Police Bhavan Kalaburagi

Police Bhavan Kalaburagi

Sunday, January 14, 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶಿವಾನಂದ ತಂದೆ ನಿಂಬೆಣ್ಣಾ ಕಾಮಶೆಟ್ಟಿ ಇತನು ಮೋಟಾರ ಸೈಕಲ ನಂ KA 32 EA 0096 ನೇದ್ದರ ಹಿಂದೆ ಮೃತ ಗುರುಬಾಯಿ ಗಂಡ ಶಾಂತವೀರಪ್ಪ ಕಾಮಶೆಟ್ಟಿ ಇವರಿಗೆ ಕೂಡಿಸಿಕೊಂಡು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ನಿಮ್ಮ ಹೊಲಕ್ಕೆ ಹೊರಟಿದ್ದು, ಮಧ್ಯಾಹ್ನ 03-00 ಗಂಟೆ ಸುಮಾರಿಗೆ ಬಸವರಾಜ ಚೌಡಶೆಟ್ಟಿ ಇವರ ಹೊಲದ ಹತ್ತಿರ ಇರುವ ಕಗ್ಗನಮಡಿಯಳವಂತಗಿ ಕ್ರಾಸ ರೋಡಿನ ಟರ್ನಿಂಗ ಕಚ್ಚಾ ರಸ್ತೆಯ ಮೇಲೆ ಶಿವಾನಂದ ಇತನು ಅತಿವೇಗದಿಂದ ತನ್ನ ವಶದಲ್ಲಿದ್ದ ಮೋಟಾರ ಸೈಕಲ ಟರ್ನಿಂಗನಲ್ಲಿ ಟರ್ನ ಮಾಡಿದ ವೇಗದ ನಿಯಂತ್ರಣ ತಪ್ಪಿ ಶಿವಾನಂದ ಮತ್ತು ಮೃತ ಗುರುಬಾಯಿ ಇಬ್ಬರು ರೋಡಿನ ಮೇಲೆ ಮೋಟಾರ ಸೈಕಲ ಬಿದಿದ್ದರಿಂದ್ದ ಮೃತ ಗುರುಬಾಯಿ ತಲೆಗೆ ಭಾರಿ ಗುಪ್ತಗಾಯವಾಗಿ ಮಾತಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ. ಅವಳಿಗೆ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಸೇರಿಕೆ ಮಾಡಿದ್ದು  ನಂತರ ಮೃತ ಗುರುಬಾಯಿ ಇವರಿಗೆ ಬಸವೇಶ್ವರ ಆಸ್ಪತ್ರೆ ವೈದ್ಯರು ತಲೆಗೆ ಶಸ್ತ್ರ ಚಿಕಿತ್ಸೆ ಮಾಡಿ ತಲೆಯಲ್ಲಿಯ ಮೆದುಳು ಹೊರಗೆ ತೆಗೆದು ಎಡ ಹೊಟ್ಟೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ಇಟ್ಟರು ನಂತರ ಮೃತಳಿಗೆ ಗುಣಮುಖವಾಗಿದ್ದರಿಂದ್ದ ಡಿಜಾರ್ಚ ಮಾಡಿ ಮನೆಗೆ ಕಳುಹಿಸಿ ಕೊಟ್ಟರು ಮೃತಳ  ಆರೋಗ್ಯ ಮತ್ತೆ ಹದಗೆಟ್ಟಿದ್ದರಿಂದ್ದ ಮತ್ತೆ ಮನೆಯಿಂದ ಬಸವೇಶ್ವರ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದೇನು. ಮತ್ತೆ ಹೊಟ್ಟೆಯಲ್ಲಿದ್ದ ಮೆದುಳು ತೆಗೆದು ತಲೆಯಲ್ಲಿ ಹಾಕಿ ಶಸ್ತ್ರ ಚಿಕಿತ್ಸೆ ಮಾಡಿದ್ದು  ಮೃತಳು ಗುಣಮುಖ ಹೊಂದಿದ್ದಾರೆ ಅಂತಾ ಹೇಳಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು. ಮೃತ ಗುರುಬಾಯಿ ಇವರು ದಿನಾಂಕ09-12-2017  ರಿಂದ ಇಂದಿನವರೆಗೆ ಹಾಸಿಗೆಯಲ್ಲಿ ಇದ್ದ ಕೇವಲ ಕಣ್ಣು ತೆಗೆದು ನೋಡುತ್ತಿದ್ದು ಆದರೇ ಮಾತಾಡುತ್ತಿರಲಿಲ್ಲಾ ದಿನಾಂಕ 13-01-2018 ರಂದು ಬೆಳಿಗ್ಗೆ ಗಂಜಿ ಸೇವನೆ ನಮ್ಮ ತಾಯಿಗೆ ಮಾಡಿಸಿದಾಗ ಅವರು ವಾಂತಿ ಮಾಡಿಕೊಂಡಿದ್ದು ಕೈ ಕಾಲು ತಣ್ಣಗಾಗಲು ಅವರು ಬಹಳಷ್ಟು ಎದೆ ಏರಿಳಿದ ಮಾಡುತ್ತಿದ್ದರಿಂದ ಅವರಿಗೆ ಉಪಚಾರ ಕುರಿತು ನಮ್ಮ ಅಣ್ಣ ತಮ್ಮಕೀಯ ಓಮಿನಿ ಗಾಡಿಯಲ್ಲಿ ನಮ್ಮ ತಾಯಿಗೆ ಹಾಕಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಮದ್ಯಾಹ್ನ ಸುಮಾರಿಗೆ ಆಸ್ಪತ್ರೆಗೆ ತಂದಾಗ ವೈದ್ಯರು ನಮ್ಮ ತಾಯಿಗೆ ನೋಡಿ ಮನೆಯಿಂದ ತರುವಾಗಲೇ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದರು. ನಮ್ಮ ತಾಯಿ ಗುರುಬಾಯಿ ಇವರು ದಿನಾಂಕ:- 12/09/2017 ರಂದು ಮದ್ಯಾಹ್ನ 03:00 ಗಂಟೆ ಸುಮಾರಿಗೆ ಆದ ರಸ್ತೆ ಅಪಘಾತ ಗಾಯಗಳಿಂದ ಗುಣಮುಖ ಹೊಂದದೇ ಆದ ಗಾಯಗಳಿಂದ ಮೃತಪಟ್ಟಿರುತ್ತಾರೆ ಅಂತಾ ಮೃತಳ ಮಗ  ಸಿದ್ರಾಮಪ್ಪ ತಂದೆ ಶಾಂತವೀರಪ್ಪ ಕಾಮಶೆಟ್ಟಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಧರ್ಮಣ್ಣ ತಂದೆ ಮೌಲಪ್ಪ ಕಟ್ಟಿ ಸಾಃ ನದಿ ಸಿನ್ನೂರ ಗ್ರಾಮ ಇವರು ದಿನಾಂಕ 08/01/2018 ರಂದು ಬೆಳಿಗ್ಗೆ ನಾನು ಮತ್ತು ನಮ್ಮೂರಿನ ಮಶಾಕ ತಂದೆ ಲಾಲ ಅಹ್ಮದ, ಹುಸೇನ ತಂದೆ ಮಹಿಬೂಬಷಾ, ಮೌಲಾ ತಂದೆ ಮಹಿಬೂಬ ಎಲ್ಲರೂ ಕೂಡಿಕೊಂಡು ನಮ್ಮೂರಿನ ರಜಾಕಸಾಬ ಹೊಟೇಲ ಹತ್ತಿರ ನಿಂತುಕೊಂಡಾಗ ನಮ್ಮೂರಿನ ಸಾಹುಕಾರನಾದ ಧರ್ಮರಾಜ ತಂದೆ ರಾಚಪ್ಪ ಶೆಟ್ಟಿ ಹಾಗೂ ಇನ್ನಿತರರು ಕೂಡಿಕೊಂಡು ತಮ್ಮ ಕಾರ ನಂ ಕೆಎ-32 ಎನ್-1724 ಅನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ನನ್ನ ಮೇಲೆ ಹಾಯಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು, ಆಗ ನಾನು ತಕ್ಷಣವೇ ಪಕಕ್ಕೆ ಸರಿದು ತಪ್ಪಿಸಿಕೊಂಡು ಓಡಿ ಹೊಗಿರುತ್ತೇನೆ, ನನ್ನ ಪಕ್ಕದಲ್ಲಿದ್ದ ಮೌಲಾ ತಂದೆ ಮಹಿಬೂಬ ಈತನಿಗೆ ಪರಚಿಕೊಂಡು ಹೊಯಿತ್ತು. ನಾವಿಬ್ಬರೂ ಕೂದಲೆಳೆಯ ಅಂತರದಲ್ಲಿ ಸಾವಿನಿಂದ ಪಾರಾಗಿರುತ್ತೇವೆ. ನಾನು ತಪ್ಪಿಸಿಕೊಂಡು ಹೊಗದಿದ್ದರೆ ಕಾರು ನನ್ನ ಮೇಲೆ ಹಾಯಿಸಿ ಕೊಲೆ ಮಾಡುತ್ತಿದ್ದರು. ದಿನಾಂಕ 07/01/2017 ರಂದು ಧರ್ಮರಾಜ ಇವರ ತಮ್ಮನ ಮಗನಾದ ರಾಚಪ್ಪ ತಂದೆ ಬಸವಂತರಾಯಶೆಟ್ಟಿ ಇತನಿಗೂ ನನಗೂ ಜಗಳವಾಗಿದ್ದು, ಇದ್ದನ್ನೆ ಮನಸ್ಸಿನಲ್ಲಿಟ್ಟಿಕೊಂಡು ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ. ಹೀಗೆ ವೇಗವಾಗಿ ಹೊಗುವಾಗ ಸಿಟ್ಟಿನಿಂದ ಏ ಹೊಲೆಯಾ ಈ ಸಾರಿ ಬದುಕಿದ್ದಿಯಾ ಇನ್ನೊಂದು ಸಲಾ ನಿನ್ನನ್ನು ಬಿಡುವುದಿಲ್ಲ ಎಂದು ಗದರಿಸುತ್ತಾ ಹೊಗಿರುತ್ತಾನೆ.ಈತನು ಆರ.ಎಸ್.ಎಸ್ ಸಂಘಟನೆಯ ಕಾರ್ಯಕರ್ತನಾಗಿದ್ದು, ಇದ್ದರಿಂದ ಗ್ರಾಮದಲ್ಲಿ ಅನೇಕ ಭಾರಿ ಕೊಮು ಗಲಾಟೆ ಅಟ್ರಾಸಿಟಿ ಪ್ರಕರಣಗಳು ದಾಖಲಾಗಿದ್ದು, ಹಾಗೂ ಹಿಂದು ಮುಸ್ಲಿಂ ಗಲಭೆ ಉಂಟಾಗಿತ್ತು, ಇವರಿಂದ ಇಡೀ ಗ್ರಾಮದಲ್ಲಿ ಪ್ರಕ್ಷಬ್ದ ವಾತಾವರಣ ಉಂಟಾಗಿದ್ದು, ಇಂತಹ ಘಾತುಕ ಶಕ್ತಿಗಳನ್ನು ಮಟ್ಟ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು. ಈ ಪ್ರಕರಣಕ್ಕೆ ಕಾರಣರಾದ ಧರ್ಮರಾಜ ತಂದೆ ರಾಚಪ್ಪ ಶೆಟ್ಟಿ, ರಾಚಪ್ಪ ತಂದೆ ಬಸವಂತರಾಯ ಶೆಟ್ಟಿ, ಯಶ್ವಂತರಾಯ ತಂದೆ ರಾಚಪ್ಪ ಶೆಟ್ಟಿ, ಸಂಜುಕುಮಾರ ತಂದೆ ಬಸವಂತರಾಯ ಶೆಟ್ಟಿ ಹಾಗೂ ಇನ್ನಿತರರ ಮೇಲೆ ಜಾತಿ ನಿಂದನೆ, ಕೊಲೆ ಪ್ರಯತ್ನ, ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, January 13, 2018

BIDAR DISTRICT DAILY CRIME UPDATE :- 13-01-2018

d£ÀªÁqÁ ¥Éưøï oÁuÉ AiÀÄÄrDgï ¸ÀA.01/2018, PÀ®A 174 ¹Dg惡 :-
¢£ÁAPÀ 12-01-201gÀAzÀÄ 2030 UÀAmÉUÉ ¦üAiÀiÁ𢠮Që¨Á¬Ä UÀAqÀ ¥ÀgÀ±ÀÄgÁªÀÄ ªÀAiÀÄ: 45, ªÀµÀð, G: ªÀÄ£É PÉ®¸À eÁ: J¸ï.n UÉÆAqÁ ¸Á: »¥Àà¼ÀUÁAªÀ UÁæªÀÄ vÁ||f|| ©ÃzÀgÀ gÀªÀjUÉ ¥ÀArj£ÁxÀ ªÀAiÀÄ|| 21 ªÀµÀð,£ÁUÀ£ÁxÀ ªÀAiÀÄ|| 19ªÀµÀð ºÁUÀÆ ¸ÉÆÃªÀÄ£ÁxÀ ªÀAiÀÄ|| 17ªÀµÀð »ÃUÉ ªÀÄÆgÀÄ d£À ªÀÄPÀ̽zÀÄÝ, ªÀiÁªÀ£ÀªÀgÁzÀ ªÀiÁtÂPÀ gÀªÀgÀÄ 8 ªÀµÀðUÀ¼À »AzÉ ªÀÄÈvÀ¥ÀnÖzÀÄÝ. ¦üAiÀiÁð¢AiÀÄ UÀAqÀ ªÀÄÈvÀ ;¥ÀgÀ±ÀÄgÁªÀÄ vÀAzÉ ¢. ªÀiÁtÂPÀ UÉÆAqÀ ªÀAiÀÄ|| 47 ªÀµÀð G|| MPÀÌ®ÄvÀ£À ªÀÄvÀÄÛ CªÀgÀ vÀªÀÄäA¢gÁzÀ gÁdPÀĪÀiÁgÀ, ¸ÀÆAiÀÄðPÁAvÀ, ZÀAzÀæPÁAvÀ ºÁUÀÆ ²ªÀPÀĪÀiÁgÀ gÀªÀgÉ®ègÀÄ MnÖUÉ EzÀÄÝ ªÉÄ£ÉAiÀÄ J¯Áè dªÁ¨ÁÝjUÀ¼À£ÀÄß ¦üAiÀiÁð¢AiÀÄ UÀAqÀ £ÉÆÃrPÉÆ¼ÀÄwÛzÀgÀÄ. »ÃUÉ »¥Àà¼ÀUÁAªÀ UÁæªÀÄzÀ°è ºÉÆ® ¸ÀªÉð ¸ÀA.113,100/2,69ºÁUÀÆ 103 £ÉÃzÀgÀ°è MlÄÖ 8 JPÀgÉ 20 UÀÄAmÉ d«ÄäzÀÄÝ.»ÃUÉ ¸ÀzÀj d«Ää£À ªÉÄÃ¯É £À£Àß UÀAqÀ£ÀªÀgÀÄ ©ÃzÀgÀ PÉ£ÀgÁ ¨ÁåAQ£À°è ¸ÀĪÀiÁgÀÄ 1 ®PÀëzÀµÀÄÖ ºÁUÀÆ ZÁA¨ÉÆÃ¼À ¦.PÉ.¦.J¸ï. £À°è CAzÁdÄ 50 ¸Á«gÀzÀµÀÄÖ CAdĪÀiÁ® ¸Á® ¥ÀqÉ¢gÀÄvÁÛgÉ. »ÃUÉ ¸ÀĪÀiÁgÀÄ ªÀµÀðUÀ½AzÀ ºÉÆ®zÀ°è ¨É¼É ¨É¼ÉAiÀÄzÉ EzÀjAzÀ ¸Á® wj¸À®Äè DVgÀĪÀ¢¯Áè, £À£Àß UÀAqÀ ¸Á® £À¤ßAzÀ ¸Á¯Á wj¸À®Ä DUÀĪÀÅ¢¯Áè §zÀÄPÀÄPÀĪÀ¢QAvÁ ¸ÁAiÀÄĪÀÅzÉ GvÀÛªÀÄ CAvÁ £ÀªÀiÁä ªÀÄÄAzÉ CAzÁUÀ¯É¯Áè.£Á£ÀÄ ªÀÄvÀÄÛ £ÀªÀiÁä ªÉÄÊzÀÆ£ÀgÀÄ EA¢¯Áè £Á¼É ¸Á® wÃj¸ÉÆÃt ¸ÁAiÀÄĪÀÅzÀÄ ¨ÉÃqÁ CAvÁ £À£Àß UÀAqÀ¤UÉ zsÉÊAiÀÄð ºÉüÀÆwÛzɪÀÅ. EAzÀÄ ¢£ÁAPÀ 12-01-2018 gÀAzÀÄ ¸ÁAiÀÄAPÁ® 6:00 UÀAmÉUÉ £À£Àß UÀAqÀ ¥ÀgÀ±ÀÄgÁªÀÄ ºÉÆ®¢AzÀ ªÀÄ£ÉUÉ §AzÁUÀ GlªÀiÁqÀ®Ä PÉýÃzÁUÀ CªÀgÀÄ ªÀiÁvÀ£ÁqÀzÉ £ÀªÀiÁä zÉêÀgÀ ªÀÄ£ÉAiÀÄ PÉÆÃuÉAiÀÄ°è ºÉÆÃzÀgÀÄ DUÀ £Á£ÀÄ ªÀÄvÀÄÛ ªÉÄÊzÀÆ£À gÁdPÀĪÀiÁgÀ gÀªÀgÀÄ £ÀªÀiÁä ªÀÄ£ÉAiÀÄ ªÀÄÄAzÉ ªÀiÁvÀ£ÁqÀÄvÁ PÀĽwgÀĪÁUÀ ªÀÄ£ÉAiÀÄ zÉêÀgÀ PÉÆÃuÉAiÀÄ ¨ÁV®£ÀÄß ªÀÄÄa M¼ÀUÀqÉ £À£Àß UÀAqÀ PÉÆArºÁQPÉÆAqÁUÀ UÁ§jUÉÆAqÀÄ £Á£ÀÄ ªÀÄvÀÄÛ £À£Àß ªÉÄÊzÀÄ£Á gÁdPÀĪÀiÁgÀ ªÀÄvÀÄÛ ¥ÀPÀÌzÀ ªÀÄ£ÉAiÀÄ ©ÃgÀtÚ ZÉ£ÀßUÉÆAqÀ gÀªÀgÀÄ NqÀÄvÁ󼃮ÃV ªÀÄ£ÉAiÀÄ ¨ÁV®Ä vÉgÉAiÀÄ®Ä N¼ÀUÀqÉ PÉÆArºÁQzÀÄÝ. gÁdPÀƪÀiÁgÀ gÀªÀgÀÄ eÉÆÃgÁV ¨ÁV°UÉ ªÀ¢Ý ¨ÁV° vÉgÉzÀÄ N¼ÀUÀqÉ ºÉÆV £ÉÆÃqÀ®Ä £À£Àß UÀAqÀ ¥ÀgÀ±ÀÄgÁªÀÄ gÀªÀgÀÄ ºÀUÀ΢AzÀ ªÀÄ£ÉAiÀÄ vÀUÀqÀzÀ PÉüÀV£À PÀnÖUÉAiÀÄ CqÀØ zÀAmÉUÉ £ÉÃtÄ ©ÃVzÀÄPÉÆAqÀÄ DvÀä ºÀvÉÛ ªÀiÁrPÉÆArgÀÄvÁÛgÉ. »ÃUÉ ¦üAiÀiÁð¢AiÀÄ UÀAqÀ ¥ÀgÀ±ÀÄgÁªÀÄ gÀªÀgÀÄ £ÀªÀÄä ºÉÆ®èzÀ°è ¨É¼É ¸ÀjAiÀiÁV ¨É¼ÉAiÀÄzÉ ¸ÀĪÀiÁgÀÄ ªÀµÀðUÀ½AzÀ ¨ÁåAQ¤AzÀ ¥ÀqÉzÀ ¨É¼É ¸Á® wj¸À®Ä DUÀzÉ ¨É¸ÀvÀÄÛ ¸Á® ¨ÁzɬÄAzÉ £ÉÆAzÀÄ ºÀUÀ΢AzÀ £ÉÃtÄ ©ÃVzÀÄPÉÆAqÀÄ DvÀäºÀvÉ ªÀiÁrPÉÆArgÀÄvÁÛgÉ. PÁgÀt £À£Àß UÀAqÀ ¥ÀgÀ±ÀÄgÁªÀÄ ªÀÄÈvÀ¥ÀlÖ §UÉÎ ªÀiÁ£ÀågÀÄ PÁ£ÀÆ£ÀÄ PÀæªÀÄ PÉÊUÉÆ¼Àî®Ä «£ÀAw EgÀÄvÀÛzÉ. JAzÀÄ PÉÆlÖ ¦üAiÀiÁð¢AiÀÄ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀĪÀÄ£Á¨ÁzÀ ¸ÀAZÁj ¥Éưøï oÁuÉ UÀÄ£Éß ¸ÀA.03/2018, PÀ®A 279, 304(J) L¦¹ :-
ದಿನಾಂಕ: 12/01/2018 ರಂದು 1300 ಗಂಟೆಗೆ ಫಿರ್ಯಾದಿ ಸುಜಾತಾ ಗಂಡ ಕಾರ್ತಿಕ ಕುಂದನ. ವಯ: 25 ವರ್ಷ, ಜಾತಿ: ಎಸ್ ಸಿ ಹೊಲಿಯಾ, : ಕೂಲಿ ಕೆಲಸ, ಸಾ: ಗಡವಂತಿ. ತಾ: ಹುಮನಾಬಾದ gÀªÀgÀ UÀAqÀ ಕಾರ್ತಿಕ ತಂದೆ ಶೆಟ್ಟೆಪ್ಪಾ ರವರು ನನಗೆ ತಿಳಿಸಿದೇನೆಂದರೆ ನಮ್ಮ ಅಕ್ಕ ಕಪಿಲಾ ಗಂಡ ಜೈಕಾಂತ. ಸಾ: ಹಳ್ಳಿಖೇಡ (ಕೆ) ರವರ ಮನೆಯಲ್ಲಿ ಲಕ್ಷ್ಮಿ ಕಾರ್ಯ ಇದ್ದಿದರಿಂದ ನಾನು ಮೋಟಾರ್ ಸೈಕಲ್ ಸಂಖ್ಯೆ: ಕೆಎ-56/-1402 ನೇದನ್ನು ತೆಗೆದುಕೊಂಡು ಹೋಗುತ್ತೇನೆ ಅಂತ ತಿಳಿಸಿ ಹೋಗಿರುತ್ತಾರೆ. £ÀAvÀgÀ ¦üAiÀiÁð¢AiÀÄ UÀAqÀ ªÀÄÈvÀ ಕಾರ್ತಿಕ ತಂದೆ ಶೆಟ್ಟೆಪ್ಪಾ ಕುಂದನ. ವಯ: 30 ವರ್ಷ. ಜಾತಿ: ಎಸ್ ಸಿ ಹೊಲಿಯಾ. ಉ: ಕೂಲಿ ಕೆಲಸ. ಸಾ: ಗಡವಂತಿ EvÀ£ÀÄ ಲಾಲಧರಿ ಹತ್ತಿರ ºÉÆÃUÀÄwÛzÁÝUÀ, DgÉÆÃ¦ ಐಚರ್ ಟೆಂಪೊ ಸಂಖ್ಯೆ: ಕೆಎ-32/ಸಿ-6154 ನೇದರ ಚಾಲಕ ರಾಜು ತಂದೆ ಗೇಮು ರಾಠೋಡ. ಸಾ: ಹಾಗರಾಗಾ. ತಾ & ಜಿ: ಕಲಬುರಗಿ ಇವನು ತನ್ನ ಟೆಂಪೊವನ್ನು ಕಲಬುರಗಿ ಕಡೆಯಿಂದ ಅತಿ ವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹುಮನಾಬಾದ ಕಡೆಯಿಂದ ºÉÆÃUÀÄwÛgÀĪÀ ¦üAiÀiÁð¢AiÀÄ ಮೋಟಾರ್ ಸೈಕಲ್ ಸಂಖ್ಯೆ: ಕೆಎ-56/-1402 £ÉÃzÀÝPÉÌ ಡಿಕ್ಕಿ ಮಾಡಿ ಅಪಘಾತ ಪಡಿಸಿರುತ್ತಾನೆ. ¸ÀzÀj ªÀÄÈvÀ ಕಾರ್ತಿಕ ಇವನಿಗೆ ಹಣೆಯ ಬಲಡೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೇ ಮೃತ ಪಟ್ಟಿರುತ್ತಾನೆ. ಟೆಂಪೊ ಚಾಲಕನ ಹೆಸರು ಮತ್ತು ವಿಳಾಸವನ್ನು ಚಾಲಕನಿಂದ ಕೇಳಿ ತಿಳಿದುಕೊಂಡಿರುತ್ತೇನೆ. ಕಾರಣ ಬಗ್ಗೆ ಟೆಂಪೊ ಸಂಖ್ಯೆ: ಕೆಎ-32/ಸಿ-6154 ನೇದರ ಚಾಲಕ ರಾಜು ತಂದೆ ಗೇಮು ರಾಠೋಡ. ಸಾ: ಹಾಗರಾಗಾ. ತಾ & ಜಿ: ಕಲಬುರಗಿ ಇವನ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮ ಕೈಕೊಳ್ಳಲು ಮಾನ್ಯರಲ್ಲಿ ವಿನಂತಿ ಇರುತ್ತದೆ. JAzÀÄ PÉÆlÖ ¦üAiÀiÁðzÀÄ ¸ÁgÁA±À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.


KALABURAGI DISTRICT REPORTED CRIMES

ಕಳವು ಪ್ರಕರಣ :
ನೆಲೋಗಿ ಠಾಣೆ : ಶ್ರೀ ಮಹೇಂದ್ರ ತಂದೆ ಶರಣಪ್ಪ ಗುಡೆದ ಸಾ|| ಯಾತನೂರ ತಾ: ಜೇವರಗಿ ಇವರು ದಿನಾಂಕ 11-01-2018 ರಂದು ರಾತ್ರಿ  ನಾನು ನನ್ನ ಹೆಂಡತಿ ಸಾವಿತ್ರಿ ಮತ್ತು ನಮ್ಮ ಅಣ್ಣನ ಹೆಂಡತಿ ರೇಣುಕಾ ಎಲ್ಲರೂ ಊಟ ಮಾಡಿ ನಾನು ನನ್ನ ಹೆಂಡತಿ ಬಂದು ರೂಮಿನಲ್ಲಿ ಮಲಗಿಕೊಂಡೆವು ನಮ್ಮ ಅಣ್ಣನ ಹೆಂಡತಿ ರೇಣುಕಾ ಇವಳು ಮತ್ತೊಂದು ಕೋಣೆಯಲ್ಲಿ ಮಲಗಿ ಕೊಂಡಳು ರಾತ್ರಿ ಅಂದಾಜು 3-30 ಎ.ಎಂಕ್ಕೆ ನನ್ನ ಹೆಂಡತಿ ಏಕಿಗೆ ಎಂದು ಎಂದ್ದು ಬಾಗಿಲು ತಗೆದಾಗ ಹೊರಗಿನ ಕೊಂಡಿ ಹಾಕಿದನ್ನು ನೋಡಿ ನನಗೆ ಎಬ್ಬಿಸಿದಳು ನಾನು ಕಿಡಿಕಿಯಿಂದ ಹೊರೆಗೆ ಬಂದು ಮಗ್ಗಲ ಕೊಣೆ ನೋಡಲಾಗಿ ಬಾಗಿಲು ತೆರೆದಿತ್ತು ಆಗ ನನ್ನ ಹೆಂಡತಿಗೆ ಹೇಳಿ ನನ್ನ ಅಣ್ಣನ ಹೆಂಡತಿಗೆ ಎಬ್ಬಿಸಿ ನೋಡಲಾಗಿ ಒಳಗೆ ಇದ್ದ ತಿಜೋರಿ ಕೀಲಿ ಮುರಿದು ಡ್ರಾ ತೇರೆದು ಒಳಗೆ ಇದ್ದ ಬಂಗಾರದ ಆಭರಣ ಮತ್ತು 3,ಲಕ್ಷ 40,ಸಾವಿರ ನಗದು ಹಣ ಒಟ್ಟು 459000/- ರೂ ಬೆಲೆಬಾಳುವ ಸಾಮಾನು ದಿನಾಂಕ: 11-01-2018 ರ 12-01-2018 ರ ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಹೊರಗಿನ ಕೀಲಿ ಮುರಿದು ಒಳಗೆ ಹೋಗಿ ತಿಜೋರಿ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ಮತ್ತು ನಮ್ಮ ಮನೆಯ ಹತ್ತಿರದಲ್ಲಿ ಇದ್ದ ಸಿದ್ದಗಂಗಮ್ಮಾ ಗಂಡ ಮಲ್ಕಣ್ಣ ಸೋಮಜಾಳ ಇವರ ಮನೆಯ ಬಾಗಿಲು ತೆರೆದು ಒಳಗಿದ್ದ ತಿಜೋರಿಯಲ್ಲಿಯ 1 ತೋಲಿ ಬೋರಮಳ 24000/- ರೂ ಕಿಮ್ಮತಿನದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ಅಶೋಕ ತಂದೆ ಕೆರಬಾ ಬಿರೆಜದಾರ ಸಾ|| ತಡೋಳಾ ಇವರು ತಮ್ಮ ಗ್ರಾಮದ ಸುರೇಶ ತಂದೆ ಅಪ್ಪಾರಾವ ಸುತಾರ ರವರ HF DELUXE ಮೋಟರ್ ಸೈಕಲ್ ನಂ KA 32 EQ 4182 ಇದ್ದು ಅದನ್ನು ಖಾಸಗಿ ಕೆಲಸಕ್ಕಾಗಿ ಉಪಯೋಗಿಸುತ್ತಾ ಬಂದಿದ್ದು  ದಿನಾಂಕ 11/01/2018 ರಂದು ಸಾಯಂಕಾಲ ನಮ್ಮ ಗ್ರಾಮದ ಸುರೇಶ ಸುತಾರ ಇತನು ತನ್ನ ಮೋಟರ ಸೈಕಲಿಗೆ ಪೆಟ್ರೋಲ್ ಹಾಕಿಕೊಳ್ಳಲು ಖಜೂರಿ ಬಾರ್ಡರ್ ಹತ್ತಿರ ಇರುವ ಪಂಪದಲ್ಲಿ ಎಣ್ಣೆ ಹಾಕಿಕೊಂಡು ಬಾರ್ಡರ ಹತ್ತಿರ ಬಂದು ಎಣ್ಣೆ ಹಾಕಿಕೊಂಡು ಮರಳಿ ಬಾರ್ಡರ ಹತ್ತಿರದಿಂದ ಹೋಗುವಾಗ ಸುರೇಶ ಇತನು ಮೋಟರ ಸೈಕಲ ಚಲಾಯಿಸುತ್ತಿದ್ದು ನಾನು ಹಿಂದುಗಡೆ ಕುಳಿತಿದ್ದು ಆಗ ನಮ್ಮ ಹಿಂದಿನಿಂದ ಯಾವುದೋ ಒಂದು ವಾಹನ ವೇಗವಾಗಿ & ನಿರ್ಲಕ್ಷತನದಿಂದ ಬಂದು ಒಮ್ಮೆಲೆ ಡಿಕ್ಕಿ ಪಡಿಸಿದ್ದರಿಂದ ನಾವು ಕೆಳಗಡೆ ಬಿದ್ದಾಗ ನನಗೆ ಎಡಗಾಲಿಗೆ,ತಲೆಗೆ,ಹಣೆಗೆ ಗಾಯವಾಗಿದ್ದು ಸುರೇಶ ಇತನಿಗೆ ತಲೆಗೆ ಮುಖಕ್ಕೆ ಬಡೆದು ಭಾರಿ ಗಾಯ ಹೊಂದಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ, ಆಗ ಡಿಕ್ಕಿ ಪಡಿಸಿದ ಚಾಲಕ ವಾಹನ ಸಮೇತ ಓಡಿಹೋಗಿರುತ್ತಾನೆ, ಆಗ ಸಮಯ ಅಂದಾಜು ರಾತ್ರಿ 9.30 ಗಂಟೆಯಾಗಿತ್ತು, ಆಗ ನಮ್ಮ ಗ್ರಾಮದ ವಿಜಯಕುಮಾರ ತಂದೆ ತುಳಸಿರಾಮ ಕಾರಬಾರಿ ಇತನು 108 ಅಂಬ್ಯೂಲೆನ್ಸ ಗೆ ಫೋನ್ ಮಾಡಿದಾಗ ಅಂಬ್ಯೂಲೆನ್ಸದಲ್ಲಿ ನನಗೆ ಈ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Friday, January 12, 2018

BIDAR DISTRICT DAILY CRIME UPDATE 12-01-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 12-01-2018

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 05/2018, PÀ®A. 324, 342, 504, 506 L¦¹ ªÀÄvÀÄÛ PÀ®A. 3(1) (10) J¸ï.¹/J¸ï.n PÁAiÉÄÝ 1989 :-
¦üAiÀiÁð¢ UÀt¥Àw vÀAzÉ dUÀ£ÁßxÀ ºÀݪÀĤ ªÀAiÀÄ: 32 ªÀµÀð, eÁw: J¸ï.¹ ªÀiÁ¢UÀ, ¸Á: RlPÀ aAZÉÆÃ½, vÁ: ¨sÁ°Ì gÀªÀgÀÄ ¸ÀĪÀiÁgÀÄ 7 wAUÀ½AzÀ ºÀ½îSÉÃqÀ (©) ¥ÀlÖtzÀ°ègÀĪÀ Dgï.f »¨ÁgÉ ¥À©èPÀ ±Á¯ÉAiÀÄ°è ±Á¯ÉAiÀÄ §¸Àì £ÀA. PÉJ-39/0096 £ÉÃzÀÝ£ÀÄß ZÀ¯Á¬Ä¹PÉÆArzÀÄÝ, ¸ÀzÀj §¸Àì ªÉÄÃ¯É ¦üAiÀiÁð¢AiÀÄ eÉÆvÉ ¸Àa£À vÀAzÉ ¸ÀAUÀªÉÄñÀ jhÄgÀ¼É ¸Á: ºÀ½îSÉÃqÀ(©) EvÀ£ÀÄ PÉ®¸À ªÀiÁrPÉÆArgÀÄvÁÛ£É, ¢£Á®Ä ¸ÀzÀj §¹ì£À°è ¸ÀįÁÛ£À¨ÁzÀ ªÁr, RlPÀ aAZÉÆÃ½, zÀħ®UÀÄAr ªÀÄvÀÄÛ PÀ©ÃgÁ¨ÁzÀ ªÁr UÁæªÀÄUÀ¼À ±Á¯É ºÀÄqÀÄUÀgÀ£ÀÄß PÀÆr¹PÉÆAqÀÄ ±Á¯ÉUÉ vÀAzÀÄ ±Á¯É ©lÖ £ÀAvÀgÀ CªÀgÀªÀgÀ UÁæªÀÄUÀ½UÉ ºÉÆV ©qÀÄvÁÛgÉ, »ÃVgÀĪÁUÀ ¢£ÁAPÀ 11-01-2018 gÀAzÀÄ ¦üAiÀiÁð¢AiÀÄÄ ¢£À¤vÀåzÀAvÉ ¸ÀzÀj §¸Àì£À°è ¸ÀįÁÛ£À¨ÁzÀ ªÁr, RlPÀ aAZÉÆÃ½, zÀħ®UÀÄAr ªÀÄvÀÄÛ PÀ©ÃgÁ¨ÁzÀ ªÁr UÁæªÀÄUÀ¼À ±Á¯É ºÀÄqÀÄUÀgÀ£ÀÄß PÀÆr¹PÉÆAqÀÄ CªÀgÀ UÁæªÀÄUÀ½UÉ ©qÀ®Ä ºÉÆÃUÀĪÁUÀ ¸ÀzÀj §¹ì£À°è rd¯ï PÀrªÉÄ EzÀÄÝzÀjAzÀ ±Á¯ÉAiÀÄ ¥Éæ¹qÉAmï gÁzÀ DgÉÆÃ¦ £ÁUÀgÁd »¨ÁgÉ gÀªÀgÀÄ §¹ìUÉ reÉ® ºÁQPÉÆ¼ÀÄîªÀAvÉ 2,000/- gÀÆ PÉÆnÖzÀÄÝ CzÀgÀAvÉ §¸Àì vÉUÉzÀÄPÉÆAqÀÄ ±Á¯É¬ÄAzÀ ºÀ½îSÉÃqÀ (©) J¸ÁìgÀ ¥ÉmÉÆæÃ® §APÀUÉ ºÉÆÃV C°è 2,000/- gÀÆ. AiÀÄ reÉ¯ï ºÁQPÉÆAqÀÄ gÀ²Ã¢ ¥ÀqÉzÀÄPÉÆArzÀÄÝ, DUÀ ±Á¯ÉAiÀÄ CzsÀåPÀëgÁzÀ £ÁUÀgÁd »¨ÁgÉ gÀªÀgÀÄ ¦üAiÀiÁð¢UÉ PÀgÉ ªÀiÁr ¤Ã£ÀÄ ºÀ½îSÉÃqÀ (©) §¸ÀªÉñÀégÀ ZËPÀ ºÀwÛgÀ ¨Á CAvÀ w½¹zÀ ªÉÄÃgÉUÉ ¦üAiÀiÁð¢AiÀÄÄ §¸Àì vÉUÉzÀÄPÉÆAqÀÄ C°èUÉ ºÉÆÃzÁUÀ C°è £ÁUÀgÁd »¨ÁgÉ gÀªÀgÀÄ ¤AwzÀÄÝ CªÀgÀÄ ¦üAiÀiÁð¢UÉ ¤Ã£ÀÄ §¹ìUÉ 2,000/- gÀÆ. reÉ® ºÁPÀzÉ PÀrªÉÄ KPÉ ºÁQ¢ CAvÀ PÉýzÁUÀ CªÀjUÉ ¥ÀÆwð 2,000/- gÀÆ. reÉ® ºÁQgÀÄvÉÛÃ£É CAvÀ ºÉý vÀ£Àß ºÀwÛgÀ EzÀÝ gÀ²Ã¢ CªÀjUÉ PÉÆnÖzÀÄÝ, £ÀAvÀgÀ CªÀgÀÄ ±Á¯ÉAiÀÄ PÀqÉUÉ §¸Àì vÉUÉzÀÄPÉÆAqÀÄ §gÀĪÀAvÉ w½¹zÀ ªÉÄÃgÉUÉ ¸ÀzÀj §¸Àì vÉUÉzÀÄPÉÆAqÀÄ ±Á¯ÉAiÀÄ PÀqÉUÉ ºÉÆÃV DªÀgÀtzÀ°è §¸Àì ¤°è¹ ±Á¯ÉAiÀÄ M¼ÀUÀqÉ ºÉÆÃzÁUÀ £ÁUÀgÁd »¨ÁgÉ gÀªÀgÀÄ CªÀgÀ ±Á¯ÉAiÀÄ CzsÀåPÀëgÀ gÀƫģÀ°è PÀĽwzÀÄÝ, ¦üAiÀiÁð¢UÉ ªÀÄvÀÄÛ ¸Àa£À E§âjUÀÆ gÀƫģÀ°è ¨Á CAvÀ PÀgÉzÁUÀ E§âgÀÄ gÀƫģÀ°è ºÉÆÃzÁUÀ CªÀgÀÄ ¦üAiÀiÁð¢UÉ K UÀt¥Àw ¤Ã£ÀÄ ±Á¯ÉAiÀÄ §¹ìUÉ reÉ® ºÁPÀĪÁUÀ £Á£ÀÄ PÉÆlÖ ¥ÀÆwð ºÀtzÀ rd® ºÁPÀzÉ CzÀgÀ°è ¸Àé®à ºÀt G½¹PÉÆ¼ÀÄîwÛ¢Ý CAvÀ CªÁZÀåªÁV ¨ÉÊAiÀÄĪÁUÀ ¦üAiÀiÁð¢AiÀÄÄ CªÀjUÉ ¤ÃªÀÅ PÉÆlÖ ¥ÀÆwð ºÀt reÉ® ºÁPÀÄwÛzÉÝÃ£É £Á£ÀÄ MªÉÄäAiÀÄÄ ¸ÀºÀ F jÃwAiÀiÁV ªÀiÁrgÀĪÀÅ¢®è CAvÀ C£Àß®Ä CªÀgÀÄ K UÀt¥Àw ¤ªÀÄä eÁwAiÀÄ ºÁªÀ½ eÁ¹Û DVzÉ CAvÀ CAzÀÄ eÁw ¤AzÀ£É ªÀiÁr E§âjUÀÄ D gÀƫģÀ°è PÀÆr ºÁQ ºÀUÀ΢AzÀ JgÀqÀÄ PÉÊ PÀnÖ §rUɬÄAzÀ JgÀqÀÄ vÉÆqÉUɼÀ ªÉÄïÉ, ªÉÆtPÁ®UÀ¼À PɼÀUÉ, JzÉAiÀÄ ªÉÄÃ¯É ªÀÄvÀÄÛ JqÀUÀqÉ ¸ÉÆAlzÀ ªÉÄÃ¯É ºÉÆqÉzÀÄ PÀAzÀÄUÀnÖzÀ ªÀÄvÀÄÛ UÀÄ¥ÀÛUÁAiÀÄ ¥Àr¹gÀÄvÁÛgÉ, £ÀAvÀgÀ ¸Àa£À EvÀ¤UÉ £ÁUÀgÁd »¨ÁgÉ gÀªÀgÀÄ ¤Ã£ÀÄ ¸ÀºÀ £À£ÀUÉ w½¹®è, ¤Ã£ÀÄ CªÀ£À eÉÆvÉ ¸ÉÃjPÉÆAqÀÄ E§âgÀÄ £À£ÀUÉ Dl Dr¸ÀÄwÛ¢Ýj CAvÀ CAzÀªÀ£É CªÀ¤UÉ CzÉ §rUɬÄAzÀ ¨É¤ß£À ªÉÄïÉ, JqÀUÀtÂÚ£À ºÀwÛgÀ ªÀÄvÀÄÛ JqÀUÉÊ ªÉƼÀPÉÊ PɼÀUÉ ºÉÆqÉzÀÄ PÀAzÀÄUÀnÖzÀ ªÀÄvÀÄÛ UÀÄ¥ÀÛUÁAiÀÄ ¥Àr¹gÀÄvÁÛgÉ, £ÀAvÀgÀ E§âjUÀÆ CzÁð vÁ¸ÀÄ gÀƫģÀ°è PÀÆr ºÁQ C°èAzÀ ºÉÆgÀUÉ ©qÀĪÁUÀ F §UÉÎ AiÀiÁgÀªÀÄÄAzÁzÀgÀÄ ºÉýzÀgÉ ¤ªÀÄUÉ fêÀ ¸À»vÀ ©qÀĪÀÅ¢®è CAvÀ fêÀzÀ ¨ÉzÀjPÉ ºÁQgÀÄvÁÛgÉ, £ÀAvÀgÀ E§âgÀÄ ªÀÄ£ÉUÉ ºÉÆÃV ªÀÄ£ÉAiÀÄ°è «ZÁj¹PÉÆAqÀÄ £ÉÆÃªÁUÀÄwÛzÀÝjAzÀ aQvÉì PÀÄjvÀÄ ºÀ½îSÉÃqÀ (©) ¸ÀgÀPÁj D¸ÀàvÉæUÉ §AzÀÄ zÁR¯ÁVzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýÃPÉ ¸ÁgÁA±ÀzÀ ªÉÄÃgÉUÉ ¢£ÁAPÀ 12-01-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀÄ»¼Á ¥ÉưøÀ oÁuÉ ©ÃzÀgÀ C¥ÀgÁzsÀ ¸ÀA. 02/2018, PÀ®A. 498(J), 324, 504, 506, 109 eÉÆvÉ 34 L¦¹ :-
¦üAiÀiÁð¢ eÉÆåÃw UÀAqÀ ¸ÀwñÀPÀĪÀiÁgÀ ¸Á: ªÀÄAUÀ®V, vÁ: ºÀĪÀÄ£Á¨ÁzÀ, ¸ÀzÀå: PÉÆ¼ÁgÀ(PÉ) gÀªÀgÀ ªÀÄzÀÄªÉ ²ªÀPÀĪÀiÁgÀ£À eÉÆvÉAiÀİè DVzÀÄÝ, ®UÀßzÀ ¸ÀªÀÄAiÀÄzÀ°è 51 ¸Á«gÀ gÀÆ¥Á¬Ä ºÁUÀÆ 20 UÁæA §AUÁgÀ ºÁUÀÆ ªÀÄ£ÉAiÀÄ EvÀgÉ ¸ÁªÀiÁ£ÀÄ »ÃUÉ MlÄÖ 2 ®PÀë gÀÆ¥Á¬Ä RZÀÄð ªÀiÁr ªÀÄzÀÄªÉ ªÀiÁrPÉÆnÖgÀÄvÁÛgÉ, ªÀÄzÀĪÉAiÀiÁzÀ £ÀAvÀgÀ ¢£ÁAPÀ 25-01-2016 jAzÀ 26-10-2017 gÀ ªÀgÉUÉ DgÉÆÃ¦vÁzÀ 1) ¸ÀwñÀPÀĪÀiÁgÀ vÀAzÉ zÀ±ÀgÀxÀ, 2) ¥ÀÄvÀ¼Á© UÀAqÀ zÀ±ÀgÀxÀ, 3) vÀÄPÁgÁªÀÄ vÀAzÉ zÀ±ÀgÀxÀ, 4) ¸ÀÄeÁvÀ UÀAqÀ ®Qëöät ºÁUÀÆ 5) UÁå£À¥Áà vÀAzÉ zÀ±ÀgÀxÀ ¸Á: J®ègÀÆ ªÀÄAUÀ®V UÁæªÀÄ, vÁ: ºÀĪÀÄ£Á¨ÁzÀ gÀªÀgÀÄ ¦üAiÀiÁð¢UÉ ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ ¤Ãr CªÁZÀå ±À§Ý¢AzÀ ¨ÉÊAiÀÄÄÝ fêÀzÀ ¨ÉzÀjPÉ ºÁQgÀÄvÁÛgÉ, C®èzÉ ¢£ÁAPÀ 26-10-2017 gÀAzÀÄ ¸ÀzÀj DgÉÆÃ¦vÀgÀÄ PÉÆ¼ÁgÀ(PÉ) UÁæªÀÄPÉÌ ¸ÀºÀ §AzÀÄ dUÀ¼À ªÀiÁrgÀÄvÁÛgÉAzÀÄ ¸À°è¹zÀ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 11-01-2018 gÀAzÀÄ ¥ÀæPÀgÀt zÁR®¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 10/2018, ಕಲಂ. 498(ಎ) 354, 323, 504 ಜೊತೆ 34 ಐಪಿಸಿ :- 
ದಿನಾಂಕ 10-01-2018 ರಂದು ನೇಳಗಿ ಗ್ರಾಮದಲ್ಲಿ ಲಕ್ಷ್ಮಿ ಕಾರ್ಯ ಇರುವುದರಿಂದ ಫಿರ್ಯಾದಿ ಕವಿತಾ ಗಂಡ ಸಿದ್ರಾಮರೆಡ್ಡಿ ವಯ: 31 ವರ್ಷ, ಜಾತಿ: ರೆಡ್ಡಿ, ಸಾ: ನೇಳಗಿ ರವರ ನಾದನಿ ಮಹಾನಂದಾ ಅಮಿರಾಬಾದವಾಡಿ ಗ್ರಾಮ ಮತ್ತು ಅವರ ಗಂಡ ಚಂದ್ರಕಾಂತ ತಂದೆ ಸಂಗಪ್ಪಾ ರವರು ಫಿರ್ಯಾದಿಯವರ ಮನೆಗೆ ಬಂದಿರುತ್ತಾರೆ, ಫಿರ್ಯಾದಿಯು ಮನೆಯಲ್ಲಿರುವಾಗ ಫಿರ್ಯಾದಿಯ ಗಂಡ ಫಿರ್ಯಾದಿಗೆ ಅವಾಚ್ಯವಾಗಿ ಬೈಯುತ್ತಾ ನಿನ್ನ ತಂಗಿ ಬೆರೆಯವರ ಜೊತೆ ಸಂಬಂಧ ಇಟ್ಟುಕೊಂಡಿರುತ್ತಾಳೆ, ನಿಮ್ಮ ಮನೆಯವರು ಸೂಳೆಗಾರಿಕೆ ಮಾಡುತ್ತಾರೆ ಅಂತ ಬೈಯುವಾಗ ಫಿರ್ಯಾದಿಯು ಅವರ ಮಾತಿಗೆ ತಿರುಗಿ ಹೇಳುತ್ತಾ ನಿಮ್ಮ ತಂಗಿ ಕೂಡ ಬೇರೆಯವರ ಜೊತೆ ಸಂಬಂಧ ಇಟ್ಟಿರುತ್ತಾಳೆ ನೀವು ನಿಮ್ಮ ತಂಗಿಗೆ ನೊಡಿಕೊಳ್ಳಿ, ನನ್ನ ತಂಗಿಯ ಬಗ್ಗೆ ಹೇಳ ಬೇಡಿರಿ ಅಂತಾ ಹೇಳುವಾಗ ನಾದನಿ ಮಹಾನಂದಾ ಇವರು ಫಿರ್ಯಾದಿಗೆ ಇವಳಿಗೆ ಬಹಳ ಸೊಕ್ಕು ಬಂದಿದೆ, ಭಿಕಾರಿ ಮನೆಯಿಂದ ಬಂದು ನಮ್ಮ ಮನೆಯ ಅನ್ನಾ ತಿಂದು ಸೊಕ್ಕು ಹೆಚ್ಚಾಗುತ್ತಿದೆ ಅಂತ ಹೇಳುತ್ತಿರುವಾಗ ನಾದನಿಯ ಗಂಡರಾದ ಚಂದ್ರಕಾಂತ ಇವರು ನನ್ನ ಹೆಂಡತಿ ಯಾರ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆ ಹೇಳು ಅಂತ ಕೂದಲು ಹಿಡಿದು ಏಳೆದಾಡಿ ಕೈಯಿಂದ ಮುಖದ ಮೆಲೆ ಹೊಡೆದಿರುತ್ತಾರೆ ಮತ್ತು ಎರಡು ಕೈ ಹಿಡಿದು ತಿರುಗಿಸಿ ಗುಪ್ತಗಾಯ ಪಡಿಸಿರುತ್ತಾರೆ ಹಾಗು ಗಂಡ ಕೂಡ ಕೈಯಿಂದ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 11-01-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

ಮನ್ನಾಎಖೇಳ್ಳಿ ಪೋಲಿಸ್ ಠಾಣೆ  ಅಪರಾಧ ಸಂ. 07/2018, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 11-01-2018 ರಂದು ಫಿರ್ಯಾದಿ ಸುಧಾರಾಣಿ ಗಂಡ ರೇವಣಪ್ಪ ಚೆನ್ನುರ ವಯ: 20 ವರ್ಷ, ಜಾತಿ: ಲಿಂಗಾಯತ, ಸಾ: ನಿರ್ಣಾವಾಡಿ ರವರಿಗೆ ಆರಾಮ ಇಲ್ಲದ ಪ್ರಯುಕ್ತ ಮಾವನಾದ ಪ್ರಭುಶಟ್ಟಿ ಇವರಿಗೆ ಕರೆದುಕೊಂಡು ವೈದ್ಯರ ಹತ್ತಿರ ಚಿಕಿತ್ಸೆ ಕುರಿತು ಬೀದರಕ್ಕೆ ಹೊಗಿ ಅಲ್ಲಿ ಚಿಕಿತ್ಸೆ ಮಾಡಿಸಿಕೊಂಡು ಮರಳಿ ನಿರ್ಣಾಗೆ ಬಂದು ಅಲ್ಲಿಂದ ನಿರ್ಣಾವಾಡಿಗೆ ಹೊಗುವ ಕುರಿತು ನಿರ್ಣಾ ಗ್ರಾಮದ ಬಸ್ ನಿಲ್ದಾಣದಲ್ಲಿ ಇಳಿದು ಫಿರ್ಯಾದಿ ಮತ್ತು ಮಾವನಾದ ಪ್ರಭುಶಟ್ಟಿ ಇಬ್ಬರು ನಡೆದುಕೊಂಡು ನಿರ್ಣಾ - ಮುತ್ತಂಗಿ ರೋಡಿನಿಂದ ನಡೆದುಕೊಂಡು ಹೊಗುತ್ತಿರುವಾಗ ಒಬ್ಬ ಅಪರಿಚಿತ ದ್ವಿಚಕ್ರ ವಾಹನ ಚಾಲಕ ತನ್ನ ವಾಹನವನ್ನು ನಿರ್ಣಾ - ಮುತ್ತಿಂಗಿ ರೋಡನ ಬದಿಗೆ ಇರುವ ಹಳ್ಳದ ಎಲ್ಲಮ್ಮಾ ಗುಡಿಯ ಹತ್ತಿರ ತನ್ನ ವಾಹನವನ್ನು ಅತಿ ವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಮಾವನಾದ ಪ್ರಭುಶೆಟ್ಟಿ ರವರಿಗೆ ಡಿಕ್ಕಿ ಹೊಡೆದ ಪ್ರಯುಕ್ತ ಅವರ ತಲೆಯ ಹಿಂಬದಿಯಲಿ ಭಾರಿ ರಕ್ತಗಾಯವಾಗಿ ಮೂಗಿನಿಂದ, ಕಿವಿಯಿಂದ, ಬಾಯಿಂದ ರಕ್ತ ಬರಲು ಪ್ರಾರಂಭಿಸಿದ್ದು ಇರುತ್ತದೆ, ಆ ಸಮಯದಲ್ಲಿ ಮಾವ ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ, ಡಿಕ್ಕಿ ಮಾಡಿದ ಆರೋಪಿಯು ತನ್ನ ವಾಹನ ಸಮೇತ ಡಿ ಹೊಗಿರುತ್ತಾನೆ, ಫಿರ್ಯಾದಿಯು ಗಾಬರಿಗೊಂಡು ತಕ್ಷಣ 108 ಅಂಬ್ಯುಲನ್ಸಗೆ ಕರೆ ಮಾಡಿನ್ನ ಮಾವನಿಗೆ ಚಿಕಿತ್ಸೆ ಕುರಿತು ಮನ್ನಾಎಖೆಳ್ಳಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೊಗಿದ್ದು, ಅಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.