA. 185516 nLJ£ï £ÀA. 29861203309) EzÀÄÝ, ¸ÀzÀj GUÁætªÀ£ÀÄß ¦üAiÀiÁð¢AiÀÄÄ ¢£ÁAPÀ 19-04-2017 gÀAzÀÄ 1800 UÀAmÉUÉ §AzÀ ªÀiÁr Qð ºÁQ ¨sÀzÀæ¥Àr¹zÀÄÝ, ¸ÀzÀj GUÁætzÀ°è MlÄÖ vÀÄA©zÀ ¹°AqÀgÀUÀ¼ÀÄ 339 ºÁUÀÄ SÁ° 335 ¹°AqÀgÀUÀ¼ÀÄ EzÀݪÀÅ, gÁwæ ªÉüÉAiÀİè AiÀiÁgÉÆÃ C¥ÀjavÀ PÀ¼ÀîgÀÄ GUÁætzÀ Qð vÉUÉzÀÄ M¼ÀVzÀÝ vÀÄA©zÀ 158 ºÁUÀÄ SÁ° 67 ¹°AqÀgÀUÀ¼ÀÄ MlÄÖ C.Q 4,42,654/- gÀÆ. zÀµÀÄÖ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 20-04-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Kalaburagi District Reported Crimes

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 19-04-2017 ರಂದು ಬೆಳಗ್ಗೆ ನಾನು ಅಂಬೇಡ್ಕರ ಭವನ ಎದುರುಗಡೆ ಇರುವ ಮಲ್ಲಣ್ಣಾ ತಂದೆ ಭೀಮಶ್ಯಾ ಟೆಂಗಳಿ ಇವರ ಕಿರಾಣಿ ಅಂಗಡಿ ಎದುರುಗಡೆ ನಿಂತುಕೊಂಡು ಮಲ್ಲಣ್ಣಾ ಇತನೊಂದಿಗೆ ನಕರಿ ಮಾತಾಡುತ್ತಾ ನಿಂತಿರುವಾಗ ಅದೇ ಸಮಯಕ್ಕೆ ಊರ ಕಡೆಯಿಂದ ನಮ್ಮೂರಿನ  ಕುರುಬ ಜನಾಂಗದ ದೇವಿಂದ್ರಪ್ಪ @ ದೇವಪ್ಪ ತಂದೆ ಬೀರಪ್ಪ ಆಲಗೂಡ ಇತನು ನನ್ನ ಹತ್ತಿರ ಬಂದವನೇ ನನಗೆ ಏ ಹೊಲ್ಯಾ ಸೂಳೇ ಮಗನೇ ಬೇರೆಯುವರ ಮೇಲೆ ಹಾಕಿ ಬೈದು ನನಗೆ ನಕರಿ ಮಾಡುತ್ತೀ ಅಂತಾ ಬೈದಾಗ ಇಬ್ಬರಲ್ಲಿ ಬಾಯಿ ತಕರಾರು ಆಗಲು ದೇವಿಂದ್ರಪ್ಪ @ ದೇವಪ್ಪ  ಇತನು ಅಲ್ಲೇ ಬಿದ್ದ ಒಂದು ಬಡಿಗೆ ತೆಗೆದುಕೊಂಡು ನನ್ನ ಎಡ ತಲೆಯ ಮೇಲೆ ಮತ್ತು  ಎಡ ಭುಜದ ಹಿಂದುಗಡೆ ಹೊಡೆದಾಗ ಜಗಳಾ ಬಿಡಿಸಲು ಬಂದ ಫಿರ್ಯಾದಿ ತಮ್ಮ ಶಂಭುಲಿಂಗ, ಮತ್ತು ಮಗ ವಿನೋದ, ತಂಗಿ ಮಲ್ಲಮ್ಮಾ ಇವರಿಗೂ ಅಂಬಾರಾಯ, ರಮೇಶ, ಹಣಮಂತ ಮತ್ತು ಹೆಣ್ಣುಮಕ್ಕಳಾದ ಜಗದೇವಿ, ಶರಣಮ್ಮಾ,ರೇಣುಕಾ, ಸುಮಿತ್ರಾಬಾಯಿ ಇವರೆಲ್ಲರೂ ಗುಂಪುಕಟ್ಟಿಕೊಂಡು ಬಂದು ಅವರಿಗೆ ಕೈಯಿಂದ ಬಡಿಗೆಯಿಂದ ಕಲ್ಲಿನಿಂದ ತಲೆಗೆ ಬೆನ್ನಿಗೆ, ಹೊಡೆದು ರಕ್ತಗಾಯಗೊಳಿಸಿದ್ದು. ಅಲ್ಲದೇ ಹಣಮಂತ ಇತನು ಮಲ್ಲಮ್ಮಾಳ  ಕೈ ಹಿಡಿದು ಜಗ್ಗಿ ಕೈಯಿಂದ ಅವಳ ಬೆನ್ನ ಮೇಲೆ ಹೊಡೆಯುತ್ತಿದ್ದಾಗ ಅಲ್ಲೇ ಇದ್ದ ಕಿರಾಣಿ ಅಂಗಡಿ ಮಾಲೀಕ ಮಲ್ಲಣ್ಣಾ ತಂದೆ ಭೀಮಶ್ಯಾ ಟೆಂಗಳಿ ಮತ್ತು  ನಿಂಗಪ್ಪ ತಂದೆ ಬಸಣ್ಣಾ ಆಲೂಗಡ, ಶಿವಪ್ಪ ತಂದೆ ಶರಣಪ್ಪ ಗೊಲ್ಲರ ಇವರು ಬಂದು ಜಗಳಾ ಬಿಡಿಸಿಕೊಂಡರು. ಇಲ್ಲದಿದ್ದರೆ ನಮಗೆ ಇನ್ನೂ ಹೊಡೆ ಬಡೆ ಮಾಡುತ್ತಿದ್ದರು. ಈ ಮೇಲಿನ ಎಲ್ಲಾ ಜನರು  ಫಿರ್ಯಾದಿ  ಮತ್ತು ತಮ್ಮ ಶಂಭುಲಿಂಗ, ಮಗ ವಿನೋದ, ತಂಗಿ ಮಲ್ಲಮ್ಮಾ ನಾಲ್ಕು ಜನರಿಗೆ ಏ ಹೊಲ್ಯಾ ಸೂಳೇ ಮಕ್ಕಳೇ ನಮ್ಮದೊಂದಿಗೆ  ಇನ್ನೊಮ್ಮೆ  ಜಗಳಾಕ್ಕೆ ಬಂದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವ ಭಯ ಹಾಕಿರುತ್ತಾರೆ ಅಂತಾ ಶ್ರೀ ನಾಗಪ್ಪಾ ತಂದೆ ಶಿವಶರಣಪ್ಪಾ ಹೊಸಮನಿ ಸಾ : ಬೇಲೂರ (ಜೆ)  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 18/04/2017 ರಂದು ಸಾಯಂಕಾಲದ ಸುಮಾರಿಗೆ ರಾಣೀಫೀರ ದರ್ಗಾದ ಹತ್ತಿರ ಇರುವ ತನ್ನ ಅಣ್ಣನ ಮನೆಗೆ ತನ್ನ ಮೋಟಾರ ಸೈಕಲ್ ನಂ ಕೆಎ-32 ಕ್ಯೂ-7975 ನೇದ್ದರ ಮೇಲೆ ಹೋಗಿ ಮರಳಿ ಆಳಂದ ಚೆಕ್ಕ ಪೊಸ್ಟ ಕಡೆಗೆ ಬರುವ ಕುರಿತು ಕೃಷಿ ವಿಶ್ವವಿದ್ಯಾಲದ ಹತ್ತಿರ ಬರುತ್ತಿದ್ದಾಗ  ಅದೇ ವೇಳೆಗೆ ಹಿಂದಿನಿಂದ ಅಂದರೇ ರಾಣೀಪೀರ ದರ್ಗಾ ಕಡೆಯಿಂದ ಒಬ್ಬ ಆಟೋ ಚಾಲಕನು ತನ್ನ ಆಟೋವನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ಮೃತ ಶಿವಾಜಿರಾವ ಇತನ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಮೃತ ಶಿವಾಜಿರಾವ ಇತನಿಗೆ ತಲೆಗೆ ಭಾರಿ ಗುಪ್ತಗಾಯ ಹಾಗು ಇತರೇ ಭಾಗಕ್ಕೆ ಗುಪ್ತಗಾಯವಾಗಿ ಮೂಗಿನಿಂದ ಮತ್ತು ಎರಡು ಕಿವಿಗಳಿಂದ ರಕ್ತಸ್ರಾವವಾಗುತ್ತಿದ್ದು ಆತನಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗ ಒಯ್ದು ಸೇರಿಕೆ ಮಾಡಿದಾಗ ವೈದ್ಯಾಧಿಕಾರಿಗಳು ಆತನಿಗೆ ನೋಡಿ ಸದರಿಯವನು ಈಗಾಗಲೇ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಉಮಾಶ್ರೀ ಗಂಡ ಶಿವಾಜಿರಾವ ಸೂರ್ಯವಂಶಿ ಸಾ: ನ್ಯೂ ಮಾಣಿಕೇಶ್ವರಿ ಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ದಿನಾಂಕ 14/04/17 ರಂದು ನಮ್ಮ ತಂದೆಯಾದ ನಾಗನಾಥರಾವ ಇವರು ನಮ್ಮ ಮನೆಗೆ ಕಾಯಪಲ್ಯ ತರಲು ಬೆಳಗ್ಗೆ ಸುಮಾರು 07-00 ಗಂಟೆಗೆ ಕಣ್ಣಿ ಮಾರ್ಕೆಟ ರಸ್ತೆಯ ಪಕ್ಕದಲ್ಲಿ ನಮ್ಮ ದ್ವೀಚಕ್ರ ವಾಹನವನ್ನು ನಿಲ್ಲಿಸಿ ಕಾಯಪಲ್ಯ ಖರಿದಿ ಮಾಡಿಕೊಂಡು ಮರಳಿ ಸುಮಾರು 07-30 ಗಂಟೆಗೆ ಮರಳಿ ಬಂದು ನೊಡವಷ್ಟರಲ್ಲಿ ನಮ್ಮ ಮೋಟರ ಸೈಕಲ್ ದ್ವೀಚಕ್ತ ವಾಹನ ನಂ  ಕೆಎ-33 ಜೆ-6292 ಇದ್ದಿರುವದಿಲ್ಲಾ ನಮ್ಮ ತಂದೆ ಗಾಬರಿಗೊಂಡು ಅಲ್ಲೇಲ್ಲಾ ಕಡೆ ಹೊಡಕಾಡಿದ್ದು ನಮ್ಮ ವಾಹನದ ಬಗ್ಗೆ ಎಲ್ಲಿಯು ಸಿಕ್ಕಿರುವದಿಲ್ಲಾ ಸದರಿ ನನ್ನ ವಾಹನವನ್ನು ಕಳ್ಳತನವಾದ ಬಗ್ಗೆ ನಮ್ಮ ತಂದೆ ನನಗೆ ತಿಳಿಸಿದಾಗ ನಾನು ಕೂಡ ಸ್ಥಳಕ್ಕೆ ಬಂದು ಹುಡುಕಾಡಿದೆ ಆದರೆ ನಮ್ಮ ವಾಹನ ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ. ಕಳವುವಾದ ನನ್ನ ವಾಹನ ಹಿರೋ ಹೊಂಡಾ ಸ್ಲೇಂಡರ ದ್ವೀ-ಚಕ್ತ ವಾಹನ ನಂ ಕೆಎ-33 ಜೆ-6292 ಇಂಜಿನ ನಂ-HA10EA9HM00462 ಚೆಸ್ಸಿ MBLHA10EE9HM10529 ಇದ್ದು ಅದರ ಅಂದಾಜು ಕಿಮ್ಮತ್ತು ರೂ 20,000/- ಇರುತ್ತದೆ.  ಅಂತಾ ಶ್ರೀ ಶಶಿಕಾಂತ ತಂದೆ ನಾಗನಾಥರಾವ ಮೊಹರಿರ ಸಾ:ಮನೆ ನಂ 02 ಎನ.ಜಿ.ಓ ಕಾಲೋನಿ ಸಾಯಿಮಂದಿರ ರಸ್ತೆ ಕಲಬುರಗಿ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, April 19, 2017

BIDAR DISTRICT DAILY CRIME UPDATE 19-04-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 19-04-2017

d£ÀªÁqÁ ¥ÉưøÀ oÁuÉ UÀÄ£Éß £ÀA. 05/2017 PÀ®A 174 ¹.Dgï.¦.¹. :-

¢£ÁAPÀ 19-04-2017 gÀAzÀÄ 1330 UÀAmÉUÉ ¦üAiÀiÁð¢zÁgÀgÁzÀ ²æÃªÀÄw ¤Ã®ªÀiÁä UÀAqÀ ²ªÀgÁd ºÀÄteÉ ¸Á|| ¸ÀAUÀ£À½î UÁæªÀÄ EªÀgÀÄ oÁuÉUÉ ºÁdgÁV °TvÀ zÀÆgÀÄ ¸À°è¹zÀgÀ ¸ÁgÁA±ÀªÉãÉAzÀgÉ ¦AiÀiÁð¢AiÀÄÄ ªÀÄzÀĪÉAiÀÄÄ ¸ÀĪÀiÁgÀÄ 18 ªÀµÀðUÀ¼À »AzÉ   ²ªÀgÁd ºÀÄteÉ gÀªÀgÉÆA¢UÉ £À£Àß ªÀÄzÀÄªÉ DVzÀÄÝ, EªÀjUÉ 1] ¸ÀÄaÃvÁ 16 ªÀµÀð, 2] ¸À«vÁ 14 ªÀµÀð, 3] ªÀÄzsÀÄ 12 ªÀµÀð, ªÀÄvÀÄÛ  4] ¹zÁæªÀÄ @ ¹zÀÄÝ 5 ªÀµÀð, CAvÁ MlÄÖ £Á®ÄÌ (04) d£À ªÀÄPÀ̽zÀÄÝ,     ªÀÄzÀÄªÉ ¸ÀªÀÄAiÀÄzÀ°è UÀAqÀ¤UÉ 03 JPÀgÉ d«ÄãÀÄ GqÀÄUÉÆÃgÉAiÀiÁV ¤rzÀÄÝ, EzÀgÀ°è MPÀÌ®ÄvÀ£À PÉ®¸À ªÀiÁrPÉÆAqÀÄ fë¸ÀÄwÛzÀÄÝ ¦üAiÀiÁð¢üAiÀÄ UÀAqÀ£ÀÄ £ÀªÀÄUÉ 4 d£À ªÀÄPÀ̽zÀÄÝ, EªÀjUÉ «zÁå¨sÁå¸À ºÉÃUÉ ªÀiÁr¸À¨ÉÃPÀÄ ªÀÄvÀÄÛ 03 d£À ºÉtÄÚ ªÀÄPÀ̼À ªÀÄzÀÄªÉ ºÉÃUÉ ªÀiÁqÀ¨ÉÃPÀÄ CAvÁ CzÉà MAzÀÄ aAvÉAiÀİègÀÄwÛzÀÄÝ CªÀjUÉ JµÀÄÖ ¸Áj w½ ºÉýzÀgÀÄ ¸ÀºÀ CªÀgÀ CzÉà aAvÉAiÀİègÀÄwÛzÀÝgÀÄ »VgÀĪÀ°è CªÀgÀÄ ¢£ÁAPÀ 19-04-2017 gÀAzÀÄ 1130 UÀAmÉUÉ vÀªÀÄä ¥ÀPÀÌzÀ ªÀÄ£ÉAiÀÄ ¸ÀÄzsÁPÀgÀ vÀAzÉ ±ÁªÀÄgÁªÀ ZÉÆAqÉ  ºÉÆ® ¸ÀªÉð £ÀA§gÀ 24 £ÉÃzÀÝgÀ d«Ää£À PÀmÉÖUÉ EgÀĪÀ ªÀiÁ«£À ªÀÄgÀPÉÌ  ºÀUÀ΢AzÀ  £ÉÃtÄ ºÁQPÉÆAqÀÄ ªÀÄÈvÀ ¥ÀnÖgÀÄvÁÛgÉ.  UÀAqÀ ²ªÀgÁd gÀªÀgÀÄ £ÀªÀÄä ªÀÄPÀ̼À «zÁå¨sÁå¸À ºÁUÀÆ ºÉtÄÚ ªÀÄPÀ̼À ªÀÄzÀÄªÉ ºÉÃUÉ ªÀiÁqÀ° CAvÁ CzÉ MAzÀÄ aAvÉAiÀÄ°è ¨ÉøÀgÀ UÉÆAqÀÄ  £ÉÃtÄ ºÁQPÉÆAqÀÄ DvÀäºÀvÉå ªÀiÁrPÉÆArgÀÄvÁÛgÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.    

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 104/17 PÀ®A 498(J), 323, 504, 506 eÉÆvÉ 34 L¦¹ :-

¢£ÁAPÀ: 19-04-2017 gÀAzÀÄ 1100 UÀAmÉUÉ ¦üAiÀiÁ𢠲æÃªÀÄw. ¥ÉæÃªÀiÁ UÀAqÀ ¥Àæ¨sÀÄ ¨Áf ªÀAiÀÄ; 23 ªÀµÀð ¸Á: zsÀĪÀÄä£À¸ÀÆgÀ gÀªÀgÀÄ oÁuÉUÉ ºÁdgÁV zÀÆgÀÄ ¤ÃrzÀgÀ ¸ÁgÁA±ÀªÉ£ÉAzÀgÉ ¦üAiÀiÁð¢AiÀÄÄ ªÀÄzÀĪÉAiÀÄÄ ¢: 10-07-2011 gÀAzÀÄ zÀƪÀÄä£À¸ÀÆgÀ UÁæªÀÄzÀ ±ÁªÀÄgÁªÀ £ÉüÀPÀÆqÀ gÀªÀgÀÄ ªÀÄUÀ£ÁzÀ ¥sÀæ¨sÀÄ gÀªÀgÀ eÉÆvÉAiÀiÁVzÀÄÝ EªÀjUÉ 3 d£À ªÀÄPÀ̽zÀÄÝ ªÀÄzÀÄªÉ DzÀ £ÀAvÀgÀ 6 wAUÀ¼ÀÄ ¦üAiÀiÁð¢AiÀÄ UÀAqÀ ªÀÄvÀÄÛ CvÉÛ ¥ÀÄvÀ¼Á¨Á¬Ä gÀªÀgÀÄ ¦üAiÀiÁð¢UÉ ¤Ã£ÀÄ £ÉÆÃqÀ®Ä ZÉ£ÁßV®è ¤£ÀUÉ PÉ®¸À ªÀiÁqÀ®Ä §gÀÄ¢®è CAvÁ ªÀiÁ£À¹Q ºÁUÀÆ zÉÊ»PÀ QgÀÄPÀļÀ PÉÆqÀÄvÁÛ §A¢gÀÄvÁÛgÉ ¸ÀzÀj «µÀAiÀĪÀÅ ¦üAiÀiÁð¢AiÀÄÄ vÀ£Àß vÀAzÉ vÁ¬ÄUÀ½UÉ w½¹zÀPÉÌ CªÀgÀÄ ¸ÀºÀ ¸Àé®à ¢£À £ÉÆrPÉÆAqÀÄ ºÉÆUÀÄ ¸Àj ºÉÆÃUÀÄvÀzÉ CAvÁ w½ ºÉýgÀÄvÁÛgÉ DzÀgÀÄ ¸ÀºÀ CªÀgÀÄ CzÉà jw vÉÆAzÀgÉ PÉÆÃqÀÄwgÀÄvÁÛgÉ, »VgÀĪÀ°è ¢£ÁAPÀ: 19-04-2017 gÀAzÀÄ 0800 UÀAmÉUÉ ªÀÄ£ÉAiÀİè gÉõÀ£ï ªÀÄÄV¢zÉ vÉUÉzÀÄPÉÆAqÀÄ §gÀ®Ä ºÉýzÀÝPÉÌ CªÀgÀÄ ¦AiÀiÁð¢UÉ CªÁZÀåªÁV ¨ÉÊzÀÄ CªÀgÀ£ÀÄß ¤A¢¹ fêÀzÀ ¨ÉÃzÀjPÉ ºÁQgÀÄvÁgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ. 

Tuesday, April 18, 2017

BIDAR DISTRICT DAILY CRIME UPDATE 18-04-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 18-04-2017

§UÀzÀ® ¥ÉưøÀ oÁuÉ AiÀÄÄ.r.Dgï £ÀA. 04/2017, PÀ®A. 174 ¹.Dgï.¦.¹ :-
ಫಿರ್ಯಾದಿ ಗಣಪತಿ ತಂದೆ ಲಚ್ಚು ರಾಠೋಡ ಸಾ: ಶೇಮಶೇರನಗರ ತಾಂಡಾ ರವರ ಮಗಳಾದ ಪರಮಿಳಾ ಇವಳಿಗೆ ಹ್ರದಯ ಬೇನೆ ಬಂದು ಹ್ರದಯದ ಶಸ್ತ್ರಚಿಕಿತ್ಸೆ 9 ತಿಂಗಳ ಹಿಂದೆ ಆಗಿದ್ದು ಅವಳ ಗಂಡನಾದ ಪ್ರಕಾಶ ಇವನೆ ಹಣ ಖರ್ಚು ಮಾಡಿ ಶಸ್ತ್ರಚಿಕಿತ್ಸೆ ಮಾಡಿಸಿದ್ದು, ಸದರಿ ಪರಮಿಳಾ ಇವಳು ಬಹಳಷ್ಟು ಕೂಲಿ ಕಷ್ಟ ಮತ್ತು ಹೊಲದಲ್ಲಿ ಹಗಲೆಲ್ಲಾ ದುಡಿವವಳು, ಶಸ್ತ್ರಚಿಕಿತ್ಸೆ ಆಗಿದಿನಿಂದ ಮನೆಯಲ್ಲಿಯೆ ಇದ್ದ ಪ್ರಯುಕ್ತ ನಾನು ಹ್ರದಯ ಪೆಸೆಂಟು ಆಗಿದ್ದು ಈಗ ನನ್ನ ಕೈಯಲ್ಲಿ ಕೆಲಸ ಮತ್ತು ಹೊಲದಲ್ಲಿ ದುಡಿಯವ  ಕೆಲಸ ಆಗುವುದಿಲ್ಲ ಅಂತ ಜೀವನದಲ್ಲಿ ನೊಂದುಕೊಂಡಿದ್ದು, ಪರಮಿಳಾ ಇಕೆಗೆ ಬಹಳಷ್ಟು ಸಲ ಬೇರೆ ದವಾಖಾನೆಗಳಿಗೆ ತೊರಿಸಿ ಹಣ ಖರ್ಚು ಮಾಡಿದರೂ ಹ್ರದಯದ ನೋವು ಕಡಿಮೆ ಆಗಿರುವುದಿಲ್ಲ, ಪರಮಿಳಾ ಇವಳು ಇನ್ನೂ ತನ್ನ ಹ್ರದಯದ ನೋವು ಕಡಿಮೆ ಆಗುವುದಿಲ್ಲ ಅಂತ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 16-04-2017 ರಂದು ತಮ್ಮ ಹೊಲದ ಬಾಜು ಇದ್ದ ಮಲ್ಲಪ್ಪಾ ಬಗದಲ ರವರ ಹೊಲದ ಬಾವಿಯಲ್ಲಿ ಬಿದ್ದು ಮೃತಪಟ್ಟಿರುತ್ತಾಳೆ, ಅವಳ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-04-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 100/2017, PÀ®A. 15(J), 32, 34 PÉ.E PÁAiÉÄÝ :-
¢£ÁAPÀ 17-04-2017 gÀAzÀÄ d®¸ÀAV UÁæªÀÄzÀ ªÀĺÁzÉêÀ ªÀÄA¢gÀzÀ ºÀwÛgÀ CPÀæªÀĪÁV ¸ÁgÁ¬Ä ªÀiÁgÁl ªÀiÁqÀÄwÛzÀÝ §UÉÎ ¸ÀAvÉÆÃµÀ J¯ï.n ¦J¸ïL(PÁ¸ÀÄ) ºÀĪÀÄ£Á¨ÁzÀ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É d®¹AV UÁæªÀÄzÀ ¸ÀgÀPÁj ±Á¯ÉAiÀÄ ºÀwÛgÀ ªÀÄgÉAiÀiÁV £ÉÆÃqÀ®Ä ¨Áwä ¤d EzÀÄÝ d®¹AV UÁæªÀÄzÀ ªÀiÁºÁzÉêÀ ªÀÄA¢gÀzÀ ºÀwÛgÀ DgÉÆÃ¦ ¸ÀzÁÝA vÀAzÉ GªÀÄgÀ C° ªÀAiÀÄ: 24 ªÀµÀð, ¸Á: d®¸ÀAV EvÀ£ÀÄ MAzÀÄ ¥Áè¹ÖPÀ aîzÀ°è£À ¸ÀgÁ¬Ä ¨Ál® vÉUÉzÀÄ ¥Áè¹ÖPÀ UÁè¸ÀzÀ°è ºÁQ ªÀiÁgÁl ªÀiÁqÀÄwÛgÀĪÁUÀ CªÀ£À ªÉÄÃ¯É ¥ÀAZÀgÀ ¸ÀªÀÄPÀëªÀÄzÀ°è ¹§âA¢AiÉÆA¢UÉ zÁ½ ªÀiÁr DvÀ¤UÉ »rzÀÄ ¸ÀgÁ¬Ä ªÀiÁgÁl ªÀiÁl®Ä ¯ÉʸÀ£Àì PÁUÀzÀ ¥ÀvÀæUÀ¼À£ÀÄß «ZÁgÀuÉ ªÀiÁqÀ®Ä DvÀ£ÀÄ vÀ£Àß ºÀwÛgÀ AiÀiÁªÀÅzÉà jÃwAiÀÄ ¯ÉʸÀ£Àì EgÀĪÀÅ¢¯Áè vÁ£ÀÄ CPÀæªÀĪÁV ¸ÀgÁ¬Ä ªÀiÁgÁl ªÀiÁqÀÄwÛzÀÝ §UÉÎ M¦àPÉÆArgÀÄvÁÛ£É, £ÀAvÀgÀ DvÀ¤AzÀ 1) AiÀÄÄ.J¸ï «¹Ì 90 JªÀiï.J¯ï 22 ¸ÀgÁ¬Ä ¨Ál®UÀ¼ÀÄ C.Q 583=88 gÀÆ., 2) N®Ø mÁªÀ£Àð 180 JªÀiï.J¯ï 10 ¸ÀgÁ¬Ä ¨Ál¯ïUÀ¼ÀÄ C.Q 621=9 gÀÆ., 3) 5 SÁ° ¥Áè¹ÖPÀ UÁè¸ÀUÀ¼ÀÄ, 4) AiÀÄÄ.J¸ï «¹Ì 90 JªÀiïJ¯ï SÁ° 5 ¨Ál®UÀ¼ÀÄ, 5] N®Ø mÁªÀ£Àð 180 JªÀiï.J¯ï£À 3 SÁ° ¸ÀgÁ¬Ä ¥ÁPÉÃlUÀ¼ÀÄ ºÁUÀÆ 6) MAzÀÄ ¥Áè¹ÖPÀ aî d¦Û ªÀiÁrPÉÆAqÀÄ, ¸ÀzÀj DgÉÆÃ¦vÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 60/2017, PÀ®A. 295 L¦¹ :-
a¢æ UÁæªÀÄzÀ ²æÃ §ÄwÛ §¸ÀªÀtÚ zÉêÁ®AiÀÄzÀ°è AiÀiÁgÉÆÃ C¥ÀjavÀ zÀĵÀÌ«ÄðUÀ¼ÀÄ ¢£ÁAPÀ 16, 17-04-2017 gÀAzÀÄ gÁwæ ªÉüÉAiÀÄ°è ªÀÄA¢gÀzÀ°èzÀÝ §¸ÀªÀtÚ£À ªÀÄÆwðUÉ ¨sÀUÀß ªÀiÁr ¥ÀgÁjAiÀÄVgÀÄvÁÛgÉ, F WÀ£ÉAiÀÄ£ÀÄß AiÀiÁgÉÆÃ C¥ÀjavÀ zÀĵÀÌ«ÄðUÀ¼ÀÄ §¸ÀªÀtÚ£À ªÀÄÆwðAiÀÄ 2 PÀÄA§ÄUÀ¼ÀÄ ªÀÄÄjzÀÄ ºÁQ CªÀªÀiÁ£À ªÀiÁr ¥ÀgÁjAiÀiÁVgÀÄvÁÛgÉAzÀÄ ¦üAiÀiÁð¢ gÀªÉÄñÀ vÀAzÉ UÀÄAqÀ¥Áà ªÀiÁ±ÉnÖ ªÀAiÀÄ: 48 ªÀµÀð, CzsÀåPÀëgÀÄ ²æÃ §ÄwÛ §¸ÀªÀtÚ zÉêÁ®AiÀÄ læ¸ïÖ a¢æ ©ÃzÀgÀ gÀªÀgÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.