Police Bhavan Kalaburagi

Police Bhavan Kalaburagi

Saturday, December 7, 2013

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÉÆÃ¸ÀzÀ ¥ÀæPÀgÀtzÀ ªÀiÁ»w:-
         ಆರೋಪಿ ನಂ.1) CdAiÀÄ PÀĪÀiÁgï vÀAzÉ ¢: £ÀgÀ¹AºÀ®Ä, ªÉÄʸÀÆgÀÄ E£ÉÆáù¸ï PÀA.AiÀÄ°è £ËPÀgÀ ¸Á: CA¨sÁ¨sÀªÁt Nt gÁAiÀÄZÀÆgÀÄ. ºÁ.ªÀ ªÉÄʸÀÆgÀÄ.    EªÀgÀÄ ಮೈಸೂರಿನ ಇನ್ಫೊಸಿಸ್ ಕಂಪನಿ ಪ್ರೈ.ಲಿಮಿಟೆಡ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇತನಿಗೆ ಪಿರ್ಯಾದಿ ±À²PÀĪÀiÁgï vÀAzÉ f. gÀAUÀAiÀÄå, G: PÉJ¸ïDgïn £ËPÀgÀ, ¸Á: CA¨sÁ¨sÀªÁ¤ NtÂ, gÁAiÀÄZÀÆgÀÄ. EªÀgÀ FvÀ2 ನೇ ಮಗಳಾದ ಎಸ್. ಪ್ರೀತಿ ಇವರ ಸಂಗಡ ಆರೋಪಿ ಹಾಗೂ ಪಿರ್ಯಾದಿ ಕಡೆಯ ಹಿರಿಯರ ಸಮ್ಮುಖದಲ್ಲಿ ಆರೋಪಿ ನಂ.1 ಇತನಿಗೆ ವರೋಪಚಾರವಾಗಿ ಪಿರ್ಯಾದಿಯ ಕಡೆಯವರು ರೂ 2.50 ಲಕ್ಷ ರೂಪಾಯಿ ಹಣ ಮತ್ತು 3 ತೊಲೆ ಬಂಗಾರ & ಬಟ್ಟೆ ಕೊಟ್ಟು ಮದುವೆ ಮಾಡಿಕೊಡಬೇಕೆಂದು ಮಾತುಕತೆಯಾಗಿದ್ದು ಇದೆ. ದಿನಾಂಕ:01-07-2012 ರಂದು ಮಲ್ಲಣ ನಾರಾಯಣ ಕಲ್ಯಾಣ ಮಂಟಪದಲ್ಲಿ ಪಿರ್ಯಾದಿ ಮದುವೆ ನಿಶ್ಚಿತಾರ್ಥ ಕಾಲಕ್ಕೆ 1 ಲಕ್ಷ ರೂ. ಕೊಟ್ಟಿದ್ದು, ಶೂಟು ಬೂಟಿನ ಖರ್ಚು 25 ಸಾವಿರ ರೂಪಾಯಿ, ಕಲ್ಯಾಣ ಮಂಟಪದ ಖರ್ಚು 47000/- ರೂ., ಊಟದ ಖರ್ಚು 1 ಲಕ್ಷ ರೂ. ಖರ್ಚು ಮಾಡಿದ್ದು ಇದೆ. ನಂತರ ಪಿರ್ಯಾದಿ ಕಡೆಯವರು ಆರೋಪಿ ನಂ.1 & ಆತನ ತಾಯಿ ಆರೋಪಿ ನಂ.2 ಇವರಿಗೆ ಮದುವೆ ಇಟ್ಟುಕೊಳ್ಳುವುದಕ್ಕೆ ದಿನಾಂಕ ನಿಗಧಿಪಡಿಸಿ ಅಂತಾ ಕೇಳುತ್ತಾ ಬಂದಿದ್ದು ಆರೋಪಿತರಿಬ್ಬರು ಇಲ್ಲಿಯವರೆಗೆ ಮದುವೆ ದಿನಾಂಕವನ್ನು ತಿಳಿಸಿರಲಿಲ್ಲಾ, ನಂತರ ಆರೋಪಿತರಿಬ್ಬರು ರಾಯಚೂರಿನ ತಮ್ಮ ಮನೆಗೆ ಬಂದಾಗ ಪಿರ್ಯಾದಿ ಹಾಗೂ ಆತನ ತಂದೆ ಮತ್ತು ತನ್ನ ಹೆಂಡತಿ ಇವರೊಂದಿಗೆ ಹೋಗಿ ಆರೋಪಿತರಿಗೆ ಮದುವೆ ಮಾಡಿಕೊಳ್ಳಲು ಕೇಳಿದಾಗ ಆರೋಪಿ ನಂ. 2 ಇವರು ತನ್ನ ಮಗನಿಗೆ ಬೇರೆ ಕಡೆ ಸಂಬಂಧ ನೋಡಿದ್ದೇವೆ ನಿಮ್ಮ ಮಗಳ ಜೊತೆ ಮದುವೆ ಮಾಡಿಕೊಳ್ಳುವುದಿಲ್ಲಾ ಅಂತಾ ತಿಳಿಸಿದ್ದು ಹಾಗೂ ಆರೋಪಿ ನಂ.1 ಇತನು ನಿಮ್ಮ ಮಗಳ ಸಂಗಡ ಮದುವೆ ಮಾಡಿಕೊಳ್ಳುವುದಿಲ್ಲಾ ಖಡಾಖಂಡಿತವಾಗಿ ಹೇಳಿದ್ದು ಇದೆ. ನಂತರ ಆರೋಪಿತರಿಬ್ಬರು ಮೈಸೂರಿಗೆ ಹೋದಾಗ ಪಿರ್ಯಾದಿಯು ಪುನಃ ಫೋನ್ ನಲ್ಲಿ ಆರೋಪಿತರಿಗೆ ಮದುವೆ ಕುರಿತು ವಿಚಾರಿಸಲು ನಿಮಗೆ ಒಂದು ಸಲ ಹೇಳಿದ ಮೇಲೆ ಆಯ್ತು ತಿಳಿದುಕೊಳ್ಳಬೇಕು ನಾವು ನಿಮ್ಮ ಮಗಳ ಜೊತೆ ಮದುವೆ ಮಾಡುವುದಿಲ್ಲಾ ನಮಗೆ ಮೈಸೂರಿನಲ್ಲಿನ ಹುಡುಗಿಯ ಜೊತೆಗೆ ಮದುವೆಯಾಗುತ್ತೇನೆ ಆ ಹುಡುಗಿಯ ಮನೆಯವರು ಒಪ್ಪಿದ್ದಾರೆ ಅವರು ಒಂದು ಕೋಟಿಯವರೆಗೆ ವರದಕ್ಷಿಣೆ ಕೊಟ್ಟು ಮದುವೆ ಮಾಡುತ್ತಾರೆಂದು ತಿಳಿಸಿದ್ದು , ನಿಮ್ಮ ಮಗಳನ್ನೆ ಮದುವೆ ಮಾಡಿಕೊಳ್ಳಬೇಕೆಂದರೆ ನೀವು ವರದಕ್ಷಿಣೆಯಾಗಿ ಒಂದು ಕಾರು, 15 ಲಕ್ಷ ರೂಪಾಯಿ, 20 ತೊಲೆ ಬಂಗಾರ ಮತ್ತು ರೂ.10 ಲಕ್ಷ ಕೊಟ್ಟರೆ ಮದುವೆ ಮಾಡಿಕೊಳ್ಳುತ್ತೇವೆ ಅಂತಾ ತಿಳಿಸಿ ಇಷ್ಟೆಲ್ಲಾ ಕೊಟ್ಟರೆ ನಿಮ್ಮ ಮಗಳ ಮದುವೆ ಮಾಡಿಕೊಳ್ಳುತ್ತೇವೆ ಇಲ್ಲವಾದರೆ ಮದುವೆ ಮಾಡಿಕೊಳ್ಳುವುದಿಲ್ಲಾ ಅಂತಾ ತಿಳಿಸಿರುತ್ತಾರೆ. ಆದ್ದರಿಂದ ತಮಗೆ ಮೋಸ ಮಾಡಿ ಇಷ್ಟೆಲ್ಲಾ ಖರ್ಚು ಮಾಡಿ ಸಮಾಜದಲ್ಲಿ ಮಾನ ಮರ್ಯಾದೆ ಇಲ್ಲದೆ ಹಾಗೆ ಮಾಡಿ ತನ್ನ ಮಗಳ ಜೀವನಕ್ಕೆ ಕುಂದು ಬರುವಂತೆ ಮಾಡಿರುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಮೇಲಿಂದ  gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA:  167/2013 PÀ®A: 420, 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¥Éưøï zÁ½ ¥ÀæPÀgÀtzÀ ªÀiÁ»w:-
        ¢: 07-12-2013 gÀAzÀÄ gÁwæ PÀ®ÆègÀÄ PÁåA¦£À°è CAzÀgÀ ¨ÁºÀgÀ dÆeÁl DqÀÄwÛzÀÝ §UÉÎ ¨Áwä §A¢zÀÄÝ, ªÀiÁ£Àå r.J¸ï.¦, ¹.¦.L. ¹AzsÀ£ÀÆgÀÄ gÀªÀgÀ gÀªÀgÀ ªÀiÁUÀðzÀ±Àð£ÀzÀ ªÉÄÃgÉUÉ, ¥ÀAZÀgÀÄ, ¹§âA¢AiÀĪÀgÉÆA¢UÉ  ¦.J¸ï.L. ¹AzsÀ£ÀÆgÀÄ UÁæ«ÄÃt gÀªÀgÀÄ  ¸ÀܼÀPÉÌ ºÉÆÃV E¹àÃl dÆeÁlzÀ°è vÉÆqÀVzÀÝ  ºÁf¸Á§ vÀAzÉ C§ÄÝ®SÁzÀgÀ 38ªÀµÀð, ªÀÄĹèA, ¸ÁB Q¯Áè ¹AzsÀ£ÀÆgÀ                                    ºÁUÀÆ EvÀgÉ 15 d£ÀgÀ£ÀÄß ¥ÀAZÀgÀ ¸ÀªÀÄPÀëªÀÄ zÀ¸ÀÛVj ªÀiÁr E¹àÃl dÆeÁlzÀ ºÀt 51,040/- gÀÆ.UÀ¼ÀÄ £ÀUÀzÀÄ ºÀt, ªÀÄvÀÄÛ 52 E¸ÉàÃl J¯ÉUÀ¼À£ÀÄß d¦Û ªÀiÁrPÉÆAqÀÄ, ªÁ¥Á¸ï oÁuÉUÉ §AzÀÄ  d¦Û ¥ÀAZÀ£ÁªÉÄ DzsÁgÀzÀ ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA: 304/2013 PÀ®A. 87 PÉ.¦. DåPïÖ sÀ  CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ¢£ÁAPÀ 06-12-2013 gÀAzÀÄ 7-45 ¦.JA. ¸ÀĪÀiÁjUÉ DgÉÆÃ¦vÀ£ÁzÀ DzÀ¥Àà vÀAzÉ FgÀ¥Àà 28ªÀµÀð,G¥ÁàgÀ,MPÀÌ®ÄvÀ£À ¸ÁB ªÀÄļÀÆîgÀÄFvÀ£ÀÄ vÀ£Àß  ªÉÆÃmÁgÀ ¸ÉÊPÀ®è £ÀA.PÉJ 03 EJ¸ï 3222 £ÉzÀÝgÀ »AzÀÄUÀqÉ ¦üAiÀiÁð¢ü £ÁUÀgÁd vÀAzÉ §¸ÀªÀgÁd 18ªÀµÀð, ªÀiÁ¢UÀ, PÀư, ¸ÁB ªÀÄļÀÆîgÀÄ  ªÀÄvÀÄÛ AiÀÄAPÉÆÃ§ ªÀÄvÀÄÛ ¨Á®¥Àà£À£ÀÄß PÀÆr¹PÉÆAqÀÄ ªÀÄļÀÆîgÀÄ PÁ湤AzÀ ªÀÄļÀÆîgÀÄ UÁæªÀÄzÀ PÀqÉUÉ CwªÉÃUÀªÁV ªÀÄvÀÄÛ C®PÀëvÀ£À¢AzÀ gÀ¸ÉÛAiÀÄ vÀVΣÀ°è ºÁUÉ £ÀqɹPÉÆAqÀÄ ºÉÆÃVzÀÝjAzÀ ¤AiÀÄAvÀæt vÀ¦à 3 d£ÀgÀÄ ¹ÌÃqÁØV ©¢ÝzÀÄÝ, DgÉÆÃ¦vÀ£À vÀ¯ÉUÉ ¨sÁj UÁAiÀĪÁV Q«¬ÄAzÀ gÀPÀÛ ¸ÉÆÃjzÀÄÝ, ¦üAiÀiÁð¢ü ªÀÄvÀÄÛ AiÀÄAPÉÆÃ§¤UÉ PÁ®ÄUÀ½UÉ ¸ÁzÁ ¸ÀégÀÆ¥ÀzÀ UÁAiÀÄUÀ¼ÀÄ DVgÀÄvÀÛªÉ. CAvÁ PÉÆlÖ zÀÆj£À ªÉÄðAzÀ  ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 303/2013 PÀ®A. 279, 337,338 L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                ¢£ÁAPÀ:05-12-2013 gÀAzÀÄ 17-00 UÀAmÉ ¸ÀĪÀiÁjUÉ ªÀAzÀ°ºÉÆÃ¸ÀÆgÀÄ D£Àéj gÀ¸ÉÛAiÀÄ D£Àéj ¹ÃªÀiÁzÀ ®Qëöä UÀÄr ºÀwÛgÀ  DgÉÆÃ¦vÀ£ÁzÀ CªÀÄgÉñï vÀAzÉ ¤AUÀAiÀÄå ,35ªÀµÀð, ¸Á:D£Àéj FvÀ£ÀÄ vÀ£Àß ªÉÆÃmÁgï ¸ÉÊPÀ¯ï £ÀA PÉJ-36 /4609 £ÉÃzÀÝ£ÀÄß CwêÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÀnÖ¬ÄAzÀ D£Àéj UÁæªÀÄPÉÌ ºÉÆÃUÀÄwÛgÀĪÁUÀ D£Àéj ¹ÃªÀiÁzÀ ®QëöäUÀÄr ºÀwÛgÀ ¹ÌqÁØV ©zÀÄÝ ,ºÀuÉUÉ , ªÀÄÄRPÉÌ ªÀÄvÀÄÛ PÉÊPÁ®ÄUÀ½UÉ ¸ÁzÁ ªÀÄvÀÄÛ wêÀæ ¸ÀégÀÆ¥ÀzÀ gÀPÀÛUÁAiÀÄUÀ¼ÀÄ DVgÀÄvÀÛªÉ CAvÁ ªÀÄÄAvÁV EzÀÝ ¦ügÁå¢ü  ºÉýPÉ ¸ÁgÁA±ÀzÀ  ªÉÄðAzÀ ºÀnÖ ¥Éưøï oÁuÉ. UÀÄ£Éß £ÀA: 238/2013 PÀ®A. 279,337, 338, L¦¹ PÁAiÉÄÝ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EzÉ.  
 C¸Àé¨sÁ«PÀ ¥ÀæPÀgÀtzÀ ªÀiÁ»w:-
               ¢ :-28-11-2013 gÀAzÀÄ ¨É¼ÀUÉÎ 8-00 ¸ÀĪÀiÁjUÉ ¨ÉAZÀ®zÉÆrØ UÁæªÀÄzÀ ªÀÄÈvÀ¼À ªÀÄ£ÉAiÀÄ°è ¦üAiÀiÁ𢠲æÃ wªÀÄäªÀé UÀAqÀ ºÀ£ÀĪÀÄAvÀ, 50ªÀµÀð, eÁ:£ÁAiÀÄPÀ, G:ºÉÆ®ªÀÄ£ÉPÉ®¸À, ¸Á:UÀÄgÀÄUÀÄAmÁ CA§ªÀÄä UÀAqÀ ºÀ£ÀĪÀÄAvÀ, 25ªÀµÀð, eÁ:£ÁAiÀÄPÀ, ¸Á:¨ÉAZÀ®zÉÆrØ UÁæªÀÄFvÀ£À ªÀÄUÀ¼ÁzÀ ²æÃªÀÄw CA§ªÀÄä UÀAqÀ ºÀ£ÀĪÀÄAvÀ FPÉAiÀÄÄ JA¢£ÀAvÉ vÀ£Àß ªÀÄ£ÉAiÀİè PÀnÖUÉ N¯ÉAiÀÄ ªÉÄÃ¯É CqÀÄUÉ ªÀiÁqÀ®Ä PÀnÖUÉUÉ ¹ÃªÉÄ uÉÚ ºÁQ ¨ÉAQ ºÀZÀÄÑwÛzÁÝUÀ ¥ÀPÀÌzÀ°è EzÀÝ ¹ÃªÉÄJtÂÚ qÀ©âUÉ vÀUÀ®Ä ¹ÃªÉÄJtÂÚ qÀ©â £É®PÀÄÌgÀ½, ¹ÃªÉÄJtÂÚ N¯ÉAiÉÆ¼ÀUÉ ºÀjzÀÄ ¨ÉAQ zÀUÀ룃 ºÉÆwÛPÉÆAqÀÄ ¹ÃgÉUÉ ¨ÉAQ ºÀwÛPÉÆAqÀÄ ªÉÄÊAiÉįÁè ¸ÀÄnÖzÀÄÝ , aQvÉì PÀÄjvÀÄ °AUÀ¸ÀÆUÀÆgÀ ¸ÀgÀPÁj D¸ÀàvÉæUÉ ¸ÉÃjPÉ DV C°èAzÀ ºÉaÑ£À aQvÉì PÀÄjvÀÄ §¼Áîj «ªÀiïì D¸ÀàvÉæUÉ ¸ÉÃjPÉ DV ¢£ÁAPÀ:05-12-2013 gÀAzÀÄ ªÀÄzÁåºÀß 12-30 UÀAmÉUÉ ªÀÄÈvÀ¥ÀnÖgÀÄvÁÛ¼É. ¸ÀzÀj ¦ügÁå¢AiÀÄ ªÀÄUÀ¼À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ ªÀUÉÊgÉ EgÀĪÀ¢®è CAvÁ PÉÆlÖ zÀÆj£À  ªÉÄðAzÀ  ºÀnÖ oÁuÉ AiÀÄÄ.r.Cgï.£ÀA: 24/2013 PÀ®A 174 ¹.Dgï.¦.¹. PÁAiÉÄÝ CrAiÀÄ°è ¥ÀæPÀgÀt zÁR°¹PÉÆArzÀÄÝ EgÀÄvÀÛzÉ
EvÀgÉ L.¦.¹. ¥À¥ÀæPÀgÀtzÀ ªÀiÁ»w:-
1) PÉÆvÀÛ ¸ÁA§²ªÀÅgÁªï 2) PÉÆvÀÛ vÀıÁgÀzÉë UÀAqÀ  PÉÆvÀÛ ¸ÁA§²ªÀÅgÁªï 3) «dAiÀÄ ®Qëöä ºÁUÀÆ E¤ßvÀgÀgÀÄ J¯ÁègÀÆ ¸Á: ªÉAPÀmÉñÀégÀ PÁ¯ÉÆÃ¤, ¹AzsÀ£ÀÆgÀÄ EªÀgÀ ªÀÄUÀ ¥Àæ¸ÁzÀ FvÀ£ÀÄ ¹AzsÀ£ÀÆgÀÄ «PÁ¸À ¸ËºÁzÀð ¨ÁåAQ£À°è vÀªÀÄä vÀAzÉ vÁ¬Ä ºÉ¸Àj£À°è EzÀÝ ªÀÄ£ÉAiÀÄ£ÀÄß MvÉÛ¬ÄlÄÖ ¸Á® ¥ÀqÉzÀÄPÉÆArzÀÄÝ, ¸ÀzÀj ¸Á®PÉÌ ¸ÁA§²ÃªÀÅgÁªï ªÀÄvÀÄÛ vÀıÁgÀ zÉëAiÀĪÀgÀÄ eÁ«ÄãÀÄ ¸À» ªÀiÁrzÀÄÝ, ¥Àæ¸ÁzÀ£ÀÄ ¸Á® PÀlÖzÉà EzÁÝUÀ ¦üAiÀiÁ𢠥Àæ¸À£Àß »ÃgɪÀäoÀ ªÀåªÀ¸ÁÜ¥ÀPÀgÀÄ, «PÁ¸À ¸ËºÁzÀð PÉÆÃ-C¥ÀgÉÃnªï ¨ÁåAPï °«ÄmÉqï ¹AzsÀ£ÀÆgÀÄ ±ÁSÉ. gÀªÀgÀÄ vÀªÀÄä ¨ÁåAQUÉ ¸ÀA§A¢ü¹zÀ £ÁåAiÀiÁ®AiÀÄ ¸ÀºÀPÁgÀ ¸ÀAWÀ dAn ¤§AzsÀPÀgÀÄ zÁªÀ ¥ÀAZÁAiÀÄvÀ £ÁåAiÀiÁ®AiÀÄ ºÀħâ½îgÀªÀgÀ PÀqÉ zÁªÉ ºÀÆrzÀÄÝ, ¸ÀzÀj £ÁåAiÀiÁ®AiÀÄ  ¹ÜgÁ¹ÛAiÀÄ£ÀÄß d¦Û ªÀiÁrPÉÆAqÀÄ ªÀiÁgÁl ªÀiÁr ¸Á® ªÀ¸ÀÆ®Ä ªÀiÁrPÉÆ¼Àî®Ä ¢: 09-01-13 gÀAzÀÄ DzÉñÀ ªÀiÁrzÀÝjAzÀ ºÀgÁf£À°è DgÉÆÃ¦vÀgÀ ªÀÄ£ÉAiÀÄ£ÀÄß ªÀ±ÀPÉÌ vÉUÉzÀÄPÉÆAqÀÄ ¥Àæ¨sÀÄ ¸Áé«Ä EªÀjUÉ ªÀiÁgÁl ªÀiÁrzÀÄÝ, ¢: 28-11-13 gÀAzÀÄ ªÀÄ£ÉAiÀÄ£ÀÄß PÀ¨ÁÓ vÉUÉzÀÄPÉÆ¼Àî®Ä ºÉÆÃzÁUÀ DgÉÆÃ¦vÀgÀÄ ¤gÁPÀj¹zÀÄÝ, EzÀjAzÀ ¦üAiÀiÁð¢zÁgÀgÀÄ ¸ÀzÀj ªÀÄ£ÉUÉ 4 ¨ÁV®ÄUÀ½UÉ ©ÃUÀ ºÁQ ¹Ã¯ï ªÀiÁrzÀÄÝ, £ÀAvÀgÀ ¦üAiÀiÁð¢zÁgÀgÀÄ ¢: 04-12-13 gÀAzÀÄ 12-00 ¦JA zÀ°è ¹Ãeï ªÀiÁrzÀÝ ªÀÄ£ÉAiÀÄ£ÀÄß ¥Àj²Ã°¹zÁUÀ DgÉÆÃ¦vÀgÀÄ 4 ¨ÁV®ÄUÀ½UÉ ºÁQzÀ ©ÃUÀªÀ£ÀÄß ºÉÆqÉzÀÄ M¼ÀUÀqÉ Cw PÀæªÀÄ ¥ÀæªÉñÀ ªÀiÁr £ÁåAiÀiÁ®AiÀÄzÀ DzÉñÀªÀ£ÀÄß G®èAWÀ£É ªÀÄrzÀÄÝ EgÀÄvÀÛzÉ CAvÁ zÀÆj£À ªÉÄðAzÁ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA.252/2013 , PÀ®A. 448, 188 L¦¹ CrAiÀİè UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
   
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:07.12.2013 gÀAzÀÄ  61 ¥ÀææPÀgÀtUÀ¼À£ÀÄß ¥ÀvÉÛ ªÀiÁr 8,400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 07-12-2013

 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 07-12-2013

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 279/13 PÀ®A 279, 338 L¦¹ eÉÆvÉ 187 LJA« JPÀÖ :-

¢£ÁAPÀ 6-12-2013 gÀAzÀÄ 1645  UÀAmÉUÉ ¨sÁ°Ì ¸ÀPÁðj D¸ÀàvÉæ¬ÄAzÀ ªÀåQÛAiÉÆ§âgÀÄ ªÁºÀ£À C¥ÀWÁvÀzÀ°è UÁAiÀÄUÉÆAqÀÄ aQvÉì ¥ÀqÉAiÀÄÄwÛzÁÝgÉ CAvÁ ªÀiÁ»w §A¢zÀ ªÉÄÃgÉUÉ D¸ÀàvÉæUÉ ¨sÉÃn ¤Ãr UÁAiÀiÁ¼ÀÄ DPÁ±À vÀAzÉ ªÉAPÀl eÁzsÀªÀ ªÀAiÀÄ 11 ªÀµÀð ¸Á; PÀ¼À¸ÀzÁ¼À EªÀ£À ºÀwÛgÀ ºÁdjzÀÝ UÁAiÀiÁ¼ÀÄ DPÁ±À FvÀ£À vÀAzÉ ²æÃ ªÉAPÀl vÀAzÉ CdÄð£À eÁzsÀªÀ ªÀAiÀÄ 34eÁ; Qæ²ÑAiÀÄ£ï G; PÀư PÉ®¸À ¸Á: PÀ¼À¸ÀzÁ¼À UÁæªÀÄ  EªÀjUÉ «ZÁj¹ EªÀgÀÄ PÉÆlÖ ºÉýPÉAiÀÄ£ÀÄß §gÉzÀÄPÉÆArzÀÄÝ CzÀgÀ ¸ÁgÁA±ÀªÉãÉAzÀgÉ, ¢£ÁAPÀ; 06/12/2013 gÀAzÀÄ ªÀÄzsÁåºÀß CAzÁdÄ 1530 UÀAmÉUÉ £Á£ÀÄ ªÀÄvÀÄÛ £À£Àß ªÀÄUÀ DPÁ±À E§âgÀÄ ¨sÁ°ÌUÉ ºÉÆÃUÀĪÀ ¸À®ÄªÁV £ÀªÀÄÆäj£À PÁæ¸ï [PÀ¼À¸ÀzÁ¼À PÁæ¸ï] ºÀwÛgÀ EgÀĪÀ ©ÃzÀgÀ GzÀVÃgÀ gÉÆÃr£À ºÀwÛgÀ ¤AvÁUÀ £À£Àß ªÀÄUÀ DPÁ±À FvÀ£ÀÄ gÉÆÃr£À ªÉÄÃ¯É ¤AwzÀÝ£ÀÄ. EzÉà ¸ÀªÀÄAiÀÄPÉÌ ¨sÁ°Ì PÀqÉ¢AzÀ MAzÀÄ ¯Áj £ÀA PÉJ 39 1442 £ÉzÀÝgÀ ZÁ®PÀ£ÀÄ vÀ£Àß ¯ÁjAiÀÄ£ÀÄß Cwà ªÉÃUÀ ºÁUÀÆ ¤µÁ̼ÀfÃvÀ£À¢AzÀ ªÀiÁ£ÀªÀ fêÀPÉÌ C¥ÁAiÀÄ DUÀĪÀ jÃwAiÀİè Nr¹PÉÆAqÀÄ §AzÀÄ gÉÆÃr£À ªÉÄÃ¯É ¤AwzÀÝ DPÁ±À EªÀ¤UÉ eÉÆÃgÁV rQÌ ªÀiÁrzÀÝjAzÀ ¯ÁjAiÀÄ ªÀÄÄA¢£À §®¨sÁUÀzÀ mÉÊgÀ¢AzÀ £À£Àß ªÀÄUÀ¤UÉ ªÀÄÄAzÀPÉÌ gÉÆÃr£À ªÉÄÃ¯É ªÀgɹPÉÆAqÀÄ ºÉÆÃVzÀÝjAzÀ  JqÀUÁ°UÉ ¨sÁj gÀPÀÛUÁAiÀi DV ªÀÄÄj¢gÀÄvÀÛzÉ. ªÀÄvÀÄÛ §®UÁ®Ä ¥ÁzÀzÀ ºÀwÛgÀ gÀPÀÛUÁAiÀÄ, §® ºÀuÉUÉ gÀPÀÛUÁAiÀÄ, JqÀUÀqÉ vÀ¯ÉAiÀİè vÀ¯ÉAiÀİè gÀPÀÛUÁAiÀi DVgÀÄvÀÛªÉ.  ¸ÀzÀj ¯Áj ZÁ®PÀ£ÀÄ vÀ£Àß ¯ÁjAiÀÄ£ÀÄß ¸ÀܼÀzÀ°èAiÉÄà ©lÄÖ NrºÉÆÃVgÀÄvÁÛ£É CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 280/13 PÀ®A 379 L¦¹ :-

¢£ÁAPÀ 07-12-2013 gÀAzÀÄ 0900 UÀAmÉUÉ ¦üAiÀiÁ𢠲æÃ «£ÁAiÀÄPÀgÁªÀ vÀAzÉ ¤Ã®PÀAoÀgÁªÀ  ©gÁzÁgÀ ªÀAiÀÄ 59 ªÀµÀð eÁ; ªÀÄgÁoÀ ¸Á; PÀ®èªÁr vÁ; ¨sÁ°Ì ¸ÀzsÉå; ºÀĪÀÄ£Á¨Ázï EªÀgÀÄ oÁuÉUÉ ºÁdgÁV ¤ÃrzÀ °TvÀ zÀÆj£À ¸ÁgÁA±ÀªÉ£ÉAzÀgÉ ¦üÃAiÀiÁð¢UÉ gÁwÃxÀðªÁr ²ªÁgÀzÀ°è  ºÉÆ® ¸ÀªÉð £ÀA 30 gÀ°è MlÄÖ 7 JPÀgÉ 4 UÀÄAmÉ d«ÄãÀÄ EgÀÄvÀÛzÉ. ¸ÀzÀj d«Ää£À°è MAzÀÄ ¨Á« EzÀÄÝ, CzÀPÉÌ MAzÀÄ PÀgÉAl ªÉÆÃmÁgÀ PÀÆr¹zÀÄÝ, EgÀÄvÀÛzÉ.  ¢£ÁAPÀ; 21/11/2013 gÀAzÀÄ gÁwæ ªÉüÉAiÀİè AiÀiÁgÉÆÃ C¥ÀjavÀ PÀ¼ÀîgÀÄ  ¨Á«UÉ PÀÆr¹zÀ PÀgÉAl ªÉÆÃmÁgÀ£ÀÄß CA.Q. 12,000/- £ÉÃzÀÝ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.


Gulbarga District Reported Crimes

ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ದಿನಾಂಕ:06-12-2013 ರಂದು 10 ಎ.ಎಮ್. ಸುಮಾರಿಗೆ ಬಸವರಾಜ ತಂದೆ ಕರಬಸಪ್ಪಾ ಕಲಬುರ್ಗಿ ರವರ ತಮ್ಮ ಸಿದ್ದಾರೂಡ ಹಾಗೂ ಆತನ ಅಕ್ಕಳ ಮಗಳಾದ ಲಕ್ಷ್ಮೀ @ ವಿಜಯ ಲಕ್ಷ್ಮೀ ಇಬ್ಬರು ಅಡಕಿ ಗ್ರಾಮಕ್ಕೆ ಹೋಗಿ ಸಾಮಾನು ತೆಗೆದುಕೊಂಡು ಮೊಟಾರ ಸೈಕಲ ನಂ. ಕೆ.ಎ. 32 ಕ್ಯೂ 657 ನೇದ್ದರ ಮೇಲೆ ಇಬ್ಬರು ಕುಳಿತುಕೊಂಡು ಗುಲ್ಬರ್ಗಾ ಸೇಡಂ ರಸ್ತೆಯ ಮುಗಟಾ ಗ್ರಾಮದ ಡೊದ್ಮನಿ ಕಂಕರ ಮಶೀನ ಹತ್ತಿರ ರೋಡಿನ ಮೇಲೆ 5.30 ಪಿ.ಎಮ್. ಸುಮಾರಿಗೆ ಬರುತ್ತಿರುವಾಗ ಎದುರಿನಿಂದ ಮೊಟಾರ ಸೈಕಲ ನಂ. ಕೆ.ಎ 25 ಕ್ಯೂ 5629 ನೇದ್ದರ ಚಾಲಕ ಬಸವರಾಜ ತಂದೆ ಕರಬಸಪ್ಪ ಈತನು ತನ್ನ ಮೊಟಾರ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಮುಖ ಮುಖಿ ಡಿಕ್ಕಿ ಪಡಿಸಿದ್ದರಿಂದ ಸಿದ್ದಾರೂಡ ಈತನಿಗೆ ತಲೆ ಹಿಂದೆ ಭಾರಿ ರಕ್ತಗಾಯ ವಾಗಿ ಕಿವಿ ಯಿಂದ ಮೂಗಿನಿಂದ ರಕ್ತ ಬಂದು ಲಕ್ಷ್ಮೀ @ ವಿಜಯ ಲಕ್ಷ್ಮೀ ಇವಳಿಗೆ ತಲೆಗೆ ಭಾರಿ ಗುಪ್ತಗಾಯ ಹಾಗೂ ರಕ್ತಗಾಯ ವಾಗಿ ಡಿಕ್ಕಿ ಪಡಿಸಿದ ಮೊಟಾರ ಸೈಕಲ ಸವಾರ ಬಸವರಾಜ ಈತನಿಗೂ ತಲೆಗೆ ಭಾರಿಗುಪ್ತಗಾಯವಾಗಿ ಉಪಚಾರ ಕುರಿತು ಅಂಬುಲೆನ್ಸ್ ದಲ್ಲಿ ಸರಕಾರಿ ಆಸ್ಪತ್ರೆ ತೆಗೆದುಕೊಂಡು ಬಂದಾಗ ಸಿದ್ದಾರೂಡ ಹಾಗೂ ಬಸವರಾಜ ಇಬ್ಬರು ದಿನಾಂಕ: 06-12-2013  ರಂದು 6 ಪಿ.ಎಮ್. ಸುಮಾರಿಗೆ ಮೃತ್ತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ :  ದಿನಾಂಕ 05-12-2013 ರಂದು ರಾತ್ರಿ 08-30 ಪಿ.ಎಮ್ ಕ್ಕೆ ಶ್ರೀ ಸೈಯದ ಅನ್ವ ಅಲಿ ತಂದೆ ಅಜಗರ ಅಲಿ, ಸಾಃ ಸೋನಿಯಾ ಗಾಂಧಿ ನಗರ ಗುಲಬರ್ಗಾ ತನ್ನ ಮನೆಗೆ ಹೊಗುವ ಕುರಿತು ಕೆ.ಬಿ.ಎನ್ ದರ್ಗಾ ರೋಡಿಗೆ ಇರುವ ಲಿಲ್ಲಿ ರೋಜಾ ಶಾಲೆಯ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಅಟೋರಿಕ್ಷಾ ನಂ. ಕೆ.ಎ 32   4655 ನೇದ್ದರ ಚಾಲಕನು ತನ್ನ ಅಟೋರಿಕ್ಷಾವನ್ನು ಕೆ.ಬಿ.ಎನ್ ದರ್ಗಾ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಗೆ ಎದರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಪಘಾತದಿಂದ ಬಲಗಾಲು ಮೊಳಕಾಲು ಕೆಳಗೆ ಭಾರಿ ಪೆಟ್ಟಾಗಿದ್ದು ಎಡಗೈ ಮೊಳಕೈ ಹತ್ತಿರಎಡಗಾಲು ಮೊಳಕಾಲು ಮತ್ತು ಹಿಮ್ಮಡಿಯ ಹತ್ತಿರ ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 05-12-2013 ರಂದು ರಾತ್ರಿ ಸಮಯದಲ್ಲಿ ಶ್ರೀ ಸಮೀರ ತಂದೆ ಮಹಿಬೂಬ ಪಟೇಲ  ಸಾಃ ವಿದ್ಯಾ ನಗರ ಗುಲಬರ್ಗಾ ರವರು ಮತ್ತು ಆತನ ಗೆಳೆಯನಾದ ಸೂಪಿಯಾನ ಇಬ್ಬರು ಕೂಡಿ ಸೂಫಿಯಾನ ಈತನ ಮೋಟಾರ ಸೈಕಲ ಮೇಲೆ ಕೆ.ಬಿ.ಎನ್ ದರ್ಗಾ ಕಡೆ ಕೆಲಸ ಇರುವದರಿಂದ ಇಬ್ಬರು ಕೂಡಿ ಹೋಗಿ 11-45 ಎಮ್.ಕ್ಕೆ ಸೂಫಿಯಾನ ಈತನ ಮೋಟಾರ ಸೈಕಲ ನಂ.ಕೆ.ಎ 27 ಕೆ 3912 ನೇದ್ದರ ಮೇಲೆ ಫಿರ್ಯಾದಿ ಹಿಂದೆ ಕುಳಿತು ಬರುತ್ತಿದ್ದಾಗ ಆರೋಪಿ ಸೂಫಿಯಾನ ಇತನು ತನ್ನ ಮೋಟಾರ ಸೈಕಲ ಡಂಕಾ ಕ್ರಾಸ್ ಹತ್ತಿರ ಇರುವ ಝಮ ಝಮ ಹೋಟೆಲ ಮುಂದೆ ರೋಡಿನ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಮ್ಮೆಲೆ ಕಟ್ ಹೊಡೆಯಲು ಹೋಗಿ ಬ್ರೇಕ್ ಹಾಕಿದ್ದರಿಂದ ಸ್ಕಿಡ್ ಆಗಿ ಇಬ್ಬರು ಮೋಟಾರ ಸೈಕಲ ಮೇಲಿಂದ ಕೆಳಗೆ ಬಿದ್ದು ಗಾಯಹೊಂದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 05-12-2013 ರಂದು  05-12-2013 ರಂದು ರಾತ್ರಿ 09-00 ಗಂಟೆಗೆ ಶ್ರೀಕಾಂತ ತಂದೆ ಶಾಮರಾವ ಮುರಗಾನೊರ, ಸಾಃ ಮಾಣಿಕೇಶ್ವರಿ ಕಾಲೂನಿ ಗುಲಬರ್ಗಾ ಇವರಿಗೆ ಧನರಾಜ ತಂದೆ ರಾಮಚಂದ್ರ ಸಗರಕರ,  ಸಾಃ ಭೋವಿಗಲ್ಲಿ ಸಾಃ ಸರಾಫ ಬಜಾರ ಗುಲಬರ್ಗಾ ಇವರು ಹೋಂಡಾ ಎಕ್ಟೀವಾ ಮೋಟಾರ ಸೈಕಲ ನಂ. ಕೆ.ಎ 32 ಇಡಿ 8567ನೇದ್ದರ ಮೇಲೆ ಹಿಂದೆ ಕುಳಿತು ಬರುತ್ತಿದ್ದಾಗ ಧನರಾಜ ಈತನು ತನ್ನ ಆಕ್ಟೀವಾ ಹೊಂಡಾ ಮೋಟಾರ ಸೈಕಲ ನೇದ್ದು ಫಿಲ್ಟರ ಬೆಡ್ ಎದರುಗಡೆ ಮುಸ್ಲಿಂ ಸಂಘ ಕ್ರಾಸ್ ಹತ್ತಿರ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಎಮ್ಮೆಲೆ ಬ್ರೆಕ್ ಹಾಕಿ ಆಯಾ ತಪ್ಪಿ ಕೆಳಗೆ ಬಿದ್ದು ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 06-12-2013 ರಂದು ರಾಜೇಂದ್ರ ತಂದೆ ಶಿವಪ್ಪಾ ಕೊರಳ್ಳಿ, ಸಾ : ನಂ. 185, ಡಿ.ಎ.ಆರ್ ಕೇಂದ್ರ ಸ್ಥಾನ, ಗುಲಬರ್ಗಾ ರವರು ಕೆ.ಜಿ.ಐ.ಡಿ ಆಫೀಸಕ್ಕೆ ಹೋಗುವ ಕುರಿತು ಭಾಂಡೆ ಬಜಾರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರ ನಂ. ಕೆ.ಎ. 32 ಎನ್.2325 ನೇದ್ದರ ಚಾಲಕ ರಾಘವೇಂದ್ರ ತನ್ನ ಕಾರನ್ನು ಜೆ.ಬಿ ಕ್ರಾಸ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾಧಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಿಂದ ಫಿರ್ಯಾದಿಗೆ ಎಡಗಾಲು ಮೊಳಕಾಲು ಕೆಳಗೆತರಚಿದ ರಕ್ತಗಾಯ ವಾಗಿ ಹಿಮ್ಮಡಿಯ ಮೇಲ್ಭಾಗದಲ್ಲಿ ಭಾರಿ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 06-12-2013 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ  ಶ್ರೀ ರುಕುಂಬೀ ಗಂಡ ಜಾಫರಸಾಬ ಮುಜಾವರ  ಸಾ : ಬಬಲಾದ (ಎಸ್) ಮತ್ತು ಆಕೆ ಮಗಳು ನಿಂತಾಗ ಇಬ್ರಾಹಿಂ ತಂದೆ ಮೌಲಾಸಾಬ ಅತನೂರ ಇವನು ತನಗೆ ಬೀಸಿದ ಹಣ 100 ರೂ ಕೊಡು ಅಂತಾ ಜಗಳಾ ತೆಗೆದು ಅವಾಚ್ಯ ಶಬ್ದಗಳಿಂದ  ಬೈದು ಕಲ್ಲಿನಿಂದ ಫಿರ್ಯಾದಿ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು, ಜಗಳಾ ಬಿಡಿಸಲು ಬಂದು ಜರೀನಾಬೇಗಂ ಇವಳಿಗೆ ಎಡ ರಟ್ಟೆಯ ಮೇಲೆ ಕಲ್ಲಿನಿಂದ ಹೊಡೆದು ಗುಪ್ತಗಾಯಗೊಳಿಸಿ ಜೀವ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Friday, December 6, 2013

Gulbarga District Reported Crimes

ಅಪಹರಣ ಪ್ರಕರಣ :
ಮಳಖೇಡ ಠಾಣೆ : ದಿನಾಂಕ  06-12-2013 ಕ್ಕೆ ಮಧ್ಯಾಹ್ನ ೦1:00 ಗಂಟೆಗೆ ಮಹಾದೇವಿ  ಗಂಡ ಜಗನ್ನಾಥ ಕಂಬಾರ  ಸಾ|| ಶಾಪೂರ ದರ್ಗಾ ಹತ್ತಿರ ಮಳಖೇಡ ತಾ|| ಸೇಡಂ ಇವರ ಮಗಳಾದ ಕುಮಾರಿ ಕಾವೇರಿ ವಯ: 15 ವರ್ಷ ಇವಳಿಗೆ ನಮ್ಮ ಗ್ರಾಮದ ಮಹ್ಮದ್ ಖಲೀಲ ತಂದೆ ಗೌಸ್‌ ಪಾಶಾ ಈತನು  ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
EvÀgÉ L.¦.¹ ¥ÀæPÀgÀtzÀ ªÀiÁ»w:-
ದಿನಾಂಕ: 01-12-2013 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ಆರೋಪಿತgÁzÀ 1] zɪÉÃAzÀæ vÀAzÉ zÉêÀtÚ ªÀ:40ªÀµÁð eÁ:PÀ¨ÉâÃgÀ G:MPÀÌ®ÄvÀ£À ¸Á:UÀAdºÀ½î2] ¸ÀÄgÉñÀ vÀAzÉ fAzÀ¥Àà ªÀ:35 ªÀµÁð eÁ:PÀ¨ÉâÃgÀ G:PÀưPÉ®¸À EªÀgÀÄ ಗಂಜಹಳ್ಳಿ ಸೀಮಾಂತರದ ಹೊಲ ಸರ್ವೆನಂ:497 ವಿಸ್ತೀರ್ಣ 6 ಎಕ್ಕರೆ  25 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ವಿಭಾಗ ಕುರಿತು ಫಿರ್ಯಾದಿ ²æÃ ªÀÄw vÁAiÀĪÀÄä UÀAqÀ ¢.¥Àæ¨sÀÄ ªÀ;40 ªÀµÁð eÁ:PÀ¨ÉâÃgÀ G:PÀưPÉ®¸À ¸Á:UÀAdºÀ½î EªÀಳೊಂದಿಗೆ ಜಗಳ ತೆಗೆದು ಆಕೆಯನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಹೇಳಿಕೆ ಫಿರ್ಯಾದಿ ಮೇಲಿಂದ  ಗ್ರಾಮೀಣ ಪೊಲೀಸ್ ಠಾಣೆ, ರಾಯಚೂರು, UÀÄ£Éß £ÀA: 292/2013 PÀ®A:  341, 504, 506 ¸À»vÀ 34 L.¦.¹  CrAiÀİè ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
                ದಿನಾಂಕ 06/12/2013 ರಂದು ಬೆಳಿಗ್ಗೆ  ಪಿರ್ಯಾದಿ ²æÃ zÁzÀ¸Á§ vÀAzÉ ºÀĸÉãÀ¸Á§ ªÀ:37 eÁ:ªÀÄĹèA G:ªÁå¥ÁgÀ ¸Á:agÁUÀ°è PÁ¯ÉÆÃ¤ ªÀiÁ¤é ಹಾಗು ಆತನ ಗೆಳೆಯ ಅಬ್ದುಲ ಕಾದರ ಹಾಗು ಆರೋಪಿತನಾದ ±ÀQÃgÀ vÀAzÉ £À©¸Á§ ªÀ:30 eÁ:ªÀÄĹèA G: ¸ÀgÀPÁj £ËPÀgÀ ¸Á: E¹èA£ÀUÀgÀ ªÀiÁ¤é ºÁUÀÆ ಮೂರು ಜನ ಮಾನ್ವಿಯಿಂದ ರಾಯಚೂರು ಕಡೆಗೆ ಬಸ್ಸಿನಲ್ಲಿ ಒಂದೇ ಸೀಟಿನಲ್ಲಿ ಕೂಳಿತುಕೊಂಡು ಬರುವಾಗ ಪಿರ್ಯಾದಿಯು ಅಬ್ದುಲ್ಲನಿಗೆ ನಮ್ಮ ಸಮಾಜದಲ್ಲಿ ಈಗ ಜನ ಸರಿ ಇಲ್ಲಾ ಆನತಾ ಹೇಳಿದಕ್ಕೆ ಸಿಟ್ಟಾದ ಾರೋಪಿಯು 7 ನೇ ಮೈಲ ಹತ್ತಿರ ಬಸ್ಸು ನಿಂತಾಗ  ಸಮಯ 9.30 ಗಂಟೆ ಆಗಿದ್ದು ಪಿರ್ಯಾದಿಯು ಹಾಗು ಅಬ್ದುಲ ಿಬ್ಬರು ಕೆಳೆಗಿಳಿದು ಮೂತ್ರ ವಿಸರ್ಜನೆ ಮಾಡಲು ಹೋದಲ್ಲಿ ಆರೋಪಿvÀgÀÄ ತಡೆದು ನಿಲ್ಲಿಸಿ ನಮ್ಮ ಮುಸ್ಲಿಂ ಧರ್ಮದ ಬಗ್ಗೆ ಮಾತಾಡತಿ ಏನಲೇ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಪಿರ್ಯಾದಿಗೆ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಹೇಳಿಕೆ ಪಿರ್ಯಾದಿ ಮೇಲಿಂದ ಗ್ರಾಮೀಣ ಪೊಲೀಸ್ ಠಾಣೆ, ರಾಯಚೂರು, UÀÄ£Éß £ÀA: 293/2013 PÀ®A:  341, 504, 506 L.¦.¹  CrAiÀİè ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದೆ

zÉÆA©ü ¥ÀæPÀgÀtzÀ ªÀiÁ»w:-
            ಫಿರ್ಯಾದಿ PÉ. ©üêÉÄñÀ gÁªï vÀAzÉ PÉ. ªÉAPÀlgÁªï ªÀAiÀÄ 35 ªÀµÀð eÁ : PÁ¥ÀÄ G: MPÀÌ®ÄvÀ£À ¸Á : UÀ«UÀmÁÖ PÁåA¥ï vÁ: ªÀiÁ£À«.  FvÀ£À  ಹೊಲವು ಗವಿಗಟ್ಟಾ ಗ್ರಾಮ ಸೀಮಾದಲ್ಲಿ ಸರ್ವೆ ನಂ. 161 ನೇದ್ದರಲ್ಲಿ 5 ಎಕರೆ ಜಮೀನು ಇದ್ದು ಸದ್ರಿ ಜಮೀನಿನಲ್ಲಿ ಈ ವರ್ಷ ಭತ್ತದ ಬೆಳೆಯನ್ನು ನಾಟಿ ಮಾಡಿದ್ದು ಈಗ ಕೊಯ್ಯುವ ಸಮಯ ಬಂದಿದ್ದರಿಂದ ಫಿರ್ಯಾದಿ ಮತ್ತು ತನ್ನ ತಮ್ಮನಾದ ಟಿ. ಕೆ. ರಾಮಕೃಷ್ಣ ಇಬ್ಬರು ದಿನಾಂಕ 04-12-2013 ರಂದು ರಾತ್ರಿ 7-30 ಗಂಟೆಗೆ ತಮ್ಮ ಭತ್ತದ ಹೊಲವನ್ನು ನೋಡಿಕೊಂಡು ಬರಲು ಹೋದಾಗ ಸದ್ರಿ ಜಮೀನಿನಲ್ಲಿ ಆರೋಪಿತgÁzÀ 1] £ÁgÁAiÀÄtªÀÄÆwð vÀAzÉ ¸ÀÆAiÀÄð£ÁgÁAiÀÄt 2) UÉÆÃ«AzÀgÁd vÀAzÉ ¸ÀÆAiÀÄð£ÁgÁAiÀÄt E§âgÀÄ ¸Á: vÁAiÀĪÀÄä PÁåA¥ï 3) gÁªÀÄZÀAzÀæ vÀAzÉ ¸ÀĨÁâ gÁªï 4) ªÀįÉèñÀ E§âgÀÄ ¸Á: ²æÃ¤ªÁ¸À PÁåA¥sï 5) ZÉ£ÀߥÀà vÀAzÉ ªÉAPÀ¥Àà ¸Á : eÁ£ÉÃPÀ¯ï.  ಅಕ್ರಮಕೂಟ ರಚಿಸಿಕೊಂಡು ಸಮಾನ ಉದ್ದೇಶ ಹೊಂದಿ ಅತಿಕ್ರಮ ಪ್ರವೇಶ ಮಾಡಿ ನೆಲ್ಲಿನ ಮಿಶನದಿಂದ ಭತ್ತವನ್ನು ಕೊಯ್ಯುಸುತ್ತಿದ್ದು, ಫಿರ್ಯಾದಿ ಮತ್ತು ತನ್ನ ತಮ್ಮನಾದ ರಾಮಕೃಷ್ಣ ಇಬ್ಬರು ಹೊಲದಲ್ಲಿ ಆರೋಪಿತರಿಗೆ ಏನಪ್ಪ ನಮ್ಮ ಹೊಲದಲ್ಲಿ ಭತ್ತವನ್ನು ಕೊಯ್ಯುಸುತ್ತಿದ್ದೀರಿ ಇಲ್ಲಿ ನಿಮ್ಮ ಹೊಲ ಎಲ್ಲಿ ಇದೆ ಅಂತಾ ಹೇಳಿದಾಗ ಅವರು ಏರು ಧ್ವನಿಯಲ್ಲಿ ನಿಮ್ಮ ಹೊಲ ಎಲ್ಲಿ ಇದೆ ಸೂಳೆ ಮಕ್ಕಳೆ ಅಂತಾ ಬೈದು ನಾರಾಯಣ ಮೂರ್ತಿ ಇವನು ಅಲ್ಲಿಯೇ ಬಿದ್ದಿದ್ದ ಕಬ್ಬಿಣದ ರಾಡಿನಿಂದ ಫಿರ್ಯಾದಿಯ ತಲೆಯ ಹಿಂಭಾಗದಲ್ಲಿ ಹೊಡೆದು ರಕ್ತಗಾಯ ಪಡಿಸಿದ್ದು, ಉಳಿದ ಆರೋಪಿತರು ಅವಾಚ್ಯವಾಗಿ ಬೈದು ಕೈಗಳಿಂದ ಫಿರ್ಯಾದಿಗೆ ಹೊಡೆದು ಮತ್ತು ಆತನ ತಮ್ಮ ರಾಮಕೃಷ್ಣ ಈತನಿಗೆ ಚೆನ್ನಪ್ಪನು ಅಂಗಿಯನ್ನು ಹಿಡಿದು ಜಗ್ಗಾಡಿ ಅಂಗಿಯನ್ನು ಹರಿದು ಹೊಡೆಬಡೆ ಮಾಡಿ ದು:ಖಪಾತಗೊಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.259/13 ಕಲಂ 143, 147, 447, 504, 323, 324 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
UÁAiÀÄzÀ ¥ÀæPÀgÀtzÀ ªÀiÁ»w:_
               ¢£ÁAPÀ.05-12-2013 gÀAzÀÄ ¸ÀAeÉ 4.00 UÀAmÉ ¸ÀĪÀiÁjUÉ ¦ügÁå¢ ±ÁAvÀªÀÄä UÀAqÀ CªÀÄgÉñÀ Z˺Áít ªÀAiÀÄ.40 ªÀµÀð, PÀư ¸Á.bÀvÀæ gÉÆÃqÀ vÁAqÁ.FPÉAiÀÄÄ vÀªÀÄä vÁAqÁzÀ PÀ¸ÀÆÛj ªÀÄ£ÉAiÀÄ ªÀÄÄA¢¤AzÀ vÀªÀÄä ªÀÄ£ÉUÉ ºÉÆÃUÀĪÁUÀ vÀ£Àß ªÀÄUÀ¼ÀÄ ²æÃzÉë ªÀÄvÀÄÛ DPÉAiÀÄ UÀAqÀ ¸ÉÆÃªÀÄÄ PÀÆrPÉÆAqÀÄ ºÉÆÃUÀÄwÛgÀĪÁUÀ J°èUÉ ºÉÆÃUÀÄwÛÃj CAvÁ vÀ£Àß ªÀÄUÀ½UÉ PÉýzÁUÀ, DPÉAiÀÄ ªÀÄUÀ¼À UÀAqÀ£ÁzÀ ¸ÉÆÃªÀÄÄ FvÀ£ÀÄ M«ÄäAzÉÆªÀÄä¯Éà CzÀ£ÀÄß K£ÀÄ PÉüÀÄwÛïÉà ¸ÀÆ¼É CAvÁ CªÁZÀåªÁV ¨ÉÊzÀÄ & ¸ÉÆÃªÀÄÄ«£À CtÚA¢gÁzÀ gÁªÀÄPÀȵÀÚ & ®QëöäÃ¥Àw EªÀgÀÄ §AzÀÄ CªÁZÀå ±À§ÝUÀ½AzÀ ºÉÆqÉzÀÄ PÉʬÄAzÀ ºÉÆqÉzÀgÀÄ. ªÀÄvÀÄÛ ¸ÉÆÃªÀÄÄ FvÀ£ÀÄ C°èAiÉÄà ©¢ÝzÀÝ MAzÀÄ PÀ®è£ÀÄß vÉUÉzÀÄPÉÆAqÀÄ ¦ügÁå¢zÁgÀ¼À vÀ¯ÉAiÀÄ §® ¨sÁUÀPÉÌ gÀPÀÛUÁAiÀÄUÉÆ½¹zÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁtgÀ UÀÄ£Éß £ÀA: 133/13 PÀ®A.504,323,324gÉ/«.34 L¦¹ CrAiÀİè zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:_
               ºÀİUÉAiÀÄå vÀAzÉ ºÀ£ÀĪÀÄAvÀ ¨ÁjPÉÃgï, 45 ªÀµÀð, PÀ¨ÉâÃgï, MPÀÌ®ÄvÀ£À ¸Á: ¥ÉÆÃvÁß¼À FvÀ£ÀÄ ¢£ÁAPÀ: 05.12.2013gÀAzÀÄ  ತಮ್ಮ ಹೊಲದಿಂದ ಎತ್ತಿನ ಬಂಡಿಯಲ್ಲಿ ಮೇವನ್ನು ಹಾಕಿಕೊಂಡು ಬಂಡಿಯನ್ನು ಹೊಡೆದುಕೊಂಡು ಸಾಯಂಕಾಲ 6.00 ಗಂಟೆಯ ಸುಮಾರಿಗೆ ಊರ ಕಡೆಗೆ ಮಾನವಿ-ಪೋತ್ನಾಳ ರಸ್ತೆ ಹಿಡಿದು ಮೆಗೆ ಹೊರಟಿರುವಾಗ ಹಿಂದಿನಿಂದ ಅಂದರೆ ಮಾನವಿ ಕಡೆಯಿಂದ ಕ್ರಷರ್ ನಂ ಕೆ.ಎ.34 / 5441 ನೇದ್ದನ್ನು ಅದರ ಚಾಲಕನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ತನ್ನ ಬಂಡಿಗೆ ಹಿಂದೆ ಟಕ್ಕರ್ ಕೊಟ್ಟಿದ್ದರಿಂದ ಬಂಡಿ ಉರುಳಿ ಬಿದ್ದಿದ್ದು ಕಾರಣ ತಾನು  ಬಂಡಿಯಲ್ಲಿಂದ ಕೆಳಗೆ ಬಿದ್ದು ಎಡಗ್ಐ ಮೊಣಕೈಗೆ, ಎಡಗಾಲ ಮೊಣಕಾಲಿಗೆ  ಎಡತೊಡೆಗೆ ಹಾಗೂ ಎಡಪಾದದ ಕೀಲಿನ ಹತ್ತಿರ ತೆರಚಿದ ಗಾಯಗಳು ಮತ್ತು ಒಳಪೆಟ್ಟಾಗಿದ್ದು ಅಲ್ಲದೇ ತನ್ನ ಬಂಡಿಯು ಜಖಂಗೊಂಡು ತನ್ನ ಎರಡು ಎತ್ತುಗಳು ಪೈಕಿ ಒಂದು ಎತ್ತಿಗೆ ಕಾಲು ಮುರಿದಿದ್ದು ಮತ್ತು ಇನ್ನೊಂದು ಎತ್ತಿಗೆ ಗಾಯಗಳಾಗಿದ್ದು ಇರುತ್ತದೆ. ಘಟನಾ ನಂತರ ಆರೋಪಿ ಚಾಲಕನು ವಾಹನವನ್ನು ಅಲ್ಲಿಯೇ ನಿಲ್ಲಿಸಿ ಓಡಿ ಹೋಗಿರುತ್ತಾನೆ, ಕಾರಣ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರನ್ನು ಪಡೆದುಕೊಂಡು ರಾತ್ರಿ 9.45 ಗಂಟೆಗೆ ವಾಪಾಸ ಠಾಣೆಗೆ ಬಂದು ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 258/2013 ಕಲಂ 279, 337, ಐಪಿಸಿ ಸಹಿತ 187 ಐ.ಎಮ್.ವಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
            zsÀqɸÀÆUÀÆgÀÄ ¹AzsÀ£ÀÆgÀÄ ªÀÄÄRå gÀ¸ÉÛAiÀÄ°è ¢£ÁAPÀ 05-12-2013 gÀAzÀÄ 1-20 ¦.JA. ¸ÀĪÀiÁjUÉ ¦üAiÀiÁð¢ü gÁdPÀĪÀiÁgÀ vÀAzÉ ºÉZï.¦. ªÉAPÀl¥Àà, 40 ªÀµÀð, MPÀ̰UÀ, ¥sÉÆ¸Àð mÁæªÉ¯ïì ªÁºÀ£À £ÀA. PÉJ-05-J©-9695 gÀ ZÁ®PÀ ¸Á: DqÀUÉÆqÉ ºÉƸÀÆgÀÄ gÀ¸ÉÛ ¨ÉAUÀ¼ÀÆgÀÄ FvÀ£ÀÄ vÀ£Àß ªÁºÀ£ÀzÀ°è ¹AzsÀ£ÀÆgÀÄ PÀqÉ §gÀÄwÛgÀĪÁUÀ ªÀÄ®¢¤ß PÁåA¥À PÁæ¸ï ºÀwÛgÀ DgÉÆÃ¦vÀ£ÁzÀ ªÀÄAdÄ£ÁxÀ vÀAzÉ §¸ÀmÉ¥Àà, ¯Áj £ÀA. PÉJ-37-6316 gÀ ZÁ®PÀ, ¸Á: §¼ÀÆlV f¯Áè: PÉÆ¥Àà¼À FvÀ£ÀÄ vÀ£Àß ¯ÁjAiÀÄ£ÀÄß Cwà ªÉÃUÀªÁV ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ¦üAiÀiÁð¢üAiÀÄ ªÁºÀ£ÀPÉÌ lPÀÌgÀ PÉÆnÖzÀÝjAzÀ ªÁºÀ£ÀzÀ°èzÀÝ ¦üAiÀiÁð¢ü ºÁUÀÆ EvÀgÉ 9 d£ÀjUÉ ¸ÁzÁ ªÀÄvÀÄÛ wêÀæ ¸ÀégÀÆ¥ÀzÀ UÁAiÀÄUÀ¼ÁVgÀÄvÀÛªÉ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 302/2013 PÀ®A. 279, 337,338 L¦¹ CrAiÀİè zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

     ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ::-     

          gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 06.12.2013 gÀAzÀÄ 101 ¥ÀæPÀgÀtUÀ¼À£ÀÄß ¥ÀvÉÛ ªÀiÁr    16,700/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 06-12-2013


This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 06-12-2013

ªÀÄAoÁ¼À ¥Éưøï oÁuÉ UÀÄ£Éß £ÀA. 131/2013 PÀ®A 279, 337, 338 eÉÆvÉ 187 L.JªÀiï.« PÁAiÉÄÝ:-
¢£ÁAPÀ 04-12-2013 gÀAzÀÄ ¦üAiÀiÁ𢠲ïÁ UÀAqÀ ¸ÀAfêÀ PÁA§¼É, ªÀAiÀÄ: 23 ªÀµÀð, eÁw: ªÀiÁ¢UÀ (J¸ï.¹ì), ¸Á: CvÁè¥ÀÆgÀ EªÀgÀ UÀAqÀ ¸ÀAfêÀ vÀAzÉ ±ÀgÀt¥Áà PÁA§¼É, ªÀAiÀÄ: 25 ªÀµÀð, EªÀgÀ eÉÆvÉAiÀİè vÀ£Àß vÀªÀgÀÄ ªÀÄ£ÉAiÀiÁzÀ ¨sÉÆÃ¸ÀUÁ UÁæªÀÄPÉÌ ºÉÆÃV C¯Éè gÁwæ H½zÀÄ ªÀÄgÀÄ¢£À ªÀÄzsÁå£À 1300 UÀAmÉUÉ C°èAzÀ ©lÄÖ C®UÀÆqÀ ªÀiÁUÀðªÁV ªÀÄAoÁ¼ÀPÉÌ 1415 UÀAmÉUÉ vÀ®Ä¦ CvÀ¯Á¥ÀÆgÀ PÀqÉUÉ ºÉÆÃUÀĪÁUÀ ªÀÄAoÁ¼À UÁæªÀÄzÀ dUÀ£ÁßxÀ ¥Ánïï gÀªÀgÀ ºÁ¼ÀÄ ©zÀÝ ¹¤ªÀiÁ mÁQÃd ºÀwÛgÀ gÉÆÃr¤AzÀ ºÉÆUÀÄwÛzÁÝUÀ ªÀÄAoÁ¼À D¸ÀàvÉæ PÀqɬÄAzÀ DgÉÆÃ¦ mÁæPÀÖgÀ £ÀA. PÉJ-56/ n-296 £ÉÃzÀgÀ ZÁ®PÀ vÀ£Àß ªÁºÀ£À Cwà ªÉÃUÀ ªÀÄvÀÄÛ ¤µÁ̼ÀfvÀ£À¢AzÀ gÉÆÃr£À ªÉÄÃ¯É CqÁØ wqÁØ £ÀqɸÀÄvÁÛ §AzÀÄ £ÀªÀÄä ªÉÆmÁgÀ ¸ÉÊPÀ¯ïUÉ rQÌ ªÀiÁrzÀ ¥ÀæAiÀÄÄPÀÛ ¦üAiÀiÁð¢AiÀÄ UÀAqÀ ªÀÄvÀÄÛ ¦üAiÀiÁð¢UÉ ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀÄUÀ¼ÀÄ DVgÀÄvÀÛªÉ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

ªÀÄAoÁ¼À ¥Éưøï oÁuÉ UÀÄ£Éß £ÀA. 130/2013 PÀ®A 341, 323, 324, 504, 506 eÉÆvÉ 34 L.¦.¹ :-
¢£ÁAPÀ: 05/12/2013 gÀAzÀÄ 0800 UÀAmÉUÉ ¦üAiÀiÁ𢠲æÃ, ¥ÀAqÀj vÀAzÉ ªÉƺÀ£À ©gÀdzÁgÀ, ªÀAiÀÄ: 30, eÁ: ªÀÄgÁoÁ, G: MPÀÌ®ÆvÀ£À, ¸Á: ªÀÄ£Àß½ EªÀgÀÄ ºÀ£ÀĪÀiÁ£À ªÀÄA¢gÀzÀ PÀqÉUÉ ºÉÆÃUÀÄwÛzÁÝUÀ DgÉÆÃ¦vÀgÀÄUÀ¼ÁzÀ 1)   gÁªÀÄ vÀAzÉ ªÁªÀÄ£À ©gÀdzÁgÀ, 2. zÀUÀqÀÄ ©gÀdzÁgÀ, 3. ¤ªÀÄð¯Á UÀAqÀ zÀUÀqÀÄ, 4. AiÀĪÀÄÄ£Á¨Á¬Ä UÀAqÀ gÁªÀÄ ©gÀdzÁgÀ. J®ègÀÆ ¸Á: ªÀÄ£Àß½î EªÀgÀÄUÀ¼ÀÄ  ¦üAiÀiÁð¢UÉ CPÀæªÀĪÁV vÀqÉzÀÄ CªÁZÀå ±À§ÝUÀ½AzÀ ¨ÉÊzÀÄ E§âgÀ ªÀÄzsÀå EzÀÝ ¨Éë£À VqÀzÀ ¥sÀAnUÀ¼ÀÄ KPÉ PÀqÉ¢¢Ý. CAvÀ ºÉý DgÉÆÃ¦ gÁªÀÄ vÀAzÉ ªÁªÀÄ£À ©gÀdzÁgÀ EvÀ£ÀÄ vÀ£Àß PÉÊAiÀİè EzÀÝ §rUɬÄAzÀ ¦üAiÀiÁð¢AiÀÄ vÀ¯ÉAiÀÄ ªÀÄzsÀåzÀ°è ºÉÆqÉzÀÄ gÀPÀÛUÁAiÀÄ ¥Àr¹zÀ£ÀÄ DgÉÆÃ¦ ¤ªÀÄð¯Á UÀAqÀ zÀUÀqÀÄ, AiÀĪÀÄÄ£Á¨Á¬Ä UÀAqÀ gÁªÀÄ ©gÀdzÁgÀ EÀªÀgÀÄ PÀÆqÀ §rUɬÄAzÀ ªÉÄʪÉÄÃ¯É ºÉÆqÉzÀÄ UÀÄ¥ÀÛ UÁAiÀÄ ¥Àr¹gÀÄvÁÛgÉ. ªÀÄvÀÄÛ DgÉÆÃ¦ gÁªÀÄ EvÀ£ÀÄ fêÀzÀ ¨ÉzÀjPÉ ºÁQgÀÄvÁÛ£É.  CAvÀ ºÉýPÉ PÉÆlÖ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 277/2013 PÀ®A 447, 504, 506, 435, 436 eÉÆvÉ 34 L¦¹ :-
¢£ÁAPÀ 05-12-2013 gÀAzÀÄ 1500 UÀAmÉUÉ ¦üAiÀiÁ𢠲æÃ PÀªÀįÁPÀgÀ vÀAzÉ §¸ÀtÂÚ ±Á¥ÀÆgÉ ¸Á: CA¨É¸ÁAUÀ« EªÀgÀÄ oÁuÉUÉ ºÁdgÁV ¦üAiÀiÁðzÀÄ PÉÆlÖ ¸ÁgÁA±ÀªÉ£ÉAzÀgÉ CA¨É¸ÁAUÀ« ²ªÁgÀzÀ°è ¸ÀªÉÃð £ÀA 113 gÀ°è 6 JPÀÌgÉ d«ÄãÀÄ EzÀÄÝ MPÀÌ®ÄvÀ£À PÉ®¸À ªÀiÁrPÉÆAqÀÄ G¥À fë¸ÀÄwÛzÀÄÝ »ÃVgÀĪÀ°è dÆ£À 2013  gÀ°è ¦üAiÀiÁð¢AiÀÄ ºÉÆ®zÀ°è ¨Á« PÀlÖqÀ PÉ®¸ÀPÁÌV PÀưPÉ®¸ÀPÁÌV eÉÊPÁgÀ vÀAzÉ Q±À£À ºÀ®UɸÁ ¸Á: PÉÃgÀÆgÀ ªÀÄvÀÄÛ ¸ÀĤî vÀAzÉ ²ªÀgÁd ¸Á: SÁ£Á¥ÀÆgÀ EªÀgÀÄ £ÀªÀÄä ºÉÆ®PÉÌ §gÀÄwÛzÀÄÝ ¨Á« PÀlÄÖªÀ PÉ®¸À CzsÀðPÉÌ ©lÄÖ ºÉÆÃVgÀÄvÁÛgÉ CªÀjUÉ ¦üAiÀiÁð¢AiÀÄÄ 400 gÀÆ PÀư ¨ÁQ PÉÆqÀ¨ÉÃPÁVzÀÄÝ §AzÀÄ PÉýzÁUÀ CªÀjUÉ ¨Á« PÀlÄÖªÀ PÉ®¸À ¥ÀÆtðUÉÆ½¹ £ÀAvÀgÀ ¤ªÀÄä 400/- gÀÆ¥Á¬Ä PÉÆqÀÄvÉÛãÉAzÀÄ ºÉýzÀÄÝ, DzÀgÉ CªÀgÀÄ PÉ®¸ÀPÉÌ §gÀ¯É E¯Áè »ÃVgÀĪÀ°è ¢£ÁAPÀ 01-12-2013 gÀAzÀÄ ¸ÁAiÀiÁAPÁ® 5-00 UÀAmÉUÉ eÉÊPÁgÀ ªÀÄvÀÄÛ ¸ÀĤî E§âgÀÄ PÀÆrPÉÆAqÀÄ ¦üAiÀiÁð¢AiÀÄ ºÉÆ®PÉÌ §AzÀÄ ¦üAiÀiÁð¢UÉ CªÁZÀå ±À§ÝUÀ½AzÀ ¨ÉÊzÀÄ ¸ÀÆ¼É ªÀÄUÀ£É £À£ÀUÉ ºÀt PÉÆqÀzÉ EzÀÝgÉ ¤£ÀUÉ ºÉÆqÉzÀÄ fêÀ vÉUÉAiÀÄÄvÉÛÃªÉ CAvÁ fêÀzÀ ¨ÉÃzÀjPÉ ºÁQgÀÄvÁÛgÉ. D ¸ÀªÀÄAiÀÄzÀ°è £À£Àß vÁ¬ÄAiÀiÁzÀ gÀAUÁ¨Á¬Ä ºÁUÀÆ £À£Àß vÀAzÉAiÀiÁzÀ §¸ÀtÂÚ ºÉÆ®zÀ°è EzÀgÀÄ. D ¢£À CªÀgÀÄ ¨ÉÊGzÀ ªÁ¥À¸À ºÉÆzÀgÀÄ DzÀgÉ CªÀj§âgÀÄ CzÉ ªÉʪÀÄ£À¹ì¤AzÀ EAzÀÄ ªÀÄÄAeÁ£É 9-00 UÀAmÉUÉ ¦üÃAiÀiÁð¢AiÀÄ ºÉÆ®zÀ°è EgÀĪÀ PÉÆnÖUÉUÉ ¨ÉAQ ºÀaÑgÀÄvÁÛgÉ. ¸ÀzÀj PÉÆnÖUÉAiÀİè 25 ¤ÃgÀÄ ©qÀĪÀ ¦ AiÀÄÄ ¹ ¥ÉÊ¥ÀÄ UÀ½zÀÄÝ ºÁUÀÆ MPÀÌ®ÄvÀ£À PÉ®¸ÀzÀ ©vÀÄÛªÀ PÀÆjUÉ ºÉÆ® ºÉÆqÉAiÀÄĪÀ PÀÄAmÉ, £ÉÃV®Ä EzÀÄÝ ¸ÀzÀj ¨ÉAQUÉ ¸ÀA¥ÀÆtðªÁV ¸ÀÄlÄÖ ºÉÆÃVgÀÄvÀÛªÉ. ¦üAiÀiÁð¢AiÀÄÄ ¥ÀPÀÌzÀ ºÉÆ®zÀ°è zÀ£ÀUÀ¼ÀÄ ªÉÄìĸÀÄwÛzÀÄÝ ºÉÆUÉ §gÀĪÀÅzÀ£ÀÄß PÁt¹ ºÉÆV £ÉÆÃqÀĪÀµÀ×gÀ°è PÉÆnÖUÉUÉ ¨ÉAQ ºÀaÑ eÉÊPÁgÀ ªÀÄvÀÄÛ ¸ÀĤî E§âgÀÄ ¦üAiÀiÁð¢AiÀÄ£ÀÄß  £ÉÆÃr Nr ºÉÆÃVgÀÄvÁÛgÉ. MlÄÖ CAzÁdÄ 10000/- gÀÆ¥Á¬Ä £ÀµÀÖ DVgÀÄvÀÛzÉ. CAvÁ PÉÆlÖ °TvÀ CfðAiÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.


¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 278/2013 PÀ®A 324, 504 eÉÆvÉ 34 L¦¹ :-
¢£ÁAPÀ 05-12-2013 gÀAzÀÄ ¸ÁAiÀiÁAPÁ® 4-00 UÀAmÉUÉ ¦üAiÀiÁð¢²æÃ ¸ÀÄgÉñÀ vÀAzÉ PÁ²gÁªÀÄ Z˪Áít ¸Á: ©Ãj(©) vÁAqÁ EªÀgÀÄ vÀ£Àß vÁAqÁzÀ ¸ÀgÀzÁgÀ Z˪Áít EªÀgÀ ªÀÄ£ÉAiÀÄ ºÀwÛgÀ EzÀÝ ¹¹ gÀ¸ÉÛ ªÉÄÃ¯É ¤AvÁUÀ vÁAqÉAiÀÄ ¸ÀÄgÉñÀ vÀAzÉ ¥Àæ¨sÀÄ Z˪Áít ªÀÄvÀÄÛ ¸ÀÄgÉñÀ EvÀ£À vÀAzÉ ¥Àæ¨sÀÄ Z˪Áít EªÀj§âgÀÄ ¦üAiÀiÁð¢AiÀÄ ºÀwÛgÀ §AzÀÄ «£ÁB PÁgÀt E§âgÀÄ J ¸ÀÄgÁå ¸ÀÆ¼É ªÀÄUÀ£É CªÁZÀåªÁV ¨ÉÊAiÀÄÄwÛgÀĪÁUÀ E§âjUÀÄ ¸ÀjAiÀiÁV ªÀiÁvÀ£Árj CAvÁ CAzÁUÀ E§âgÀÄ £ÀªÀÄUÉ §Ä¢Ý ºÉüÀÄwÛ CAvÁ CAzÀÄ ¸ÀÄgÉñÀ Z˪Áít EvÀ£ÀÄ C¯Éè ©zÀÝ PÀ®Äè vÉUÉzÀÄ ¦üAiÀiÁð¢AiÀÄ JqÀUÀqÉ vÀ¯ÉAiÀÄ°è ºÉÆqÉzÀÄ gÀPÀÛUÁAiÀÄ ¥Àr¹zÀ£ÀÄ. CAvÁ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 119/2013 PÀ®A 324, 504 L¦¹ :-
¢£ÁAPÀ 05-12-2013 gÀAzÀÄ gÁwæ ©ÃzÀgÀ §¸ÀªÉñÀégÀ ªÀÈvÀÛzÀ ºÀwÛgÀ EgÀĪÀ ¸À°ÃªÀÄ ZÀºÁ ºÉÆÃl®PÉÌ ¦ügÁå¢ ²æÃ ªÀĺÀäzÀ ¯ÉÊPÀ vÀAzÉ ªÀĺÀäzÀ d«ÄgÉÆÃ¢Ý£À ªÀAiÀÄ 24 ªÀµÀð eÁw ªÀÄĹèA G;ªÁå¥ÁgÀ ¸Á;ªÀÄ£É.£ÀA.3-1-3 ¥À£Áì® vÁ°ÃªÀÄ ©ÃzÀgÀ EªÀgÀÄ ZÀºÁ PÀÄrAiÀÄ®Ä ºÉÆÃzÁUÀ C°è CgÉÆÃ¦ jeÁé£À vÀAzÉ ªÀÄÄPÀæªÀÄ ¸Á:n¥ÀÄ ¸ÀįÁÛ£À PÁ¯ÉÆÃ¤ ©ÃzÀgÀ FvÀ£ÀÄ ¸ÀºÀ EzÀÄÝ gÁwæ 0100 UÀAmÉAiÀÄ ¸ÀĪÀiÁjUÉ CgÉÆÃ¦vÀ£ÀÄ ºÉÆÃl® ªÀÄÄAzÉ ¤AvÁUÀ ¦ügÁå¢zÁgÀ£ÀÄ £À£ÀUÉ PÉÆqÀ¨ÉÃPÁzÀ 2000/- gÀÆ ºÀt PÀÆqÀÄ CAvÁ PÉýzÀPÉÌ CgÉÆÃ¦vÀ£ÀÄ ¦üAiÀiÁð¢UÉ ªÀiÁPÉ ¯ËqÉ vÉÆ ªÀÄÄeÉ ¥ÉÊ¸É ¥ÉÆZÀvÉÊ CAvÁ CªÁZÀå ±À§ÝUÀ½AzÀ ¨ÉÊAiÀÄÄÝ ZÁPÀÄ«¤AzÀ ¦ügÁå¢AiÀÄ JqÀUÀqÉ ¥sÀPÀ̽AiÀÄ°è ºÉÆqÉzÀÄ gÀPÀÛUÁAiÀÄ¥Àr¹gÀÄvÁÛ£É JAzÀÄ ¤ÃrzÀ ºÉýPÉ zÀÆj£À ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 120/2013 PÀ®A 87 Pɦ PÁAiÉÄÝ :-
¢£ÁAPÀ 05-12-2013 gÀAzÀÄ 1600 UÀAmÉUÉ ²æÃ «dAiÀÄPÀĪÀiÁgÀ ©gÁzÁgÀ ¦J¸ïL (PÁ¸ÀÄ) ªÀiÁPÉðl ¥ÉưøÀ oÁuÉ ©ÃzÀgÀ gÀªÀgÀÄ ©ÃzÀgÀ £ÀUÀgÀzÀ ªÀÄįÁÛ¤ PÁ¯ÉÆÃ¤AiÀİègÀĪÀ CeÁzÀ ZËPÀ ºÀwÛgÀ ¸ÁªÀðd¤PÀ ¸ÀܼÀzÀ°è E¹àÃl eÉÆeÁl CqÀÄwÛgÀĪÀ DgÉÆÃ¦vÀgÀÄUÀ¼ÁzÀ C§ÄÝ® ªÀ»ÃzÀ vÀAzÉ C§ÄÝ® eÁ¥sÀgÀ«ÄAiÀiÁå ªÀAiÀÄ 25 ªÀµÀð eÁw ªÀÄĹèA G;Vj¹AUÀ PÉ®¸À ¸Á; aPÀ¥Él UÁæªÀÄ vÁ;f;©ÃzÀgÀ ºÁUÀÆ E£ÀÄß 5 d£ÀgÀ ªÉÄÃ¯É zÁ½ ªÀiÁr CªÀgÀ£ÀÄß §A¢ü¹ eÉÆeÁlPÉÌ G¥ÀAiÉÆÃV¹zÀ ºÀt 1190/- gÀÆ ªÀÄvÀÄÛ 52 E¹àÃl J¯ÉUÀ¼ÀÄ d¦Û ªÀiÁr ¥ÀgÀPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 305/2013 PÀ®A ºÀÄqÀÄUÀ(¨Á®PÀ) PÁuÉ :-
¢£ÁAPÀ 04-12-2013 gÀAzÀÄ ¨É½UÉÎ 10-00 UÀAmÉUÉ ¦üAiÀiÁð¢ zÀvÁÛwæ vÀAzÉ §AqÉÃ¥Áà PÀÄA¨ÁgÀ ªÀAiÀÄ: 40 ªÀµÀð eÁw: PÀÄA¨ÁgÀ G: eÉéîj PÉ®¸À ¸Á: fUÁåð¼À vÁ: ¨sÁ°Ì ¸ÀzÀå qÉÆÃ¬ÄeÉÆÃqÉ PÁA¥ÉèÃPïì ªÀÄrªÁ¼À ZËPÀ ºÀwÛgÀ ©ÃzÀgÀ EªÀgÀ  ªÀÄUÀ «PÁ¸À FvÀ£ÀÄ JA¢£ÀAvÉ vÀ£Àß ±Á¯ÉUÉ (¸Á¬Ä ¥ËæqsÀ ±Á¯É) ºÉÆÃV §gÀĪÀÅzÁV ºÉý ªÀģɬÄAzÀ ºÉÆÃzÀªÀ£ÀÄ ¸ÀAeÉ 5-00 UÀAmÉAiÀiÁzÀgÀÆ ªÀÄgÀ½ ªÀÄ£ÉUÉ §A¢gÀĪÀÅ¢¯Áè. ¦üAiÀiÁð¢AiÀÄ ªÀÄUÀ «PÁ¸À FvÀ£ÀÄ ªÀÄ£ÉUÉ §gÀzÉà EzÀÄÝzÀÝjAzÀ J¯Áè PÀqÉUÀ¼À°è ºÀÄqÀÄPÁqÀ¯ÁV ªÀÄvÀÄÛ ¸ÀA§A¢üPÀjUÉ zÀÆgÀªÁt ªÀÄÄSÁAvÀgÀ «ZÁj¸À¯ÁVAiÀÄÆ £À£Àß ªÀÄUÀ£À §UÉÎ AiÀiÁªÀÅzÉà ¸ÀĽªÀÅ ¹QÌgÀĪÀÅ¢¯Áè. CªÀ£ÀÄ PÁuÉAiÀiÁVgÀÄvÁÛ£É. PÁuÉAiÀiÁzÀ £À£Àß ªÀÄUÀ¤UÉ C®è°è ºÀÄqÀÄPÁr oÁuÉUÉ §AzÀÄ zÀÆgÀÄ ¸À°è¸ÀĪÀ°è vÀqÀªÁVgÀÄvÀÛzÉ CAvÁ EvÁå¢ ¤ÃrzÀ ºÉýPÉAiÀÄ DzsÁgÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

§¸ÀªÀPÀ¯Áåt UÁæ«ÄÃt ¥Éưøï oÁuÉ AiÀÄÄ.r.Dgï £ÀA. 18/2013, PÀ®A 174 ¹.Dgï.¦.¹ :-
¦üAiÀiÁ𢠸ÀÄgÉÃSÁ UÀAqÀ ¸ÀAUÀAiÀiÁå ¸Áé«Ä ªÀAiÀÄ: 33 ªÀµÀð, eÁw: ¸Áé«Ä, ¸Á: gÁeÉÆÃ¼Á EªÀgÀ UÀAqÀ£ÁzÀ ¸ÀAUÀAiÀiÁå vÀAzÉ ªÀĺÁavÀAiÀiÁå ¸Áé«Ä, ªÀAiÀÄ: 38 ªÀµÀð, ¸Á: gÁeÉÆÃ¼Á gÀªÀgÀÄ vÀªÀÄUÉ gÁeÉÆÃ¼Á UÁæªÀÄzÀ ¦.PÉ.¦.J¸ï. ¨ÁåAPÀ£À 75 ¸Á«gÀ gÀÆ¥Á¬Ä ¸Á® ºÁUÀÄ UÁæªÀÄzÀªÀjAzÀ ¥ÀqÉzÀ ¸ÀĪÀiÁgÀÄ 3 ®PÀë ¸Á® »ÃUÉ MlÄÖ ¸ÀĪÀiÁgÀÄ 4 ®PÀë ¸Á® 4-5 ªÀµÀðUÀ½AzÀ ºÉÆ®zÀ°è ¸ÀjAiÀiÁV ¨É¼É ¨É¼ÉAiÀÄzÀjAzÀ wj¸À°PÁÌUÀzÉ ¸ÀzÀj ¸Á®zÀ ¨ÁzsɬÄAzÀ vÀ£Àß fêÀ£ÀzÀ §UÉÎ fUÀÄ¥ÉìUÉÆAqÀÄ DvÀåºÀvÉå ªÀiÁrPÉÆ¼ÀÄîªÀ GzÉÝñÀ¢AzÀ ¢£ÁAPÀ 04-12-2013 gÀAzÀÄ vÀªÀÄä ºÉÆ®zÀ°è£À ¨Á«AiÀİè gÁwæ CAzÁdÄ 8 UÀAmÉ ¸ÀĪÀiÁjUÉ ©zÀÄÝ ¤Ãj£À°è ªÀÄļÀÄV ªÀÄÈvÀ¥ÀnÖgÀÄvÁÛgÉ, CªÀgÀ ¸Á«£À°è AiÀiÁgÀ ªÉÄïÉAiÀÄÄ AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀÅ¢¯Áè CAvÀ ¦üAiÀiÁð¢AiÀĪÀgÀÄ ¢£ÁAPÀ 05-12-2013 gÀAzÀÄ PÉÆlÖ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
 

Gulbarga District Reported Crimes

ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಸಂಜೀವನಾಥ ತಂದೆ ಅಯ್ಯಪ್ಪಾ ವಾಡಿ ಸಾ|| ತೆಲ್ಲೂರ ತಾ|| ಅಳಂದ ಹಾ|| || ಜಾಗೃತಿ ಕಾಲೋನಿ ಸೇಡಂ ರಸ್ತೆ ಗುಲಬರ್ಗಾ ಇವರು ತನ್ನ ತಂದೆ ಅಯ್ಯಪ್ಪಾ ಈತನ ಹತ್ತಿರ ನಮ್ಮ ಗ್ರಾಮದ ಮಾಧುರಾಯ ಇವನು 100 ರೂಪಾಯಿ ಕೈಕಡ ಅಂತಾ ತೆಗೆದುಕೊಂಡಿದ್ದು ಅವನಿಗೆ ನನ್ನ ತಂದೆಯವರು ಹಣ ಮರಳಿ ಕೇಳುವಂತೆ ಕೇಳಿದ್ದು ಸುಮಾರು 8 , 10 ತಿಂಗಳಿಂದ ಹಣ ಕೇಳಿದರು ಕೂಡ ಅವನು ಹಣ ಕೊಡದೆ ನನ್ನ ತಂದೆ ಜೊತೆಯಲ್ಲಿ ಜಗಳ ಮಾಡಿದ್ದು ನಾನು ಹೋಗಿ ಏಕೆ ನನ್ನ ತಂದೆಯ ಜೊತೆಯಲ್ಲಿ ಜಗಳ ಮಾಡುತ್ತಿಯ ಅಂತಾ ಕೇಳಿದ್ದು ಅಂದಿನಿಂದ ಅವನು ನನ್ನಗೆ ನೋಡಿದರೆ ಒಂದು ತರಹ ವಾರಕಣ್ಣಿನಿಂದ ನೋಡುತ್ತಿದ್ದನು ದಿನಾಂಕ|| 05-12-2013 ರಂದು ಬೆಳಗ್ಗೆ 10.00 ಗಂಟೆಗೆ ನಾನು ಮತ್ತು ನನ್ನ ತಂದೆ ಅಯ್ಯಪ್ಪಾ ಇಬ್ಬರು ಕೂಡಿಕೊಂಡು ಸಂತೋಷ ಕಾಲೋನಿಯಿಂದ ನಡೆದುಕೊಂಡು ನಮ್ಮ ಸಂಬಂಧಿಕರ ಮನೆಗೆ ಹೋಗುತ್ತಿರುವಾಗ ಮಾಧುರಾಯ ಬಿರಾದಾರ,  ಬಸವರಾಜ ಬಿರಾದಾರಸೋಮಶೇಖರ ಬಿರಾದಾರರಮೇಶ ಪಟ್ಟಣ,ಇವರೆಲ್ಲರೂ ಬಂದು ನಮ್ಮ ತಡೆದು ಮಾಧುರಾಯ ಬಿರಾದಾರ ಇವನು ನನ್ನ ಎದೆಯ ಮೇಲಿನ ಅಂಗಿ ಹಿಡಿದು  ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಮಲ್ಲೇಶಿ ತಂದೆ ಶಿವಣ್ಣ ಜಮಾದಾರ ಸಾ: ಜೇವರ್ಗಿ(ಬಿ) ರವರು ಮತ್ತು ವಿಠೋಬಾ ತಂದೆ ಶರಣಪ್ಪಾ ಕಲಾಲ ಸಾ ದೇವಣಗಾಂವ ತಾ: ಸಿಂದಗಿ ಇವರು ದೂರದ ಸಂಬಂಧಿಕರಿದ್ದು ಇಬ್ಬರ ನಡುವೆ ಹೊಲ ಸರ್ವೇ ನಂ-131 & 131/2 ನೇದ್ದಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯದಲ್ಲಿ ದಾವೆ ಹಾಕಿದ್ದು ಇರುತ್ತದೆ. ದಿನಾಂಕ-02-07-2013 ರಂದು ಬೆಳಿಗ್ಗೆ 08:30 ಗಂಟೆಗೆ 1. ವಿಠೋಬಾ ತಂದೆ ಶರಣಪ್ಪಾ ಕಲಾಲ 2.ಗಣಪತಿ ತಂದೆ ಚನ್ನಪ್ಪ 3. ರಾಜೇಂದ್ರ ತಂದೆ ಚನ್ನಪ್ಪಸಾ : ಇಬ್ಬರು ಖಾನಾಪೂರ 4. ಮಾಹಾದೇವ ತಂದೆ ಸಿದ್ರಾಮಪ್ಪಾ ಜಮಾದಾರ 5. ಭೀಮಶಾ ತಂದೆ ಮಾಹಾದೇವ ಜಮಾದಾರ ಸಾ: ಜೇವರ್ಗಿ (ಬಿ) ತಾ : ಅಫಜಲಪೂರ ರವರು ಸದರಿ ಜಮೀನಿನಲ್ಲಿ ಪ್ರವೇಶ ಮಾಡಿ ಭೋಗಪ್ಪ ಜಮಾದಾರ ಮತ್ತು ಶರಣಪ್ಪ ಜಮಾದಾರ ಇವರಿಗೆ ದೊಣ್ಣೆಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಪಪ್ಪು ತಂದೆ ಉದಯರಾಮ ಸಾ: ಕಾವೇರಿ ನಗರ ಶಹಾಬಜಾರ ಗುಲಬರ್ಗಾ ರವರು ದಿನಾಂಕ:04-12-20133 ರಂದು ರಾತ್ರಿ 9=30 ಗಂಟೆ ಸುಮಾರಿಗೆ ನನ್ನ ತಮ್ಮನಾದ ಚೊಟು ಈತನು ಮೋ/ಸೈಕಲ್ ನಂ: ಕೆಎ 32 ಎಕ್ಸ 7956 ನೆದ್ದು ಜಗತ ಸರ್ಕಲ್ ಕಡೆಯಿಂದ ರೈಲ್ವೆ ಸ್ಟೇಶನ ಕಡೆಗೆ ಹೋಗುವ ಕುರಿತು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಜಿಲ್ಲಾ ಹಳೆ ಆಸ್ಪತ್ರೆಯ ಎದುರಿನ ಗೇಟ ಮುಂದೆ ಬ್ರೇಕ್ ಹಾಕಿ ಮೋ/ಸೈಕಲ್ ಮೇಲಿಂದ ತನ್ನಿಂದ ತಾನೆ ಬಿದ್ದು ಭಾರಿ ಗಾಯಹೊಂದಿದ್ದು ಇರುತ್ತದ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ರವಿಕಾಂತ ತಂದೆ ಬಾಬುರಾವ ಮುಂಡೆ ಸಾಃ ಮುಂಡಿವಾಡಿ ತಾಃ ಕಂದಾರ ಜಿಃ ನಾಂದೇಡ ರವರು ದಿನಾಂಕ: 28-11-2013 ರಂದು ನಮ್ಮ ಮಾಲಿಕರಾದ ನಿರ್ಮಲಸಿಂಗ್ ಇವರ ತಿಳಿಸಿದ್ದೆನೆಂದರೆ, ನೀವು ನಾಂದೇಡದಲ್ಲಿರುವ ಅಕ್ಕಿ ಮಿಲ್ ದಿಂದ ಅಕ್ಕಿ ಚೀಲಗಳನ್ನು ಲೋಡ ಮಾಡಿಕೊಂಡು ಕರ್ನಾಟಕ ರಾಜ್ಯದ ಬಿಜಾಪೂರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿರುವ ಸರ್ಕಾರಿ ಗೋದಾಮಿಗೆ ತೆಗೆದುಕೊಂಡು ಹೋಗಬೇಕು ಅಂತಾ ತಿಳಿಸಿದ್ದರಿಂದ, ನಮ್ಮ ಲಾರಿ ಚಾಲಕ ರೋಹಿದಾಸ ಮತ್ತು ನಾನು ಇಬ್ಬರು ಕೂಡಿಕೊಂಡು ನಮ್ಮ ಲಾರಿ ನಂ. ಎಂಹೆಚ್: 26, ಹೆಚ್: 7465 ನೇದ್ದರಲ್ಲಿ ನಾಂದೇಡ ದಿಂದ ಅಕ್ಕಿ ಲೋಡ ಮಾಡಿಕೊಂಡು ದಿನಾಂಕ: 30-11-2013 ರಂದು ಬೆಳಿಗ್ಗೆ ನಾಂದೇಡದಿಂದ ಹೊರಟು ಬಸಕಲ್ಯಾಣ, ಮುಡಬಿ, ಕಾಳಮಂದರಗಿ, ಗುಲಬರ್ಗಾ ಮಾರ್ಗವಾಗಿ ಸಿಂದಗಿಗೆ ಹೋಗುತ್ತಿದ್ದಾಗ ಮುಡಬಿ ದಾಟಿ, ಕಾಳಮಂದರಗಿ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಸಾಯಂಕಾಲ 4-30 ಗಂಟೆ ಸುಮಾರಿಗೆ ಕಾಳಮಂದರಗಿ ಗ್ರಾಮದ ಹತ್ತಿರ ಇರುವ ಇಳುಕಿನಲ್ಲಿ ನಮ್ಮ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ, ಕಾಳಮಂದರಗಿ ಸರ್ಕಾರಿ ಶಾಲೆಯ ಹತ್ತಿರ ತನ್ನ ನಿಯಂತ್ರಣ ಕಳೆದುಕೊಂಡು ರೋಡಿನ ಎಡಬದಿಯಲ್ಲಿ ಪಲ್ಟಿ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಭಾರತಿ ಗಂಡ ಸೋಮಶೇಖರ ಸಂದಿಮಠ ಸಾ: ಮನೆ ನಂ ಈ ಡಬ್ಲೂಎಸ್-70  ಮೊದಲನೇ ಹಂತ ಆದರ್ಶ ನಗರ ಗುಲಬರ್ಗಾ ಇವರನ್ನು  ದಿನಾಂಕ:06.03.2011 ರಂದು ಸೋಮಶೇಖರ ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ವರದಕ್ಷಿಣೆ ವರೊಪಚಾರ ಅಂತಾ ಒಂದು ಲಕ್ಷ ರೂಪಾಯಿ ಒಂದು ತೊಲೆ ಬಂಗಾರ ಮತ್ತು ಗೃಹಪಯೋಗಿಸುವ ಸಾಮಾನುಗಳು ಕೊಟ್ಟಿದ್ದು ಇರುತ್ತದೆ  ಮದುವೆಯಾದ ಸ್ವಲ್ಪ ದಿನ ನನ್ನ ಗಂಡ ನನ್ನ ಜೊತೆ ಚೆನ್ನಾಗಿದ್ದು ನಂತರ ನಿನ್ನ ತವರು ಮನೆಯಿಂದ 2 ಲಕ್ಷ ರೂಪಾಯಿ 2 ತೊಲೆ ಬಂಗಾರ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಡಲು ಪ್ರಾರಂಬಿಸಿದನು.ನಮ್ಮ ಅತ್ತೆಯಾದ ಗುರುಬಾಯಿ ಇವಳು ನೀನು ನೊಡಲು ಚನ್ನಾಗಿಲ್ಲಾ ನಿನಗೆ ಕೆಲಸ ಬರುವುದಿಲ್ಲಾ ತವರು ಮನೆಯಿಂದ ನನ್ನ ಮಗನಿಗೆ ಹಣ ತಂದು ಕೊಡು  ಇಲ್ಲಾವಾದರೆ ನಿನಗೆ ಸೀಮೆ ಎಣ್ಣೆ ಹಾಕಿ ಸುಟ್ಟು ಕೊಲೆ ಮಾಡುತ್ತೇವೆ ಅಂತಾ ನನ್ನ ಗಂಡ ಮತ್ತು ಅತ್ತೆ ಕೂಡಿ  ಜೀವದ ಬೇದರಿಕೆ ಹಾಕಿರುತ್ತಾರೆ . ದಿನಾಂಕ:28.11.2013 ರಂದು ಬೆಳಗ್ಗೆ 6.00 ಗಂಟೆ ಸುಮಾರಿಗೆ ನಮ್ಮ ತಾಯಿ ನನಗೆ ಆದರ್ಶ ಕಾಲೋನಿಯ ಮನೆಯಲ್ಲಿದ್ದಾಗ ನನ್ನ ಗಂಡ ಸೋಮಶೇಖರ ಅತ್ತೆ ಗುರುಬಾಯಿ ಇವರು  ರಂಡಿ ಮತ್ಯಾಕೇ  ಇಲ್ಲಿಗೆ ಬಂದಿರುವೇ ನಿನಗೆ ಖಲಾಸ ಮಾಡಿಯೇ ಬಿಡುತ್ತೇನೆ ಅಂತಾ ಹೊಟ್ಟೆಯ ಮೇಲೆ ಒದ್ದು ಕೈಯಿಂದ ಹೊಡೆ ಬಡೆ ಮಾಡಿದನು  ಆಗ ನನ್ನ ತಾಯಿ ಬಿಡಿಸಲು ಬಂದಾಗ ನಮ್ಮ ಅತ್ತೆ ಗುರುಬಾಯಿ ಹಾಗು ಗಂಡ ಸೋಮಶೇಖರ  ನಿನಗೆ ಖಲಾಸ ಮಾಡಿ ಬಿಡುತ್ತೇವೆ  ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೊದರು ಅಮತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.