Police Bhavan Kalaburagi

Police Bhavan Kalaburagi

Sunday, August 24, 2014

BIDAR DISTRICT DAILY CRIME UPDATE 24-08-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 24-08-2014

£ÀÆvÀ£À £ÀUÀgÀ ¥Éưøï oÁuÉ ©ÃzÀgÀ AiÀÄÄ.r.Dgï £ÀA. 14/2014, PÀ®A 174 ¹.Dgï.¦.¹ :-
¦üAiÀiÁ¢ ªÀĺÁzÉë ¸ÀAUÀ¥Áà ¨ÁªÉUÉ ªÀAiÀÄ: 50 ªÀµÀð, eÁw: °AUÁAiÀÄvÀ, ¸Á: OgÁzÀ(©), ¸ÀzÀå: PÉ.ºÉZï.© PÁ¯ÉÆÃ¤ ©ÃzÀgÀ ªÀÄUÀ ±À²PÀĪÀiÁgÀ ¨ÁªÉUÉ ªÀAiÀÄ: 21 ªÀµÀð FvÀ£ÀÄ ¨ÉAUÀ¼ÀÆj£À gÁªÀÄAiÀiÁå EAf¤AiÀÄjAUÀ PÁ¯ÉÃdzÀ°è 4£Éà ¸ÉëĸÀÖgÀ£À°è ©.E C¨sÁå¸À ªÀiÁqÀÄwÛzÀÄÝ PÀ¼ÉzÀ K¦æÃ®¤AzÀ ©ÃzÀj£À vÀªÀÄä ªÀÄ£ÉUÉ §AzÀªÀ£ÀÄ ªÀÄgÀ½ «zsÁå¨Áå¸À PÀÄjvÀÄ ¨ÉAUÀ¼ÀÆjUÉ ºÉÆÃUÀ®Ä DvÀ¤UÉ ¸ÁPÀµÀÄÖ ¸Áj w¼ÀªÀ½PÉ ¤ÃrzÁÝVAiÀÄÄ C¨sÁå¸ÀzÀ°è D¸ÀQÛ vÉÆÃj¸À°®è, PÀ¼ÉzÀ £Á®ÄÌ wAUÀ½AzÀ DvÀ T£ÀßvɬÄAzÀ §¼À®ÄwÛzÀÄÝ ªÀÄvÀÄÛ £À£ÀUÉ ²PÀët ¨ÉÃqÀ qÁå£Àì PÁè¹UÉ ºÉÆÃUÀĪÀzÁV ºÉüÀÄwÛzÀÝ, »ÃVgÀĪÀ°è ¢£ÁAPÀ 22-08-2014 gÀAzÀÄ ¦üAiÀiÁð¢AiÀĪÀgÀ ªÀÄUÀ ±À²PÀĪÀiÁgÀ FvÀ£ÀÄ T£ÀßvɬÄAzÀ §¼À° ªÀÄ£À¹ìUÉ ¨ÉÃeÁgÀÄ ¥ÀnÖPÉÆAqÀÄ ©ÃzÀj£À ¨Á®¨sÀªÀ£À FdÄ PÉÆ¼ÀzÀ°è ©zÀÄÝ ªÀÄÈvÀ¥ÀnÖzÁÝ£É, DvÀ£À ¸Á«£À°è AiÀiÁªÀÅzÉà ¸ÀA±ÀAiÀÄ EgÀĪÀ¢¯Áè CAvÁ ¤ÃrzÀ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 176/2014, PÀ®A 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 23-08-2014 gÀAzÀÄ C¥ÀjavÀ ªÉÆÃmÁgÀ ¸ÉÊPÀ® ¸ÀªÁgÀ£ÁzÀ DgÉÆÃ¦AiÀÄÄ »A¨sÁUÀ E£ÉÆßçâ£À£ÀÄß PÀÆr¹PÉÆAqÀÄ ©ÃzÀgÀzÀ ªÀĺÁ«ÃgÀ ¨ÉƪÀÄäUÉÆAqÉñÀégÀ ¸ÀPÀð® PÀqɬÄAzÀ ªÉÄÊ®ÆgÀ PÀqÉUÉ zÀÄqÀÄQ¤AzÀ, ¤®ðPÀëöåvÀ£À¢AzÀ £ÀqɹPÉÆAqÀÄ §AzÀÄ ªÉÄÊ®ÆgÀ PÁæ¸À£À°è £ÀqÉzÀÄPÉÆAqÀÄ gÀ¸ÉÛ zÁlÄwÛzÀÝ ¦üAiÀiÁ𢠧§£À¹AUÀ vÀAzÉ ¸Á§¹AUÀ, ªÀAiÀÄ: 60 ªÀµÀð, ¸Á: UÁA¢ü UÀAd, ©ÃzÀgÀ EªÀjUÉ rQÌ¥Àr¹zÀÝjAzÀ C¥ÀWÁvÀ ¸ÀA¨sÀ«¹ ¦üAiÀiÁð¢AiÀÄ §® ªÉƼÀ PÁ®Ä - ¥ÁzÀzÀ ªÀÄzsÀå ¨sÁj UÀÄ¥ÀÛ & gÀPÀÛ UÁAiÀĪÁVzÉ, C¥ÀWÁvÀzÀ £ÀAvÀgÀ rQÌ¥Àr¹zÀ DgÉÆÃ¦AiÀÄÄ ¤AvÀAvÉ ªÀiÁr vÀ£Àß ªÉÆÃmÁgï ¸ÉÊPÀ®£ÀÄß Nr¹PÉÆAqÀÄ ºÉÆVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 91/2014, PÀ®A 3 & 7 E.¹ PÁAiÉÄÝ :-
¢£ÁAPÀ 23-08-2014 gÀAzÀÄ M§â ªÀåQÛ §Ä¯ÉÆÃgÉÆÃ ¦PÀ¥ï UÀÄqÀì mÉA¥ÉÆÃ £ÀA. J¦-29/«-5455 £ÉÃzÀgÀ°è ¥ÀrvÀgÀ £ÁåAiÀÄ ¨É¯É CAUÀr aÃn gÀªÀjUÉ ¤ÃqÀĪÀ CQÌAiÀÄ£ÀÄß ¯ÉÆÃqÀ ªÀiÁrPÉÆAqÀÄ ©ÃzÀgÀ¢AzÀ CµÀÆÖgÀ PÀqÉUÉ vÉUÉzÀÄPÉÆAqÀÄ ºÉÆÃUÀÄwÛzÁÝ£ÉAzÀÄ C°¸Á§ ¹.¦.L. ©ÃzÀgÀ UÁæ«Ät ªÀÈvÀÛ gÀªÀjUÉ RavÀ ªÀiÁ»w §AzÀ ªÉÄÃgÉUÉ ¹¦L gÀªÀgÀÄ vÀªÀÄä ¹§âA¢AiÀĪÀgÉÆqÀ£É CµÀÆÖgÀ UÁæªÀÄzÀ ZËRAr UÀĪÀÄäd ºÀwÛgÀ ºÉÆÃV E§âgÀÄ ¥ÀAZÀgÀÄ, vÀÆPÀ ªÀiÁqÀĪÀ ªÀåQÛ ©ÃgÀ¥Àà ¸Á: CµÀÆÖgÀ ºÁUÀÆ gÁeÉÃAzÀæ ¥sÀÄqï E£Àì¥ÉÃPÀÖgÀ gÀªÀjUÉ §gÀªÀiÁqÀPÉÆAqÀÄ CµÀÆÖgÀ UÁæªÀÄzÀ ZËRAr UÀĪÀÄäd ºÀwÛgÀ ªÀÄgÉAiÀiÁV ¤AvÀÄ §Ä¯ÉÃgÉÆÃ ¦PÀ¥ï ªÁºÀ£ÀªÀ£ÀÄß §gÀĪÀÅzÀ£ÀÄß £ÉÆÃr gÉÆÃrUÉ §AzÀÄ PÉʸÀ£Éß ªÀiÁr ªÁºÀ£ÀªÀ£ÀÄß ¤°è¹ zÁ½ ªÀiÁr CPÀæªÀĪÁV ¥ÀrvÀgÀ £ÁåAiÀÄ ¨É¯É CAUÀrAiÀÄ aÃnzÁgÀjUÉ ºÀAaPÉAiÀiÁUÀĪÀ gÉñÀ£ï CQÌAiÀÄ£ÀÄß ¸ÁUÁtÂPÉ ªÀiÁqÀÄwÛzÀÝ ªÁºÀ£À ZÁ®PÀ£ÁzÀ DgÉÆÃ¦ ªÀĺÀäzÀ ¥sÀjÃzÀ vÀAzÉ ªÀĺÀäzÀ AiÀÄĸÀÄ¥sï C° ºÉÆÃwªÁ¯É ªÀAiÀÄ: 25 ªÀµÀð, eÁw: ªÀÄĹèA, ¸Á: d»gÁ¨ÁzÀ, f¯Áè: ªÉÄÃzÀPÀ, gÁdå: vÉîAUÁuÁ EvÀ¤UÉ mÉA¥ÉÆÃzÀ°èzÀÝ a®UÀ¼À §UÉÎ «ZÁj¸À®Ä ¸ÀzÀj CQÌ ªÀÄvÀÄÛ UÉÆÃ¢ü £ÁåAiÀÄ ¨É¯É CAUÀr ¥ÀrvÀjUÉ ¸ÀgÀ§gÁdÄ ªÀiÁqÀĪÀ CQÌ EzÀÄÝ ¸ÀzÀj CQÌAiÀÄ£ÀÄß ¸ÀeÁÓzÀ ¸Á: ©ÃzÀgÀ FvÀ£À ºÀwÛgÀ Rjâ ªÀiÁrzÀÄÝ EgÀÄvÀÛzÉ, ¸ÀzÀj ªÀiÁ°£À §UÉÎ ¸ÀgÀPÁgÀzÀ AiÀiÁªÀÅzÉ vÀgÀºÀzÀ ¥ÀgÀªÁ¤UÉ EzÉ CAvÀ «ZÁj¸À®Ä vÀ£Àß ºÀwÛgÀ AiÀiÁªÀÅzÉ ¥ÀgÀªÁ£ÀV EgÀĪÀ¢¯Áè EzÀ£ÀÄß CPÀæªÀĪÁV ¸ÁV¸ÀÄwÛgÀĪÀÅzÁV w½¹zÀ ªÉÄÃgÉUÉ ©ÃgÀ¥Áà FvÀ£À ¸ÀºÁAiÀÄ¢AzÀ ªÁºÀ£ÀzÀ°èzÀÝ CQÌ ªÀÄvÀÄÛ UÉÆÃ¢üAiÀÄ£ÀÄß vÀÆPÀ ªÀiÁqÀ®Ä MlÄÖ 20 QéAl¯ï CQÌ C.Q 24,000/- gÀÆ ªÀÄvÀÄÛ 10 QéAl® UÉÆÃ¢ü C.Q 12,000/- gÀÆ. »ÃUÉ MlÄÖ 36,000/- gÀÆ. ¨É¯É ¨Á¼ÀĪÀÅzÀÄ EzÀÄÝ ºÁUÀÄ §Ä¯ÉÃgÉÆÃ ¦PÀ¥ï UÀÆqïì mÉA¥ÉÆÃ £ÀA. J¦-29/«-5455 £ÉÃzÀÄ C.Q 3 ®PÀë gÀÆ. ¨É¯É ¨Á¼ÀĪÀÅzÀ£ÀÄß d¦Û ªÀiÁrPÉÆAqÀÄ ¸ÀzÀj DgÉÆÃ¦vÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 149/2014, PÀ®A ªÀÄ£ÀĵÀå PÁuÉ(ºÀÄqÀÄUÀ PÁuÉ) :-
¢£ÁAPÀ 22-08-2014 gÀAzÀÄ ¦üAiÀiÁ𢠸ÀĤÃvÁ UÀAqÀ AiÀiÁzÀªÀgÁªÀ ¹AzsÉ ªÀAiÀÄ: 36 ªÀµÀð, eÁw: J¸ï.¹, ¸Á: aPÀÌ¥ÉÃl UÁæªÀÄ, vÁ: & f: ©ÃzÀgÀ gÀªÀgÀ ªÀÄUÀ C¢ÝwAiÀiÁå @ £ÀlÖAiÀiÁå FvÀ£ÀÄ ±Á¯ÉUÉ ºÉÆÃUÀÄvÉÛãÉAzÀÄ vÀªÀÄÆäjAzÀ vÀªÀÄä ªÀÄ£É ºÀwÛgÀ EgÀĪÀ ²ªÁ£ÀAzÀ vÀAzÉ UÀt¥Àw ®Qëöä zÉÆqÉØ FvÀ£À DmÉÆÃ £ÀA. PÉJ-38/8222 £ÉÃzÀgÀ°è PÀĽvÀÄ ºÉÆÃVzÀÄÝ, ¸ÀzÀj DmÉÆÃ ZÁ®PÀ£ÀÄ ¦üAiÀiÁð¢AiÀĪÀgÀ ªÀÄUÀ¤UÉ ©zÀgÀ CA¨ÉÃqÀÌgÀ ªÀÈvÀÛzÀ ºÀwÛgÀ ©nÖgÀÄvÁÛ£É, ¦üAiÀiÁð¢AiÀÄ ªÀÄUÀ£ÀÄ ±Á¯ÉUÉ ºÉÆÃV¯Áè ªÀÄvÀÄÛ ªÀÄ£ÉUÀÆ ¸ÀºÀ §A¢gÀĪÀ¢¯Áè PÁuÉAiÀiÁVgÀÄvÁÛ£É, CªÀ£À ªÉÄʪÉÄÃ¯É MAzÀÄ ©Ã½ §tÚzÀ ±Àlð ªÀÄvÀÄÛ w½Ã ºÀ¹gÀÄ §tÚzÀ ¥ÁåAl zsÀj¹gÀÄvÁÛ£É, zÀÄAqÀÄ ªÀÄÄR UÉÆÃr ªÉÄÊ §tÚ ¸ÁzsÁgÀt ªÉÄÊ PÀlÄÖ EgÀÄvÀÛzÉ, JvÀÛgÀ 4 ¦üÃl EzÀÄÝ, ¸ÀzÀjAiÀĪÀ£ÀÄ PÀ£ÀßqÀ, »A¢ ªÀÄvÀÄÛ ªÀÄgÁp ¨sÁµÉ ªÀiÁvÀ£ÁqÀÄvÁÛ£É CAvÀ ¦üAiÀiÁð¢AiÀĪÀgÀÄ ¢£ÁAPÀ 23-08-2014 gÀAzÀÄ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 171/2014, PÀ®A 379 L¦¹ :-
¢£ÁAPÀ 23-08-204 gÀAzÀÄ ¦üAiÀiÁ𢠥sÁzÀgï «®ì£ï vÀAzÉ ¥sÁæ¤ì¸ï ¥sÀ£ÁðAr¸ï ªÀAiÀÄ: 36 ªÀµÀð, ¸Á: ºÉÆ£ÁߪÀgÀ, f: PÁgÀªÁgÀ, ¸ÀzÀå: UÀÄ®§UÁð gÀªÀgÀÄ ©ÃzÀgÀUÉ ºÉÆÃUÀĪÀ ¸À®ÄªÁV §¸ï ¸ÀA. PÉJ-38/J¥sï-749 £ÉÃzÀgÀ°è PÀĽvÀÄ ºÉÆÃUÀĪÁUÀ ¦üAiÀiÁð¢AiÀĪÀgÀ ºÀwÛgÀ MAzÀÄ PÀ¥ÀÄà §tÚzÀ qɯï PÀA¥À¤AiÀÄ ¯Áå¥ïmÁ¥ï C.Q 25,000/- gÀÆ ºÁUÀÄ CzÀgÀ ¨ÁåV£À°è 20,000/- gÀÆ £ÀUÀzÀÄ ElÄÖPÉÆAqÀÄ §¹ì£À°è ªÀÄzsÀåzÀ ¹Ãn£À°è PÀĽwgÀÄvÁÛgÉ, ¸ÀĪÀiÁgÀÄ 30 ¤«ÄµÀ ¥ÀæAiÀiÁtzÀ £ÀAvÀgÀ ¤zÉÝ §gÀÄwÛzÀÝjAzÀ vÀ£Àß ºÀwÛgÀzÀ ¯Áå¥ïmÁ¥ï ¨ÁåUï£ÀÄß ¦üAiÀiÁð¢AiÀĪÀgÀÄ vÁ£ÀÄ PÀĽvÀ ªÉÄïÁãUÀzÀ°è ElÄÖ ªÀÄ®VgÀÄvÁÛgÉ, £ÀAvÀgÀ ºÀ½îSÉÃqÀ(PÉ) UÁæªÀÄzÀ ºÀwÛgÀ §AzÁUÀ ¦üAiÀiÁð¢UÉ JZÀÑgÀªÁV vÁ£ÀÄ EnÖzÀÝ ¨ÁåUï £ÉÆÃqÀ¯ÁV C°è ¨ÁåUï E¢ÝgÀĪÀÅ¢¯Áè, §¹ì£À°èzÀÝ PÉ®ªÀÅ ¥ÀæAiÀiÁtÂPÀgÀÄ ºÁUÀÄ ¤ªÁðºÀPÀ£ÁzÀ ¹zÀÝgÁªÀÄ¥Áà ºÁUÀÄ ZÁ®PÀ ¸ÀAvÉÆÃµÀ gÀªÀgÀÄ w½¹zÉ£ÉAzÀgÉ §¸ÀÄì ºÀĪÀÄ£Á¨ÁzÀªÀgÉUÉ £Á£ï ¸ÁÖ¥ï EzÀÄÝ M§â ªÀåQÛAiÀÄÄ UÀÄ®§UÁð¢AzÀ ºÀĪÀÄ£Á¨ÁzÀªÀgÉUÉ nPÉmï vÉUɹzÀÄÝ PÀªÀįÁ¥ÀÆgÀzÀ°è Cw dgÀÆj PÉ®¸À EzÉ §¸Àì£ÀÄß ¤°è¹ CAvÀ CA¢zÀPÉÌ £ÁªÀÅ §¸Àì£ÀÄß ¤°è¹zÀÄÝ DvÀ£ÀÄ PÀªÀįÁ¥ÀÆgÀzÀ°è E½zÀÄ ºÉÆÃVgÀÄvÁÛ£É CAvÀ w½¹zÀÄÝ EgÀÄvÀÛzÉ, PÁgÀÀt UÀÄ®§UÁð¢AzÀ PÀªÀįÁ¥ÀÆgÀzÀªÀgÉV£À ªÀÄzsÀåzÀ°è AiÀiÁgÉÆÃ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆVgÀÄvÁÛgÉAzÀÄ ¦üAiÀiÁð¢AiÀĪÀgÀÄ PÉÆlÖ °TvÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Gulbarga District Reported Crimes

ಹುಡುಗ ಕಾಣೆಯಾದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಅಂಬಾರಾಯ ತಂದೆ ಚಂದ್ರಶಾ ಪೂಜಾರಿ ಸಾಃ ಕೋತನ ಹಿಪ್ಪರಗಾ ತಾಃ ಆಳಂದ ಜಿಲ್ಲಾಃ ಗುಲಬರ್ಗಾ ರವರ  ಹಿರಿಯ ಮಗ ಚಂದ್ರಕಾಂತ ಇವರಿಗೆ ಗುಲಬರ್ಗಾದ ಧರಂಸಿಂಗ ಕನ್ನಡ ಪ್ರಾಥಮಿಕ ಶಾಲೆ ಅಂಬಿಕಾ ನಗರ ಗುಲಬರ್ಗಾದಲ್ಲಿ ಶಾಲೆ ಕಲಿಯಲು ಸೇರಿಕೆ ಮಾಡಿದ್ದು, ಈಗ 6 ನೇ ತರಗತಿಯಲ್ಲಿ ಓದುತ್ತಿದ್ದಾನೆ ಮತ್ತು ಕರುಣೇಶ್ವರ ನಗರದಲ್ಲಿರುವ ಬಿ.ಸಿ.ಎಮ್ ಹಾಸ್ಟಲದಲ್ಲಿ ಇರುತ್ತಾನೆ. ಹೀಗಿರುವಾಗ ದಿನಾಂಕ 19/08/2014 ರಂದು ಸಾಯಂಕಾಲ 06:00 ಪಿ.ಎಮ್ ಸುಮಾರಿಗೆ ಧರಂಸಿಂಗ ಶಾಲೆಯ ಶಾಂತಯ್ಯಮಠ ಮುಖ್ಯೋಪಾಧ್ಯಾಯರು ಇವರು ಫೋನ್ ಮೂಲಕ ತಿಳಿಸಿದ್ದೆನೆಂದರೆ, ನನ್ನ ಮಗ ದಿನಾಂಕ 19/08/2014 ರಂದು 01:15 ಪಿ.ಎಮ್ ಸುಮಾರಿಗೆ ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಹೋದವನು ಮರಳಿ ಶಾಲೆಗೆ ಬಂದಿರುವುದಿಲ್ಲಾ ಕಾಣೆಯಾಗಿರುತ್ತಾನೆ ಅಂತಾ ತಿಳಿಸಿದ್ದ, ನಾನು ಮತ್ತು ನಮ್ಮ ಮಾವ ಈರಪ್ಪಾ ಪೂಜಾರಿ ಕೂಡಿ ಶಾಲೆಗೆ ಬಂದು ಶಾಂತಯ್ಯಮಠ ಇವರಿಗೆ ವಿಚಾರಿಸಿ ಗುಲಬರ್ಗಾ ನಗರದಲ್ಲಿ ಎಲ್ಲಾ ಕಡೆ ತಿರುಗಾಡಿ ವಿಚಾರಿಸಿದರು ಕೂಡಾ ಸಿಕ್ಕಿರುವುದಿಲ್ಲಾ ನನ್ನ ಮಗ ಕಾಣೆಯಾಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ಶ್ರೀಮತಿ ಮರಲಿಂಗಮ್ಮ ಗಂಡ ನಾಗಪ್ಪ ಹೊನ್ನಪ್ಪನೋರ,ಸಾ: ಕಲಕಂಬಾ ಗ್ರಾಮ, ಇವರ ಗಂಡ ನಾಗಪ್ಪ ಇವರು ದಿನಾಂಕ 23-08-2014 ರಂದು ಬೆಳಿಗ್ಗೆ ಮನೆಯಿಂದ ಕ್ರುಜರ ಜೀಪ ನಡೆಸಲು ಅಂತಾ ಹೇಳಿ ಹೋಗಿ ರಾತ್ರಿಯಾದರೂ ನನ್ನ ಗಂಡ ಮನೆಗೆ ವಾಪಸ್ಸು ಬಂದಿರಲಿಲ್ಲ. ರಾತ್ರಿ 11 ಗಂಟೆಯ ಸುಮಾರಿಗೆ ಸೇಡಂ ದಿಂದ ಸವೇರಾ ಹೊಟೆಲ ಮಾಲಿಕ ಯುನುಸ್ ಇವರು ಪೋನ ಮಾಡಿ ನನಗೆ ತಿಳಿಸಿದ್ದೆನಂದರೆ, ದಿನಾಂಕ 23-08-2014 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ನಿನ್ನ ಗಂಡ ನಾಗಪ್ಪ ಈತನು ನಮ್ಮ ಕ್ರುಜರ್ ಜೀಪ ಗುಲ್ಬರ್ಗಾ ದಿಂದ ಪ್ಯಾಸೆಂಜರ್ ಹಾಕಿಕೊಂಡು ಬಂದು ಸೇಡಂ ನ ಬಸವೇಶ್ವರ ಹೊಟೆಲ ಮುಂದುಗಡೆ ಇರುವ ಟ್ಯಾಕ್ಸಿ ಸ್ಟ್ಯಾಂಡ ಹತ್ತಿರ ನಿಲ್ಲಿಸಿ ನಡೆದುಕೊಂಡು ಸೇಡಂ ಬಸ್ ನಿಲ್ದಾಣದ ಕಡೆಗೆ ಬರುತ್ತಿದ್ದಾಗ ಗುಲ್ಬರ್ಗಾ ಕಡೆಯಿಂದ ಒಂದು ಕ್ರುಜರ್ ಜೀಪ ನಂಬರ ಕೆಎ-32,ಬಿ-6552 ನೇದ್ದರ ಚಾಲಕ ಪ್ರಶಾಂತ ಇತನು ತನ್ನ ಕ್ರುಜರ್ ಜೀಪನ್ನು ಅತೀ ವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಬರುತ್ತಿದ್ದ ನಾಗಪ್ಪ ಇತನಿಗೆ ಸೇಡಂನ ಐ ಬಿ. ಎದುರುಗಡೆ ಮುಖ್ಯರಸ್ತೆಯ ಮೇಲೆ ಕ್ರುಜರ್ ಡಿಕ್ಕಿ ಪಡಿಸಿದ್ದರಿಂದ ನಾಗಪ್ಪ ಇತನು ಕೆಳಗೆ ಬಿದ್ದನು ಆಗ ನಾನು ಮತ್ತು  ಸಂಜು ನಾಮದಾರ, ಕಾಲಜ್ಞಾನಮೂರ್ತಿ ಮತ್ತು ಶರಣಯ್ಯ ಗಣಾಚಾರಿ ಸಾ:ಸೇಡಂ ಎಲ್ಲರೂ ಅಫಘಾತವನ್ನು ನೋಡಿ ಹತ್ತಿರ ಹೋಗಿ ನೋಡಲಾಗಿ ನಾಗಪ್ಪ ಇತನಿಗೆ ಅಫಘಾತದಲ್ಲಿ ಎಡಗೈ ಮೊಳಕೈಗೆ ರಕ್ತಗಾಯ, ಎಡಗೈ ಭುಜಕ್ಕೆ ಗುಪ್ತಗಾಯ ಹಾಗು ತರಚಿದ ಗಾಯವಾಗಿದ್ದು  ಎಡಗಡೆ ಎದೆಗೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ರಕ್ತಸ್ರಾವ ವಾಗಿದ್ದು ನಾವು ನಾಗಪ್ಪ ಇತನಿಗೆ ಸೇಡಂ ಸರಕಾರಿ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡುವಷ್ಟರಲ್ಲಿ ವೈಧ್ಯರು ಪರೀಕ್ಷಿಸಿ ನಾಗಪ್ಪ ಇತನು ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದ್ದು . ಕ್ರುಜರ ಚಾಲಕ ನಾಗಪ್ಪ ಇವರಿಗೆ ಅಫಘಾತ ಪಡಿಸಿದ ನಂತರ ಕ್ರುಜರ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ನೀವು ಸೇಡಂ ಸರಕಾರಿ ಆಸ್ಪತ್ರೆಗೆ ಬರ್ರಿ ಅಂತಾ ತಿಳಸಿದ್ದರಿಂದ ನಾನು ಮತ್ತು ನಮ್ಮ ಅತ್ತೆಯಾದ ರತ್ನಮ್ಮ ಗಂಡ ಸಾಬಣ್ಣ ಹೊನ್ನಪ್ಪನೋರ ಇಬ್ಬರು ಕೂಡಿ ಸೇಡಂ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಗಂಡ ನಾಗಪ್ಪ ಇವರು ಅಫಘಾತದಲ್ಲಿ ಗಾಯ ಹೊಂದಿ ಮೃತ ಪಟ್ಟಿದ್ದು ನಿಜಇರುತ್ತದೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ: 22-08-2014 ರಂದು ಸಾಯಂಕಾಲ 7 ಗಂಟೆಯ ಸುಮಾರಿಗೆ ಶ್ರೀ ತಾರಾಸಿಂಗ @ ಮೋಹನ ತಂದೆ ಶಂಕರ ಚವ್ಹಾಣ ಸಾ: ಪ್ಲಾಟ ನಂ 52 ಸಾಹಿ ಮಂದಿರ ಹಿಂದುಗಡೆ ಭಾಗ್ಯಲಕ್ಷ್ಮಿ ನಗರ  ಗುಲಬರ್ಗಾ  ರವರು ತನ್ನ ಮೋ/ಸೈಕಲ್ ನಂ; ಕೆಎ 32 ಜೆ 2563 ನೆದ್ದರ ಮೇಲೆ ಸತೀಶ ಈತನಿಗೆ ಹಿಂದೆ ಕೂಡಿಸಿಕೊಂಡು ಸಿ.ಟಿ ಬಸ್ ನಿಲ್ದಾಣ ದಿಂದ ಜಗತ ಸರ್ಕಲ್ ಕಡೆಗೆ ಹೋಗುತ್ತಿರುವಾಗ ದಾರಿ ಮಧ್ಯದ ಮೈಕ್ರೋಟವಾರ ಹತ್ತಿರ ರೋಡಿನ ಮೇಲೆ ಮೋ/ಸೈಕಲ್ ನಂ; ಕೆಎ 34 ವಿ 9537 ರ ಸವಾರನು ತನ್ನ ಮೋ/ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕೆ.ಎಸ್.ಆರ್.ಟಿ.ಸಿ ಬಸ್ ಗೆ ಓವರ ಟೇಕ ಮಾಡಲು ಹೋಗಿ ಫಿರ್ಯಾದಿ ಮೋ/ಸೈಕಲ್ ಕ್ಕೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ನನ್ನ ಬಲಗಾಲ ಮೊಳಕಾಲ ಕೆಳಗೆ ರಕ್ತ ಗಾಯ , ಬಲಗಾಲ ರಿಸ್ಟ ಹತ್ತಿರ ಭಾರಿ ರಕ್ತಗಾಯ ಹಾಗು ಎಡ ತಲೆಗೆ ರಕ್ತಗಾಯವಾಗಿರುತ್ತದೆ. ಸತೀಶ ಇತನಿಗೆ ಯಾವುದೆ ಗಾಯಗಳು ಆಗಿರುವದಿಲ್ಲಾ .ಫಿರ್ಯಾದಿಗೆ ಗಾಯಗೊಳಿಸಿ ಮೋ/ಸೈಕಲ್ ಅಲ್ಲಿಯೇ ಬಿಟ್ಟು ಸವಾರನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶರಣು ಕುಮಾರ ತಂದೆ ಭೀಮಣ್ಣಾ ಇವರು ದಿನಾಂಕಃ 22/08/2014 ರಂದು ರಾತ್ರಿ 08:30 ಪಿ.ಎಂ. ನನ್ನ ಡಿ.ಎಲ್ ಕಮ್ಯೂನಿಕೇಷನ್ ಮೊಬೈಲ್ ಅಂಗಡಿಗೆ ಎಂದಿನಂತೆ ಕೀಲಿ ಹಾಕೊಮಡು ಮನೆಗೆ ಹೋಗಿದ್ದು ಬೆಳಗ್ಗೆ ದಿನಾಂಕಃ 23/08/2014 ರಂದು 06:00 ಎ.ಎಂ. ಸುಮಾರಿಗೆ ನಮ್ಮ ಅಂಗಡಿಯ ಪಕ್ಕದಲ್ಲಿದ್ದ ಆಕಾಶ ಕ್ಷೌರ ಅಂಗಡಿಯ ಮಾಲಿಕರಾದ ಶ್ರೀಮಂತ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಮೊಬೈಲ್ ಅಂಗಡಿಯ ಬಾಗಿಲು ತೆರೆದಿದೆ ಕಳ್ಳತನವಾಗಿರಬಹುದು ಅಂತಾ ತಿಳಿಸಿದ ಕೂಡಲೆ ನಾನು ಮೊಬೈಲ್ ಅಂಗಡಿಗೆ ಬಂದು ನೋಡಲಾಗಿ ಅಂಗಡಿಗೆ ಹಾಕಿದ ಕೀಲಿ ಮುರಿದಿದ್ದು ಅಂಗಡಿಯ ಬಾಗಿಲು ತೆರೆದಿದ್ದು ಒಳಗಡೆ ಹೋಗಿ ನೋಡಲಾಗಿ ಅಂಗಡಿಯಲ್ಲಿದ್ದ ಮೊಬೈಲಗಳು ಮತ್ತು ಮೋಡಮ ಹಾಗು ನಗದು ಹಣ ಹೀಗೆ ಒಟ್ಟು 22,500/- ರೂ. ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, August 23, 2014

Raichur District Reported Crimes

¥ÀwæPÁ ¥ÀæPÀluÉ
                  :: gÁAiÀÄZÀÆgÀÄ f¯Áè ¥ÉÆ°Ã¸ÀjAzÀ «±ÉÃóµÀ ¥ÀæPÀluÉ ::

         ¢£ÁAPÀ  29-08-2014 gÀAzÀÄ UÀuÉñÀ «UÀæºÀUÀ¼À ¥ÀæwµÁ×¥À£ÉAiÀiÁUÀ°zÀÄÝ, F §UÉÎ ¥ÀgÀªÁ¤UÉ ¤ÃqÀĪÀ PÀÄjvÀÄ ¸ÀzÀgï §eÁgï ¥ÉÆ°Ã¸ï oÁuÉAiÀİè KPÀUÀªÁQë CrAiÀÄ°è £ÀUÀgÀ¸À¨sÉ, PÉ.E.©, CVß±ÁªÀÄPÀ, PÀAzÁAiÀÄ, ºÁUÀÆ ¥ÉÆ°Ã¸ï  E¯ÁSÁ ªÀw¬ÄAzÀ MAzÉà PÀqÉ ¸ÁªÀðd¤PÀjUÉ vÉÆAzÀgÉAiÀiÁUÀzÀAvÉ ¥ÀgÀªÁ¤UÉAiÀÄ£ÀÄß ¤ÃqÀĪÀ PÀÄjvÀÄ ¥Àæw ªÀµÀðzÀAvÉ F ªÀµÀðªÀÇ ¸ÀºÀ ¢£ÁAPÀ:26.08.2014 jAzÀ ªÀåªÀ¸ÉÜAiÀÄ£ÀÄß ªÀiÁqÀ¯ÁVzÉ. JAzÀÄ gÁAiÀÄZÀÆgÀÄ f¯Áè ¥ÉÆ°Ã¸ï ªÀjµÁ×¢üPÁjUÀ¼ÁzÀ ²æÃ JA.J£ï. £ÁUÀgÁd gÀªÀgÀÄ UÀuÉñÀ ¥ÀæwµÁ×¥À£É ªÀiÁqÀĪÀ ¸ÁªÀðd¤PÀjUÉ w½¹gÀÄvÁÛgÉ.

ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
              ¸ÉÆÃªÀÄAiÀÄå¸Áé«Ä vÀAzÉ ¹zÁæªÀÄAiÀÄå¸Áé«Ä »gÉêÀÄoÀ ªÀ: 60, eÁ: dAUÀªÀiï G: MPÀÌ®ÄvÀ£À ¸Á: §ÄPÀÌ£ÀnÖ vÁ: ¹AzsÀ£ÀÆgÀÄ FvÀ£ÀÄ  ¦üAiÀiÁ𢠫±Á¯ÁQë UÀAqÀ ¸ÉÆÃªÀÄAiÀÄå¸Áé«Ä ªÀ:50 ªÀµÀð, eÁ: dAUÀªÀiï G: ªÀÄ£É PÉ®¸À ¸Á: §ÄPÀÌ£ÀnÖ vÁ: ¹AzsÀ£ÀÆgÀÄ.FPÉAiÀÄ  UÀAqÀ¤zÀÄÝ, ¢£ÁAPÀ:-9-6-2014 gÀAzÀÄ ¨É¼ÀV£À 9-00 UÀAmÉUÉ §ÄPÀÌ£ÀnÖ UÁæªÀÄzÀ°èAiÀÄ vÀ£Àß ªÀģɬÄAzÀ vÁªÀgÀUÉÃgÁ D¸ÀàvÉæUÉ PÀtÄÚ vÉÆÃj¹PÉÆAqÀÄ §gÀÄvÉÛÃ£É CAvÁ ºÉý ºÉÆÃVzÀªÀ£ÀÄ wgÀÄV §A¢gÀĪÀÅ¢®è ¸ÀA¨sÀA¢PÀgÀ ¸ÀºÁAiÀÄ¢AzÀ E°èAiÀĪÀgÉUÉ ºÀÄqÀÄPÁqÀ¯ÁV ¹QÌgÀĪÀÅ¢®è DvÀ£À JvÀÛgÀ 5 Cr 5 EZÀÄ, vɼÀî£É ªÉÄÊPÀlÄÖ, UÉÆÃ¢ ªÉÄʧtÚ, zÀÄAqÀÄ ªÀÄÄR, PÀ£ÀßqÀ ªÀiÁvÀ£ÁqÀÄvÁÛ£É. ªÀģɬÄAzÀ ºÉÆÃUÀĪÁUÀ DvÀ£À ªÉÄÊ ªÉÄÃ¯É ©½ §tÚzÀ ¥sÀÆ¯ï ±Àlð ©½ §tÚzÀ zÉÆÃvÀæ zsÀj¹gÀÄvÁÛ£É. CAvÀÁ PÉÆlÖ zÀÆj£À ªÉÄðAzÀ vÀÄgÀÄ«ºÁ¼À oÁuÉUÀÄ£Éß £ÀA: 122/2014 PÀ®A ªÀÄ£ÀĵÀå PÁuÉ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:-
            ಫಿರ್ಯಾದಿ ²æÃªÀÄw «dªÀÄä UÀAqÀ ªÀÄ®è¥Àà ªÀAiÀÄ 40 ªÀµÀð eÁ : °AUÁAiÀÄvÀ G : ªÀÄ£ÉPÉ®¸À/ºÉÆÃmɯï PÉ®¸À ¸Á : CgÉÆÃ° UÁæªÀÄ vÁ: ªÀiÁ£À«. FPÉAiÀÄ ಮನೆಯ ಪಕ್ಕದಲ್ಲಿ ಆರೋಪಿತgÁzÀ 1) «ÃgÀ¨sÀzÀæ¥Àà vÀAzÉ ±ÀgÀ§¥Àà 2) gÀÄzÀæªÀÄä UÀAqÀ «ÃgÀ¨sÀzÀæ¥Àà 3) §¸ÀªÀgÁd vÀAzÉ «ÃgÀ¨sÀzÀæ¥Àà 4) ±ÀAPÀæªÀÄä 5) ¸ÀÄeÁvÀ UÀAqÀ ªÀÄ®èAiÀÄå 6) ªÀÄ®èAiÀÄå vÀAzÉ «ÃgÀ¨sÀzÀæ¥Àà J®ègÀÆ eÁ: °AUÁAiÀÄvÀ ¸Á : CgÉÆÃ° EªÀgÀÄUÀ¼À ಮನೆಯಿದ್ದು, ಸದ್ರಿಯವರು 04 ದನಗಳನ್ನು ಕಟ್ಟಿದ್ದು, ದನಗಳ ಮೂತ್ರವನ್ನು ಫಿರ್ಯಾದಿದಾರಳ ಮನೆಯ ಮುಂದೆ ಬಂದಿದ್ದರಿಂದ ಫಿರ್ಯಾದಿದಾರು ದಿನಾಂಕ 23-08-14 ರಂದು ಆರೋಪಿತರಿಗೆ ನಮ್ಮ ಮನೆಯ ಜಾಗೆಯಲ್ಲಿ ದನಗಳ ಮೂತ್ರವನ್ನು ಚೆಲ್ಲಿದರೆ ಹೇಗೆ ಅಂತಾ ವಿಚಾರಿಸಿದಾಗ ಆರೋಪಿತರು ಸಮಾನ ಉದ್ದೇಶ ಹೊಂದಿ ಅಕ್ರಮಕೂಟ ರಚಿಸಿಕೊಂಡು ಫಿರ್ಯಾದಿಗೆ ಎಲೇ ಬೋಸುಡಿ ನೀನು ಏನು ಮಾಡಿಕೊಳ್ಳುತ್ತೀ ಮಾಡಿಕೋ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಆರೋಪಿ ನಂ.1 & 3 ನೇದ್ದವರು ಫಿರ್ಯಾದಿಯ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿ, ಕೈಗಳಿಂದ ಎಡಕಪಾಲಕ್ಕೆ ಹೊಡೆ ಬಡೆ ಮಾಡಿದ್ದು, ಬಿಡಿಸಲು ಬಂದ ನೀಲಮ್ಮಳಿಗೆ ಕಟ್ಟಿಗೆಯಿಂದ ಬೆನ್ನಿಗೆ ತಲೆಗೆ ಹೊಡೆದು ದುಖಪಾತಗೊಳಿಸಿದ್ದಲ್ಲದೆ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ನಾನು ಈ ಬಗ್ಗೆ ಊರಿನ ಹಿರಿಯರಿಗೆ ವಿಚಾರಿಸಿ ದಿನಾಂಕ 23-08-14 ರಂದು ಮದ್ಯಾಹ್ನ 1-00 ಗಂಟೆಗೆ ಠಾಣೆಗೆ ಬಂದು ಈ ನನ್ನ ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 232/2014 ಕಲಂ 143, 147, 504, 323, 354, 324, 506 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.08.2014 gÀAzÀÄ  239 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   42,000/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


BIDAR DISTRICT DAILY CRIME UPDATE 23-08-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 23-08-2014

ºÉÆPÀæuÁ ¥Éưøï oÁuÉ UÀÄ£Éß £ÀA. 114/2014, PÀ®A 279, 304(J) L¦¹ :-
ದಿನಾಂಕ 22-08-2014 ರಂದು ಫಿರ್ಯಾದಿ gÀªÉÄñÀ vÀAzÉ gÁªÀt gÁoÉÆÃqÀ ªÀAiÀÄ: 33 ªÀµÀð, ತಿ: ®A¨ÁtÂ, ¸Á: aªÉÄUÁAªÀ vÁAqÁ ರವರ ಮಗನಾಧ ಪೃತ್ವಿರಾಜ ಈತನು ಮುರ್ಕಿ ಗ್ರಾಮದ ಲಿಟಲ್ ಫ್ಲಾವರ್ ಪಬ್ಲಿಕ್ ಸ್ಕೂಲ ಜೀಪ ತೂಫಾನ್ ಕ್ಲಾಸಿಕ್ ಕೆಎ-48 ಎಮ್/2722 ನೇದಲ್ಲಿ ವಿದ್ಯಾರ್ಥಿಗಳೊಂದಿಗೆ ಸದರಿ ಶಾಲೆಗೆ ಹೊಗಿ ಸದರಿ ಜೀಪಿನಲ್ಲಿ ವಾಪಸ್ಸು ಬಂದು ತಾಂಡಾದ ಹತ್ತಿರ ರೋಡಿನ ಮೇಲೆ ಇಳಿಯುವಾಗ ಫಿರ್ಯಾದಿಯವರ ಮಗನು ಜೀಪಿನಿಂದ ಇಳಿವಷ್ಟರಲ್ಲಿ ಸದರಿ ಜೀಪಿನ ಚಾಲಕನಾದ ಆರೋಪಿ ಪ್ರೇಮ ತಂದೆ ಶಿವರಾಜ ತೆಲೆಂಗೆ ಸಾ: ಮುರ್ಕಿ ನಿಸ್ಕಾಳಜಿತನದಿಂದ ಜೀಪಿನ ಘೇರ್ ಹಾಕಿ ಜೀಪ ಚಾಲು ಮಾಡಿ ಅತಿ ಜೋರಾಗಿ ಧೋಪರವಾಡಿ ಕಡೆಗೆ ಚಲಾಯಿಸಿಕೊಂಡು ಹೊಗುವಾಗ ಫಿರ್ಯಾದಿಯವರ ಮಗನ ಝೋಲಿ ಹೋಗಿ ಆತನ ತಲೆಯ ಹತ್ತಿರದಿಂದ ಎಡಭಾಗದ ಗಾಲಿ ಹಾಯ್ದು ತಲೆಗೆ ಮತ್ತು ಅಲ್ಲಲ್ಲಿ ಭಾರಿ ರಕ್ತಗಾಯ ಹಾಗು ತರಚಿದ ಗಾಯವಾಗಿ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÀ ¥Éưøï oÁuÉ UÀÄ£Éß £ÀA. 121/2014, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 21-08-2014 gÀAzÀÄ ¦üAiÀiÁ𢠨Á¸ÀÄ vÀAzÉ UÉÆÃ¥ÀÄ ¹ gÁoÉÆÃqÀ, ªÀAiÀÄ: 58 ªÀµÀð, eÁw: ®ªÀiÁtÂ, ¸Á: DtzÀÆgÀªÁr vÁAqÁ, vÁ: & f: ©ÃzÀgÀ EªÀgÀÄ ªÀÄvÀÄÛ EªÀgÀ ªÀÄUÀ ±ÀAPÀgÀ E§âgÀÄ ±ÀAPÀgÀ EvÀ£À ªÉÆÃlgÀ ¸ÉÊPÀ¯ï £ÀA. PÉJ-43/E-3054 £ÉÃzÀgÀ ªÉÄÃ¯É DtzÀÆgÀ UÁæªÀÄPÉÌ §A¢zÀÄÝ £ÀAvÀgÀ ±ÀAPÀgÀ EvÀ£ÀÄ ¦üAiÀiÁð¢UÉ EªÀjUÉ DtzÀÆgÀ UÁæªÀÄzÀ°è ©lÄÖ vÀ£Àß ªÀÄUÀ¤UÉ DgÁªÀÄ E®èzÀ PÁgÀt DvÀ¤UÉ ©ÃzÀgÀ¢AzÀ OµÀ¢üUÀ¼À£ÀÄß vÉUÉzÀÄPÉÆAqÀÄ ºÁUÀÆ PÉ®¸À ªÀÄÄV¹PÉÆAqÀÄ §gÀÄvÉÛÃ£É CAvÀ vÀ£Àß ªÉÆÃlgï ¸ÉÊPÀ® ªÉÄÃ¯É ©ÃzÀgÀPÉÌ ºÉÆÃVzÀÄÝ, ¦üAiÀiÁð¢AiÀĪÀgÀÄ ªÀÄgÀ½ vÀ£Àß ªÀÄ£ÉUÉ §A¢gÀÄvÁÛgÉ, £ÀAvÀgÀ ¦üAiÀiÁð¢AiÀĪÀgÀ ªÀÄUÀ ±ÀAPÀgÀ vÀAzÉ ¨Á¸ÀÄ ¹ gÁoÉÆÃqÀ, ªÀAiÀÄ: 28 ªÀµÀð, EvÀ£ÀÄ DtzÀÆgÀªÁr PÁæ¸À ºÀwÛgÀ vÀ£Àß ªÉÆÃlgÀ ¸ÉÊPÀ® ªÉÄÃ¯É §gÀÄwÛgÀĪÁUÀ ºÀĪÀÄ£Á¨ÁzÀ PÀqɬÄAzÀ §gÀÄwÛzÀÝ F±Á£Àå gÁdå ¸ÁjUÉ ¸ÀA¸ÉÜAiÀÄ §¸Àì £ÀA. PÉJ-36/J¥sï-1169 £ÉÃzÀgÀ ZÁ®PÀ£ÁzÀ DgÉÆÃ¦AiÀÄÄ vÀ£Àß §¸Àì£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ±ÀAPÀgÀ EvÀ£À ªÉÆÃlgÀ ¸ÉÊPÀ®UÉ rQÌ ºÉÆqÉzÀ ¥ÀæAiÀÄÄPÀÛ ±ÀAPÀgÀ EvÀ£À §®UÉÊ ªÀÄÄAUÉÊ ºÀwÛgÀ, §® vÉÆqÉAiÀÄ ºÀwÛgÀ, §®UÁ°£À ªÉƼÀPÁ® qÀ©âAiÀÄ ºÀwÛgÀ ªÀÄvÀÄÛ §®UÁ°£À »ªÀÄärAiÀÄ ºÀwÛgÀ ¨sÁj gÀPÀÛ ºÁUÀÆ UÀÄ¥ÀÛUÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£ÉAzÀÄ ¦üAiÀiÁð¢AiÀĪÀgÀÄ ¢£ÁAPÀ 22-08-2014 gÀAzÀÄ PÉÆlÖ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

§¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß £ÀA. 114/2014, PÀ®A 307 L¦¹ :-
ಫಿರ್ಯಾದಿ ರಾಜಕುಮಾರ ತಂದೆ ಕಲ್ಲಪ್ಪಾ ತಡೊಳಗೆ ಸಾ: ಮುಚಳಂಬ ರವರು ಭಾಲ್ಕಿಯ ಪುರಸಭೆಯ ಜೆ.ಸಿ.ಬಿ ಚಾಲನೆ ಮಾಡಿಕೊಂಡು ಉಪ ಜೀವನ ಮಾಡುತ್ತಿದ್ದು, ಫಿರ್ಯಾದಿಯವರು 2-3 ದಿವಸಗಳಿಗೊಮ್ಮೆ ಗ್ರಾಮಕ್ಕೆ ಬಂದು ಹೋಗುತ್ತಿದ್ದು, ಕಾದೆಪೂರ ಗ್ರಾಮದ ರಾವಸಾಬ ತಂದೆ ಮಾಣಿಕರಾವ ಸಿಂದೆ ವಯ ಅಂದಾಜು 38 ವರ್ಷ ಇವನು ಮುಚಳಂಬಕ್ಕೆ ಬಂದು ಮನೆ ಕಟ್ಟುವ ಗೌಂಡಿ ಕೆಲಸ ಮಾಡುತ್ತಿದ್ದು, ಊರಿನ ಫಿರ್ಯಾದಿಯವರ ಗೆಳೆಯನಾದ ಗುರುನಾಥ ತಂದೆ ರಾಮಲಿಂಗ ಚಿದ್ರೆ ಇವನಿಗೆ ಈಗ 3-4 ತಿಂಗಳ ಹಿಂದೆ ತನ್ನ ಮನೆ ಕಟ್ಟುವುದಿತ್ತು, ಅವನು ಮಾಹಾರಾಷ್ಟ್ರದ ಪೂನಾದಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿರುವುದಿಂದ ಅವರ ಮನೆಯಲ್ಲಿ ಹಿರಿಯರು ಯಾರೂ ಇಲ್ಲದರಿಂದ ಅವನು ತನ್ನ ಮನೆ ಕಟ್ಟುವ ಕೆಲಸ ನೋಡಿಕೊಳ್ಳಲು ಫಿರ್ಯಾದಿಗೆ ಹೇಳಿರುತ್ತಾನೆ, ಆಗ ಫಿರ್ಯಾದಿಯವರು ಸದರಿ ಕಾದೇಪೂರ ಗ್ರಾಮದ ಗೌಂಡಿ ಕೆಲಸ ಮಾಡುವ ರಾವಸಾಬ ತಂದೆ ಮಾಣಿಕರಾವ ಸಿಂದೆ ಇವನಿಗೆ ಗೆಳೆಯ  ಗುರುನಾಥನ ಮನೆ ಕಟ್ಟುವ ಕೆಲಸಕ್ಕೆ ಹೇಳಿ ಮನೆ ಕಟ್ಟುವ ಕೆಲಸ ಎಲ್ಲಾ ಫಿರ್ಯಾದಿಯೇ ನೋಡಿಕೊಂಡು ಆವಾಗಿನಿಂದ ಸದರಿ ಕಾದೆಪೂರ ಗ್ರಾಮದ ರಾವಸಾಬ ಇವನು ಫಿರ್ಯಾದಿಗೆ ಪರಿಚಯವಿರುತ್ತಾನೆ, ಅವನಿಗೆ ರಾತ್ರಿ ತಡವಾದಾಗ ಫಿರ್ಯಾದಿಯವರೇ ಮೋಟಾರ ಸೈಕಲ ಮೇಲೆ 2-3 ಬಾರಿ ತಮ್ಮೂರಿನಿಂದ ಕಾದೇಪೂರಕ್ಕೆ ಬಿಟ್ಟು ಬಂದಿದ್ದು, ಈಗ ಕೆಲವು ದಿವಸಗಳಿಂದ ಅವನು ಊರಿನ ಧೂಳಪ್ಪಾ ಸಿನಗೇರೆ ರವರ ಮನೆ ಕಟ್ಟುವ ಕೆಲಸ ಮಾಡುತ್ತಿದ್ದನು, ಹೀಗಿರುವಾಗ ದಿನಾಂಕ 21-08-2014 ರಂದು ಫಿರ್ಯಾದಿಯರು ಭಾಲ್ಕಿಯಿಂದ ತಮ್ಮೂರಿಗೆ ಬಂದಿದ್ದು, ನಂತರ ದಿನಾಂಕ 21-08-2014 ರಂದು ಸದರಿ ಕಾದೇಪೂರ ಗ್ರಾಮದ ಗೌಂಡಿ ರಾವಸಾಬ ಇವನು ಮೊಬೈಲ ನ.  9611903485 ನೇದರಿಂದ ಫಿರ್ಯಾದಿಗೆ ಕರೆ ಮಾಡಿ ತನಗೆ ಕಾದೇಪೂರಕ್ಕೆ ಹೋಗಲು ಯಾವುದೆ ವಾಹನ ಇಲ್ಲ ಮೋಟಾರ ಸೈಕಲ ಮೇಲೆ ಕಾದೇಪೂರಕ್ಕೆ ಬಿಟ್ಟು ಬರಲು ತಿಳಿಸಿದಾಗ ಫಿರ್ಯಾದಿಯವರು ತಮ್ಮೂರ ಬಸವೇಶ್ವರ ಚೌಕ ಹತ್ತಿರ ಬಂದು ಅವನನ್ನು ತನ್ನ ಹಿರೊ ಹೊಂಡಾ ಮೊಟಾರ ಸೈಕಲ ಮೇಲೆ ಕೂಡಿಸಿಕೊಂಡು ತಮ್ಮೂರಿನಿಂದ ಗಡಿರಾಯಪಳ್ಳಿಗೆ ಹೋಗುವ ರೋಡ ಮುಖಾಂತರ ಹೊರಟಿದ್ದು, ನಂತರ ದಾರಿಯಲ್ಲಿ ಮುಲ್ಲಾನ ಹೊಡ್ಡು ಎಂಬಲ್ಲಿಗೆ ಹೋದಾಗ ಸದರಿ ರಾವಸಾಬ ಇವನು ತನಗೆ ಮೂತ್ರ ವಿಸರ್ಜನೆ ಮಾಡುವುದಿದೆ ಮೋಟಾರ ಸೈಕಲ ನಿಲ್ಲಿಸಲು ತಿಳಿಸಿದಾಗ ಫಿರ್ಯಾದಿಯವರು ಮೋಟಾರ ಸೈಕಲ ನಿಲ್ಲಿಸಿದ್ದು, ಆಗ ಆರೋಪಿ ರಾವಸಾಬ ತಂದೆ ಮಾಣಿಕರಾವ ಸಿಂದೆ ವಯ: 38 ವರ್ಷ, ಸಾ: ಕಾದೇಪೂರ ಇವನು ಫಿರ್ಯಾದಿಯವರ ಹಿಂದಿನಿಂದ ಫಿರ್ಯಾದಿಯವರ ತಲೆ ಕೂದಲು ಒಂದು ಕೈಯಿಂದ ಹಿಡಿದು ಮತ್ತೊಂದು ಕೈಯಲ್ಲಿಂದ ಒಂದು ಚಾಕುವಿನಿಂದ ಕುತ್ತಿಗೆಯ ಬಲಭಾಗದಲ್ಲಿ ಕೊಯ್ದು ಭಾರಿ ರಕ್ತಗಾಯ ಪಡಿಸಿ ನೂಕಿ ಅಲ್ಲಿಂದ ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರು ದಿನಾಂಕ 22-08-2014 ರಂದು ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 169/2014, PÀ®A 457, 380 L¦¹ :-
¦üAiÀiÁ𢠪ÀÄ®è¥Áà vÀAzÉ «ÃgÀ¥Áà ªÀAiÀÄ: 36 ªÀµÀð, eÁw: °AUÁAiÀÄvÀ, ¸Á: ªÉÆÃ¼ÀPÉÃgÁ UÁæªÀÄ gÀªÀgÀ ºÉAqÀwAiÀÄÄ vÀªÀgÀÄ ªÀÄ£ÉUÉ ºÉÆÃVzÀÄÝ ¦üAiÀiÁð¢AiÀĪÀgÀÄ ¢£ÁAPÀ 17-08-2014 gÀAzÀÄ ªÀÄ£ÉUÉ ©ÃUÀ ºÁQ ºÀĪÀÄ£Á¨ÁzÀ£À°ègÀĪÀ vÀªÀÄä ¨sÁªÀ ²ªÀgÁd ªÀqÀVgÉ gÀªÀgÀ ªÀÄ£ÉAiÀİè G½¢gÀĪÁUÀ      ¢£ÁAPÀ 21, 22-08-2014 gÀAzÀÄ gÁwæ AiÀiÁgÉÆÃ PÀ¼ÀîgÀÄ ¦üAiÀiÁð¢AiÀĪÀgÀ ªÀÄ£ÉAiÀÄ ©ÃUÀ ªÀÄÄjzÀÄ M¼ÀV£À C®ªÀiÁj ¯ÁPÀgï ªÀÄÄjzÀÄ CzÀgÀ°ènÖzÀÝ 1) 2 1/2 vÉÆ¯É §AUÁgÀzÀ MAzÀÄ ZÉÊ£ï ¸Àgï C.Q 70,000/- gÀÆ., 2) §AUÁgÀzÀ JgÀqÀÄ dĪÀÄPÁ 8 UÁæA. C.Q 22,400/- gÀÆ., 3) MAzÀÄ §AUÁgÀzÀ PÉÊ PÀqÀUÀ 8 UÁæA. C.Q 22,400/- gÀÆ., 4) §AUÁgÀzÀ Q«AiÀÄ JgÀqÀÄ ªÀÄÄgÀÄUÀ¼ÀÄ 2 1/2 UÁæA. C.QB 7,000/- gÀÆ., 5) £ÀUÀzÀÄ ºÀt 15,000/- gÀÆ., »ÃUÉ MlÄÖ 1,36,800/- gÀÆ ¨É¯É ¨Á¼ÀĪÀ D¨sÀgÀt ºÁUÀÄ £ÀUÀzÀÄ ºÀt AiÀiÁgÉÆÃ C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ CAvÀ ¦üAiÀiÁð¢AiÀĪÀgÀÄ °TvÀªÁV ¤ÃrzÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 170/2014, PÀ®A 457, 380 L¦¹ :-
¢£ÁAPÀ 21-08-204 gÀAzÀÄ ¦üAiÀiÁð¢ zÀAiÀiÁ£ÀAzÀ vÀAzÉ ²ªÀgÁªÀÄ gÁªÀģɯÃgÀ ªÀAiÀÄ: 42 ªÀµÀð, eÁw: ¥Àj²µÀÖ eÁw, ¸Á: ªÉÆÃ¼ÀPÉÃgÁ UÁæªÀÄ gÀªÀgÀÄ vÀ£Àß ºÉAqÀw ªÀÄPÀÌ¼ÉÆA¢UÉ Hl ªÀiÁr ¨Éqï gÀƫģÀ°è ªÀÄ®VzÀÄÝ, CªÀgÀ vÁ¬ÄAiÀÄÄ zÉêÀgÀ ªÀÄ£ÉAiÀÄ°è ªÀÄ®VgÀÄvÁÛgÉ, £ÀAvÀgÀ ¢£ÁAPÀ 22-08-2014 gÀAzÀÄ 0500 UÀAmÉUÉ ¦üAiÀiÁð¢AiÀĪÀgÀÄ MAzÀPÉÌ ºÉÆÃUÀ¨ÉÃPÉAzÀÄ ¨Éqï gÀƫģÀ ¨ÁV®Ä vÉgÉAiÀÄ®Ä ¥ÀæAiÀÄvÀß ªÀiÁrzÀÄÝ §gÀzÉà EzÀÝ PÁgÀt vÀ£Àß vÁ¬ÄUÉ PÀÆV PÀgÉzÁUÀ CªÀgÀÄ §AzÀÄ ¨ÁV®Ä vÉUÉ¢zÀÄÝ EgÀÄvÀÛzÉ, ¦üAiÀiÁð¢AiÀĪÀgÀÄ ºÉÆgÀUÉ §AzÀÄ £ÉÆÃqÀ®Ä gÀƫģÀ ¥ÀPÀÌzÀ gÀƫģÀ Qð AiÀiÁgÉÆÃ PÀ¼ÀîgÀÄ ªÀÄÄj¢zÀÄÝ M¼ÀUÉ ºÉÆÃV £ÉÆÃqÀ®Ä C®ªÀiÁj ¯ÁPÀgï PÀÆqÀ ªÀÄÄj¢zÀÄÝ ¯ÁPÀgï£À°ènÖzÀÝ 1) £ÀUÀzÀÄ ºÀt 5000/- gÀÆ., 2) MAzÀÄ vÁ½ 10 UÁæA. C.Q 28,000/- gÀÆ., 3) §AUÁgÀzÀ JgÀqÀÄ dĪÀÄPÁ 3 UÁæA. C.Q 8,400/- gÀÆ., 4) §AUÁgÀzÀ JgÀqÀÄ ¨ÉAqÉÆ½ 1.5 UÁæA. C.Q 4,200/- gÀÆ., 5) §AUÁgÀzÀ ¥ÀzÀPÀ 1 UÁæA. C.Q 2,800/- gÀÆ., 6) ¸ÀtÚ ªÀÄPÀ̼À 10 GAUÀÄgÀUÀ¼ÀÄ 05 UÁæA. C.Q 14,000/- gÀÆ., 7) ¨É½îAiÀÄ GqÀzÁgÀ 15 ºÁUÀÄ 2 PÁ®Ä PÀqÀUÀ 10 UÁæA. C.Q 4,000/- gÀÆ., »ÃUÉ MlÄÖ 66,400/- gÀÆ ¨É¯É ¨Á¼ÀĪÀ D¨sÀgÀt ºÁUÀÄ £ÀUÀzÀÄ ºÀt AiÀiÁgÉÆÃ C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¤ÃrzÀ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.   

Gulbarga District Reported Crimes

ಲಾರಿ ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಸಾಹೇಬಖಾನ ತಂದೆ ಮೆಹಬೂಬಖಾನ ಸಾ: ಕೊಳ್ಳೂರ ತಾ:ಜಿ:ಗುಲಬರ್ಗಾ ಹಾ:ವ: ಮಿಜಬಾನಗರ ಗುಲ್ಬರ್ಗಾ  ರವರು ದಿನಾಂಕ: 11/08/2014 ರಂದು ರಾತ್ರಿ 11-00 ಗಂಟೆಗೆ ತನ್ನ ಪೀರಪಾಶಾ ಟ್ರಾನ್ಸ ಪೋರ್ಟನ ಹಳದಿ ಬಣ್ಣದ ಲಾರಿ ನಂ ಕೆಎ-27 - 6979 ನೇದ್ದನ್ನು ನಿಲ್ಲಿಸಿ ದಿನಾಂಕ: 12/08/2014 ರಂದು ಬೆಳಿಗ್ಗೆ 10-00 ಗಂಟೆಗೆ ಬಂದು ನೋಡಲಾಗಿ ತಾವು ನಿಲ್ಲಿಸಿದ ಲಾರಿ ಕಾಣಲಿಲ್ಲ. ನೆರೆಯವರನ್ನು ವಿಚಾರಿಸಿ ಲಾರಿ ಚಾಲಕ ಮತ್ತು ಸ್ನೇಹಿತರೊಂದಿಗೆ ಸೇರಿ ಗುಲ್ಬರ್ಗಾ ನಗರದ ವಿವಿಧೆಡೆ ಮತ್ತು ಜೇವರ್ಗಿ, ಸೇಡಂ ,ಆಳಂದ , ನಿಂಬರ್ಗಾ ಮುಂತಾದ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ  ಕಳುವಾದ ನಮ್ಮ ಲಾರಿ ನಂ ಕೆಎ-27 -6979 .ಕಿ 5,00,000/-ರೂ ಕಿಮ್ಮತ್ತಿನ ಲಾರಿ ಮತ್ತು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, August 22, 2014

Raichur District Reported Crimes

.     
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿನಾಂಕ: 21-08-2014 ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ತೇಜಾ ಹಾಲಿನ ಡೈರಿ ಸಮೀಪದ ಈಳಗೇರ್ ಯಂಕಣ್ಣನ ಹೊಲದ ಹತ್ತಿರ ಫಿರ್ಯಾದಿ ಹಿರೇಲಿಂಗಪ್ಪ ತಂದೆ ಹುಸೇನಪ್ಪ ಹೊಸಮನಿ, ವಯ:62, ಜಾ:ಕುರುಬರು, : ಒಕ್ಕಲುತನ, ಸಾ:ಹೆಗ್ಗಾಪುರ ಓಣಿ ಸಿಂಧನೂರು, ಹಾ.:ಮುಚ್ಚಳಕ್ಯಾಂಪ್ ಸಿಂಧನೂರು. EªÀgÀ  ಮಗಳು ಬುದ್ದಿಮಾಂದ್ಯಳಾದ ಗಂಗಮ್ಮ ವಯ:22, ಈಕೆಯು ಸಸಿ ಹಚ್ಚಲು ಕೂಲಿ ಕೆಲಸಕ್ಕೆ ಯಂಕಣ್ಣನ ಹೊಲದ ಕಡೆಗೆ ಹೋದ ತನ್ನ ತಾಯಿಯ ಕಡೆಗೆ ಹೊರಟಾಗ ಯಾವುದೋ ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಟಕ್ಕರ್ ಕೊಟ್ಟು ವಾಹನ ನಿಲ್ಲಿಸದೇ ಹಾಗೆಯೇ ಹೋಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ.195/2014,ಕಲಂ. 279, 338 ಐಪಿಸಿ ಹಾಗೂ ಕಲಂ.187 .ಎಮ್.ವಿ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ 
               ದಿನಾಂಕ:- 20-8-2014 ರಮದು ರಾತ್ರಿ 11-00 ಗಂಟೆಸುಮಾರು  ಬಾಲಾಜೀಕ್ಯಾಂಪ ತಾಂಡ ದಲ್ಲಿ ರಾಯಚೂರು ಕಡೆಯಿಂದ ಬಂದ ಬಂದು ಪೀಕಪ್ ಜೀಪ ಚಾಲಕನು ತನ್ನ ಜೀಪನ್ನು ಅತೀವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದವನೆ ರಸ್ತೆ ತನ್ನ ೆಡಬಾಜು ಬಿಟ್ಟು ಒಮ್ಮೆಲೆ  ಬಲಕ್ಕೆ ತಿರುವಿ ಹೊಲದಲ್ಲಿದ್ದ ಮುನಿಯಪ್ಪನ  ಜೊಪಡಿ ಮುಂದೆ  ಕಟ್ಟಿ ಹಾಕಿದ್ದ 2 ಎತ್ತುಗಳಿಗೆ ಟಕ್ಕರ್ ಕೊಟ್ಟು ಒಂದು ಎತ್ತಿನ ಬಂಡಿನ ಮೇಲೆ ಹಾಯಿಸಿ ಮುಂದೆ ನಿಲ್ಲಿಸಿದ ಸೋಮಪ್ಪನ ಎತ್ತಿನ ಬಂಡಿಯ ಮೇಲೆ ಹೊಡೆದು  ಅದರ ಮುಂದೆ ಇದ್ದ ನನ್ನ ಒಂದು ಎತ್ತಿಗೆ ಟಕ್ಕರ್ ಕೊಟ್ಟಿದ್ದರಿಂದ ಕಾಲು ಮುರಿದು ಬಾಯಿ ಹಲ್ಲು ಮುರಿದು ಎದ್ದೇಳಲಿಕ್ಕೆ ಬಾರದಂತೆ ಆಗಿದ್ದು ಸ್ಥಳಲ್ಲಿದ್ದ ಮುನಿಯಪ್ಪ , ಸೋಮಪ್ಪ ನನಗೆ ಫೋನ ಮಾಡಿ ಜೀಪು ಟಕ್ಕರ್ ಕೊಟ್ಟಿರುತ್ತದೆ ಎತ್ತುಗಳು ಸತ್ತಿರುತ್ತವೆ . ಬಂಡಿ ಮುರಿದು ಲುಕ್ಸಾನ ಆಗಿರುತ್ತವೆ ಅಂತಾ ತಿಳಿಸಿದರು ನಾನು ರಾತ್ರೋರಾತ್ರಿ ಸ್ಥಳಕ್ಕೆ ಬಂದು ಬ್ಯಾಟರಿ ಹಾಕಿ ನೋಡಲು ಈ ಕೆಳಕಂಡಂತೆ ಪ್ರಾಣಿಗಳು ವಸ್ತುಗಳು ಹಾನಿಯಾಗಿದ್ದವು1] ಮುನಿಯಪ್ಪನವು 1 ಎತ್ತು ಸತ್ತಿದ್ದು ಅದರ ಅ ಕಿ ರೂ 30,000/-  2] ಒಂದು ಎತ್ತು ಗಾಯಗೊಂಡು ಸಾಯುವ ಸ್ಥಿತಿಯಲ್ಲಿದ್ದು ಅದರ ಅ ಕಿ ರೂ 30,000/-  3] ಒಂದು ಕಟ್ಟಿಗೆಯ ಎತ್ತಿನ ಬಂಡಿ ಅ ಕಿ ರೂ 40,000/- ಬೆಲೆ ಬಾಳುವವು ಲುಕ್ಸಾನ ಆಗಿದ್ದವು 2] ಸೋಮಪ್ಪನವು ಒಂದು ಕಟ್ಟಿಗೆಯ ಬಂಡಿ ಸಂಪೂರ್ಣ ಜಖಂಗೊಂಡಿರುತ್ತದೆ ಅ ಕಿ ರೂ 40,000/- 3] ನನ್ನದು ಒಂದು ಎತ್ತು 50,000/- ರೂ ಬೆಲೆ ಬಾಳುವದು ಸಾಯುವ ಸ್ಥಿತಿಯಲ್ಲಿದ್ದ ಕೈಕಾಲು ಹಲ್ಲು ಮುರಿದಿದ್ದು ಎದ್ದೇಳಲಿಕ್ಕೆ ಬಾರದಂತೆ ಆಗಿರುತ್ತದೆ.4] ವೆಂಕಟೇಶ ತಂದೆ ರಾಗಪ್ಪ ಲಮಾಣಿ ಈತನ ಒಂದು ಜೋಪಡಿ ಅ ಕಿ ರೂ 20,000/- ರೂ ಲುಕ್ಸಾನ ಆಗಿರುತ್ತದೆ ಈ ರೀತಿಯಾಗಿ 4 ಜನರ ಒಟ್ಟು ಎತ್ತು-ಬಂಡಿಗಳು , ಜೋಪಡಿ ಸೇರಿ ಅ ಕಿ ರೂ 2,10,000/- ರೂಪಾಯಿದಷ್ಟು ಅಪಘಾತವಾಗಿದ್ದಕ್ಕೆ ಹಾನಿಯಾಗಿರುತ್ತವೆ. CAvÁ ನೀಡಿದ ದೂರಿನ   ಮೇಲಿಂದ ಸಿರವಾರ ಪೊಲೀಸ್ ಠಾಣೆ , UÀÄ£Éß £ÀA: 199/2014 ಕಲಂ: 279,IPC ರೆ/ವಿ 187 .ಎಂ.ವಿ ಕಾಯ್ದೆ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
      ಫಿರ್ಯಾದಿ ²æÃªÀÄw vÁAiÀĪÀÄä UÀAqÀ ªÀÄjAiÀÄ¥Àà, £ÁAiÀÄPÀ, 40 ªÀµÀð, PÀư PÉ®¸À ¸Á: d£ÀvÁ PÁ¯ÉÆÃ¤ aPÀ®¥À«ð gÉÆÃqï ªÀiÁ£À« EªÀgÀ ಅಕ್ಕಳಾದ ಶ್ರೀಮತಿ ತಾಯಮ್ಮಳು ¢£ÁAPÀ : 21/08/14 gÀAzÀÄ ಬೆ½îಗ್ಗೆ ದಿನದಂತೆ ಕೂಲಿ ಕೆಲಸಕ್ಕೆ ಹೋಗಿ ವಾಪಾಸ ರಾತ್ರಿ 7.00 ಗಂಟೆಗೆ ಮನೆಗೆ ಮಾನವಿ-ಚಿಕಲವರ್ಪಿ ರಸ್ತೆಯ ಮೇಲೆ ಮಾನವಿಯ ಬಿ.ಎಸ್.ಎನ್‌.ಎಲ್.ಆಫೀಸ್ ಮುಂದಿನ ರಸ್ತೆಯಲ್ಲಿ ನೆಡೆದುಕೊಂಡು ಬರುವಾಗ ಮಾನವಿ ಕಡೆಯಿಂದ ಯಾವುದೋ ಮೋಟಾರ್ ಸೈಕಲ್ ಸವಾರನು ತನ್ನ ಮೊಟಾರ್ ಸೈಕಲ್ಲನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ಹಿಂದಿನಿಂದ ತಾಯಮ್ಮಳಿಗೆ ಢಿಕ್ಕಿ ಕೊಟ್ಟು ಗಾಡಿಯನ್ನು ನಿಲ್ಲಿಸದೇ ಹೋಗಿದ್ದು ಕಾರಣ ತಾಯಮ್ಮಳು ಕೆಳಗೆ ಬಿದ್ದು ತಲೆಗೆ ಭಾರಿ ಒಳಪೆಟ್ಟು ಮತ್ತು ಬೆನ್ನಿಗೆ ಒಳಪೆಟ್ಟಾಗಿದ್ದು ಇರುತ್ತದೆ, ಕಾರಣ ಮೊಟಾರ್ ಸೈಕಲ್ ಸವಾರನಿಗೆ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಹೇಳಿಕೆ ಪಿರ್ಯಾದಿ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.231/14  ಕಲಂ  279, 338 ಐಪಿಸಿ ಮತ್ತು 187 ಐಎಂವಿ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
EvÀgÉ  L.¦.¹. ¥ÀæPÀgÀtzÀ ªÀiÁ»w:-
                   ದಿನಾಂಕ 18-08-2014 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿ ಚೆನ್ನನಗೌಡ ತಂದೆ ಹೆಚ್., ದೊಡ್ಡವೀರಭದ್ರಗೌಡ ವಯಸ್ಸು 42 ವರ್ಷ ಜಾತಿ ಲಿಂಗಾಯತ್ ಉ: ಜಲಸಂಪ ನ್ಮೂಲ ಇಲಾಖೆಯಲ್ಲಿ ಸಹಾಯಕ ಅಭಿಯಂತರ 02 ಕಾಲುವೆ ಸಂಖ್ಯೆ 02 ಕವಿತಾಳ ಉಪವಿಭಾಗ ಕವಿತಾಳ ತಾ:ಮಾನವಿ EªÀgÀÄ ತಮ್ಮ ಸಿಬ್ಬಂದಿಯವರೊಂದಿಗೆ ಕಾಲುವೆ ಸಂಖ್ಯೆ 62 ರ ಚೈನ್ 64 ರ ಮೇಲೆ ಕರ್ತವ್ಯದ ಮೇಲೆ ಇರುವಾಗ ಆರೋಪಿತರಾದ 1) ಬಸವರಾಜ ಕಮತರ್ 2) ಶರಣಪ್ಪ ಸಾಹುಕಾರ, 3) ಯಂಕಪ್ಪ ಕಮತರ್, 4) ಬಸವಕುಮಾರ ಪಾಟೀಲ್ ಸಾ: ಎಲ್ಲಾರೂ ಉದ್ಬಾಳ್  ತಾ:ಸಿಂಧನೂರ ಇವರು ಕಾಲುವೆ ಸಂ.62 ರ ಚೈನ್ 64 ರಲ್ಲಿ ಸಮಾನ ಉದ್ದೇಶದಿಂದ ಏಕಾಏಕಿ ಬಂದವರೇ, ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ನೀವು ಕೆಟ್ಟದಾಗಿ   ಕಾಮಗಾರಿಯನ್ನು ಮಾಡಿದ್ದರೀ, ನಮ್ಮ ಜಮೀನಿಗೆ ಸರಿಯಾಗಿ ನೀರು ಬರುತ್ತಿಲ್ಲವೆಂದು ಮತ್ತು ಪ್ರಸ್ತೂತ ಇದ್ದ  ಪೈಪುಗಳ ಗಾತ್ರ ಕಡಿಮೆಯಾಗಿದ್ದು ಅವುಗಳನ್ನು ತೆರೆವುಗೊಳಿಸಿ ಹೆಚ್ಚಿನ ಗಾತ್ರದ ಪೈಪುಗಳನ್ನು ಹಾಕಿಕೊಡುವಂತೆ ಒತ್ತಾಯಿಸಿದ್ದು, ಆಗ ಫಿರ್ಯದಿದಾರರು ಸಮಜಾಯಿಸಿ ಹೇಳಿದರೂ ಮಾತಿಗೆ ಮಾತು ಬೆಳಿಸಿ  ಆರೋಪಿ ಬಸವರಾಜ ಮತ್ತು ಶರಣಪ್ಪ ಸಾಹುಕಾರ ಇವರು ಫಿರ್ಯಾದಿದಾರನಿಗೆ ಕೈಗಳಿಂದ ಕಪಾಳಕ್ಕೆ,ತುಟಿಗೆ ಹೊಡೆದು ದುಖಾ:ಪಾತಗೊಳಿಸಿ ಅವಾಚ್ಯಶಬ್ದಗಳಿಂದ ಬೈದಾಡಿ ಸರ್ಕಾರಿ ಕೆಲಸಕ್ಕೆ ಅಡತಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ, ಅಂತ ಮುಂತಾಗಿ ನೀಡಿದ ಫಿರ್ಯಾದಿದಾರರ ಲಿಖಿತ ದೂರಿನ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 92/2014 ಕಲಂ: 341.353.323.504.506 ಸಹಿತ 34 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲುಮಾಡಿ ಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
               ದಿನಾಂಕ 21-08-2014 ರಂದು 19-30 ಗಂಟೆಗೆ ಆರೋಪಿ ಶರಣಪ್ಪ ತಂದೆ ಪಂಪಣ್ಣ ವಯಸ್ಸು 68 ವರ್ಷ ಜಾತಿ ಲಿಂಗಾಯತ್ ಉ: ಒಕ್ಕಲುತನ ಸಾ: ತಡಕಲ್ ತಾ: ಮಾನವಿ  ಈತನು ತಡಕಲ್ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ನಂಬರ್ ಹತ್ತಿದವರಿಗೆ ಒಂದೂ ರೂ,. 80/- ರಂತೆ ಹಣ ನೀಡದೇ ಮೋಸ ಮಾಡಿ ಗಲಾಟೆ  ಮಾಡುತ್ತಿದ್ದಾಗ ¦.J¸ï.L PÀ«vÁ¼À gÀªÀgÀÄಪಂಚರ ಸಮಕ್ಷಮದಲ್ಲಿ ದಾಳಿ ಮಾಡಲು   ಹಣ ಕೇಳುತ್ತಿದ್ದನು ಓಡಿ ಹೋಗಿದ್ದು ಮಟಕಾ ನಂಬರ್ ಬರೆಯುತ್ತಿದ್ದ ಮೇಲ್ಕಂಡ ವ್ಯಕ್ತಿಯನ್ನು ಹಿಡಿದು, ಸದರಿಯವನಿಂದ ಮಟಕಾ ಜೂಜಾಟದ ನಗದು ಹಣ 450/-, 2) ಒಂದು  ಬಾಲಪೆನ್ನು, 3)  ಒಂದು ಮಟಕ ಪಟ್ಟಿ. ಇವುಗಳನ್ನು ಪಂಚನಾಮೆ ಮೂಲಕ ಜಪ್ತಿಮಾಡಿಕೊಂಡಿದ್ದು ಇರುತ್ತದೆ,    ಸದರಿ ಆರೋಪಿತನು ಮಟಕಾ ನಂಬರ್ ಹತ್ತಿದವರಿಗೆ ಒಂದು ರೂ. 80/- ರೂ. ಹಣ ನೀಡದೇ ಮೋಸ ಮಾಡುತ್ತಿರುವುದಾಗಿ  ಖಚಿತ ಬಾತ್ಮೀ ಬಂದಿದ್ದರಿಂದ ಆರೋಪಿ ಮತ್ತು ಜಪ್ತಿ ಮಾಡಿದ ಮುದ್ದೇಮಾಲಿನೊಂದಿಗೆ ಪಂಚನಾಮೆಯನ್ನು ತಂದು  ಹಾಜರಪಡಿಸಿದ್ದರ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ  ಗುನ್ನೆ ನಂ. 93/2014 ಕಲಂ; 78(3)  ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು 420 ಐ.ಪಿ.ಸಿ. ಪ್ರಕಾರ  ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

              PÀÄgÀÄPÀÄAzÀ UÁæªÀÄzÀ  ¸ÀgÀPÁj ±Á¯ÉAiÀÄ ªÀÄÄA¢£À ¸ÁªÀðd¤PÀ  gÀ¸ÉÛAiÀİè DgÉÆÃ¦vÀ£ÀÄ 1-00 gÀÆ UÉ gÀÆ 80-00 gÀÆ.AiÀÄAvÉ  PÉÆqÀĪÀÅzÁV ºÉý ¸ÁªÀðd¤PÀjAzÀ ºÀtªÀ£ÀÄß ¸ÀAUÀæºÀuÉ ªÀiÁr ªÀÄlPÁ JA§ £À¹Ã©£À dÆeÁlzÀ CAPÉ ¸ÀASÉåUÀ¼À£ÀÄß §gÉzÀÄPÉÆAqÀÄ d£ÀjUÉ ªÉÆÃ¸À ªÀiÁqÀĪÁUÀ  ¢£ÁAPÀ: 21.08.2014 gÀAzÀÄ  ¦.J¸ï.L vÀÄ«ðºÁ¼À gÀªÀgÀÄ  . ¹§âA¢, ¥ÀAZÀgÉÆA¢UÉ zÁ½ £ÀqɬĹ 1)¸¸ÀAUÀAiÀÄå¸Áé«Ä vÀA §¸ÀAiÀÄå¸Áé«Ä 40 eÁw.dAUÀªÀÄ  G.PÀư ¸Á.PÀÄgÀÄPÀÄAzÀ vÁ.¹AzsÀ£ÀÆgÀ FvÀ£À£ÀÄßzÀ¸ÀÛVj ªÀiÁr ªÀ±ÀPÉÌ vÉUÉzÀÄPÉÆAqÀÄ CªÀ¤AzÀ £ÀUÀzÀÄ ºÀt gÀÆ:245/- ªÀÄvÀÄÛ  ªÀÄlPÁ £ÀA§gÀ §gÉzÀ aÃn, ªÀÄvÀÄÛ  ¨Á¯ï ¥É£ÀÄß d¦Û ªÀiÁrPÉÆArzÀÄÝ, vÁ£ÀÄ §gÉzÀ ªÀÄlPÁ ¥ÀnÖAiÀÄ£ÀÄß DgÉÆÃ¦ £ÀA§gÀ  2) UÀAUÁzsÀgÀAiÀÄå¸Áé«Ä £ÁUÀ£ÀPÀ¯ï vÁ.UÀAUÁªÀw (§ÄQÌ) £ÉÃzÀݪÀ¤UÉ PÉÆqÀĪÀÅzÁV w½¹zÀÄÝ EgÀÄvÀÛzÉ. CAvÁ EzÀÝ zÁ½ ¥ÀAZÀ£ÁªÉÄAiÀÄÁzsÁgÀzÀ ªÉÄðAzÀ vÀÄgÀÄ«ºÁ¼À ¥ÉưøÀ oÁuÉ UÀÄ£Éß £ÀA:  121/2014 PÀ®A: 78(3) PÉ.¦.PÁ¬ÄzÉ ªÀÄvÀÄÛ 420 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

   UÁAiÀÄzÀ ¥ÀæPÀgÀtzÀ ªÀiÁ»w:-

            ¦üAiÀiÁ𢠧¸ÀªÀgÁd vÀAzÉ ±ÀAPÀæ¥Àà UÉÆÃ£Á¼À ªÀAiÀiÁ: 25, eÁ: PÀÄgÀħgï     G: MPÀÌ®ÄvÀ£À ¸Á; aPĄ̀ÉÃgÀV vÁ: ¹AzsÀ£ÀÆgÀÄ ºÁ:ªÀ: GzÁå¼À vÁ:UÀAUÁªÀw ªÀÄvÀÄÛ 1)  ªÀÄ®è¥Àà vÀAzsÉ ¸ÀtÚ ºÀ£ÀĪÀÄAvÀ ªÀ: 38, eÁ:PÀÄgÀħgï  G: MPÀÌ®ÄvÀ£À ¸Á: aPĄ̀ÉÃgÀV vÁ: ¹AzsÀ£ÀÆgÀÄ2) CA§gÉñÀ vÀAzÉ ¸ÀtÚ ºÀ£ÀĪÀÄAvÀ ªÀ: 26, eÁ:PÀÄgÀħgï     G: MPÀÌ®ÄvÀ£À ¸Á: aPĄ̀ÉÃgÀV vÁ: ¹AzsÀ£ÀÆgÀÄ EªÀgÀÄ JgÀqÀ£ÉÃAiÀÄ CtÚ vÀªÀÄäA¢gÀ ªÀÄPÀ̽zÀÄÝ, ¢£ÁAPÀ:-21-8-2014 gÀAzÀÄ ¨É¼ÀUÉÎ 11-30 UÀAmÉ ¸ÀĪÀiÁgÀÄ ¦üAiÀiÁð¢zÁgÀ£ÀÄ DmÉÆÃªÀ£ÀÄß ¤°è¸ÀzÉà EgÀĪÀ «µÀAiÀÄzÀ°è DgÉÆÃ¦vÀgÀÄ dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ, PÉʬÄAzÀ ªÀÄvÀÄÛ ZÉÊ£ï ¥Àİ ZÉÊ£ï¤AzÀ ªÀÄÄRPÉÌ ºÉÆqÉ¢zÀÝjAzÀ ¨Á¬ÄAiÀİègÀĪÀ ªÉÄð£À JgÀqÀÄ ºÀ®Äè ªÀÄÄj¢zÀÄÝ C®èzÉà fêÀzÀ ¨ÉzÀjPÉ ºÁQzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ vÀÄgÀÄ«ºÁ¼À ¥ÉưøÀ oÁuÉ UÀÄ£Éß £ÀA: 120/2014 PÀ®A: 504. 323. 324. 326 506 gÉ/« 34 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ದಿನಾಂಕ 21-08-2014 ರಂದು ಸಾಯಾಂಕಾಲ 19-30 ಗಂಟೆಗೆ ಫಿರ್ಯಾಧಿ ಶ್ರೀ ಮಲ್ಲಿಕಾರ್ಜುನ ತಂದೆ ಸೂಗರೆಡ್ಡಿ 35 ವರ್ಷ ಜಾತಿ:ಲಿಂಗಾಯತ :ಲಾರಿ ಮಾಲಿಕ ಸಾ: ಸಿರವಾರ EªÀgÀÄ  ಮನಗೆ ಊಟಕ್ಕೆ ಹೋಗುವಾಗ ಮನೆಯ ಮುಂದೆ ಆರೋಪಿತ£ÁzÀ ತಾನೋಜಿ ತಂದೆ ಯಂಕಪ್ಪ ಕವಿತಾಳ ಸಾ: ಸಿರವಾರ FvÀ£ÀÄ  ಬಂದು ಅಡ್ಡಗಟ್ಟಿ ನಿಲ್ಲಿಸಿ ನನಗೆ ಕೊಟ್ಟ ಲಾರಿ ಬೇರೆಯವರಿಗೆ ಯಾಂಗ ಮಾರುದ್ದಿ ಎಲೆ ಸೂಳೆ ಮಗನೇ ಅಂತಾ ಅಂದು ಎದೆಯ ಮೇಲಿನ ಅಂಗಿ ಹಿಡಿದು ಅಡ್ಡಗಟ್ಟಿ ನಿಲ್ಲಿಸಿ ಕೈಯಿಂದ ಕಪಾಳಕ್ಕೆ ಹೊಡೆದು ಅದಕ್ಕೆ ಫಿರ್ಯಾದಿಯು ನನಗೆ ಸಾಲ ಆಗಿದೆ ನಾನು ಯಾರಿಗಾದರೂ   ನಗದಿ ಹಣಕ್ಕೆ ಮಾರುತ್ತೇನೆ ಅಂತಾ ಅಂದು ಮಾರಾಟ ಮಾಢಿದ್ದಕ್ಕೆ ಆರೋಪಿತನು ನನಗೆ ಎದರು ಮಾತನಾಡುತ್ತಿಯನಲೇ ಅಂತಾ ಅಂದು ಒಮ್ಮೇಲೆ ಸಿಟ್ಟಿಗೆ ಬಂದು ಅಲ್ಲಿಯೇ ಬಿದ್ದಿದ್ದ ಸರಕಾರಿ ಜಾಲಿ ಕಟ್ಟಿಗೆಯಿಂದ ಫಿರ್ಯಾದಿಯ ಎಡರಟ್ಟೆಗೆ ಹೊಡೆದು ಗಾಯಗೊಳಿಸಿರುತ್ತಾನೆ ಅಂತಾ ನೀಡಿದ ಮೇಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA:198/2014 ಕಲಂ:  341,323,324.,504, ಸಹಿತ 34 ಐಪಿಸಿ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
      ದಿನಾಂಕ- 21-08-2014 ರಂದು ರಾತ್ರಿ 22.00 ಗಂಟೆಯ ಸುಮಾರಿಗೆ ಪಿರ್ಯಾದಿ gÀvÀߪÀÄä UÀAqÀ ²ªÀ¥Àà 50 ªÀµÀð eÁ- ¨ÉÃqÀgÀÄ ªÀÄ£ÉUÉ®¸À ¸Á- PÀĮĸÀÄA© PÁ¯ÉÆÃ¤ gÁAiÀÄZÀÆgÀÄ. FSÉAiÀÄ ಗಂಡ & ಹೆಣ್ಣು ಮಕ್ಕಳೊಂದಿಗೆ ತನ್ನ ಮನೆಯಲ್ಲಿ ಮಲಗಿಕೊಂಡಾಗ್ಗೆ, ಪಿರ್ಯಾದಿಯ ತಮ್ಮ ಲಕ್ಷ್ಮಣ, ಮತ್ತು ತನ್ನ ಅಕ್ಕನ ಮಗ ಅಂಬಣ್ಣ ಇವರಿಬ್ಬರು ಪಿರ್ಯಾದಿಯ ಮಗಳ ಮದುವೆ ವಿಷಯ ಇಟ್ಟುಕೊಂಡು ಮತ್ತೆ, ’’ ಎಲೆ ಸೂಳೇಯರೆ ನೀವು ಯಾರಾರಾ ಮನೆಯಲ್ಲಿ ನೀವು ಮಲಗಿಕೊಂಡು ಬರುತ್ತಿರಿಲೇ, ಅಂತಾ ಕೂಗಾಡುತ್ತಾ ಪಿರ್ಯಾದಿಯ  ಮನೆಯ ಮುಂದೆ ಬಂದಿದ್ದು ಆಗ ಪಿರ್ಯಾದಿ ಮತ್ತು ತನ್ನ ಹೆಣ್ಣು ಮಕ್ಕಳು ತಮ್ಮ ಮನೆಯ ಹೊರಗಡೆ ನೊಡಲು ಪಿರ್ಯಾದಿಯು  ಲಕ್ಷ್ಮಣನಿಗೆ , ‘’ ಯಾಕೇ ರೀತಿ ನಮಗೆ ಬೈಯುತ್ತಿರಿ ಅಂತಾ ಕೇಳಿದಾಗ, ಲಕ್ಷ್ಮಣ ಈತನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಪಿರ್ಯಾದಿಯ  ಬಲಗೈ ಅಂಗೈಗೆ ಹೊಡೆದು, ರಕ್ತಗಾಯ ಮಾಡಿದ್ದು ಅಲ್ಲದೇ ಅವಾಚ್ಯಾಗಿ ಬೈದು, ಪಿರ್ಯಾದಿಯ ಮಗಳು  ಗೋವಿಂದಮ್ಮ ಈಕೆಗೂ ಸಹ ಕಟ್ಟಿಗೆಯಿಂದ ಬಲಗೈಗೆ  ಹೊಡೆದನು, ಸುವರ್ಣ ಈಕೆಗೂ ಅಂಬಣ್ಣನು ‘’ ಸೂಳೆಯದು ಬಹಳ ಆಗಿದೆ ಅಂತಾ ಅಂದು ತನ್ನ ಕೈಯಿಂದ ಮೈಕೈಗೆ ಹೊಡೆದನು. ಆಗ ಯಲ್ಲಮ್ಮ, ನರಸಮ್ಮಇವರಿಬ್ಬರೂ ಬಂದು ಅವಾಚ್ಯಾವಾಗಿ ಸೂಳೆಯರದು ಬಹಳ ಆಗಿದೆ ಅಂತಾ ಅಂದು ತಮ್ಮ ಕೈಯಿಂದ ಪಿರ್ಯಾದಿಗೂ  & ಮಕ್ಕಳಿಗೂ ಹೊಡೆದು ಆಗ ಅಲ್ಲಿಂದ ಅವರು ಎಲ್ಲಾರೂ  ಹೋಗುವಾಗ’’ ಲೇ ಸೂಳೇಯರೆ ಇವತ್ತು ಉಳಿದುಕೊಂಡಿರಿ ಇನ್ನೊಮ್ಮೆ ನಮ್ಮ ಕೈಗೆ ಸಿಕ್ಕಲ್ಲಿ ನಿಮ್ಮನ್ನು ಮುಗಿಸಿಬಿಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿ ಹೋದರು.ಅಂತಾ ಇದ್ದ ಪಿರ್ಯಾದಿಯ ಹೇಳಿಕೆ ಮೇಲಿಂದ ¥À²ÑªÀÄ ಠಾಣಾ ಗುನ್ನೆ ನಂ 128/2014 ಕಲಂ, 323, 324,  504, 506 ಸಹಿತ 34  ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.  -

zÉÆA©ü ¥ÀæPÀgÀtzÀ ªÀiÁ»w:-
¢£ÁAPÀ :-09-08-2014 gÀAzÀÄ ಬೆಳಿಗ್ಗೆ  09-00 UÀAmÉAiÀÄ ¸ÀĪÀiÁjUÉ ಮತ್ತು U ಚಿಂಚೋಡಿ ಗ್ರಾಮದ ವಾಲ್ಮೀಕಿ ಸರ್ಕಲ್  ಹತ್ತಿರ  ಫಿರ್ಯಾದಿ  ಜಗದೀಶ ತಂದೆ ಧರ್ಮಣ್ಣ  ವಯಸ್ಸು 32 ವರ್ಷ ಜಾ:ನಾಯಕ ಉ:ಒಕ್ಕಲತನ ಸಾ:ಚಿಂಚೊಡಿ     EªÀgÀÄ  ಚಿಂಚೋಡಿ ಗ್ರಾಮದ ವಾಲ್ಮೀಕಿ ಸರ್ಕಲ್ ಇದ್ದಾಗ ಅರೋಪಿತgÁzÀ 1)     ವೆಂಕೋಬ್ಬ ಎಮ್  ಮೇಟಿ ಸಾ:ಚಿಂಚೋಡಿºÁUÀÆ EvÀgÉ 8 d£ÀgÀÄ ಸೇರಿಕೊಂಡು ಬಿಳಿಯ ಬಣ್ಣದ .ಟಾಟಾ ಸಪಾರಿ ಗಾಡಿಯಲ್ಲಿ ಬಂದು ಫಿರ್ಯಾದಿದಾರರನ್ನು ಅಪಹರಿಸಿಕೊಂಡು ಹೋಗಿ ದಿ:09-08-2014 ರಂದು 11-00 ಗಂಟೆಯಿಂದ ಸಂಜೆ 04  ಗಂಟೆಯವರೆಗೆ ಸುರುಪೂರುದಲ್ಲಿರುವ ಸೋಮನಾಥ ತಂದೆ ಯಲ್ಲಪ್ಪ ಡೋಣಿಗೇರಿ ರವರ ಮನೆಯಲ್ಲಿ ಕೂಡಿ ಹಾಕಿ ಎಲ್ಲರೂ ಸೇರಿ ಮನ ಬಂದಂತೆ ಹೊಡೆ ಬಡೆ ಮಾಡಿ ದಿ:21-08-2014 ರಂದು 04 ಲಕ್ಷ ಹಣವನ್ನು ನಮಗೆ ತಂದು ಕೊಡದಿದ್ದರೆ ನಿನ್ನನ್ನು ಜೀವ ಸಮೇತ ಬಿಡುವದಿಲ್ಲ, ಆಂತಾ ಜೀವದ ಬೇದರಿಕೆ ಹಾಕಿ ಗಡುವು ನೀಡಿ ದಿನಾಂಕ 21-08-2014 ರಂದು  ಪೋನ್ ನಿನ ಮುಂಖಾಂತರವಾಗಿ ನೀನು ಎಲ್ಲಿದ್ದಿ ಹಣ ತಂದುಕೊಡು ಅಂತಾ ಬೆದರಿಕೆ ಹಾಕಿದ್ದು, ಆರೋಪಿರೆಲ್ಲರು ದೊಡ್ಡ ದೊಡ್ಡ ರಾಜಕೀಯ ನಾಯಕರ ಬೆಂಬಲವಿದ್ದು ಅವರ ಮೇಲೆ ದೂರು ನೀಡಲು ಭಯಬೀತನಾಗಿ ದೂರನ್ನು ನೀಡಿರುದಿಲ್ಲ ಅಂತಾ ಇದ್ದ ಲಿಖಿತಾ ಫಿರ್ಯಾದಿಯ ಮೇಲಿಂದ   eÁ®ºÀ½î ¥Éưøï oÁuÉ C.¸ÀA. 80/2014 PÀ®A 143.147.323.342.506 ಸಹಿತ 149 ಐ.ಪಿ.ಸಿ CrAiÀÄ°è  ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
EvÀgÉ ¥ÀæPÀgÀtzÀ ªÀiÁ»w:-
          ದಿನಾಂಕ: 25/10/2013 ರಂದು ಆರೋಪಿ ನಂ. 01 ನೇದ್ದವರ ಮಗಳಾದ ಅಮೀನಾ ಅಫ್ಸಾನಳೊಂದಿಗೆ  ಫಿರ್ಯಾದಿ ²æÃ ¸Á¢Pï ºÀĸÉãï vÀAzÉ: UÀįÁªÀiï ºÀĸÉãï, ªÀAiÀĸÀÌ, G: ªÁå¥ÁgÀ, eÁw: ªÀÄĹèA, ¸Á: zÉêÀzÀÄUÀð  FvÀ£ÀÄ ಮದುವೆಯಾಗಿದ್ದು ಮದುವೆಯಾದ ನಂತರ, ಕೆಲವೇ ದಿನಗಳವರೆಗೆ  ತನ್ನ ಗಂಡನ ಮನೆ ದೇವದುರ್ಗದಲ್ಲಿದ್ದು ನಂತರ ಸದರಿಯವಳು ತನ್ನ ಗಂಡನೊಂದಿಗೆ ಬಾಳುವೆ ಮಾಡುವುದಿಲ್ಲಾ ಅಂತಾ ತನ್ನ ತವರು ಮನೆಗೆ ಹೋಗಿದ್ದು , ಇದಕ್ಕೆ ಆರೋಪಿತರು ಫಿರ್ಯಾದಿಯನ್ನು ಗುರಿಯಾಗಿಟ್ಟುಕೊಂಡು ಬ್ಲಾಕ್ ಮೇಲ್ ಮಾಡುವ ಉದ್ದೇಶದಿಂದ , ಫಿರ್ಯಾದಿ ಮತ್ತು ಅವರ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳು ಕೇಸು ಮಾಡಿಸುವುದಾಗಿ ಹೆದರಿಸುತ್ತಾ ಹಣ ಕೇಳಲು ಪ್ರಯತ್ನಿಸಿದ್ದು, ಇದಕ್ಕೆ ಫಿರ್ಯಾಧಿಯು ಹಣ ಕೊಡಲು ನಿರಾಕರಿಸಿದ್ದರಿಂದ ದಿನಾಂಕ: 11-08-2014 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ 1)d¯Á®Ä¢Ýãï vÀAzÉ: UÉÆwÛ¯Áè, G: §¼É ªÁå¥ÁgÀ, ªÀAiÀĸÀÌ, ¸Á: KPï «ÄãÁgï ªÀĹÃzï gÉÆÃqï gÁAiÀÄZÀÆgÀÄ.2 ) ªÀĺÀäzï CfÃA vÀAzÉ: ªÀĺÀäzï d¯Á®Ä¢Ý£ï, ªÀAiÀĸÀÌ, G: SÁ¸ÀV PÉ®¸À, «ÄãÁgï ¨ÉAUÁ¯ïì KPï «ÄãÁgï ªÀĹÃzï ºÀwÛgÀ gÁAiÀÄZÀÆgÀÄ, 3) ªÀĺÀäzï ¥sÀAiÀiÁeï, vÀAzÉ: ªÀĺÀäzï d¯Á®Ä¢Ý£ï, G: SÁ¸ÀV PÉ®¸À, «ÄãÁgï ¨ÉAUÁ¯ïì KPï «ÄãÁgï ªÀĹÃzï ºÀwÛgÀ gÁAiÀÄZÀÆgÀÄ,   EªÀgÀÄUÀ¼ÀÄ  ಸಮಾನ ಉದ್ದೇಶದಿಂದ ಫಿರ್ಯಾದಿದಾರನ ಮನೆಗೆ  ಚಾಕು ಚೈನುಗಳನ್ನು ಹಿಡಿದುಕೊಂಡು ಬಂದು, ಅವಾಚ್ಯವಾಗಿ  ಬೈದು, ಹೆದರಿಸಿ ನಿನ್ನ ಬಾಡಿ ಕತ್ತರಿಸಿ ಚೂರು ಚೂರು ಮಾಡಿ ಕೃಷ್ಣಾ ನದಿಯಲ್ಲಿ ಹಾಕುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಇದ್ದ ಖಾಸಗಿ ಫಿರ್ಯಾದ 16/14 ದಿ: 16/08/14 ನೇದ್ದನ್ನು ಮಾನ್ಯ  ನ್ಯಾಯಾಲಯದಿಂದ ವಸೂಲಾದ ಫಿರ್ಯಾದಿ ಮೇಲಿಂದ  zÉêÀzÀÄUÀÀð ¥Éưøï oÁuÉ. UÀÄ£Éß £ÀA.140/14, PÀ®A. 384, 385, 386, 504, 506 ¸À»vÀ 34 L¦¹.   CrAiÀÄ°è  ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
              ಆರೋಪಿತgÁzÀ 1) ªÀİè£À ¸ÀĨÁâgÁªÀ vÀAzÉ ªÉAPÀlgÁªÀ 2) ZÀ®ä¯Á ªÉAPÀlgÁªÀ CvÀAzÉ «ÃgÀtÚ E§âgÀÆ ¸ÁB §Æ¢ªÁ¼ÀPÁåA¥À EªÀgÀÄUÀ¼À ಹೊಲಗಳು ಸೋಮಲಾಪೂರು ಸೀಮಾದಲ್ಲಿರುವ ಫಿರ್ಯಾದಿದಾರನ ಹೊಲದ ಪಕ್ಕದಲ್ಲಿದ್ದು, ಫಿರ್ಯಾದಿದಾರನು ಅವರಿಗೆ ನನ್ನ ಹೊಲವನ್ನು ಒತ್ತುವರಿ ಮಾಡಿದ್ದೀರಿ, ಅದನ್ನು ಬಿಟ್ಟು ಕೊಡ್ರಿ ಅಂತಾ ಹೇಳಿದ್ದಕ್ಕೆ ದಿನಾಂಕ 22-08-2014 ರಂದು 8-00 ಎ,ಎಂ. ಸುಮಾರಿಗೆ ಆರೋಪಿತರು ಸೋಮಲಾಪೂರು ಸೀಮಾದಲ್ಲಿರುವ ಫಿರ್ಯಾದಿದಾರನ ಹೊಲ ಸರ್ವೆ ನಂ. 29/2ರಲ್ಲಿ ಅತಿಕ್ರಮವಾಗಿ ಪ್ರವೇಶ ಮಾಡಿ, ಅವಾಚ್ಯವಾಗಿ ಬೈದು, ಮುಂದೆ ಹೋಗದಂತೆ ತಡೆದು ನಿಲ್ಲಿಸಿ, ಇನ್ನೊಂದು ಸಲ ನಮಗೆ ಒತ್ತುವರಿ ಮಾಡಿದ್ದಿರಿ ಅಂತಾ ಹೇಳಿದರೆ ಕೊಲ್ಲಿಬಿಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ.  CAvÁ EzÀÝ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA; 199/2014PÀ®A. 447,504,341,506 gÉ.«. 34 L.¦.¹.  CrAiÀÄ°è ¥ÀæPÀgÀt zÁR°¹PÉÆAqÀÄ  vÀ¤SÉ PÉÊPÉÆArgÀÄvÁÛgÉ.


             ದಿನಾಂಕ 22-8-2014 ರಂದು ಬೆಳಿಗ್ಗೆ 11-45 ಗಂಟೆಗೆ ಶ್ರೀ.ಮೂಕಪ್ಪ ತಂದೆ ನರಸಪ್ಪ, 50 ವರ್ಷ, ಲಿಂಗಾಯತ ಗೌಳಿ, ಎಮ್ಮೆ ಸಾಕಾಣಿಕೆ, ಮನೆ ನಂ 4-8-62, ಸೊಪ್ಪೆಬಜಾರ್, ಮಂಗಳವಾರಪೇಟೆ, ರಾಯಚೂರು ಇವರು ಠಾಣೆಗೆ ಬಂದು ಕನ್ನಡದಲ್ಲಿ ಬರೆದಿರುವ ಫಿರ್ಯಾದು ಸಲ್ಲಿಸಿದ್ದು ಇದರಲ್ಲಿ ತಾನು ತನ್ನ ಕುಲಕಸುಬಾದ ಎಮ್ಮೆ ಸಾಕಾಣಿಕೆ ಮಾಡಿಕೊಂಡಿದ್ದು, ಸದ್ಯ ತನ್ನವು 4 ಎಮ್ಮೆಗಳಿದ್ದು, ಪ್ರತಿನಿತ್ಯ ಎಮ್ಮೆಗಳನ್ನು ತನ್ನ ಮನೆ ಎದುರಿನ ಬಯಲು ಜಾಗೆಯಲ್ಲಿ ಕಟ್ಟುತ್ತಿದ್ದು, ಇಂದು ಬೆಳಿಗ್ಗೆ 06-30 ಗಂಟೆಗೆ ತಾನು ತನ್ನ ಹೆಂಡ್ತಿ ಇಬ್ಬರು ಎಮ್ಮೆಗಳ ಹತ್ತಿರ ಹೋದಾಗ ನಾಲ್ಕು ಎಮ್ಮೆಗಳ ಪೈಕಿ ಎರಡು ಎಮ್ಮೆಗಳು ಕಟ್ಟಿ ಹಾಕಿದ ಜಾಗೆಯಲ್ಲಿ ಕೆಳಗೆ ಸತ್ತು ಬಿದ್ದಿದ್ದು ಅವುಗಳ ಮೇಲೆ ಹತ್ತಿರದಲ್ಲೇ ಇದ್ದ ಟ್ರಾನ್ಸ್ ಫಾರ್ಮರ್ ನಿಂದ ಹಾದು ಹೋಗಿರುವ ವಿದ್ಯುತ್ ತಂತಿ ಹರಿದು ಬಿದ್ದಿದ್ದು ಇದೇ ಕಾರಣ ದಿಂದಾಗಿ ಎಮ್ಮೆಗಳಿಗೆ ವಿದ್ಯುತ್ ಶಾರ್ಟ್ ತಗುಲಿ ಸತ್ತಿದ್ದು, ಈ ಹಿಂದೆ ದಿನಾಂಕ 15-3-2014 ರಂದು ತಮ್ಮ ಓಣಿಯ ಶ್ರೀ.ರಾಮು, ನಗರಸಭೆ ಸಭೆ ಸದಸ್ಯರು ಬಡಾವಣೆಯ ವಿದ್ಯುತ್ ಕಂಬಗಳನ್ನು ವೈರ್ ಗಳನ್ನು ಬದಲಾಯಿಸುವಂತೆ ಅರ್ಜಿಯನ್ನು ನೀಡಿದ್ದು ಮತ್ತು ತಾವು ಓಣಿ ಜನರು ಸಹ ಜೆಸ್ಕಂ ಅಧಿಕಾರಿಗಳಿಗೆ ಭೇಟಿಯಾಗಿ ಮೌಖಿಕವಾಗಿ ಕೋರಿದ್ದು ಆದರೆ ಜೆಸ್ಕಾಂನ ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ಗಮನಹರಿಸದೇ ನಿರ್ಲಕ್ಷ್ಯ ತೋರಿಸಿದ್ದರಪರಿಣಾಮವಾಗಿ ಇಂದು ಬೆಳಿಗ್ಗೆ ಟ್ರಾನ್ಸ್ ಫಾರ್ಮರ್ ನ ತಂತಿ ಹರಿದು 2 ಎಮ್ಮೆಗಳ ಮೇಲೆ ಬಿದ್ದು ಸತ್ತು ಹೋಗಿರುತ್ತವೆ, ಸತ್ತ ಎಮ್ಮೆಗಳ ಪೈಕಿ ಒಂದು 50 ಸಾವಿರದ್ದು, ಇನ್ನೊಂದು 60 ಸಾವಿರದ್ದು ಈ ರೀತಿ ತನಗೆ ಒಟ್ಟು 1,10,000/- ರೂ.ಗಳ ನಷ್ಟವಾಗಿರುತ್ತದೆ, ಕಾರಣ ಜೆಸ್ಕಾಂ ವಿಭಾಗದ  ಸೆಕ್ಷನ್ ಆಫೀಸರ್ ಮತ್ತು ಎ.ಇ.ಇ.,ಹಾಗೂ ಸೂಪರಿಂಟೆಂಡೆಂಡ್ ಇಂಜನೀಯರ್ ಇವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಫಿರ್ಯಾದಿಯ ಸಾರಾಂಶವಿದ್ದುದರ ಮೇಲಿಂದ ¸ÀzÀgÀ §eÁgÀ oÁuÉ ಅಪರಾಧ ಸಂಖ್ಯೆ 170/2014 ಕಲಂ 429 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
AiÀÄÄ.r.Dgï. ¥ÀæPÀgÀtzÀ ªÀiÁ»w:-
             ದಿನಾಂಕ:-22/08/2014 ರಂದು ಬೆಳಗಿನ ಜಾವ ನನ್ನ ತಮ್ಮನ ಹೆಂಡತಿಯಾದ ಮೃತ ದುರುಗಮ್ಮಳು ತನ್ನ ಮಗಳೊಂದಿಗೆ ದೀನಸಮುದ್ರ ಗ್ರಾಮದ ಜೆಲ್ಲಿ ಹಟ್ಟಿ ಸಿಮಾಂತರದ ತಮ್ಮ ಗದ್ದೆಗೆ ನೀರು ಬಿಡಲು ಹೋಗಿ ತಮ್ಮ ಗದ್ದೆಯಲ್ಲಿ ಮಗಳೊಂದಿಗೆ ಸೇರಿಕೊಂಡು ಗದ್ದೆಗೆ ನೀರು ಬಿಡುತ್ತಿರುವಾಗ ಗದ್ದೆಯಲ್ಲಿದ್ದ ಹಾವು ಮೃತಳ ಎಡಗೈ ಕಿರು ಬೆರಳಿಗೆ ಕಚ್ಚಿದ್ದು, ನಂತರ ಮಗಳೊಂದಿಗೆ ಮನೆಗೆ ಬಂದು ಮನೆಯಲ್ಲಿ ವಿಷಯ ತಿಳಿಸಿದ್ದು ನಂತರ  ಚಿಕಿತ್ಸೆ ಕುರಿತು ಸಿಂಧನೂರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿ ವಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೊಗುತ್ತಿರುವಾಗ ಮಾರ್ಗ ಮದ್ಯ ತೆಕ್ಕಲಕೊಟೆ ಹತ್ತಿರ ಬೆಳಿಗ್ಗೆ 9-15 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ .ಸದರಿ ಮೃತ ದುರುಗಮ್ಮ ಈಕೆಯ ಮೃತ ದೆಹವನ್ನು ಮರಳಿ ಸರಕಾರಿ ಆಸ್ಪತ್ರೆ ಸಿಂಧನೂರಿಗೆ ತಂದಿದ್ದು ಇರುತ್ತದೆ.ಮೃತ ನನ್ನ ತಮ್ಮನ ಹೆಂಡತಿಯಾದ ದುರುಗಮ್ಮಳ ಮರಣದಲ್ಲಿ ಯಾವುದೆ ರೀತಿಯ ಸಂಶಯ ವಗೈರೆ ಇರುವದಿಲ್ಲ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಶ್ರೀ.ಹುಲಗಪ್ಪ ತಂದೆ ಮರಿಯಪ್ಪ 45 ವರ್ಷ,ಜಾ;-ಮಾದಿಗ, ಉ;-ಒಕ್ಕಲುತನ   ಸಾ:-ದಿನಸಮುದ್ರ ತಾ;-ಸಿಂಧನೂರು. gÀªÀgÀÄ PÉÆlÖ ಫಿರ್ಯಾಧಿ ಮೇಲಿಂದ §¼ÀUÁ£ÀÆgÀÄ ಠಾಣೆ ಯುಡಿಆರ್.ನಂ.15/2014.ಕಲಂ.174.ಸಿ.ಆರ್.ಪಿ.ಸಿಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 22.08.2014 gÀAzÀÄ  47 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   8,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.