Police Bhavan Kalaburagi

Police Bhavan Kalaburagi

Thursday, July 20, 2017

BIDAR DISTRICT DAILY CRIME UPDATE 20-07-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 20-07-2017

¨sÁ°Ì £ÀUÀgÀ ¥Éưøï oÁuÉ AiÀÄÄ.r.Dgï £ÀA. 07/2017, PÀ®A. 174 ¹.Dgï.¦.¹ :-
ಫಿರ್ಯಾದಿ ಲಕ್ಷ್ಮಣ ತಂದೆ ಪಿತ್ತು ಜಾಧವ ಸಾ: ಗಬ್ಬೂರವಾಡಿ ತಾಂಡಾ, ಸದ್ಯ: ಭಾಲ್ಕಿ ರವರು ಸುಮಾರು 3 ವರ್ಷಗಳಿಂದ ಭಾಲ್ಕಿಯ ಮಲ್ಲಿಕಾರ್ಜುನ ಮಾಶೇಟ್ಟೆ ರವರ ಹತ್ತಿರ ಒಕ್ಕಲುತನ ಕೇಲಸದ ಮೇಲೆ ಖಾಸಗಿ ನೌಕರಿ ಇರುವದರಿಂದ ತನ್ನ ಕುಟುಂಬದವರೊಂದಿಗೆ ಭಾಲ್ಕಿಗೆ ಬಂದು ಭಾಲ್ಕಿ ಶಿವಾರದಲ್ಲಿರುವ ಮಲ್ಲಿಕಾರ್ಜನ ರವರ ಹೋಲದಲ್ಲಿಯೇ ವಾಸವಾಗಿದ್ದು, ಹೀಗಿರುವಾಗ ದಿನಾಂಕ 18-07-2017 ರಂದು ಫಿರ್ಯಾದಿಯವರ ಮಗಳಾದ ಶ್ರೀದೆವಿ ತಂದೆ ಲಕ್ಷ್ಮಣ ಜಾಧವ ಸಾ: ಗಬ್ಬೂರ ತಾಂಡಾ, ಸದ್ಯ: ಭಾಲ್ಕಿ ಇಕೆಯು ಮಲ್ಲಿಕಾರ್ಜುನ ರವರ ಹೋಲದಲ್ಲಿ ಕೇಲಸ ಮಾಡುತಿದ್ದಾಗ ಅವಳ ಎಡಗಾಲಿಗೆ ಹಾವು ಕಡಿದಿರುವುದರಿಂದ ಅವಳಿಗೆ ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ಉಪಚಾರ ಪಡೆದು ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಶ್ರೀದೇವಿ ಇಕೆಯು ಮೃತಪಟ್ಟಿರುತ್ತಾಳೆ, ಸದರಿ ಘಟನೆ ಆಕಸ್ಮೀಕವಾಗಿ ಜರೂಗಿದ್ದು ಅವಳ ಸಾವಿನಲ್ಲಿ ಯಾರ ಮೇಲೆ ಯಾವ ತರಹದ ದೂರು ಅಥವಾ ಸಂಶಯ ಇರುವದಿಲ್ಲಾ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¸ÀAvÀ¥ÀÆgÀ ¥Éưøï oÁuÉ AiÀÄÄ.r.Dgï £ÀA. 16/2017, PÀ®A. 174 ¹.Dgï.¦.¹ :-
¢£ÁAPÀ 19-07-2017 gÀAzÀÄ ¦üAiÀiÁ𢠪ÀiÁ¯Á¨Á¬Ä UÀAqÀ SÉÃgÀÄ eÁzsÀªÀ ªÀAiÀÄ: 45 ªÀµÀð, ¸Á: ±ÀAPÀgÀ vÁAqÁ ªÀqÀUÁAªÀ gÀªÀgÀ UÀAqÀ£ÁzÀ SÉÃgÀÄ vÀAzÉ gÁªÀÄZÀAzÀgÀ ªÀAiÀÄ: 50 ªÀµÀð gÀªÀgÀÄ vÀ£ÀVzÀÝ ºÉÆmÉÖ ¨ÉÃ£É £ÉƪÀÅ vÁ¼À¯ÁgÀzÉ ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ, fªÀ£ÀzÀ°è fUÀÄ¥ÉìUÉÆAqÀÄ ºÀUÀ΢AzÀ vÀªÀÄä ºÉÆ®zÀ ¥ÀPÀÌzÀ°ègÀĪÀ ±ÉÃPÀ¥Áà gÀªÀgÀ ºÉÆ®zÀ PÀmÉÖAiÀÄ ªÉÄÃ¯É EgÀĪÀ ¨Éë£À VqÀPÉÌ £ÉÃtÄ ºÁQPÉÆAqÀÄ DvÀäºÀvÉå ªÀiÁrPÉÆArgÀÄvÁÛgÉ, CªÀgÀ ¸Á«£À°è AiÀiÁgÀ ªÉÄÃ¯É AiÀiÁªÀÅzÉ vÀgÀºÀzÀ ¸ÀA±ÀAiÀÄ ªÀUÉÊgÉ EgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

No comments: