Police Bhavan Kalaburagi

Police Bhavan Kalaburagi

Saturday, December 17, 2016

BIDAR DISTRICT DAILY CRIME UPDATE 17-12-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-12-2016

¨ÉêÀļÀSÉÃqÁ ¥ÉưøÀ oÁuÉ UÀÄ£Éß £ÀA. 132/2016, PÀ®A 109 ¹.Dgï.¦.¹ :-
¢£ÁAPÀ 16-12-2016 gÀAzÀÄ ¸ÀÄgÉÃSÁ ¦.J¸ï.L ¨ÉêÀļÀSÉÃqÁ ¥Éưøï oÁuÉ gÀªÀgÀÄ fÃ¥À ZÁ®PÀ J.¦.¹-324 gÀªÀjUÉ PÀgÉzÀÄPÉÆAqÀÄ ºÀ½î ºÁUÀÄ gÉÆÃqÀ ¥ÉmÉÆæ°AUï PÀvÀðªÀå PÀÄjvÀÄ ºÉÆÃV ºÁUÉ gÁwæ UÀ¸ÀÄÛ PÀvÀðªÀå ¤ªÀð»¸ÀÄvÁÛ GqÀĪÀÄ£À½î, PÀgÀ£À½î, ZÁAUÀ¯ÉÃgÁ, «oÀ®¥ÀÆgÀ, §¹gÁ¥ÀÆgÀ, «Ä£ÀPÉÃgÁ, ªÀÄ£ÁßKSÉýî UÁæªÀÄUÀ½UÉ ¨sÉÃn PÉÆlÄÖ J£ï.ºÉZï-9 ªÀÄÆ®PÀ §gÀĪÁUÀ ¢£ÁAPÀ 17-12-2016 gÀAzÀÄ gÁwæ 0300 UÀAmÉUÉ ªÉÆUÀzÀ¼À ºÀ¼É SÁAqÀ¸Áj ¸ÀPÀÌgÉ PÁSÁð£É ºÀwÛgÀ M§â ªÀåQÛ ¥Éưøï fÃ¥À £ÉÆÃr PÁSÁð£ÉAiÀÄ UÉÆÃqÉAiÀÄ ªÀÄgÉAiÀiÁUÀÄwÛzÀÝjAzÀ ¦J¸ïL gÀªÀjUÉ ¸ÀA±ÀAiÀÄ §AzÀÄ DvÀ¤UÉ »rzÀÄ CªÀ£À ºÉ¸ÀgÀÄ «¼Á¸À «ZÁj¸À¯ÁV CªÀ£ÀÄ vÀ£Àß ºÉ¸ÀgÀÄ ªÀģɯÃd AiÀiÁzsÀªÀ vÀAzÉ ¸ÀÄUÉÆÃ£À AiÀiÁzsÀªÀ ¸Á: ©ÃºÁgÀ CAvÁ CªÀ¸ÀgÀ CªÀ¸ÀgÀ¢AzÀ vÀ£Àß ºÉ¸ÀgÀÄ ºÉüÀÄwÛzÀÄÝ ¦J¸ïL gÀªÀjUÉ CªÀ£À ºÉ¸ÀgÀÄ ªÀÄvÀÄÛ «¼Á¸ÀzÀ ªÉÄÃ¯É ¸ÀA±ÀAiÀÄ §A¢zÀÝjzÀ CªÀ¤UÉ ¥ÀÄ£ÀB CªÀ£À ºÉ¸ÀgÀÄ «ZÁj¸À®Ä vÀ£Àß ¤dªÁzÀ ºÉ¸ÀgÀÄ ¨ÉÃZÀÄAiÀiÁzsÀªÀ vÀAzÉ gÁd§¤ì AiÀiÁzsÀªÀ ªÀAiÀÄ: 24 ªÀµÀð, eÁw: C»gÀ AiÀiÁzsÀªÀ, ¸Á: vÉîPÁvÀÆgÀ, f: ²ÃªÁ£À gÁdå ©ÃºÁgÀ, ¸ÀzÀå: ªÉÆUÀzÀ¼À ©.PÉ.J¸ï.PÉ PÁSÁð£É CAvÁ w½¹zÀ£ÀÄ CªÀ¤UÉ »ÃUÉ ©lÖgÉ AiÀiÁªÀÅzÁzÀgÀÄ WÉÆÃgÀ ¸ÀéwÛ£À C¥ÀgÁzsÀ ªÀiÁqÀ§ºÀÄzÉAzÀÄ §®ªÁzÀ ¸ÀA±ÀAiÀÄ §A¢zÀÝjAzÀ ¸ÀzÀj ªÀåQÛUÉ ªÀ±ÀPÉÌ vÉUÉzÀÄPÉÆAqÀÄ ªÀÄgÀ½ oÁuÉUÉ §AzÀÄ ¸ÀzÀj DgÉÆÃ¦vÀ£À «gÀÄzÀÞ ªÀÄÄAeÁUÀÈvÀ PÀæªÀÄzÀrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀĪÀÄ£Á¨ÁzÀ ¸ÀAZÁgÀ ¥Éưøï oÁuÉ UÀÄ£Éß £ÀA. 146/2016, PÀ®A 279 L¦¹ ªÀÄvÀÄÛ 187 LJA« PÁAiÉÄÝ :-
ಫಿರ್ಯಾದಿ ಬಸವಪ್ರಕಾಶ ತಂದೆ ಕಾಶಿನಾಥ ಸಜ್ಜನಶೆಟ್ಟಿ ವಯ: 27 ವರ್ಷ, ಜಾತಿ: ಗಾಣಿಗ, ಸಾ: ಹಲಚೇರಾ, ತಾ: ಚಿಂಚೋಳಿ, ಜಿಲ್ಲಾ: ಕಲಬುರ್ಗಿ ರವರು ತನ್ನ ತಾಯಿಯವರ ಹತ್ತಿರ ಭೇಟಿಗಾಗಿ ಕಲಬುರ್ಗಿಯಿಂದ ಬೀದರಕ್ಕೆ ಮ್ಮ ಕಾರ ನಂ. ಕೆಎ-32/ಎನ-9614 ನೇದರಲ್ಲಿ ಹೋಗುವಾಗ ಸದರಿ ಕಾರನ್ನು ಫಿರ್ಯಾದಿಯು ಚಲಾಯಿಸುತ್ತಿದ್ದು ರಾ.ಹೆ ನಂ. 50 ಮೇಲೆ ಜಲಸಂಗಿ ಶಿವಾರದಲ್ಲಿ ದುಬಲಗುಂಡಿ ಕ್ರಾಸ ದಾಟಿ ನಂತರ ತಗ್ಗಿನಲ್ಲಿ ಹಿಂದಿನಿಂದ ಬಂದ ಒಂದು ಐಚರ ವಾಹನ ನಂ. ಎಪಿ-09/ಟಿಎ-4057 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಸಕೊಂಡು ಬಂದು ಫಿರ್ಯಾದಿಯ ಕಾರಿಗೆ ಓವರ ಟೇಕ ಮಾಡಿ ಮುಂದೆ ಬಂದು ಒಮ್ಮೇಲೆ ಬ್ರೆಕ ಮಾಡಿದ್ದರಿಂದ ಫಿರ್ಯಾದಿಯ ಕಾರು ಐಚರ ವಾಹನದ ಹಿಂದೆ ಡಿಕ್ಕಿಯಾಗಿ ಅಪಘಾತವಾಗಿರುತ್ತದೆ, ಸದರಿ ಅಪಘಾತ ನೋಡಿ ಸದರಿ ಆರೋಪಿಯು ತನ್ನ ವಾಹನ ಸ್ಧಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ, ಅವನಿಗೆ ನೋಡಿದಲ್ಲಿ ಗುರುತಿಸುತ್ತೇನೆ ಹಾಗೂ ಸದರಿ ಅಪಘಾತದಿಂದ ಫಿರ್ಯಾದಿಯ ಕಾರ ಹಾಗು ಐಚರ ವಾಹನ ಡ್ಯಾಮೇಜ ಆಗಿರುತ್ತವೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಅಪಘಾತ ಪ್ರಕರಣ:
ಜೇವರಗಿ ಪೊಲೀಸ್ ಠಾಣೆ: ದಿನಾಂಕ 16.12.2016 ರಂದು ಶ್ರೀ ಬಸಪ್ಪ ತಂದೆ ಶಿವಪ್ಪ ಯಾಳವಾರ ಸಾ:ಹರನೂರ ಠಾಣೆಗೆ ಹಾಜರಾಗಿ ನನ್ನ ತಮ್ಮನಾದ ಮರೆಪ್ಪ ಯಾಳವಾರ ಈತನು ಕಲಬುರಗಿ ಕೆ.ಎಸ.ಆರ್.ಟಿ.ಸಿ ಡಿಪೋ ನಂ 4 ರಲ್ಲಿ ಚಾಲಕ ಕಂ ನಿರ್ವಾಹಕ ಅಂತಾ ಕೆಲಸ ಮಾಡಿಕೊಂಡಿದ್ದು. ದಿನಾಂಕ: 12.12.16 ರಂದು ಮುಂಜಾನೆ ಜೇವರಗಿ ಪಟ್ಟಣದ ಸಿಂದಗಿ ಕ್ರಾಸ್ ಹತ್ತಿರ ಹೋಗುತ್ತಿರುವಾಗ ಕಲಬುರಗಿ ಕಡೆಯಿಂದ ಬರುತ್ತಿದ್ದ ಒಂದು ಗೂಡ್ಸ ವಾಹನ ಚಾಲಕನು ತನ್ನ ಗೂಡ್ಸ ವಾಹನದಲ್ಲಿ ಹೊಸ ಮೊಟಾರ ಸೈಕಲಗಳನ್ನು ತುಂಬಿಕೊಂಡು ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಬಂದು ರೋಡಿನ ಸೈಡಿನಿಂದ ಹೋಗುತ್ತಿದ್ದ ಮರೆಪ್ಪನಿಗೆ ಹಿಂದಿನಿಂದ ಅಪಘಾತ ಪಡಿಸಿದನು ಅಲ್ಲಿದ್ದವರು ನೋಡಲಾಗಿ ಅದರ ನಂಬರ ಕೆಎ-33-ಎ-3739 ನೇದ್ದು ಇತ್ತು ಅದರ ಚಾಲಕ ತನ್ನ ವಾಹನದೊಂದಿಗೆ ಓಡಿ ಹೋಗಿದ್ದು. ನಂತರ ನನ್ನ ತಮ್ಮ ಮರೆಪ್ಪ ಯಾಳವಾರನಿಗೆ ಅಲ್ಲಿದ್ದವರು ಆಟೋದಲ್ಲಿ ಜೇವರಗಿ ಸರಕಾರಿ ಆಸ್ಪತ್ರೆಯಲ್ಲಿ ತಂದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ನಾನು ಅಂಬುಲೆನ್ಸ ವಾಹನದಲ್ಲಿ ಕಲಬುರಗಿ ಸರಕಾರಿ ಆಸ್ಪತ್ರೆಯ ಮತ್ತು ವಾತ್ಸಲ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು. ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರಕ್ಕಾಗಿ ದಿನಾಂಕ: 16.12.16 ರಂದು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ದಯಲ್ಲಿ ಮೃತ ಪಟ್ಟಿದ್ದು. ನನ್ನ ತಮ್ಮನಿಗೆ ಅಪಘಾತ ಪಡಿಸಿದ ಗುಡ್ಸ ವಾಹನ ನಂ ಕೆಎ-33-ಎ-3739 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸುವಂಥೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಜೇವರ್ಗಿ ಠಾಣೆಯಲ್ಲಿ ಪ್ರಕರಣ ಧಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಸರ್ಕಾರಿ ಕರ್ತವ್ಯಕ್ಕೆ ಅಡೆ ತಡೆ ಪ್ರಕರಣ:

ಶಹಾಬಾದ ನಗರ ಪೊಲೀಸ್ ಠಾಣೆ: ದಿನಾಂಕ: 16/12/2016 ರಂದು ಶ್ರೀ ಗುರುನಾಥ ತಂದೆ ಸಾಯಬಣ್ಣ ಪಿ.ಡಿ.ಓ ಗ್ರಾಮ ಪಂಚಾಯತ ಮರತೂರ ಇವರು ಠಾಣೆಗೆ ಹಾಜರಾಗಿ ದಿನಾಂಕ: 16/12/2016 ರಂದು ಮರತೂರ ಗ್ರಾಮದ ಹರಿಜನ ವಾಡದಲ್ಲಿರುವ ಸಾರ್ವಜನಿಕ ರಸ್ತೆ ಕಟ್ಟಿದ ಗೋಡೆಯನ್ನು ತೆರವುಗೊಳಿಸಲು ಹೋದಾಗ ಯಾರೋ ಎರಡು ಜನ ಅಪರಿಚಿತರು ಬಂದು ನನಗೆ ಆಕ್ರಮ ತಡೆ ಮಾಡಿ  ಗೋಡೆಯನ್ನು ತೆರವುಗೊಳಿಸಲು ಬಿಡದೇ ನನ್ನ ಕರ್ತವ್ಯಕ್ಕೆ ಅಡೆ ತಡೆ ಮಾಡಿರುತ್ತಾರೆ ಕಾರಣ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಅರ್ಜಿ ಸಾರಂಶದ ಮೇಲಿಂದ ಶಹಬಾದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

Friday, December 16, 2016

BIDAR DISTRICT DAILY CRIME UPDATE 16-12-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-12-2016

¸ÀAvÀ¥ÀÆgÀ ¥ÉưøÀ oÁuÉ AiÀÄÄ.r.Dgï £ÀA. 08/2016, PÀ®A 174 ¹.Dgï.¦.¹ :-
¦üAiÀiÁð¢ FgÀªÀiÁä UÀAqÀ ±ÀgÀt¥Áà ¥ÁnÃ¯ï ªÀAiÀÄ: 42 ªÀµÀð, eÁw: °AUÁAiÀÄvÀ, ¸Á: SÁ£Á¥ÀÆgÀ, vÁ: OgÁzÀ (©) gÀªÀgÀ UÀAqÀ ±ÀgÀt¥Áà EªÀgÀÄ ¸ÉÆgÀ½î UÁæªÀÄzÀ ¦.PÉ.¦.J¸ï £À°è ºÁUÀÆ SÁ¸ÀV ¸Á® MlÄÖ CAzÁdÄ 11,00,000/- gÀÆ. ¸Á® ¥ÀqÉ¢gÀÄvÁÛgÉ ºÁUÀÆ JgÀqÀÄ ªÀµÀð¢AzÀ ºÉÆ®zÀ°è AiÀiÁªÀÅzÉ ¨É¼É ¨É¼ÀAiÀÄzÉ (§gÀUÁ® ªÀÄvÀÄÛ CwªÀȶ֬ÄAzÀ) PÁgÀt ªÀiÁrzÀ ¸Á® ºÉÃUÉ wj¸ÀĪÀzÉAzÀÄ ¦üAiÀiÁð¢AiÀĪÀgÀ UÀAqÀ ±ÀgÀt¥Áà vÀAzÉ CªÀÄÄævÀgÁªÀ ¥Ánî ªÀAiÀÄ: 45 ªÀµÀð, eÁw: °AUÁAiÀÄvÀ, ¸Á: SÁ£Á¥ÀÆgÀ, vÁ: OgÁzÀ (©) gÀªÀgÀÄ ¢£ÁAPÀ 15-12-2016 gÀAzÀÄ gÀAzÀÄ J®ègÀÆ ªÀÄ®VPÉÆAqÁUÀ ¸Á®zÀ ¨sÁzÉ vÁ¼À¯ÁgÀzÉ ªÀÄ£À£ÉÆAzÀÄ ¢£ÁAPÀ 16-12-2016 gÀAzÀÄ 1230 UÀAmɬÄAzÀ 0400 UÀAmÉAiÀÄ CªÀ¢üAiÀÄ°è ªÀÄ£ÉAiÀÄ°è £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ  vÀ¤SÉ PÉÊUÉÆ¼Àî¯ÁVzÉ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß AiÀÄÄ.r.Dgï £ÀA. 28/2016, PÀ®A 174 ¹.Dgï.¦.¹ :-
¦üAiÀiÁð¢ ±ÉÆÃ¨sÁ UÀAqÀ ±À²PÁAvÀ ºÉA¨ÁqÉ ªÀAiÀÄ: 40 ªÀµÀð, eÁw: ªÀÄgÁoÁ, ¸Á: WÁl¨ÉÆÃgÁ¼À, ¸ÀzÀå: CPÀ̪ÀĺÁzÉë PÁ¯ÉÆÃ¤ ©ÃzÀgÀ gÀªÀgÀ UÀAqÀ ±À²PÁAvÀ ªÀAiÀÄ: 45 ªÀµÀð EªÀgÀÄ eËgÁzÀ(©) ¥ÀlÖtzÀ°è ©.E.N ²PÀët E¯ÁSÉAiÀİè J¥sÀ.r.J CAvÁ PÉ®¸À ªÀiÁqÀÄwÛzÀÝgÀÄ, UÀAqÀ ©.¦ ±ÀÄUÀgï ªÀÄvÀÄÛ PÁªÀÄt gÉÆÃUÀ¢AzÀ §¼À®ÄwÛzÀÝgÀÄ ªÀÄvÀÄÛ F §UÉÎ aQvÉì ¥ÀqÉAiÀÄÄwÛzÀÝgÀÄ, »ÃVgÀĪÀ°è ¢£ÁAPÀ 14-12-2016 gÀAzÀÄ UÀAqÀ ±À²PÁAvÀ EªÀgÀÄ vÀgÀPÁj vÀgÀ®Ä ªÀģɬÄAzÀ ºÉÆgÀUÉ ºÉÆÃVzÀÄÝ £ÀAvÀgÀ AiÀiÁgÉÆÃ C¥ÀjavÀgÀÄ UÀAqÀ£À ªÉÆÃ¨ÉÊ¯ï £ÀA. 9035331998 £ÉÃzÀjAzÀ ¦üAiÀiÁð¢AiÀÄ ªÉÆÃ¨ÉʯïUÉ PÀgÉ ªÀiÁr w½¹zÉÝãÉAzÀgÉ §¸ï ¸ÁÖöåAqï ¥ÀPÀÌzÀ°è ªÀÄÆvÀæ «¸Àdð£É PÀÄjvÀÄ ¤ªÀÄä UÀAqÀ ±À²PÁAvÀ JA§ÄªÀªÀgÀÄ ºÉÆÃzÁUÀ PÁ®Ä eÁj £Á°AiÀÄ°è ©¢ÝgÀÄvÁÛgÉ ¨ÉÃUÀ£É §¤ß CAvÁ w½¹zÀÝPÉÌ ¦üAiÀiÁð¢AiÀÄÄ vÀ£Àß ªÀÄUÀ CAQvÀ ªÀAiÀÄ: 14 ªÀµÀð ªÀÄvÀÄÛ ªÀÄ£ÉAiÀÄ ªÀiÁ°PÀ «µÀÄÚPÁAvÀ PÀÆrPÉÆAqÀÄ ºÉÆÃV £ÉÆÃqÀ¯ÁV ¦üAiÀiÁð¢AiÀĪÀgÀ UÀAqÀ ªÀÄÈvÀ¥ÀnÖzÀÝgÀÄ, £Á°AiÀÄ M¼ÀUÉ PÀ©âtzÀ gÁqÀÄUÀ¼ÀÄ EzÀÄÝ £Á°AiÀÄ°è ©zÁÝUÀ PÀ©âtzÀ gÁqÀÄUÀ¼ÀÄ ºÀuÉAiÀÄ ªÉÄïÉ, vÀ¯ÉAiÀÄ°è ªÀÄvÀÄÛ UÀmÁ¬ÄAiÀÄ ªÉÄÃ¯É ºÀwÛ gÀPÀÛUÁAiÀĪÁVgÀÄvÀÛzÉ ªÀÄvÀÄÛ vÀ¯ÉAiÀÄ°è ¨sÁj ¸ÀégÀÆ¥ÀzÀ gÀPÀÛUÁAiÀĪÁVgÀÄvÀÛzÉ, EzÀÄ DPÀ¹äPÀªÁV dgÀÄVzÀÄÝ EgÀÄvÀÛzÉ, ¦üAiÀiÁð¢AiÀĪÀgÀ UÀAqÀ£À ªÀÄgÀtzÀ°è AiÀiÁgÀ ªÉÄÃ®Ä AiÀiÁªÀÅzÉà ¸ÀA±ÀAiÀÄ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ  vÀ¤SÉ PÉÊUÉÆ¼Àî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 289/2016, PÀ®A 279, 338, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 15-12-2016 gÀAzÀÄ WÉÆÃqÀªÁrAiÀÄ°è ¦üAiÀiÁð¢ CdgÉÆ¢Ý£ï vÀAzÉ C§ÄÝ®UÀ¤ ªÀÄZÀPÀÆj ¸Á: ªÀÄzÀPÀnÖ gÀªÀgÀ ¸ÀA§A¢üPÀgÁzÀ E¸Áä¬Ä® vÀAzÉ ©¹äïÁè ¸Á: ºÀÄ®¸ÀÆgÀ gÀªÀgÀ ªÀÄUÀ£À dªÀ¼À PÁAiÀÄðPÀæªÀÄ EgÀĪÀzÀjAzÀ ¦üAiÀiÁð¢ü ºÁUÀÄ CªÀgÀ ¸ÀA§A¢üPÀ ¸ÉÊAiÀÄzÀ CfêÀÄ vÀAzÉ ¸ÉÊAiÀÄzÀ ªÁºÀ§«ÄAiÀiÁå E§âgÀÄ PÀÆr dªÀ¼À PÁAiÀÄðPÀæªÀÄPÉÌ WÉÆÃqÀªÁrUÉ ºÉÆÃVzÀÄÝ C®èzÉ ¦üAiÀiÁð¢AiÀÄ ¸ÀtªÀé£À ªÀÄUÀ£ÁzÀ ºÀ®§UÁðzÀ ¸À«ÄÃgÀ vÀAzÉ E£ÀĸÀ«ÄAiÀiÁå ºÁUÀÄ CzÉ UÁæªÀÄzÀ zÀvÀÄÛ vÀAzÉ ZÀAzÀæÀ¥Áà vÉ®AUÀ gÀªÀgÀÄ PÀÆqÁ §A¢zÀÄÝ PÁAiÀÄðPÀæªÀÄ ªÀÄÄVzÀ £ÀAvÀgÀ ¸À«ÄÃgÀ£ÀÄ ªÀÄvÀÄÛ zÀvÀÄÛ gÀªÀjUÉ PÀgÉzÀÄPÉÆAqÀÄ vÀªÀÄä n.«.J¸ï ªÉÆÃmÁgï ¸ÉÊPÀ¯ï £ÀA. PÉJ-39/J¯ï-2411 £ÉÃzÀgÀ ªÉÄÃ¯É WÉÆÃqÀªÁr¬ÄAzÀ ºÉÆÃUÀĪÁUÀ ¨sÁ°Ì ºÀĪÀÄ£Á¨ÁzÀ gÉÆÃr£À ªÀÄÄSÁAvÀgÀ gÁªÀÄwxÀðªÁr PÁæ¸ÀzÀ EZÉUÉ EgÀĪÀ ¥sÀÆ® zÁn §AzÁUÀ ¸À«ÄÃgÀ EªÀ£ÀÄ n.«.J¸ï£ÀÄß ¨sÁ°Ì PÀqÉUÉ ¤zsÁ£ÀªÁV ZÀ¯Á¬Ä¹PÉÆAqÀÄ §gÀĪÁUÀ CzÉ ¸ÀªÀÄAiÀÄPÉÌ ¨sÁ°Ì PÀqɬÄAzÀ MAzÀÄ PÀÆæ¸ÀgÀ £ÀA. PÉJ-13/J-2537 £ÉÃzÀgÀ ZÁ®PÀ£ÁzÀ DgÉÆÃ¦AiÀÄÄ vÀ£Àß fÃ¥À£ÀÄß CwªÉÃUÀ ºÁUÀÄ ¤µÁ̼ÀfvÀ£À¢AzÀ Nr¹PÉÆAqÀÄ §AzÀÄ ¸À«ÄÃgÀ ºÁUÀÄ CzÉ zÀvÀÄÛ PÀĽvÀÄ §gÀÄwÛzÀÝ n.«.J¸ïUÉ rQÌ ªÀiÁr vÀ£Àß fÃ¥À ¤°è¸ÀzÉ PÀ®ªÁr PÀqÉUÉ Nr¹PÉÆAqÀÄ ºÉÆÃVgÀÄvÁÛ£É, ¸ÀzÀj WÀl£ÉAiÀÄ°è ¸À«ÄÃgÀ£À vÀ¯ÉAiÀÄ°è ¨sÁjUÁAiÀĪÁV ¸ÀܼÀzÀ¯Éè ªÀÄÈvÀ¥ÀnÖgÀÄvÁÛ£É ªÀÄvÀÄÛ CªÀ£À »AzÉ PÀĽvÀ zÀvÀÄÛ vÉ®AUÀ EªÀ¤UÉ §®UÁ® vÉÆqÉUÉ ¨sÁjUÁAiÀĪÁV PÁ®Ä ªÀÄÄj¢gÀÄvÀÛzÉ ªÀÄvÀÄÛ §®PÀtÂÚ£À ºÀÄ©â£À ºÀwÛgÀ gÀPÀÛUÁAiÀĪÁVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀÄ ¤ÃrzÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 155/2016, PÀ®A 307, 435, 504, 506 L¦¹ :-
ಫಿರ್ಯಾದಿ ಬಸವರಾಜ ತಂದೆ ಹಣಮಂತರಾವ ಶ್ರೀಗಿರೆ ವಯ: 49 ವರ್ಷ, ಜಾತಿ: ಲಿಂಗಾಯತ, ಸಾ: ಚಾಂಡೇಶ್ವರ ಗ್ರಾಮ ರವರ ನಮ್ಮ ಮನೆ ಮತ್ತು ಭಾಗಾದಿ ಪೈಕಿಯ ಕಿಶೋರ ತಂದೆ ಬಾಬುರಾವ ಸಿರಗಿರೆ ರವರ ಮನೆ ಒಂದೇ ದೊಡ್ಡಿಯಲ್ಲಿ ಅಕ್ಕಪಕ್ಕದಲ್ಲಿ ಇರುತ್ತವೆ, ಮನೆ ಮುಂದಿನ ಒಟ್ಟಿನಲ್ಲಿದ್ದ ಅಂಗಳದ ಜಾಗ ಸಂಬಂಧ ಆಗಾಗ ಫಿರ್ಯಾದಿಯ ಜೊತೆ ತಕರಾರು ಮಾಡುತ್ತಲೇ ಇರುತ್ತಾನೆ, ದಿನಾಂಕ 15-12-2016 ರಂದು 2100 ಗಂಟೆಗೆ ಆರೋಪಿ ಕಿಶೋರ ತಂದೆ ಬಾಬುರಾವ ಸಿರಗಿರೆ ಸಾ: ಚಾಂಡೇಶ್ವರ ಇತನು ಫಿರ್ಯಾದಿಯ ಮನೆ ಮುಂದೆ ಅಂಗಳದಲ್ಲಿ ನಿಂತು ವಿನಾ: ಕಾರಣ ನೀವು ಮುಖ್ಯ ದರವಾಜಾದಿಂದ ನಡೆಯಬಾರದು, ನಡೆದರೆ ನಿಮ್ಮ ಕಾಲು ಕಡಿದು ಹಾಕುತ್ತೇನೆ ಅಂತ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿರುತ್ತಾನೆ, ಆಗ ಫಿರ್ಯಾದಿಯು ಸುಮ್ಮನೇ ರಾತ್ರಿ ವೇಳೆ ಜಗಳ ಮಾಡಬೇಡ ನಾಳೆ ಮುಂಜಾನೆ ಮಾತಾಡೋಣ ಅಂತ ಸಮಾಧಾನ ಪಡಿಸಿ  ಮಲಗಿಕೊಂಡಿದ್ದು, ನಂತರ ದಿನಾಂಕ 16-12-2016 ರಂದು 0100 ಗಂಟೆಗೆ ರಾತ್ರಿ ಕತ್ತಲಲ್ಲಿ ಫಿರ್ಯಾದಿಯ ಮನೆ ಮುಂದೆ ಕಟ್ಟೆ ಮೇಲೆ ಆರೋಪಿಯು ತನ್ನ ಕೈಯಲ್ಲಿ ಕಮ್ಮಕತ್ತಿ ಮತ್ತು ಪೆಟ್ರೋಲ್ ಡಬ್ಬಿ ಹಿಡಿದುಕೊಂಡು ಬಂದು  ಎಲ್ಲಿದ್ದೀರಿ ಮನೆ ಹೊರಗೆ ಬರ್ರಿ ನಿಮಗೆ ಒಬ್ಬೊಬ್ರಿಗೆ ಕಡಿದು ತುಕಡಿ ಮಾಡಿ ಕೊಂದು ಸುಟ್ಟು ಹಾಕುತ್ತೇನೆಂದು ಅವಾಚ್ಯವಾಗಿ ಬೈದು ಚೀರಾಡುತ್ತಿರುವಾಗ ಫಿರ್ಯಾದಿ ಹಾಗೂ ಫಿರ್ಯಾದಿಯ ಹೆಂಡತಿ ಮಕ್ಕಳು ಹೊರಗೆ ಬಂದು ನಾನು ಕಿಶೋರನಿಗೆ ಏಕೆ ನೀನು ಜಗಳ ಮಾಡುತ್ತಿದ್ದಿ ನಾಳೆ ಮುಂಜಾನೆ ವಿಚಾರ ಮಾಡೋಣ ಅಂತ ಅಂದಾಗ ನೀನು ನನಗೇನು ಬುದ್ದಿ ಹೇಳುತ್ತಿ ನಿನ್ನನ್ನು ಕೊಂದು ಹಾಕುತ್ತೇನೆ ಅಂತ ಅಂದು ತನ್ನ ಕೈಯಲ್ಲಿದ್ದ ಕಮ್ಮಾಕತ್ತಿ ಜೋರಾಗಿ ಬೀಸಿ ಹೊಡೆದಾಗ ಫಿರ್ಯಾದಿಯು ಒಮ್ಮೆಲೆ ಕೆಳಗೆ ಕುಳಿತು ತಪ್ಪಿಸಿಕೊಂಡಿರುತ್ತಾರೆ, ಒಂದು ವೇಳೆ ತಪ್ಪಿಸಿಕೊಳ್ಳದಿದ್ದರೆ ಸದರಿ ಕಮ್ಮಕತ್ತಿ ಫಿರ್ಯಾದಿಯ ಕುತ್ತಿಗೆಗೆ ಹತ್ತಿ ಕೊಲೆಯಾಗುತ್ತಿತ್ತು, ಸದರಿ ಕಿಶೋರನು ಫಿರ್ಯಾದಿಯನ್ನು ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ ಹಾಗೂ ತನ್ನ ಕೈಯಲ್ಲಿದ್ದ ಪೆಟ್ರೋಲ್ ಡಬ್ಬಾದಲ್ಲಿದ್ದ ಪೆಟ್ರೋಲ್ ಫಿರ್ಯಾದಿಯ ಮನೆ ಹತ್ತಿರ ನಿಲ್ಲಿಸಿದ ಸಿಫ್ಟ ವ್ಹಿ.ಡಿ.ಐ ಕಾರ ನಂ. ಎಂ.ಹೆಚ್-44/ಬಿ-1768 ಅ.ಕಿ 3,30,000/-  ರೂ. ಮತ್ತು ಬಜಾಜ ಡಿಸ್ಕವರ 100 ಸಿಸಿ ಮೋಟಾರ ಸೈಕಲ್ ನಂ. ಕೆಎ-38/ಕೆ-4981 ಅ.ಕಿ 30,000/- ರೂ. ನೇದ್ದವುಗಳ ಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಅಂದಾಜು 3,60,000/- ರೂಪಾಯಿಗಳಷ್ಟು ಹಾನಿ ಪಡಿಸಿರುತ್ತಾನೆ, ಬೆಂಕಿ ಹಚ್ಚಿದಾಗ ಸದರಿ ಆರೋಪಿಯ ಮೈಗೂ ಸಹ ಶಕೆ ಹತ್ತಿ ಸುಟ್ಟಿದ್ದು, ನಂತರ ನಾನು ಅಂದುಕೊಂಡಂತೆ ನಿಮ್ಮ ಕಾರ ಮತ್ತು ಮೋಟಾರ ಸೈಕಲಗೆ ಬೆಂಕಿ ಹಚ್ಚಿ ಸುಟ್ಟಿದ್ದೇನೆ ಏನು ಮಾಡಿಕೊಳ್ಳುತ್ತೀರಿ ಮಾಡಿ ಅಂತ ಅಂದನು, ಆಗ ಅವನಿಗೆ ಹೆದರಿ ಚೀರಾಡುವದು ಕಂಡು ಊರ ಓಣಿ ಜನರು ಬರುವದು ಕಂಡು ಅಲ್ಲಿಂದ ಆರೋಪಿಯು ಓಡಿ ಹೋಗಿರುತ್ತಾನೆ, ಬೆಂಕಿ ಹಚ್ಚಿದ್ದರಿಂದ ಕಾರು ಮತ್ತು ಮೋಟಾರ ಸೈಕಲ್ ಸುಟ್ಟು ಕರಕಲಾಗಿವೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 333/2016, ಕಲಂ 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 14-12-2016 ರಂದು ಫಿರ್ಯಾದಿ ವಿಜಯಕುಮಾರ ತಂದೆ ಶಂಕರೆಪ್ಪಾ ಮೆಟೆಕರ್ ಸಾ: ಕಣಜಿ, ತಾ: ಭಾಲ್ಕಿ ಮತ್ತು ಬಲಭೀಮ ತಂದೆ ಪುಂಡಲಿಕ ಮಾಣಕೊಜಿ ವಯ: 22 ವರ್ಷ, ಜಾತಿ: ಕುರುಬ, ಸಾ: ಕಣಜಿ ಇಬ್ಬರೂ ಕೂಡಿ ಮೋಟಾರ್ ಸೈಕಲ ನಂ. ಕೆಎ-32/ಎಲ್-2386 ನೇದರ ಮೇಲೆ ಬೀದರಕ್ಕೆ ತಮ್ಮ ವೈಯಕ್ತಿಕ ಕೆಲಸಕ್ಕೆಂದು ಹೊಗಿ ಬೀದರದಲ್ಲಿ ತಮ್ಮ ಕೆಲಸ ಮುಗಿಸಿಕೊಂಡು ಮರಳಿ ತಮ್ಮೂರಿಗೆ ಬರುವಾಗ ಬಲಭೀಮ ಇತನು ಮೋಟಾರ್ ಸೈಕಲ ಚಲಾಯಿಸುತ್ತಿದ್ದು, ಬ್ಯಾಲಹಳ್ಳಿ(ಕೆ)-ಕಣಜಿ ಮದ್ಯ ರೋಡ ಬ್ರೀಡ್ಜಿನ ಹತ್ತಿರ ನಾಗಪ್ಪಾ ದೇವಗೊಂಡ ರವರ ಹೊಲದ ಹತ್ತಿರ ಎದುರಿನಿಂದ ಮೋಟಾರ್ ಸೈಕಲ ನಂಬರ ಇಲ್ಲದು ಅದರ ಚೆಸ್ಸಿ ನಂ. ಎಮ್.ಬಿ.ಎಲ್.ಹೆಚ್.ಎ.10.ಎ.ಎಲ್.ಬಿ.ಹೆಚ್.ಎಮ್.61325 ನೇದರ ಚಾಲಕನಾದ ಆರೋಪಿ ಬಸವರಾಜ ತಂದೆ ಬಕ್ಕಪ್ಪಾ ಬಾಪೂರೆ ಸಾ: ಹಳ್ಳಿಖೇಡ(ಬಿ) ಗ್ರಾಮ ಇತನು ತನ್ನ ಮೋಟಾರ್ ಸೈಕಲ ಅತೀವೇಗದಿಂದ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದವನೆ ಎದುರಿನಿಂದ ಫಿರ್ಯಾದಿಯು ಕುಳಿತು ಬರುವ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಹಣೆಗೆ ರಕ್ತಗಾಯ, ಎಡಗಡೆ ಎದೆಗೆ ಮತ್ತು ಬಲಗಡೆ ಸೊಂಟಕ್ಕೆ ಗುಪ್ತಗಾಯವಾಗಿದ್ದು, ಬಲಭಿಮನಿಗೆ ತಲೆಗೆ ಭಾರಿ ರಕ್ತಗಾಯ, ಮುಖದ ಮೇಲೆ ರಕ್ತಗಾಯವಾಗಿರುತ್ತದೆ, ಅದೇ ಸಮಯಕ್ಕೆ ಬಂದ ಶಿವಕುಮಾರ ತಿಪ್ಪಿಮನಿ, ಸುನೀಲ ಸಂಗನಬಟ್ಟೆ ಮತ್ತು ಪುಟ್ಟರಾಜು ಬಾವಿಕಟ್ಟೆ ಸಾ: ಕಣಜಿ ಇವರು ಗಾಯಗೊಂಡ ಫಿರ್ಯಾದಿ ಮತ್ತು ಬಲಭೀಮನಿಗೆ ಅಂಬ್ಯುಲೆನ್ಸನಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿರುತ್ತಾರೆ, ಸದರಿ ಡಿಕ್ಕಿ ಮಾಡಿದ ಆರೋಪಿಯು ತನ್ನ ವಾಹನ ಸ್ಥಳದಲ್ಲೆ ಬಿಟ್ಟು ಓಡಿ ಹೊಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 195/2016, ಕಲಂ 379 ಐಪಿಸಿ :-
ದಿನಾಂಕ 14-12-2016 ರಂದು 0630 ಗಂಟೆಯಿಂದ 2000 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ನಿತ್ಯಾನಂದ ತಂದೆ ವಿಠಲರಾವ  ಕಟ್ಟಿಮನಿ ವಯ: 30 ವರ್ಷ, ಜಾತಿ: ಹೊಲಿಯಾ, ಸಾ: ಬೆಳಕೇರಾ ರವರ ಹೊಲದಲ್ಲಿನ ಕೊಟ್ಟಿಗೆಯ ಹತ್ತಿರ ಕಟ್ಟಿದ ಎರಡು ಎತ್ತುಗಳು ಅ.ಕಿ 49,000/- ರೂ. ನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ಫಿರ್ಯಾದು ಮೇರೆಗೆ ದಿನಾಂಕ 15-12-2016 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ»¼Á ¥Éưøï oÁuÉ ©ÃzÀgÀ UÀÄ£Éß £ÀA. 40/2016, PÀ®A 498(J), 323, 324, 504 L¦¹ :-
¦üAiÀiÁ𢠥sÀgÀºÁ£Á UÀAqÀ ¯ÉÊSïSÁ£ï, ªÀAiÀÄ: 25 ªÀµÀð, eÁw: ªÀÄĹèÃA, ¸Á: UÁA¢ü£ÀUÀgÀ ªÉÄÊ®Ægï, ©ÃzÀgÀ, ¸ÀzÀå: PÀªÀÄoÁuÁ gÀªÀgÀ ®UÀߪÀÅ 6-7 ªÀµÀðUÀ¼À »AzÉ ªÉÄÊ®Æj£À ¯ÉÊSï SÁ£ï FvÀ£À eÉÆvÉAiÀİè DVzÀÄÝ, ¦üAiÀiÁð¢UÉ 3 d£À ªÀÄPÀ̽zÀÄÝ, UÀAqÀ ¯ÉÊSï FvÀ£ÀÄ 1-2 ªÀµÀð ¦üAiÀiÁð¢UÉ ZÀ£ÁßV £ÉÆÃrPÉÆAqÀÄ £ÀAvÀgÀ ¸ÀgÁ¬Ä PÀÄrªÀ ZÀlPÉÌ ©zÀÄÝ vÁ£ÀÄ ªÀiÁrzÀ PÀư ºÀtªÀ£ÀÄß ¸ÀgÁ¬Ä PÀÄrzÀÄ ªÀÄ£ÉUÉ §AzÀÄ ¦üAiÀiÁð¢UÉ C©üvÀPï SÁ£Á £À» ¥ÀPÁAiÉÄà PÁå CAvÀ CªÁZÀå ±À§ÝUÀ½AzÀ ¨ÉÊAiÀÄĪÀÅzÀÄ, ªÀiÁ£À¹ÃPÀ ºÁUÀÆ zÉÊ»ÃPÀ QgÀÄPÀļÀ ¤ÃqÀÄvÁÛ §AzÀÄ ¢£ÁAPÀ 15-12-2016 gÀAzÀÄ DgÉÆÃ¦ ¯ÉÊSï SÁ£ï vÀAzÉ eÁ¥sÀgï, ªÀAiÀÄ: 35 ªÀµÀð, ¸Á: UÁA¢ü £ÀUÀgÀ ªÉÄÊ®Ægï, ©ÃzÀgÀ EvÀ£ÀÄ ¸ÀgÁ¬Ä PÀÄrzÀÄ ªÀÄ£ÉUÉ §AzÀÄ vÀÄ PÀÆå EzÀgï WÀgï PÀgÉ CAvÀ CªÁZÀå ±À§ÝUÀ½AzÀ ¨ÉÊAiÀÄÄwÛzÁÝUÀ ¦üAiÀiÁð¢AiÀÄÄ vÀ£Àß 3 ªÀµÀðzÀ ªÀÄUÀ¼ÁzÀ eÉÆÃAiÀiÁ EªÀ½UÉ JwÛPÉÆAqÀÄ ¤AvÁUÀ ¯ÉÊSï FvÀ£ÀÄ C¯Éè ©zÀÝ MAzÀÄ §rUɬÄAzÀ ¦üAiÀiÁð¢UÉ ºÉÆqÉAiÀÄ®Ä ºÉÆÃV CzÉà ¥ÉlÄÖ eÉÆÃAiÀiÁ EªÀ¼À vÀ¯ÉUÉ ºÀwÛ ¨sÁj UÀÄ¥ÀÛUÁAiÀĪÁVgÀÄvÀÛzÉ, C®èzÉà CzÉà §rUɬÄAzÀ ¦üAiÀiÁð¢AiÀÄ vÀ¯ÉAiÀÄ ªÉÄÃ¯É ¸ÀºÀ ºÉÆqÉzÀÄ CªÀ½UÀÆ ¸ÀºÀ UÀÄ¥ÀÛUÁAiÀÄ ¥Àr¹gÀÄvÁÛ£É, ¦üAiÀiÁð¢UÉ ¦üAiÀiÁð¢AiÀÄ vÀAzÉ, vÁ¬Ä, CtÚ PÀÆr ¦üAiÀiÁ𢠺ÁUÀÆ ¦üAiÀiÁð¢AiÀÄ ªÀÄUÀ½UÀÆ aQvÉì PÀÄjvÀÄ ©ÃzÀgÀ ¸ÀPÁðj D¸ÀàvÉæUÉ vÀAzÀÄ zÁR°¹gÀÄvÁÛgÉAzÀÄ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ: 15.12.16 ರಂದು ಮುಂಜಾನೆ ಜೇವರಗಿ ಪಟ್ಟಣದ ಧರ್ಮಸಿಂಗ ಫೌಂಡೇಶ ಎದರು ಸಾರ್ವಜನಿಕ ಸ್ಥಳದಲ್ಲಿ ಮೂರು ಜನರು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆ ಅಂತ  ಬಾತ್ಮಿ ಬಂದಿದ್ದು ಶ್ರೀಮತಿ ಜ್ಯೋತಿ. ಮ.ಎ.ಎಸ್. ಜೇವರಗಿ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದರ್ಮಸಿಂಗ ಫೌಂಡೇಶನ ಗೊಡೆ ಮರೆಯಾಗಿ ನಿಂತು ನೋಡಲು ಸಾರ್ವಜನಿಕ ರೋಡಿನಲ್ಲಿ ಮೂವರು ಮನುಷ್ಯರು ಹೋಗಿ ಬರುವ ಸಾರ್ವನಿಕರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುವದಾಗಿ ಹೇಳಿ ಅವರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದು ಕೊಡುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿಯಲು ಆ ಮೂರು ಜನರು ಮೊಟಾರ ಸೈಕಲದ ಮೇಲೆ ಕುಳಿತು ಹೋಗುತ್ತಿದ್ದಾಗ ಅವರಿಗೆ ಹಿಡಿಯಲು ಒಬ್ಬನು ಓಡಿ ಹೋದನು. ಉಳಿದ ಇಬ್ಬರಿಗೆ ಹಿಡಿದುಕೊಂಡು ಹೆಸರು ವಿಳಾಸ ಕೇಳಲು 1) ಚಂದ್ರಶೇಖರ ತಂದೆ ದೇವಿಂದ್ರಪ್ಪ ಬಳಬಟ್ಟಿ ಸಾ:ಅಂದೋಲಾ ಅಂತ ಹೇಳಿದನು. ಅವನಿಗೆ ಅಂಗ ಶೋದ ಮಾಡಲು ಅವನ ಹತ್ತಿರ ನಗದು ಹಣ 1000/-ರೂ ಒಂದು ಮಟಕಾ ಚೀಟಿ ಒಂದು ಬಾಲ ಪೆನ್ನು ಸಿಕ್ಕವು. 2) ಕರಣಪ್ಪ ತಂದೆ ರಾಚಣ್ಣಾ ಬಂಕೂರ ಸಾ: ಆಂದೋಲಾ  ಅಂತ ಹೇಳಿದನು. ಅವನಿಗೆ ಅಂಗ ಶೋದ ಮಾಡಲು ಅವನ ಹತ್ತಿರ ನಗದು ಹಣ 600/-ರೂ ರೂ ಒಂದು ಮಟಕಾ ಚೀಟಿ ಒಂದು ಬಾಲ ಪೆನ್ನು ಸಿಕ್ಕವು. ಸ್ಥಳದಲ್ಲಿ ಒಂದು ಮೊಟಾರ ಸೈಕಲ ನಂ ಕೆಎ-32ಇಕೆ-5630 ಇತ್ತು ಅದರ ಅ.ಕಿ 30,000/-ರೂ ಆಗಬಹುದು ಓಡಿ ಹೋದವನ ಹೆಸರು ಅವರಿಗೆ ಕೇಳಲು ಮೊನೇಶ ತಂದೆ ಸಂಗಣ್ಣ ಧಮೇತಿ ಸಾ: ಆಂದೋಲಾ ಅಂತ ಹೇಳಿದನು. ಹೀಗಿ ಒಟ್ಟು ನಗದು ಹಣ 1,600=00 ರೂ ಎರಡು ಮಟಕಾ ಚೀಟಿ, ಎರಡು ಬಾಲ ಪೆನ್ನು  ಒಂದು ಮೊಟಾರ ಸೈಕಲ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ವರದಕ್ಷಣೆ ಕಿರುಕಳ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮತಿ ಉಷಾ ಗಂಡ ಶಿವಾನಂದ ಸಕ್ಕರಗಿ ಸಾ|| ಮಾಶಾಳ ಇವರ ಗಂಡ ಸರಾಯಿ ಮತ್ತು ಇಸ್ಪಟ್ ಆಡುತಿದ್ದು  ಇದಕ್ಕೆ ಫಿರ್ಯಾಧಿದಾರಳು ವಿರೋಧ ವ್ಯಕ್ತ ಪಡಿಸುತ್ತಿದ್ದರಿಂದ ಹಾಗೂ ಸರಿಯಾಗಿ ನೋಡಿಕೋ ಅಂತ ಹೆಳುತ್ತದ್ದರಿಂದ ಫಿರ್ಯಾದಿದಾರಳ ಗಂಡನು ಅವಳೊಂದಿಗೆ ಜಗಳಮಾಡಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನಿಡಿತ್ತಿದ್ದು ಮತ್ತು ಗಂಡ ಹಾಗೂ ಗಂಡನ ಮನೆಯವರು ಇನ್ನು ಹಣ ಬಂಗಾರ ಹಾಗೂ ಮೊಟರ ಸೈಕಲ  ತೆಗೆದುಕೊಂಡು ಬಾ ಅಂತ ವರದಕ್ಷಣೆ ಕಿರುಕುಳ ನಿಡುtftiದ್ದಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಗ್ರಾಮೀಣ ಠಾಣೆ : ಶ್ರೀಮತಿ ಲಕ್ಷ್ಮಿ ಗಂಡ ರಾಣಪ್ಪ ನಾಲ್ಕಮನೆ ಸಾ:ಕೇರಿ ಭೋಸಗಾ ತಾ:ಜಿ:ಕಲಬುರಗಿ ರವರಿಗೆ  ಈಗ 2 ವರ್ಷಗಳು ಹಿಂದೆ ಕೇರಿ ಭೋಸಗಾ ಗ್ರಾಮದ ರಾಣಪ್ಪಾ ನಾಲ್ಕಮನೆ ರವರೊಂದಿಗೆ ಮದುವೆಮಾಡಿಕೊಟ್ಟಿದ್ದು ಅವಳ ಗಂಡ ಮತ್ತು ಅತ್ತೆ ಸರಿಯಾಗಿ ನೋಡಿಕೊಂಡಿದ್ದು ನಂತರ ಫಿರ್ಯಾದಿದಾರಳಿಗೆ ಅಡಿಗೆ ಕೆಲಸ ಸರಿಯಾಗಿ ಮಾಡಲು ಬರುವುದಿಲ್ಲಾ ನೀನು ಹೊರಗೆ ಕೂಲಿಕೆಲಸ ಹಾಗು ಹೋಲದ ಕೆಲಸಕ್ಕೆ ಹೋಗು ಎಂದರೆ ಕೂಲಿಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು ಎಮ್ಮೆ ತಿನ್ನುವ ಹಾಗೇ ತಿಂದು ಮನೆಯಲ್ಲಿಯೇ ಇರುತ್ತಿ ರಂಡಿ ಭೋಸಡಿ ಅಂತಾ ಬೈಯ್ದು ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಾ ಬಂದಿದ್ದು ಇರುತ್ತದೆ. ಇಂದು ದಿನಾಂಕ 15/12/16 ರಂದು ಬೆಳಿಗ್ಗೆ ಸಮಯದಲ್ಲಿ ಫಿರ್ಯಾದಿದಾರಳಿಗೆ  ನನಗೆ ಏ ಭೋಸಡೀ ಇವತ್ತು ಕೂಲಿಕೆಲಸಕ್ಕೆ ನನ್ನ ತಾಯಿಯ ಜೊತೆಗೆ ಹೋಗು ಅಂತಾ ಅಂದಾಗ ಆಗ ನಾನು ನನಗೆ ಹೋಲದ ಕೂಲಿ ಕೆಲಸ ಮಾಡಲು ಬರುವುದಿಲ್ಲಾ ನಾನು ಕೆಲಸಕ್ಕೆ ಹೋಗುವುದಿಲ್ಲಾ ಅಂತಾ ಅಂದಾಗ ಆಗ ನನ್ನ ಗಂಡ ಏ ಭೋಸಡಿ ಕೆಲಸಕ್ಕೆ ಹೋಗುವುದಿಲ್ಲಾ ಅಂತಾ ಅನ್ನುತ್ತಿ ರಂಡಿ ಸುಮ್ಮನೇ ಮನೆಯಲ್ಲಿ ಎಮ್ಮೆ ತಿಂದ ಹಾಗೆ ತಿನ್ನಲು ಬರುತ್ತೇ ಕೂಲಿಕೆಲಸಕ್ಕೆ ಹೋಗುವುದಿಲ್ಲಾ ಅಂತಾ ಅನ್ನುತ್ತಿಯಾ ಅಂತಾ ಬೈಯ್ದು ಕೈಯಿಂದ ಕಪಾಳ ಮೇಲೆ, ತಲೆಯ ಮೇಲೆ, ಹೊಡೆಯುತ್ತಿದ್ದಾಗ ಆಗ ನನ್ನ ಅತ್ತೆ ಕೈಯಿಂದ ಬೆನ್ನಿನ ಮೇಲೆ ಹೊಡೆದಳು. ಆಗ ನನ್ನ ಗಂಡ ರಾಣಪ್ಪ ಮತ್ತು ಅತ್ತೆ ಪುತಳಾಬಾಯಿ ಇಬ್ಬರು ಕೂಡಿ ಏ ಬೋಸಡಿ ನೀನು ಕೂಲಿಕೆಲಸಕ್ಕೆ ಹೋಗದೇ ಇದ್ದರೇ ನಮ್ಮ ಮನೆಯಿಂದ ಹೋಗಿ  ಎಲ್ಲಿಯಾದರೂ ಹೋಗಿ ಸಾಯಿ ನನ್ನ ಮನೆಯಲ್ಲಿ ಇರಬೇಡಾ ಮನೆಯಿಂದ ಹೊರಗೆ ನಡೆ ಅಂತಾ ಅವಾಚ್ಯವಾಗಿ ಬೈಯ್ದು ಇಬ್ಬರು ಕೈಯಿಂದ ಮೈಮೇಲೆ ಒಂದೆ ಸವನೇ ಹೊಡೆಯುತ್ತಿದ್ದಾಗ ಆಗ ನಾನು ಒಂದೇ ಸವನೇ ಚೀರಾಡುತ್ತಿದ್ದಾಗ ನಾನು ಚೀರಾಡುವ ಸಪ್ಪಳ ಕೇಳಿ ನಮ್ಮ ಮನೆಯ ಹತ್ತಿರ ಇದ್ದ ನನ್ನ ತಾಯಿ ಕಸ್ತೂರಿಬಾಯಿ ಹಾಗು ಅಣ್ಣ ಶಿವಾನಂದ, ತಮ್ಮ ಶಾಂತಕುಮಾರ ಇವರು ಬಂದು ನನಗೆ ಹೊಡೆವುದನ್ನು ಬೀಡಿಸಿ ಮನೆಗೆ ಹೋದರು. ನಂತರ ಫಿರ್ಯಾದಿದಾರಳು ತನ್ನ ಗಂಡ ಮತ್ತು ಅತ್ತೆ ಇಬ್ಬರು ದಿನಾಲು ಕೊಡುತ್ತಿದ್ದ ತ್ರಾಸ ತಾಳಲಾರದೇ ಮುಂಜಾನೆ ಮನೆಯಲ್ಲಿಟ್ಟಿದ್ದ ಸೀಮೆ ಎಣ್ಣೆ ಮೇಮೈಲೆ ಹಾಕಿಕೊಂಡು ಮೈಗೆ ಬೆಂಕಿ ಹಚ್ಚಿಕೊಂಡಾಗ ನನಗೆ ಮೈಗೆ ಬೆಂಕಿ ಹತ್ತಿದ ತ್ರಾಸ ತಾಳಲಾರಧೇ ಒಂದೆ ಸವನೇ ಚೀರಾಡುತ್ತಿದ್ದಾಗ ಆಗ ನಮ್ಮ ಮಾವ ಶಿವಮೂರ್ತಿ ಇತನು ಬಂದು ನನ್ನ ಮೈಮೇಲೆ ನೀರು ಹಾಕಿ ಮೈಗೆ ಹತ್ತಿದ ಬೆಂಕಿಯನ್ನು ಆರಿಸಿದರು. ಆಗ ನಾನು ನೋಡಿಕೊಳ್ಳಲು ನನಗೆ ಕತ್ತಿಗೆ ಕಳಬಾಗಕ್ಕೆ, ಎರಡು ಎದೆಗೆ, ಹೊಟ್ಟೆಗೆ, ಹೊಟ್ಟೆಯ ಕೆಳಭಾಗಕ್ಕೆ, ಬೆನ್ನಿಗೆ, ಎರಡು ತೊಡೆಯಿಂದ ಮೊಳಕಾಲುವರೆಗೆ, ಎರಡು ಕೈಗಳಿಗೆ ,ಬೆರಳುಗಳಿಗೆ ಸುಟ್ಟಗಾಯಗಳಾಗಿದ್ದವು.ನನ್ನ ಮೈಗೆ ಹತ್ತಿದ ಬೆಂಕಿ ಆರಿಸಿದ ನನ್ನ ಮಾವ ಶಿವಮೂರ್ತಿ ಇತನಿಗೆ ನೋಡಲು ಆತನಿಗೆ ತಲೆಗೆ, ಹಣೆಗೆ ,ಎಡಗೈ ಮೊಳಕೈ ಹತ್ತಿರ, ಬಲಗೈ ಹಸ್ತದ ಹತ್ತಿರ, ಎದೆಗೆ, ಮುಖಕ್ಕೆ ಸುಟ್ಟಗಾಯಗಳಾಗಿರುತ್ತೇವೆ. .ಕಾರಣ ನನ್ನ ಗಂಡ ರಾಣಪ್ಪ ಮತ್ತು ಅತ್ತೆ ಪುತಳಾಬಾಯಿ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶ್ರೀಮತಿ ಲಕ್ಷ್ಮೀ  ಗಂಡ ನಾಕಮನ ಇವಳು ಸುಟ್ಟಗಾಯದ ಉಪಚಾರ ಹೊಂದುತ್ತಾ ಗುಣ ಮುಖ ಹೊಂದದೇ ದಿನಾಂಕ 15-12-2016 ರಂದು ಮೃತಪಟ್ಟಿರುತ್ತಾಳೆ ಅಂತಾ ಮೃತಳ ತಾಯಿ ಶ್ರೀಮತಿ  ಕಸ್ತೂರಿಬಾಯಿ ಗಂಡ ಶಿವಶರಣಪ್ಪ ನಾಗನಳ್ಳಿ ಸಾ: ಕೆರಿಭೋಸಗಾ ಗ್ರಾಮ ಇವಳು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಮಾಡಿ ಅತ್ಯಾಚಾರ ಮಾಡಿದ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ಇವರ ಮಗಳಾದ ಕುಮಾರಿ ಇವಳು ಪಿ.ಯು.ಸಿ 2 ನೇ ವರ್ಷದಲ್ಲಿ ಇಂಪಿರಿಯಲ್ ಕಾಲೇಜ ಗುರಮಿಟಕಲದಲ್ಲಿ ಸಾಯಿನ್ಸ ಓದುತಿದ್ದು ಇವಳು ದಿನಾಲು ಮನೆಯಿಂದ ಕಾಲೇಜಿಗೆ ಹೊಗಿ ಬರುತ್ತಿದ್ದಳು. ನನ್ನ ಮಗಳು ಉಷಾರಾಣಿ ಇವಳು ತಿಳಿಸಿದ್ದೆನಂದರೆ ನಮ್ಮುರ ನವೇಶ ತಂದೆ ಹಣಮಂತ ವೊಳಮ್ ಇತನು ಇಗ ಎರಡು ತಿಂಗಳಿಂದ  ನಾನು ಮನೆಯಿಂದ ಕಾಲೇಜಿಗೆ ಹೊಗುವಾಗ ಬರುವಾಗ ನನ್ನ ಹಿಂದೆ ಹಿಂದೆ ಬಂದು  ನಾನು  ನಿನಗೆ ಪ್ರಿತಿ ಮಾಡುತಿದ್ದೆನೆ ಅಂತಾ ಹೇಳುತಿದ್ದಾನೆ ಅದಕ್ಕೆ ನಾನು ಅತನಿಗೆ ನಿನು ನನ್ನ ಹಿಂದೆ ಬರಬೇಡ ನನ್ನ ಜೊತೆ ಮಾತಾಡಬೇಡ ಅಂತಾ ಹೇಳಿದರು ಸಹ ಕೇಳುತಿಲ್ಲಾ ಇತನು ನನಗೆ ಕಾಲೆಜಿಗೆ ಹೊಗುವಾಗ ಬರುವಾಗ ಹಿಂದೆ ಹಿಂದೆ ಬಂದು ಮಾತಾಡಿಸುತ್ತಾನೆ ಅಲ್ಲದೆ ಸದರಿ  ನವೇಶ ಇತನು ನಿವು ಕೆಲಸಕ್ಕೆ ಹೊದಾಗ ನಾನು ಮನೆಯಲ್ಲಿ ಒಬ್ಬಳು ಇದ್ದಾಗ  ಇತನು ನಮ್ಮ ಮನೆಯ ಸುತ್ತಮುತ್ತಲು ತಿರುಗಾಡುತಿದ್ದಾನೆ  ಅಂತಾ ಹೇಳಿದ್ದು ಸದರಿ ನವೇಶನ  ಮನೆಗೆ ಹೊಗಿ ಅವರ ತಂದೆ ಹಣಮಂತ ಹಾಗು ಅವರ ಅಣ್ಣನಾದ ಭಿಮಶಪ್ಪಾ ಇವರಿಗೆ ನಿಮ್ಮ ಮಗ ನವೇಶ ಇತನು ನಮ್ಮ ಮಗಳಿಗೆ ಕಾಲೇಜಿಗೆ ಹೊಗುವಾಗ ಬರುವಾಗ ಅವಳ ಹಿಂದೆ ಹಿಂದೆ ಹೊಗಿ ಅವಳಿಗೆ ಪ್ರಿತಿಮಾಡುತ್ತಿದ್ದೆನೆ ಅಂತಾ ಅವಳ ಹಿಂದೆ ಬಿದ್ದಿದ್ದಾನೆ  ಅಲ್ಲದೆ ನಾವು ಮನೆಯಲ್ಲಿ ಇಲ್ಲದಿದ್ದಾಗ ಇತನು ನಮ್ಮ ಮನೆಯ ಸೂತ್ತಲು ತಿರುಗಾಡುತಿದ್ದನೆ ಆದ್ದದಿಂದ ನಿಮ್ಮ ಮಗನಿಗೆ ನಮ್ಮ ಮಗಳ  ತಂಟೆಗೆ ಬರದಂತೆ ಬುದ್ದಿ ಹೇಳಿರಿ  ಅಂತಾ ಹೇಳಿದ್ದು ಇದರಿಂದ ಸದರಿಯವರು ಆಯಿತು ನಮ್ಮ ಮಗನಿಗೆ ಬುದ್ದಿ ಹೇಳುತ್ತವೆ ನಿಮ್ಮ ಮಗಳ ತಂಟಗೆ ಹೊಗದಂತೆ ಮಾಡುತ್ತವೆ ಅಂತಾ ಹೇಳಿದ್ದು ದಿನಾಂಕ 02-11-2016 ರಂದು ಮುಂಜಾನೆ 8-00 ಗಂಟೆ ಸುಮಾರಿಗೆ ನನ್ನ ಮಗಳು ಇವಳು ಮನೆಯಿಂದ ತಯ್ಯಾರಾಗಿ ಗುರಮಿಟಕಲಕ್ಕೆ ಕಾಲೇಜಿಗೆ ಹೊಗಿದ್ದು ಇವಳು ಹೊಗುವಾಗ ನನಗೆ ಸಾಯಂಕಾಲ 6-00 ಗಂಟೆಯವರೆಗೆ ಕ್ಲಾಸ ಇರುತ್ತವೆ ನಾನು ಕ್ಲಾಸ ಮುಗಿಸಿಕೊಂಡು ತಡವಾಗಿ  ಮನೆಗೆ ಬರುತ್ತನೆ ಅಂತಾ ಹೇಳಿ ಹೊಗಿದ್ದು ನಾವು ಇವಳಿಗೆ ಯಾನಾಗುಂದಿ ಗೇಟಯವರೆಗೆ ಹೊಗಿ ನಮ್ಮ ಮಗಳಿಗೆ ಬಸ್ಸಿಗೆ ಕೂಡಿಸಿ ಮನೆಗೆ ಬಂದಿದ್ದು  ಅಂದು ರಾತ್ರಿ 8-9 ಗಂಟೆ ಯಾದರು ನನ್ನ ಮಗಳು ತಿರುಗಿ ಮನೆಗೆ ಬಂದಿರುವದಿಲ್ಲಾ ಅಗಾ ನಾನು ಮತ್ತು ನನ್ನ ಗಂಡ ಬಸಪ್ಪಾ ತಂದೆ ವೆಂಕಪ್ಪಾ ನನ್ನ ಮಗ ನವೀನಕುಮಾರ ಎಲ್ಲೊರು ಕೂಡಿ ನಮ್ಮುರ  ಸಿದ್ದಪ್ಪಾ ತಂದೆ ಶರಣಪ್ಪಾ ಇವರ ಜೀಪ ತೆಗೆದುಕೊಂಡು ನನ್ನ ಮಗಳು ಇನ್ನು ಮನೆಗೆ ಯಾಕೆ ಬರಲಿಲ್ಲಾ ಅಂತಾ ನಾವು ನಮ್ಮುರಿಂದ ಯಾನಾಗುಂದಿ ಹಾಗು ಗುರಮಿಟಕಲವರೆಗೆ ಹುಡುಕಾಡಿದ್ದು ರಾತ್ರಿ ನನ್ನ ಮಗಳು ಸಿಕ್ಕಿರುವದಿಲ್ಲಾ ಈ ಬಗ್ಗೆ ಮರು ದಿವಸ ದಿನಾಂಕ 03-11-2016 ರಂದು ಬೇಳಗ್ಗೆ 8-9 ಗಂಟೆ ಸುಮಾರಿಗೆ ನಾವು ನಮ್ಮುರಲ್ಲಿ ನನ್ನ ಮಗಳು ಕಾಲೇಜಿಗೆ ಹೊಗಿದ್ದವಳು ಮನೆಗೆ ಬಂದಿರುವದಿಲ್ಲ ಅಂತಾ ಊರಲ್ಲಿ ಜನರಿಗೆ ಹೇಳುತಿದ್ದಾಗ ನಮ್ಮುರ ಅನಂತಪ್ಪಾ ತಂದೆ ನಾರಾಯಣ ನಾಯಿಕೊಟಿ ಹಾಗು ವೆಂಕಟರೆಡ್ಡಿ ತಂದೆ ನರಸರೆಡ್ಡಿ ಮುನ್ನುರ, ಕಾಶಪ್ಪಾ ತಂದೆ ಆಶಪ್ಪಾ ನಾಯಿಕೊಟಿ ಇವರು ತಿಳಿಸಿದ್ದನಂದರೆ ನಿನ್ನೆ ರಾತ್ರಿ 8-30 ಗಂಟೆ ಸುಮಾರಿಗೆ ನಾವು ಗುರಮಿಟಕಲ ದಿಂದ ಬಸ್ಸಿನಲ್ಲಿ ಬಂದು ಯಾನಾಗುಂದಿ ಗೇಟ ಹತ್ತಿರ ಇಳಿದಾಗ ಅಲ್ಲಿ ಗೇಟ ಹತ್ತಿರ ನಿಮ್ಮ ಮಗಳು ನಿಂತಿದ್ದು ಇವಳ ಜೊತೇಯಲ್ಲಿ ನಮ್ಮುರ ನವೇಶ ತಂದೆ ಹಣಮಂತ ಕುರಬರ ಇತನು ಮಾತಾಡುತಿದ್ದು ಸದರಿ ನವೇಶ ಇತನು ನಿಮ್ಮ ಮಗಳು ಇವಳಿಗೆ ತನ್ನ ಜೊತೇಯಲ್ಲಿ ನಾವು ಕುಳಿತು ಬಂದಿದ್ದ ಬಸ್ಸಿನಲ್ಲಿ ಕೂಡಿಸಿ ಕೊಂಡು ಕೊಡಂಗಲ ಕಡೆಗೆ ಕರೆದುಕೊಂಡು ಹೊಗಿದ್ದು ನಾವು ನೊಡಿರುತ್ತವೆ ಅಂತಾ ತಿಳಿಸಿದರು ನಂತರ ನಾವು ದಿನಾಂಕ 03-11-2016 ರಂದು ಬೇಳಗ್ಗೆ 10-00 ಗಂಟೆ ಸುಮಾರಿಗೆ ಸದರಿ ನವೇಶ ಇವರ ಮನೆಗೆ ಹೋಗಿ ಅವರ ತಂದೆ ಹಣಮಂತ ಇವರಿಗೆ ನಿನ್ನ ಮಗ ನವೇಶ ಇತನು ನಮ್ಮ ಮಗಳಿಗೆ ನಿನ್ನೆ ರಾತ್ರಿ ಅಫಹರಣ ಮಾಡಿಕೊಂಡು ಹೊಗಿರುತ್ತಾನೆ ಅಂತಾ ಗೊತ್ತಾಗಿದ್ದು ನಿನ್ನ ಮಗನಿಗೆ ಹೇಳಿ ನಮ್ಮ ಮಗಳಿಗೆ ನಮ್ಮ ಮನೆಗೆ ಕಳಿಸಿರಿ ಅಂತಾ ಹೇಳಿದಕ್ಕೆ ಅವರು ನಮ್ಮ ಮಗ ಎಲ್ಲಿದ್ದಾನೆ ಎಂಬುವದು ಗೊತ್ತಿಲ್ಲಾ ನಮ್ಮ ಮಗನಿಗೆ ಹುಡುಕಾಡಿ ನಿಮ್ಮ ಮಗಳು ಸಿಕ್ಕರೆ ನಿಮ್ಮ ಮನೆಗೆ ಕಳಿಸುತ್ತವೆ ಅಂತಾ ಹೇಳಿದ್ದು ಆಗಾನಾವು ಸದರಿ ವಿಷಯವನ್ನು ನಮ್ಮುರ ಹಿರಿಯರ ಹತ್ತಿರ ತಿಳಿಸಿದಾಗ ಅವರು ನಮಗೆ ಹಾಗು ಸದರಿ ನವೇಶನ ತಂದೆಯಾದ ಹಣಮಂತ  ಅವರ ಮನೆಯವರಿಗೆ ಕರೆಸಿ ನಿಮ್ಮ ಮಗ ನವೇಶನಿಗೆ ಹುಡುಕಾಡಿ ಅವರ ಮಗಳು ಅವರಿಗೆ ಕರೆದುಕೊಂಡು ತಂದು ಒಪ್ಪಿಸಿ ಅಂತಾ ಹೇಳಿದ್ದು ಅದಕ್ಕೆ ಅವರು ಒಂದು ವಾರಾ ಸಮಯ ಕೇಳಿದ್ದು ಸದರಿಯವರು ಇದುವರೆಗು ನಮ್ಮ ಮಗಳಿಗೆ ಕರೆದುಕೊಂಡು ಬಂದಿರುವದಿಲ್ಲಾ ನಾವು ಸಹ ನಮ್ಮ ಮಗಳಿಗೆ ಎಲ್ಲಾಕಡೆ ಹುಡುಕಾಡಿದ್ದು  ನಮ್ಮ ಮಗಳು ಇದುವರೆಗು ಸಿಕ್ಕಿರುವದಿಲ್ಲಾ ಅದ್ದರಿಂದ ನಾವು ಊರ ಹಿರಯರ ಮಾತು ಕೇಳಿ  ಮತ್ತು ಇಷ್ಟುದಿವಸ  ನಮ್ಮ ಮಗಳಿಗೆ ಹುಡುಕಾಡಿ ತಡವಾಗಿ ಇಂದು ದಿನಾಂಕ 16-11-2016 ರಂದು ಬೆಳಗ್ಗೆ 11-30 ಗಂಟೆಗೆ ನಾನು ಮತ್ತು ನನ್ನ ಗಂಡ ಬಸಪ್ಪಾ ಮತ್ತು ನಮ್ಮ ಸಂಬಂದಿಕರಾದ ಚೆಂದ್ರಶೇಖರ ತಂದೆ ಶರಣಪ್ಪಾ ಮುನ್ನುರ ಸಾ|| ಬಿಲಕಲಗ್ರಾಮ ಇವರೊಂದಿಗೆ ಠಾಣೆಗೆ ಬಂದು ನನ್ನ ಮಗಳು ಹೇಳಿಕೆ  ಸಲ್ಲಿಸಿದ್ದು ದಿನಾಂಕ 02-11-2016 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಗುರಮಿಟಕಲ ಕಾಲೆಜಗೆ ಹೊಗಿ ಬಸ್ಸಿನಲ್ಲಿ ಬಂದು  ಯಾನಾಗುಂದಿ ಗೇಟ ಹತ್ತಿರ ಇಳಿದು ಮನೆಗೆ ಬರುವಾಗ ಇವಳಿಗೆ ನಮ್ಮುರ ನವೇಶ ತಂದೆ ಹಣಮಂತ ಕುರಬರ ಇತನು ನನ್ನ ಮಗಳಿಗೆ ಮದುವೆ ಮಾಡಿಕೊಳ್ಳುವ ಉದ್ದೆಶದಿಂದ ಬಲವಂತವಾಗಿ ಅಪಹರಣ ಮಾಡಿಕೊಂಡು ಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ 14-12-2016 ರಂದು ಅಫಹರಣವಾದ ಕುಮಾರಿ ಉಶಾರಾಣಿ ತಂದೆ ಬಸಪ್ಪಾ ನಾಯಿಕೊಟಿ ವಯಾ; 17 ವರ್ಷ ಸಾ|| ಕಾನಾಗಡ್ಡಾಗ್ರಾಮ ಇವಳಿಗೆ ಹಾಗು  ಆರೋಪಿತನಾದ ನವೇಶ ತಂದೆ ಹಣಮಂತ ಒಳಮ್ ಸಾ|| ಕಾನಾಗಡ್ಡಾಗ್ರಾಮ ಇವರಿಗೆ ಪತ್ತೆ ಮಾಡಿ ಇಂದು ಬೇಳಗ್ಗೆ 10-30 ಗಂಟೇಗೆ ಠಾಣೆಗೆ ಕರೆತಂದು ಸದರಿ ಕು ಉಶಾರಾಣಿ ತಂದೆ ಬಸಪ್ಪಾ ನಾಯಿಕೊಟಿ ಇವಳಿಗೆ ವಿಚಾರಣೆ ಮಾಡಲಾಗಿ ಇವಳು ತನ್ನ ಹೇಳಿಕೆ ನಿಡಿದ್ದೆನಂದರೆ ನಮ್ಮ ತಂದೆ ತಾಯಿಗೆ ನಾನು ಒಬ್ಬಳೆ ಮಗಳಿರುತ್ತನೆ ನಾನು ಇಂಪಿರಿಯಲ್ ಜೂನಿಯರ್ ಕಾಲೇಜ ಗುರಮಿಟಕಲದಲ್ಲಿ ಪಿ.ಯು.ಸಿ 2ನೇ ವರ್ಷದಲ್ಲಿ ಓದುತ್ತಿದ್ದೆನೆ. ನನ್ನ ಜನ್ಮ ದಿನಾಂಕ: 04-12-1999 ಇರುತ್ತದೆ. ನಾನು ದಿನಾಲು ನಮ್ಮೂರದಿಂದ ಗುರುಮಠಕಲ್ ಗೆ ಬಸ್ಸಿನಲ್ಲಿ ಕಾಲೇಜಿಗೆ ಹೋಗಿ ಬರುತ್ತನೆ. ನನ್ನಂತೆ ನಮ್ಮೂರ  ನವೇಶ ತಂದೆ ಹಣಮಂತ ಓಳಮ್ ಜಾತಿ; ಕುರಬರ ಇತನು ಸಹ ಗುರುಮಠಕಲ್ ಕಾಲೇಜಿಗೆ ಬರುತ್ತಿದ್ದು ನಾವಿಬ್ಬರು  ಕಾಲೇಜಿಗೆ ಹೊಗುವಾಗ ಬರುವಾಗ ಒಟ್ಟಿಗೆ ಹೊಗಿ ಬರುತಿದ್ದವು. ಇದರಿಂದ ನಾವು ಇಬ್ಬರು ಈಗ ಸುಮಾರು ಎರಡು ವರ್ಷಗಳಿಂದ ಒಬ್ಬರಿಗೊಬ್ಬರು ಇಷ್ಟಪಟ್ಟು ಪ್ರೀತಿ ಮಾಡುತಿದ್ದು. ಈ ವಿಷಯವು ಮನೆಯಲ್ಲಿ ನಮ್ಮ ತಂದೆ ತಾಯಿಗೆ ಗೊತ್ತಾಗಿ ಇಗ 4-5 ತಿಂಗಳಿಂದ ನಮ್ಮ ತಾಯಿ ಗೌರಮ್ಮಾ ಹಾಗು ನಮ್ಮ ತಂದೆ ಬಸಪ್ಪಾ ಇವರುಗಳು ನನಗೆ ನೀನು ಸದರಿ ನವೇಶನ ಜೋತೆ ಮಾತಾಡಬೇಡ ಅವನ ಜೊತೆ ತಿರುಗಾಡ ಬೇಡಾ ಅವನ ಸಹಾವಾಸ ಬಿಟ್ಟುಬಿಡು ನಿನಗೆ ಬೇರೆ ಗಂಡನಿಗೆ ನೋಡಿ ಮದುವೆ ಮಾಡುತ್ತವೆ ಅಂತಾ ಹೇಳಿ ನನಗೆ ಮದುವೆ ಮಾಡುವುದಕ್ಕೆ ಗಂಡು ನೊಡುತಿದ್ದು ಇದರಿಂದ ನಾನು ಸದರಿ ನವೇಶ ಇತನಿಗೆ ನನಗೆ ಮದುವೆ ಮಾಡಲು ಗಂಡು ನೋಡುತ್ತಿದ್ದಾರೆ ಅಂತಾ ತಿಳಿಸಿದ್ದು, ಅದಕ್ಕೆ ಆತನು ನಾನು ನಿನಗೆ ಮದುವೆಯಾಗಲು ಬಿಡುವದಿಲ್ಲಾ. ನಾನೇ ನೀನಗೆ ಇಲ್ಲಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಿ ಮದುವೆ ಮಾಡಿಕೊಳ್ಳುತ್ತೇ ನೆ ಅಂತಾ ಹೇಳಿದ್ದು ದಿನಾಂಕ: 02-11-2016 ರಂದು ಬೆಳಗ್ಗೆ 0800 ಗಂಟೆಗೆ ನಾನು ಮನೆಯಿಂದ ಗುರುಮಠಕಲ್ ನ ಕಾಲೇಜಿಗೆ ಹೋಗಿ ಕಾಲೇಜ ಮುಗಿಸಿಕೊಂಡು ಸಾಯಂಕಾಲದ 0630 ಗಂಟೆಯ ಸುಮಾರಿಗೆ ಯಾನಾಗುಂದಿ ಗೇಟ ಹತ್ತಿರ ಬಂದು ಬಸ್ಸನಿಂದ ಕೆಳಗೆ ಇಳಿದಿದ್ದು ಅಲ್ಲಿ ಗೇಟ ಹತ್ತಿರ ಸದರಿ ನವೇಶ ಇತನು ನಿಂತಿದ್ದು ಇತನು ನಾನು ಬಸ್ಸ ನಿಂದ ಇಳಿದಿದ್ದನ್ನು ನೋಡಿ ನನ್ನ ಹತ್ತಿರ ಬಂದು, ನೀನಗೆ ಮಧುವೆ ಮಾಡಲು ಗಂಡು ನೋಡುತ್ತಿದ್ದಾರೆ ಅಂತಾ ಹೇಳಿದ್ದಿ ಅದಕ್ಕೆ ನಾವಿಬ್ಬರು ಇಲ್ಲಿಂದ ಬೆಂಗಳೂರಿಗೆ ಓಡಿ ಹೋಗಿ ಮಧುವೆ ಮಾಡಿಕೊಳ್ಳೋಣಾ ಅಂತಾ ತಿಳಿಸಿದ್ದು ಅದಕ್ಕೆ ನಾನು ನನಗೆ ಇನ್ನು ಮಧುವೆಯ ವಯಸ್ಸು ಆಗಿರುವದಿಲ್ಲಾ ಸ್ವಲ್ಪ ದಿನ ತಾಳು ಅಂತಾ ಹೇಳಿದ್ದು ಅದಕ್ಕೆ ಅವನು ನನ್ನ ಮಾತು ಕೇಳದೆ ಈಗಲೆ ಬೆಂಗಳೂರಿಗೆ ಹೋಗೊಣಾ ನಡೆ ಅಂತಾ ನನಗೆ ಯಾನಾಗುಂದಿ ಗೇಟದಿಂದ ಗುರುಮಠಕಲಗೆ ಕರೆದುಕೊಂಡು ಹೋಗಿ, ಅಲ್ಲಿಂದ ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಬಸ್ಸನಲ್ಲಿ ಹೋಗಿ ರಾತ್ರಿ ಯಾದಗಿರಿ ರೈಲ್ವೆ ನಿಲ್ದಾಣದಿಂದ ಬೆಂಗಳೂರಿಗೆ ಹೋಗುವ ರೈಲಿನಲ್ಲಿ ಕುಡಿಸಿಕೊಂಡು ಹೋಗಿದ್ದು ದಿನಾಂಕ: 03-11-2016 ರಂದು ಬೆಳಗ್ಗೆ ನಾವು ಬೆಂಗಳೂರಿನ ರೈಲ್ವೆ ನಿಲ್ಧಾಣದಲ್ಲಿ ಇಳಿದು ಅಲ್ಲಿಂದ ಮ್ಯಾಜೆಸ್ಟಿಕ್ ಗೆ ಹೋಗಿ ಅಲ್ಲಿ ಬೆಂಗಳೂರಿನಲ್ಲಿರುವ ನವೇಶನ ಗೇಳೆಯನಾದ ನಮ್ಮೂರ ವಿಷ್ಣು ತಂದೆ ಭೀಮಪ್ಪ ಕಾವಲಿ ಇವರ ರೂಮಿಗೆ ಕರೆದುಕೊಂಡು ಹೋಗಿದ್ದು, ಸದರಿ ವಿಷ್ಣು ಇತನು ನಮ್ಮಬ್ಬಿರಿಗೆ ರೂಮಿನಲ್ಲಿಟ್ಟು, ಆತನು ಅಲ್ಲೆ ಹತ್ತಿರದಲ್ಲಿರುವ ಅವರ ಚಿಕ್ಕಮ್ಮನ ಮನೆಗೆ ಹೋಗಿದ್ದು. ನನಗೆ ನವೇಶ ಇತನು ಅವರ ಗೇಳೆಯನಾದ ವಿಷ್ಣುವಿನ ಗೇಳೆಯನ ರೂಮಿನಲ್ಲಿ ದಿನಾಂಕ: 03-11-2016 ರಂದು ಮಧ್ಯಾಹ್ನ ನನಗೆ ಮಧುವೆ ಮಾಡಿಕೊಳ್ಳುತ್ತೇನೆ ಅಂತಾ ನಂಬಿಸಿ ಲೈಂಗಿಕ ದೌರ್ಜನ್ಯ ಮಾಡಿದ್ದು ಅಲ್ಲದೆ ಅಂದು ರಾತ್ರಿ ಮತ್ತೇ ನನ್ನ ಮೇಲೆ ದೌರ್ಜನ್ಯ ಮಾಡಿದ್ದು ನಾವು ಅಂದು ರಾತ್ರಿ ಅದೇ ರೂಮಿನಲ್ಲಿ ಉಳಿದುಕೊಂಡು, ದಿನಾಂಕ: 04-11-2016 ರಂದು ಬೆಳಗ್ಗೆ ಅಲ್ಲೆ ಬೆಂಗಳೂರಿನಲ್ಲಿರುವ ಸದರಿ ನವೇಶನ ಗೇಳೆಯನಾದ ನಮ್ಮೂರ ವಾಸು ತಂದೆ ಅಯಲ್ಲರೆಡ್ಡಿ ಇತನು ವಿಷ್ಣುವಿನ ರೂಮಿಗೆ ಬಂದಿದ್ದು ಇತನು ನಮ್ಮಿಬ್ಬರನ್ನು ಕರೆದುಕೊಂಡು ಬೆಂಗಳೂರಿನ ಉತ್ತರಹಳ್ಳಿ ಕಡೆ ಬರುವ ವಸಂತಪೂರ ಏರಿಯಾದಲ್ಲಿರುವ ಹನುಮಾನ ದೇವರ ಗುಡಿಗೆ ಕರೆದುಕೊಂಡು ಹೋಗಿ, ಅಲ್ಲಿ ದೇವರ ಗುಡಿಯಲ್ಲಿ ದಿನಾಂಕ: 04-11-2016 ರಂದು ಬೆಳಗ್ಗೆ 1130 ಗಂಟೆ ಸುಮಾರಿಗೆ ಸದರಿ ನವೇಶ ಇತನು ನನಗೆ ಅರಸೀಣ ಬೋಟಿನ ತಾಳಿಕಟ್ಟಿ ಮಧುವೆ ಮಾಡಿಕೊಂಡಿದ್ದು ಆನಂತರ ಅಲ್ಲೆ ಹನುಮಾನ ದೇವರ ಗುಡಿಯ ಸಮೀಪದಲ್ಲಿ ಹತ್ತಿರ ಒಂದು ಹೊಸದಾಗಿ ಕಟ್ಟುತ್ತಿರುವ ಮನೆಗೆ  ವಾಸು ಇತನು ಕರೆದಕೊಂಡು ಹೋಗಿ ಅಲ್ಲಿ ಕೆಲಸ ಮಾಡುವ ಜನರೊಂದಿಗೆ ಮಾತನಾಡಿ ನಮಗೆ ಇರಲು ಒಂದು ರೂಮ್ ಕೊಡಸಿದ್ದು, ನಾವು ಸದರಿ ರೂಮಿನಲ್ಲಿ ಉಳಿದುಕೊಂಡಿದ್ದು, ಸದರಿ ನವೇಶ ಇತನು  ನನಗೆ ಮಧುವೆ ಮಾಡಿಕೊಂಡ ನಂತರ ಸದರಿ ರೂಮ್ ನಲ್ಲಿಟ್ಟು ಇತನು ಹಗಲು ವೇಳೆಯಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದು, ರಾತ್ರಿವೇಳೆಯಲ್ಲಿ ನನಗೆ ದಿನಾಲು ಲೈಂಗಿಕ ದೌರ್ಜನ್ಯ ಮಾಡಿದ್ದು ಇರುತ್ತದೆ. ಸದರಿ ನವೇಶ ಇತನಿಗೆ ನಮ್ಮೂರಿನಿಂದ ಯಾರೋ ಫೋನ ಮಾಡಿ ನಿನ್ನ ಮೇಲೆ ಕೇಸಾಗಿರುತ್ತದೆ. ಪೊಲೀಸರು ನಿನಗೆ ಹುಡುಕಾಡುತ್ತಿದ್ದಾರೆ ಅಂತಾ ತಿಳಿಸಿದ್ದರಿಂದ ನಿನ್ನೆ ದಿನಾಂಕ: 14-12-2016 ರಂದು ಬೆಂಗಳೂರಿನಿಂದ ಸೇಡಂಕ್ಕೆ ಬಂದು ರಾತ್ರಿ ಸೇಡಂನ ತ್ರೀವೇಣಿ ಲಾಡ್ಜನಲ್ಲಿ ಉಳಿದುಕೊಂಡಿದ್ದು ಈ ವಿಷಯವು ಪೊಲೀಸರಿಗೆ ಗೋತ್ತಾಗಿ ಇಂದು ದಿನಾಂಕ: 15-12-2016 ರಂದು ಬೆಳಗ್ಗೆ 0900 ಗಂಟೆ ಸುಮಾರಿಗೆ ಪೊಲೀಸರು ನಮ್ಮೀಬ್ಬರಿಗೆ ಹಿಡಿದುಕೊಂಡು ಗಂಟೆ ಸುಮಾರಿಗೆ ಮುಧೋಳ ಪೊಲೀಸ  ಠಾಣೆಗೆ ಕರೆದುಕೊಂಡು ಬಂದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Thursday, December 15, 2016

BIDAR DISTRICT DAILY CRIME UPDATE 15-12-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-12-2016

§¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß £ÀA. 201/2016, PÀ®A 457, 380 L¦¹ :-
¦üAiÀiÁ𢠥Àæ¨sÁPÀgÀ vÀAzÉ ªÀiÁtÂPÀ¥Áà dAiÀıÉnÖ ¸Á: gÁeÉñÀégÀ gÀªÀgÀ vÀªÀÄä£À ºÉAqÀw MAzÀÄ wAUÀ¼À »AzÉ ºÉjUÉ PÀÄjvÀÄ vÀªÀgÀÄ ªÀÄ£ÉUÉ ºÉÆÃVgÀĪÀÅzÀjAzÀ vÀªÀÄä ¨ÉqÀØgÀÆ«ÄUÉ Q° ºÁQ vÀªÀÄä ªÀÄ£ÉAiÀÄ ¥ÀqÀ¸Á¯ÉAiÀÄ PÉÆÃuÉAiÀÄ°è ªÀÄ®VPÉÆArgÀÄvÁÛ£É, ¢£ÁAPÀ 13-12-2016 gÀAzÀÄ ¦üAiÀiÁð¢AiÀÄ ªÀÄ£ÉAiÀÄ PÀÄlÄA§zÀªÀgÉ®ègÀÆ ªÀiÁtÂPÀ£ÀUÀgÀ eÁvÉæUÉ ºÉÆÃV ªÀÄgÀ½ ªÀÄ£ÉUÉ §AzÀÄ Hl ªÀiÁrPÉÆAqÀÄ ªÀÄ®VzÀÄÝ, ªÀÄgÀÄ¢ªÀ¸À ¢£ÁAPÀ 14-12-2016 gÀAzÀÄ ¦üAiÀiÁð¢AiÀĪÀgÀ vÁ¬Ä CAUÀ¼À PÀ¸À UÀÄr¸ÀĪÁUÀ ¨ÉqÀØgÀÆ«ÄãÀ ¨ÁV°£À Q° ªÀÄÄjzÀÄ ©¢ÝgÀĪÀÅzÀ£ÀÄß £ÉÆÃr ¦üAiÀiÁð¢AiÀÄ vÀªÀÄä¤UÉ w½¹zÁUÀ J®ègÀÆ vÀPÀët ¨ÉqÀØgÀÆ«ÄÃUÉ ºÉÆÃV £ÉÆÃqÀ®Ä ¨ÉqÀØgÀÆ«ÄãÀ ¨ÁV°£À Q° ªÀÄÄj¢zÀÄÝ C®ªÀiÁj vÉgÉ¢zÀÄÝ ¯ÁPÀgÀ Q° ªÀÄÄjzÀÄ CzÀgÀ°èzÀÝ 1) §AUÁgÀzÀ ¥Ál° 4 vÉÆÃ¯É C.Q 1,12,000/- gÀÆ., 2) §AUÁgÀzÀ 2 vÉÆÃ¯ÉAiÀÄ ZÀ¥À®ºÁgÀ C.Q 56,000/- gÀÆ., 3) 1 1/2 vÉÆÃ¯É §AUÁgÀzÀ £ÉPÉèøï C.Q 42,000/- gÀÆ., 4) 1/2 vÉÆÃ¯É §AUÁgÀzÀ GAUÀÄgÀÄ C.Q 14,000/-gÀÆ. »ÃUÉ MlÄÖ §AUÁgÀzÀ MqÀªÉUÀ¼ÀÄ C.Q 2,24,000/- gÀÆ. ¨É¯É ¨Á¼ÀĪÀ §AUÁgÀzÀ MqÀªÉUÀ¼ÀÄ AiÀiÁgÉÆÃ C¥ÀjavÀ PÀ¼ÀîgÀÄ ¢£ÁAPÀ 13-12-2016 jAzÀ 14-12-2016 ªÀÄzÀågÁwæAiÀİè PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, CzÀ®èzÉ ¦üAiÀiÁð¢AiÀĪÀgÀ ªÀÄ£ÉAiÀÄ »A¨sÁUÀzÀ°è gÀ¦üÃPï ¨ÁUÀªÁ£À EªÀ£À ªÀÄ£ÉAiÀÄ ªÀÄÄA¢£À vÀUÀr£À ±ÉrØ£À°ègÀĪÀ 50 PÉ.f AiÀÄ £Á®ÄÌ aî ¨É¼ÀÄî½î C.Q 20,000/- gÀÆ. £ÉÃzÀªÀÅUÀ¼À£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁðzÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

§UÀzÀ® ¥Éưøï oÁuÉ UÀÄ£Éß £ÀA. 149/2016, PÀ®A 323, 324, 308, 504, 506 eÉÆvÉ 34 L¦¹ :-
ಫಿರ್ಯಾದಿ ಮಾಣಿಕ ತಂದೆ ಸಿದ್ರಾಮ ಸೇರಿಕಾರ ವಯ: 45 ವರ್ಷ, ಜಾತಿ: ಹೊಲಿಯಾ, ಸಾ: ಹೊನ್ನಡ್ಡಿ, ತಾ: & ಜಿ: ಬೀದರ ರವರ ಮತ್ತು ಜಯರಾಮ ತಂದೆ ನರಸಪ್ಪಾ ಸಾ: ಹೊನ್ನಡ್ಡಿ ಇವರ ಮಧ್ಯ ಜಾಗದ ವಿಷಯಕ್ಕೆ ಸಂಭಂದಿಸಿದಂತೆ ತಕರಾರು ಇರುತ್ತದೆ, ದಿನಾಂಕ 14-12-2016 ರಮದು ಫಿರ್ಯಾದಿಯು ಜಯರಾಮನಿಗೆ ನನ್ನ ಗೊಡೆ ಕೇಡುವಿದ್ದೆನೆ ನಿಮ್ಮ ಗೋಡೆ ಕೇಡುವು ಎಂದು ಹೇಳಿದಾಗ ಇಬ್ಬರ ಮದ್ಯ ತಕರಾರು ಆಗಿರುತ್ತದೆ, ನಂತರ ಫಿರ್ಯಾದಿಯು ತಮ್ಮ ಮನೆಯ ಮುಂದಿನ ರೋಡಿನ ಮೇಲೆ ನಿಂತಾಗ ಆರೋಪಿತರಾದ 1) ಜಯರಾಮ ತಂದೆ ನರಸಪ್ಪಾ ವಯ: 60 ವರ್ಷ, ಜಾತಿ: ಹೊಲಿಯಾ 2) ಓಂಕಾರ ತಂದೆ ಜಯರಾಮ ಸೇರಿಕರ ಹಾಘೂ 3) ಪುತಳಮ್ಮಾ ಗಂಡ ಜಯರಾಮ ಸೇರಿಕಾರ ಎಲ್ಲರೂ ಸಾ: ಹೊನ್ನಡ್ಡಿ ಇವರಲ್ಲಿ ಜಯರಾಮ ಇತನು ತನ್ನ ಕೈಯಲ್ಲಿ ದೊಡ್ಡದಾದ ಬಿದಿರು ಬಡಿಗೆ ಹಿಡಿದುಕೊಂಡು ಅವರ ಜೊತೆ 2) ಪುತಳಮ್ಮಾ ಗಂಡ ಜಯರಾಮ ಇವರು ಫಿರ್ಯಾದಿಯ ಬಳಿಗೆ ಬಂದು ಜಯರಾಮ ಇತನು ಜಾಗ ಖಾಲಿ ಮಾಡು ಅಂತಾ ಬೈದು ಕಲ್ಲಿನಿಂದ ಎದೆಯ ಮೇಲೆ ಹೊಡೆದನು ಅಲ್ಲದೆ ಬಿದಿರು ಬಡಿಗೆಯಿಂದ ಹೊಡೆದರೆ ನಾನು ಕೋಲೆಯಾಗುತ್ತೇನೆ ಎಂದು ಗೊತ್ತಿದ್ದರು ಸಹ ಓಂಕಾರ ಇತನು ಅದೆ ಬಡಿಗೆಯಿಂದ ಫಿರ್ಯಾದಿಯ ತಲೆಯ ಮೇಲೆ ಹೊಡೆದನು ಆಗ ಫಿರ್ಯಾದಿಯು ತಪ್ಪಿಸಿಕೊಂಡಾಗ ಮೂಗಿಗೆ ಹತ್ತಿ ರಕ್ತಗಾಯವಾಗಿರುತ್ತದೆ, ಜಗಳ ಬಿಡಿಸಲು ಬಂದ ಫಿರ್ಯಾದಿಯ ಹೆಂಡತಿ ಆಶಾಗೆ ಪುತಳಮ್ಮಾ ಇವಳು ಕೂದಲು ಹಿಡಿದು ಕಪಾಳಕ್ಕೆ ಹೊಡೆದಿರುತ್ತಾಳೆ, ಅಲ್ಲದೆ ಜಯರಾಮ ಇತನು ಮತ್ತೆ ಕೈಯಿಂದ ಎಡಗಣ್ಣಿಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ, ಅಲ್ಲದೆ ಓಂಕಾರ ಇತನು ನೀನು ನಮ್ಮ ತಂಟೆಗೆ ಬಂದರೆ ಕೊಲೆ ಮಾಡುತ್ತೆನೆಂದು ಜೀವದ ಬೇದರಿಕೆ ಹಾಕಿ ಹೊಡೆಯುವಾಗ ಗಂಗಮ್ಮ ಮತ್ತು ಈಶ್ವರ ಕೂಡಿ ಜಗಳ ಬಿಡಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಗದಲ್ ಪೊಲೀಸ್ ಠಾಣೆ ಗುನ್ನೆ ನಂ. 150/2016, ಕಲಂ 323, 324, 308, 504, 506 ಜೊತೆ 34 ಐಪಿಸಿ :-
ಫಿರ್ಯಾದಿ ಜಯರಾಮ ತಂದೆ ನರಸಪ್ಪಾ ಸೇರಿಕಾರ ವಯ 60 ವರ್ಷ, ಜಾತಿ ಹೊಲಿಯಾ, ಸಾ: ಹೊನ್ನಡ್ಡಿ, ತಾ & ಜಿ: ಬೀದರ ರವರ ಮತ್ತು ಮಾಣಿಕ ತಂದೆ ಸಿದ್ರಾಮ ಸೇರಿಕಾರ ವಯ: 45 ವರ್ಷ, ಜಾತಿ: ಹೊಲಿಯಾ, ಸಾ: ಹೊನ್ನಡ್ಡಿ ಇವರ ಮಧ್ಯ ಜಾಗದ ವಿವಾದ ಇರುತ್ತದೆ, ದಿನಾಂಕ 14-12-2016 ರಂದು ಫಿರ್ಯಾದಿಯು ತಮ್ಮ ಮನೆಯ ಅಂಗಳದಲ್ಲಿ ನಿಂತಾಗ ಆರೋಪಿತರಾದ 1) ಮಾಣಿಕ ತಂದೆ ಸಿದ್ರಾಮ, 2) ಶಿವಕುಮಾರ ತಂದೆ ಮಾಣಿಕ, 3) ಆಶಾ ಗಂಡ ಮಾಣಿಕ ಹಾಗೂ 4) ವಂದನಾ ತಂದೆ ಮಾಣಿಕ ಇವರೆಲ್ಲರೂ ಬುದ್ದ ವಿಹಾರ ಹತ್ತಿರ ಇರುವ ರೋಡಿನ ಮೇಲೆ ನಿಂತು ಮನೆ ಕೆಡವಲಿ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ಫಿರ್ಯಾದಿಯು ಮನೆಯ ಹೊರಗೆ ಬಂದು ಮಾಣಿಕ ಇತನಿಗೆ ಏಕೆ ಬೈಯುತ್ತಿದ್ದಿ ಅಂತಾ ಕೇಳಿದಾಗ ಮಾಣಿಕ ಇತನು ಇತನಿಗೆ ಖತಂ ಮಾಡರಿ ಮನೆಯಿಂದ ಕೊಡಲಿ ಬಡಿಗೆ ತರುವಂತೆ ಹೇಳಿ ಫಿರ್ಯಾದಿಯ ಬಳಿಗೆ ಬಂದು ಅವಾಚ್ಯವಾಗಿ ಬೈಯುತ್ತಿದ್ದರು ಅಲ್ಲದೇ ಕೊಡಲಿಯಿಂದ ಹೊಡೆದರೆ ಕೊಲೆಯಾಗುತ್ತೇನೆ ಎಂದು ಗೊತ್ತಿದ್ದರು ಸಹ ಶಶಿಕುಮಾರ ಇತನು ಕೊಡಲಿಯಿಂದ ಫಿರ್ಯಾದಿಯ ತಲೆಯ ಮೇಲೆ ಹೊಡೆದನು ಫಿರ್ಯಾದಿಯು ತಪ್ಪಿಸಿಕೊಂಡಾಗ ಕೊಡಲಿಯ ಕಾವಿನ ಮುಂಭಾಗ ಫಿರ್ಯಾದಿಯ ಎಡತಲೆಗೆ ತಗುಲಿ ತಲೆ ಒಡೆದು ರಕ್ತಗಾಯವಾಗಿರುತ್ತದೆ, ಅಲ್ಲದೆ ಮಾಣಿಕ ಇತನು ತನ್ನ ಕೈಯಲ್ಲಿರುವ ಬಡಿಗೆಯಿಂದ ಬೇನ್ನಿನ ಮೇಲೆ ಹೊಡೆಯುತ್ತಿರುವಾಗ ಜಗಳ ಬಿಡಿಸಲು ಬಂದ ಫಿರ್ಯಾದಿಯ ಮಗನಾದ ಓಂಕಾರ ಇತನಿಗೆ ಮಾಣಿಕ ಇತನು ಅದೇ ಬಡಿಗೆಯಿಂದ ಎಡ ಬೆನ್ನಿನ ಕೆಳಗೆ ಹೊಡೆದಿರುತ್ತಾನೆ, ಸದರಿ ಜಗಳ ಬಿಡಿಸಲು ಬಂದ ಫಿರ್ಯಾದಿಯ ಹೆಂಡತಿ ಪುತಳಮ್ಮಾ ಇವಳಿಗೆ ಆಶಾ ಇವಳು ಎರಡು ಕೈಗಳನ್ನು ಹಿಡಿದುಕೊಂಡಾಗ ಅವಳ ಮಗಳಾದ ವಂದನಾ ಇವಳು ಎರಡು ಕಪಾಳಕ್ಕೆ ಹೊಡೆದಿರುತ್ತಾಳೆ ಅಲ್ಲದೆ ಮಾಣಿಕ ಇತನು ಮನೆ ಕೆಡವದೆ ಹೋದರೆ ನಿಮಗೆ ಹೊಡೆದು ಹಾಕುತ್ತೇನೆಂದು ಜೀವದ ಬೇದರಿಕೆ ಹಾಕಿರುತ್ತಾರೆ, ಸದರಿ ಜಗಳ ಯಶವಂತ ತಂದೆ ಅರ್ಜುನ, ಸತೀಷ್ ತಂದೆ ಧೂಳಪ್ಪಾ ಬಿಡಿಸಿದ್ದು ನಂತರ 108 ಅಂಬುಲೇನ್ಸ್ ಬೀದರ ಜಿಲ್ಲಾ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಕೊಲೆ ಯತ್ನ ಪ್ರಕರಣ:

ಬ್ರಹ್ಮಪೂರ ಪೊಲೀಸ್ ಠಾಣೆ: ದಿನಾಂಕ 14/12/2016 ರಂದು ಸುನೀಲಕುಮಾರ ತಂದೆ ಕಲ್ಯಾಣರಾವ ಸಾಃ ಅನ್ನಪೂರ್ಣ ಕ್ರಾಸ ಜಗತ ಇವರು ಠಾಣೆಗೆ ಹಾಜರಾಗಿ  ತಾನು ಕಲಬುರಗಿಯ ಹಳೆ ಮಾರ್ಕೆಟ ರೋಡಿನಲ್ಲಿ ಇರುವ ನನ್ನ ಸ್ವಂತ ಅಂಗಡಿಯಲ್ಲಿ ಸಾಮ್ರಾಟ ಫೂಟವೇಯರ ಎಂಬ ಹೆಸರಿನಲ್ಲಿ ಚಪ್ಪಲಿ ಅಂಗಡಿ ಇಟ್ಟುಕೊಂಡು ವ್ಯವಹಾರ ಮಾಡಿಕೊಂಡಿದ್ದು. ಸುಮಾರು ತಿಂಗಳ ಹಿಂದೆ ನನ್ನ ದೈನಂದಿನ ವ್ಯಾಪಾರದ ಸಲುವಾಗಿ ಹಣದ ಅಡಚಣೆ ಇದ್ದ ಕಾರಣ ನಮಗೆ ಪರಿಚಯದವನಾದ ಸಚೀನ ತಂದೆ ಶಹಿರ ಪಾಟೀಲ ಮಾಂಗರವಾಡಿ ಸಾಃಬಾಪೂನಗರ ಕಲಬುರಗಿ ಇವರಿಂದ ರೂ 2,0,5000/- ಹಣವನ್ನು ತೆಗೆದುಕೊಂಡಿದ್ದುನಂತರ ಮೂರು ತಿಂಗಳ ಮೇಲೆ ಅವರಿಗೆ ರೂ2,00,000/- ಸಚೀನನಿಗೆ ಕೊಟ್ಟಿರುತ್ತೇನೆ. ಉಳಿದ ಹಣದ ಸಹ ನವ್ಹಂಬರ ತಿಂಗಳಲ್ಲಿ ಕೊಟ್ಟಿರುತ್ತೇನೆ. ಪ್ರಕಾರ ಸಚೀನ ಮಾಂಗರವಾಡಿ ಇತನಿಗೆ ಕೊಡಬೇಕಾದ ಸಾಲದ ಹಣವನ್ನು ಈಗಾಗಲೆ ಕೊಟ್ಟು ಮುಟ್ಟಿಸಿದ್ದು. ಕಳೆದ ಒಂದುವಾರದಿಂದ ಸಚೀನ ಮಾಂಗರವಾಡಿ ಇತನು ತನ್ನ ಜೊತೆಯಲ್ಲಿ ತಮ್ಮ ಮಾಂಗರವಾಡಿ ಜನರನ್ನು ಕರೆದುಕೊಂಡು ನನ್ನ ಹತ್ತಿರ ಬಂದು ನನಗೆ ಕೊಟ್ಟ ಸಾಲದ ಹಬ ಬಡ್ಡಿ ಸಮೇತ ರೂ 4,50,000/- ಕೊಡುವದಿದೆ ಮಗನೆ ಯಾಕೆ ಕೊಡುತ್ತಿಲ್ಲ. ಒಂದು ವಾರದ ಒಳಗಡೆ ಕೊಡದೆ ಇದ್ದಲ್ಲಿ ನಿನ್ನನ್ನು ಮುಗಿಸಿಬಿಡುತ್ತೇವೆ ಎಂದು ಕೊಲೆ ಬೇದರಿಕೆ ಹಾಕುತ್ತಾ ನನಗೆ ವಿಪರಿತ ಮಾನಸಿಕವಾಗಿ ತೊಂದರೆ ಕೊಡುತ್ತಾ ಬಂದಿದ್ದುನಿನ್ನೆ ದಿನಾಂಕ 13/12/2016 ರಂದು ರಾತ್ರಿ 8-30 ಗಂಟೆಯ ಸುಮಾರು ನನ್ನ ಗೆಳಯನಾದ ಅಶೋಕ ಕಾಟವಟೆ ಇವರೊಂದಿಗೆ ಕುಳಗೇರಿ ಕ್ರಾಸದಿಂದ ಮನೆಗೆ ಹೊರಟಾಗ ಸಚೀನ ಮಾಂಗರವಾಡಿ ಇತನು ತನ್ನ ಜೊತೆಯಲ್ಲಿ ಎರಡು ಮೂರು ಬೈಕಗಳ ಮೇಲೆ 4-5 ಜನ ಮಾಂಗರವಾಡಿಗರನ್ನು ಕರೆದುಕೊಂಡು ಬಂದವನೆ ನನ್ನನ್ನು ಬಲವಂತದಿಂದ ಎತ್ತಿಕೊಂಡು ಬೈಕ ಮೇಲೆ ಕೂಡಿಸಿಕೊಂಡು ಮಾಂಗರವಾಡಿ ಓಣಿಯ ಹೊಸದಾಗಿ ಕಟ್ಟುತ್ತಿರುವ ಒಂದು ಮನೆಗೆ ಒಯ್ದು ಅಲ್ಲಿ ನನಗೆ ಕೂಡಿ ಹಾಕಿ ಬೈಯ್ಯುತ್ತಾ ನಮ್ಮಲ್ಲಿ ಹಣ ತಗೆದುಕೊಂಡು ಹೊಗಿದ್ದಿಬಡ್ಡಿ ಸೇರಿ ರೂ 4,50,000/- ಕೊಡ ಅಂತ ಕೇಳಿದರೆ  ಮುಖ ತಪ್ಪಿಸಿ ಓಡಿ ಹೋಗುತ್ತಿ ಈಗ ಹಣ ಕೊಟ್ಟು ಹೋಗು ಇಲ್ಲವಾದರೆ ನಿನಗೆ ಇಲ್ಲೇ ಮುಗಿಸಿ ಬಿಡುತ್ತೇವೆ ಎಂದು ಕೊಲೆ ಬೇದರಿಕೆ ಹಾಕುತ್ತಾ ಕೈಯಿಂದ ಹೊಡೆದು ಕಾಲಿನಿಂದ ಒದೆ ಹತ್ತಿದ್ದರು. ನಾನು ಅವನಿಗೆ ನಿನಗೆ ಕೊಡಬೇಕಾದ ಸಾಲದ ಹಣವನ್ನು ಬಡ್ಡಿ ಸಮೇತ ಈಗಾಗಲೆ ಕೊಟ್ಟು ಮುಟ್ಟಿಸಿರುತ್ತೇನೆ. ಈಗ ಏನು ಕೊಡುವದು ಬಾಕಿ ಇಲ್ಲ ಮತ್ತು ನನ್ನಿಂದ ಹಣ ಕೊಡುವದು ಆಗುವದಿಲ್ಲ ಅಂತ ಅವರಿಗೆ ಖಡಾ ಖಂಡಿತವಾಗಿ ಹೇಳಿದಾಗ ಸಚೀನ ಈತನು ಜೊತೆಯಲ್ಲಿ ಇದ್ದವರಿಗೆ ಈ ಮಗನಿಗೆ ಸೊಕ್ಕು ಬಹಳ ಇದೆಬಂದಿದ್ದು ನೋಡಿಕೊಳ್ಳುತ್ತೇನೆ ಇವತ್ತು ಈ ಮಗನಿಗೆ ಬಿಡುವದು ಬೇಡ ಅಂತ ನನ್ನ ಕೈ ಕಾಲು ಹಿಡಿದು. ಸಚಿನನು ಎದೆಯ ಮೇಲೆ ಕುಳಿತು ಕೈಯಿಂದ ನನ್ನ ಕುತ್ತಿಗೆಯನ್ನು ಜೊರಾಗಿ ಹಿಡಿದುಕೊಂಡು ಮಗನೆ ಹಣ ಕೊಡತ್ತಿಯಾ ಇಲ್ಲ ಈಗ ಹೇಳು ಇಲ್ಲವಾದರೆ ನೀನಗೆ ಮುಗಿಸಿ ಬೀಡುತ್ತೇನೆಂದು ಜೋರಾಗಿ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಮುಂದಾದಾಗ ನಾನು ಜೋರಾಗಿ ಚೀರಾಟ ಮಾಡುತ್ತಾ ನಾನು ಭಯ ಪಟ್ಟು ಕುತ್ತಿಗೆಗೆ ಗಾಯ ಹೊಂದಿ ಸತ್ತಂತೆ ಬಿದ್ದು ಬಿಟ್ಟೆ ಆಗ ಅವರು ಈ ಮಗ ಸತ್ತು ಹೊದ ನಡರಿ ಹೊಗೊಣ ಅಂತ ಅನ್ನುತ್ತಾ ಹೊರಟು ಹೋದರು. ಸ್ವಲ್ಪ ಹೊತ್ತಿನ ಮೇಲೆ ನಾನು ಚೇತರಿಸಿಕೊಂಡು ಎದ್ದು ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಬಂದು ರಾತ್ರಿ ಅವರಿಗೆ ಅಂಜಿ ಮನೆಯಲ್ಲಿ ಉಳಿದು ಈಗ  ಪೊಲೀಸ ಠಾಣೆಗೆ ಬಂದು ವಿಷಯ ತಿಳಿಸಿ ಈ ಫಿರ್ಯಾದಿ ನೀಡಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ಫಿರ್ಯಾದಿ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

Wednesday, December 14, 2016

PRESSNOTE ON RECUITMENT



 
PÀ£ÁðlPÀ ¸ÀPÁðgÀ
¥Éưøï E¯ÁSÉ
¥ÀwæPÁ ¥ÀæPÀluÉ
  «µÀAiÀÄ: ºÉÊzÀgÁ¨Ázï-PÀ£ÁðlPÀ ¥ÀæzÉñÀzÀ ¸À±À¸ÀÛç  «ÄøÀ®Ä  ¸À¨ï-E£ïì¥ÉPÀÖgï                     
                      (¹JDgï / rJDgï) (¥ÀÄgÀĵÀ)  SÁ° ºÀÄzÉÝUÀ½UÉ Cfð ¸À°è¸ÀĪÀ
                      ¢£ÁAPÀªÀ£ÀÄß «¸ÀÛj¹gÀĪÀ PÀÄjvÀÄ.
~ ~ * ~ ~
        ¥Éưøï E¯ÁSÉAiÀÄ ºÉÊzÀgÁ¨Ázï-PÀ£ÁðlPÀ ¥ÀæzÉñÀzÀ°è SÁ° EgÀĪÀ ¸À±À¸ÀÛç «ÄøÀ®Ä ¸À¨ï-E£ïì¥ÉPÀÖgï (¹JDgï / rJDgï) MlÄÖ 06 SÁ° ºÀÄzÉÝUÀ¼À £ÉÃgÀ £ÉêÀÄPÁw ¸À®ÄªÁV CºÀð C¨sÀåyðUÀ½AzÀ D£ï-¯ÉÊ£ï ªÀÄÄSÁAvÀgÀ CfðUÀ¼À£ÀÄß DºÁ餸À¯ÁVgÀÄvÀÛzÉ. CfðAiÀÄ£ÀÄß D£ï-¯ÉÊ£ïªÀÄÄSÁAvÀgÀ ¸À°è¸À®Ä PÉÆ£ÉAiÀÄ ¢£ÁAPÀªÀ£ÀÄß 7.12.2016, ¸ÀAeÉ 6.00UÀAmɪÀgÉUÉ ªÀÄvÀÄÛ ±ÀĮ̪À£ÀÄß C¢üPÀÈvÀ ¨ÁåAPï PÀbÉÃj ªÉüÉAiÀÄ°è ¥ÁªÀw¸À®Ä PÉÆ£ÉAiÀÄ ¢£ÁAPÀ: 9.12.2016 gÀAzÀÄ ¤UÀ¢UÉÆ½¸À¯ÁVgÀÄvÀÛzÉ. ¨ÁåAPïUÀ¼À°è £ÉÆÃlÄUÀ¼À §zÀ¯ÁªÀuÉ ¥ÀæQæAiÉÄ £ÀqÉAiÀÄÄwÛgÀĪÀÅzÀjAzÀ Cfð ¸À°è¹zÀAvÀºÀ C¨sÀåyðUÀ¼ÀÄ ±ÀĮ̪À£ÀÄß ¥ÁªÀw¸À®Ä ¸ÁzsÀåªÁVgÀĪÀÅ¢®è ªÀÄvÀÄÛ ±ÀĮ̪À£ÀÄß ¥ÁªÀw¹zÀ £ÀAvÀgÀ CªÀgÀ CfðAiÀÄ£ÀÄß D£ï-¯ÉÊ£ï ªÀÄÄSÁAvÀgÀ ¥ÀqÉAiÀÄ®Ä ¸ÁzsÀåªÁUÀzÉ EgÀĪÀ ¥ÀæAiÀÄÄPÀÛ C¨sÀåyðUÀ¼À »vÀ zÀȶ֬ÄAzÀ ªÀÄvÀÄÛ DqÀ½vÀ PÁgÀtUÀ½AzÀ CfðUÀ¼À£ÀÄß D£ï-¯ÉÊ£ï ªÀÄÄSÁAvÀgÀ ¸À°è¸À®Ä PÉÆ£ÉAiÀÄ ¢£ÁAPÀªÀ£ÀÄß 7.12.2016 jAzÀ 14.12.2016 ¸ÀAeÉ 6.00UÀAmɪÀgÉUÉ ªÀÄvÀÄÛ ±ÀĮ̪À£ÀÄß C¢üPÀÈvÀ ¨ÁåAPï PÀbÉÃj ªÉüÉAiÀÄ°è ¥ÁªÀw¸À®Ä PÉÆ£ÉAiÀÄ ¢£ÁAPÀ: 9.12.2016 jAzÀ 16.12.2016 gÀªÀgÉUÉ «¸ÀÛj¸À¯ÁVzÀÄÝ, C¨sÀåyðUÀ¼ÀÄ ¢£ÁAPÀ: 16.12.2016 gÀªÀgÉUÉ ±ÀÄ®Ì ¥ÁªÀw¸À§ºÀÄzÁVgÀÄvÀÛzÉ. G½zÀAvÉ ¢£ÁAPÀ: 9.11.2016 gÀAzÀÄ ¥ÀæPÀn¸À¯ÁzÀ C¢ü¸ÀÆZÀ£ÉAiÀİè£À EvÀgÉ CºÀðvÁ µÀgÀvÀÄÛUÀ¼À°è AiÀiÁªÀÅzÉ §zÀ¯ÁªÀuÉUÀ½gÀĪÀÅ¢®è. 

                                             CrµÀ£À¯ï qÉÊgÉPÀÖgï d£ÀgÀ¯ï D¥sï ¥ÉÆ°Ã¸ï,
                                             £ÉêÀÄPÁw ªÀÄvÀÄÛ vÀgÀ¨ÉÃw ºÁUÀÆ CzsÀåPÀëgÀÄ,
                                   DgïJ¸ïL (¹JDgï / rJDgï)£ÉêÀÄPÁw ¸À«Äw,
     PÁ®ðl£ï ¨sÀªÀ£À, CgÀªÀÄ£É gÀ¸ÉÛ,
      ¨ÉAUÀ¼ÀÆgÀÄ  560 001.



------------------------------------------------------------------------------------------------------------------------------------------------------------------------------------------------------------------------




£ÁðlPÀ ¸ÀPÁðgÀ
¥Éưøï E¯ÁSÉ
¥ÀwæPÁ ¥ÀæPÀluÉ
«µÀAiÀÄ: ºÉÊzÀgÁ¨Ázï-PÀ£ÁðlPÀ   ¥ÀæzÉñÀzÀ ¥ÉÆ°Ã¸ï ¸À¨ï-E£ïì¥ÉPÀÖgï (¹«¯ï)
                   (¥ÀÄgÀĵÀ & ªÀÄ»¼Á) ºÁUÀÆ ¸ÉêÉAiÀİègÀĪÀªÀgÀÄ SÁ° ºÀÄzÉÝUÀ½UÉ Cfð
                   ¸À°è¸ÀĪÀ ¢£ÁAPÀªÀ£ÀÄß «¸ÀÛj¹gÀĪÀ PÀÄjvÀÄ.

~ ~ * ~ ~
        ¥Éưøï E¯ÁSÉAiÀÄ ºÉÊzÀgÁ¨Ázï-PÀ£ÁðlPÀ ¥ÀæzÉñÀzÀ°è SÁ° EgÀĪÀ ¥ÉÆ°Ã¸ï ¸À¨ï-E£ïì¥ÉPÀÖgï (¹«¯ï) (¥ÀÄgÀĵÀ ªÀÄvÀÄÛ ªÀÄ»¼Á) ºÁUÀÆ ¸ÉêÉAiÀİègÀĪÀªÀgÀÄ M¼ÀUÉÆAqÀAvÉ MlÄÖ 46 SÁ° ºÀÄzÉÝUÀ¼À £ÉÃgÀ £ÉêÀÄPÁw ¸À®ÄªÁV CºÀð C¨sÀåyðUÀ½AzÀ D£ï-¯ÉÊ£ï ªÀÄÄSÁAvÀgÀ CfðUÀ¼À£ÀÄß DºÁ餸À¯ÁVgÀÄvÀÛzÉ. CfðAiÀÄ£ÀÄß D£ï-¯ÉÊ£ï ªÀÄÄSÁAvÀgÀ ¸À°è¸À®Ä PÉÆ£ÉAiÀÄ ¢£ÁAPÀªÀ£ÀÄß 7.12.2016, ¸ÀAeÉ 6.00UÀAmɪÀgÉUÉ ªÀÄvÀÄÛ ±ÀĮ̪À£ÀÄß C¢üPÀÈvÀ ¨ÁåAPï PÀbÉÃj ªÉüÉAiÀÄ°è ¥ÁªÀw¸À®Ä PÉÆ£ÉAiÀÄ ¢£ÁAPÀ: 9.12.2016 gÀAzÀÄ ¤UÀ¢UÉÆ½¸À¯ÁVgÀÄvÀÛzÉ. ¨ÁåAPïUÀ¼À°è £ÉÆÃlÄUÀ¼À §zÀ¯ÁªÀuÉ ¥ÀæQæAiÉÄ £ÀqÉAiÀÄÄwÛgÀĪÀÅzÀjAzÀ Cfð ¸À°è¹zÀAvÀºÀ C¨sÀåyðUÀ¼ÀÄ ±ÀĮ̪À£ÀÄß ¥ÁªÀw¸À®Ä ¸ÁzsÀåªÁVgÀĪÀÅ¢®è ªÀÄvÀÄÛ ±ÀĮ̪À£ÀÄß ¥ÁªÀw¹zÀ £ÀAvÀgÀ CªÀgÀ CfðAiÀÄ£ÀÄß D£ï-¯ÉÊ£ï ªÀÄÄSÁAvÀgÀ ¥ÀqÉAiÀÄ®Ä ¸ÁzsÀåªÁUÀzÉ EgÀĪÀ ¥ÀæAiÀÄÄPÀÛ C¨sÀåyðUÀ¼À »vÀ zÀȶ֬ÄAzÀ ªÀÄvÀÄÛ DqÀ½vÀ PÁgÀtUÀ½AzÀ CfðUÀ¼À£ÀÄß D£ï-¯ÉÊ£ïªÀÄÄSÁAvÀgÀ ¸À°è¸À®Ä PÉÆ£ÉAiÀÄ ¢£ÁAPÀªÀ£ÀÄß 7.12.2016 jAzÀ 14.12.2016 ¸ÀAeÉ 6.00UÀAmɪÀgÉUÉ ªÀÄvÀÄÛ ±ÀĮ̪À£ÀÄß C¢üPÀÈvÀ ¨ÁåAPï PÀbÉÃj ªÉüÉAiÀÄ°è ¥ÁªÀw¸À®Ä PÉÆ£ÉAiÀÄ ¢£ÁAPÀ: 9.12.2016 jAzÀ 16.12.2016 gÀªÀgÉUÉ «¸ÀÛj¸À¯ÁVzÀÄÝ, C¨sÀåyðUÀ¼ÀÄ ¢£ÁAPÀ: 16.12.2016 gÀªÀgÉUÉ ±ÀÄ®Ì ¥ÁªÀw¸À§ºÀÄzÁVgÀÄvÀÛzÉ. G½zÀAvÉ ¢£ÁAPÀ: 9.11.2016 gÀAzÀÄ ¥ÀæPÀn¸À¯ÁzÀ C¢ü¸ÀÆZÀ£ÉAiÀİè£À EvÀgÉ CºÀðvÁ µÀgÀvÀÄÛUÀ¼À°è AiÀiÁªÀÅzÉ §zÀ¯ÁªÀuÉUÀ½gÀĪÀÅ¢®è. 

                                             CrµÀ£À¯ï qÉÊgÉPÀÖgï d£ÀgÀ¯ï D¥sï ¥ÉÆ°Ã¸ï,
£ÉêÀÄPÁw ªÀÄvÀÄÛ vÀgÀ¨ÉÃw ºÁUÀÆ CzsÀåPÀëgÀÄ,
¦J¸ïL (¹«¯ï) £ÉêÀÄPÁw ¸À«Äw,
PÁ®ðl£ï ¨sÀªÀ£À, CgÀªÀÄ£É gÀ¸ÉÛ,
¨ÉAUÀ¼ÀÆgÀÄ  560 001.