Police Bhavan Kalaburagi

Police Bhavan Kalaburagi

Saturday, August 5, 2017

BIDAR DISTRICT DAILY CRIME UPDATE 05-08-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 05-08-2017

    ¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 187/2017, PÀ®A. 457, 380 L¦¹ :-
ಫಿರ್ಯಾದಿ ಉದಯರಾಜ ತಂದೆ ಸಂಗಪ್ಪಾ ಒಟಂಬೆ ವಯ: 49 ವರ್ಷ, ಜಾತಿ: ಲಿಂಗಾಯತ, ಸಾ: ಗುರು ಕಾಲೋನಿ ಭಾಲ್ಕಿ ರವರು ಭಾಲ್ಕಿ ಗಾಂಧಿ ಚೌಕ ಹತ್ತಿರ ಇರುವ ಮಂಜುನಾಥ ಉಡುಪಿ ಹೊಟೆಲ ಪಕ್ಕದಲ್ಲಿ ತಮ್ಮದೊಂದು ಕಿರಾಣಾ ಅಂಗಡಿ ಇದ್ದು ಸದರಿ ಕಿರಾಣಾ ಅಂಗಡಿ ಫಿರ್ಯಾದಿ ಮತ್ತು ಫಿರ್ಯಾದಿಯ ಮಗ ಆನಂದ ಇಬ್ಬರು ಕೂಡಿ ಕಿರಾಣಾ ವ್ಯಾಪಾರ ಮಾಡುತ್ತಾರೆ, ಪ್ರತಿ ದಿವಸ 0900 ಗಂಟೆಯಿಂದ 2100 ಗಂಟೆಯವರೆಗೆ ಕಿರಾಣಾ ವ್ಯಾಪಾರ ಮಾಡಿ ಅಂಗಡಿ ಬಂದ ಮಾಡಿ ಮನೆಗೆ ಹೋಗುತ್ತಾರೆ, ಹೀಗಿರುವಾಗ ದಿನಾಂಕ 03-08-2017 ರಂದು ಕೂಡ ಯಥಾ ಪ್ರಕಾರ 0900 ಗಂಟೆಗೆ ಅಂಗಡಿ ತೆರೆದು 2100 ಗಂಟೆಯವರೆಗೆ ಗಿರಾಕಿ ಮಾಡಿ ಅಂಗಡಿ ಬಂದ ಮಾಡಿ ಮನೆಗೆ ಹೋಗುವಾಗ 1 ರೂ 2 ರೂ 5 ರೂ ನಾಣ್ಯಗಳು ಹೀಗೆ ಒಟ್ಟು 24,800 ರೂ.ದಷ್ಟು ಚಿಲ್ಲರೆ ಹಣ ಒಂದು ಪ್ಲಾಸ್ಟೀಕ ಚೀಲದಲ್ಲಿ ಹಾಕಿ ಅಂಗಡಿಯಲ್ಲಿ ಗೊಡೆಗೆ ಇರುವ ಸಣ್ಣ ಅಲಮಾರಾದಲ್ಲಿ ಇಟ್ಟು ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿರುತ್ತಾಋಎ, ದಿನಾಂಕ 04-08-2017 ರಂದು 0900 ಗಂಟೆಗೆ ಇಬ್ಬರು ಕೂಡಿ ತಮ್ಮ ಅಂಗಡಿಗೆ ಹೋಗಿ ಅಂಗಡಿ ಸೆಟರ ತೆರೆದು ಒಳಗೆ ಹೋಗಿ ನೊಡಲು ಅಂಗಡಿಯಲ್ಲಿಯ ಸಾಮಾನುಗಳೆಲ್ಲಾ ಚಿಲ್ಲಿಪಿಲ್ಲಿಯಾಗಿ ಬಿದ್ದಿದ್ದವು ಅಲ್ಲದೆ ಅಂಗಡಿಯ ಹಿಂಭಾಗದ ಎರಡು ಬಾಗಿಲ ತಟ್ಟಿಗಳು ಮುರಿದಿದ್ದು ಇರುವದರಿಂದ ಅಂಗಡಿಯಲ್ಲಿ ಪರಿಶಿಲಿಸಿ ನೋಡಲು ಗೋಡೆಯ ಅಲಮಾರಾದಲ್ಲಿ ಇಟ್ಟಿದ ಚೀಲ್ಲರೆ ಹಣ ತುಂಬಿಟ್ಟಿದ ಪ್ಲಾಸ್ಟೀಕ ಚೀಲ ಇರಲಿಲ್ಲಾ ಯಾರೋ ಅಪರೀತ ಕಳ್ಳರು ದಿನಾಂಕ 03-08-2017 ರಂದು 0900 ಗಂಟೆಗೆ ಫಿರ್ಯಾದಿಯು ಅಂಗಡಿ ಬಂದ ಮಾಡಿ ಮನೆಗೆ ಹೊಗುವದು ನೋಡಿ ಯಾರೋ ಅಪರಿಚೀತ ಕಳ್ಳರು ತಮ್ಮ ಅಂಗಡಿಯ ಹಿಂಬದಿಯ ಬಾಗೀಲ ತಟ್ಟಿ ಮುರಿದು ಒಳಗೆ ಪ್ರವೇಶ ಮಾಡಿ ಅಂಗಡಿಯಲ್ಲಿಟ್ಟಿದ ಚಿಲ್ಲರೆ ಹಣ ತುಂಬಿಟ್ಟ ಪ್ಲಾಸ್ಟೀಕ ಚೀಲ ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ»¼Á ¥ÉưøÀ oÁuÉ ©ÃzÀgÀ UÀÄ£Éß £ÀA. 24/2017, PÀ®A. 363 L¦¹ :-
¢£ÁAPÀ 29-07-2017 gÀAzÀÄ ¦üAiÀiÁð¢AiÀĪÀgÀÄ ºÉÆmɯï PÉ®¸À PÀÄjvÀÄ ºÉÆÃVgÀÄvÁÛgÉ, ¦üAiÀiÁð¢AiÀĪÀgÀ ºÉAqÀw vÀ£Àß PÉ®¸ÀPÁÌV ¨ÉÃgÉAiÀĪÀgÀ ªÀÄ£É PÉ®¸À ªÀiÁqÀĪÀzÀPÁÌV ºÉÆÃVgÀÄvÁÛgÉ, £ÀAvÀgÀ ¦üAiÀiÁð¢AiÀĪÀgÀ ºÉAqÀw PÉ®¸À¢AzÀ ªÀÄ£ÉUÉ §AzÀÄ ¦üAiÀiÁð¢UÉ PÀgÉ ªÀiÁr w½¹zÉ£ÉÀAzÀgÉ £Á£ÀÄ 1000 UÀAmÉUÉ PÉ®¸ÀPÉÌ ºÉÆÃUÀĪÁUÀ ªÀÄ£ÉAiÀÄ°è vÀ£Àß ªÀÄUÀ¼ÀÄ EzÀÄÝ ¸ÀzÀå FUÀ CªÀ¼ÀÄ ªÀÄ£ÉAiÀÄ°è PÁt¸ÀÄwÛ®è CAvÀ w½¹zÁUÀ, ¦üAiÀiÁð¢AiÀÄÄ UÁ§jUÉÆAqÀÄ vÀ£Àß ºÉÆmɯï PÉ®¸À ©lÄÖ ªÀÄ£ÉUÉ §AzÀÄ vÀ£Àß ªÀÄUÀ½UÉ J¯Áè PÀqÉUÉ ºÀÄqÀÄPÁrzÀgÀÆ PÁt¹gÀĪÀ¢®è. £ÀAvÀgÀ vÀªÀÄä PÁ¯ÉÆäAiÀÄAiÀĪÀjUÉ vÀ£Àß ªÀÄUÀ¼À §UÉÎ «ZÁj¹zÁUÀ ¤ªÀÄä ªÀÄ£ÉAiÀÄ PÀqÉUÉ DgÉÆæ C¤Ã® vÀAzÉ KPÀ£ÁxÀ rVÎ ¸Á: EgÁ¤ PÁ¯ÉÆä ©ÃzÀgÀ EvÀ£ÀÄ CqÁØqÀÄwÛzÀÄÝ, FvÀ£É CªÀ½UÉ PÀgÉzÀÄPÉÆAqÀÄ ºÉÆÃUÀgÀ§ºÀÄzÉAzÀÄ w½¹zÀgÀÄ, DzÀgÉ C¤Ã® EvÀ£ÀÄ F »AzÉAiÀÄÄ ¸ÀºÀ 1-2 ¸À® vÀªÀÄä ªÀÄ£ÉAiÀÄ PÀqÉUÉ wgÀÄUÁqÀĪÀ£ÀÄß ¦üAiÀiÁ𢠺ÁUÀÆ ¦üAiÀiÁð¢AiÀÄ ºÉAqÀw £ÉÆÃrgÀÄvÁÛgÉ, DzÀgÉ DvÀ£ÀÄ ¸ÀºÀ ¸ÀzÀå PÁ¯ÉÆäAiÀÄ°è E®èzÀ PÁgÀt DvÀ£É ¦üAiÀiÁð¢AiÀÄ ªÀÄUÀ½UÉ C¥ÀºÀgÀt ªÀiÁrgÀ§ºÀÄzÉAzÀÄ DvÀ£À ªÉÄÃ¯É ¸ÀA±ÀAiÀÄ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§UÀzÀ® ¥ÉưøÀ oÁuÉ UÀÄ£Éß £ÀA. 100/2017, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ಫಿರ್ಯಾದಿ ಖಾಜಾ ಬೆಗಂ ಗಂಡ ಖದೀರಪಾಶಾ ವಯ 26 ವರ್ಷ, ಸಾ: ಕಮಠಾಣಾ ರವರ ಗಂಡ ಕೆಲವು ದಿವಸಗಳಿಂದ ತಮ್ಮ ಪರಿಚಯದ ಟಿಪ್ಪರ ಲಾರಿ ನಂ. ಜಿ.ಜೆ-10/ವಿ-5735 ನೇದ್ದರ ಮೇಲೆ ಕ್ಲೀನರನಾಗಿ ಕೆಲಸ ಮಾಡುತ್ತಿದ್ದು ಮತ್ತು ಅದರ ಮೇಲೆ ಎಂ.ಡಿ. ಜಲೀಲ ತಂದೆ ಎಂ.ಡಿ ಫಾರುಖ ವಯ: 30 ವರ್ಷ, ಜಾತಿ: ಮುಸ್ಲಿಂ, ಗ್ರಾಮ: ಹಳ್ಳಿಖೇಡ (ಬಿ) ಈತನು ಚಾಲಕನಾಗಿದ್ದು, ಹೀಗಿರುವಲ್ಲಿ ಈಗ 2 ದಿವಸಗಳ ಹಿಂದೆ ಫಿರ್ಯಾದಿಯು ತನ್ನ ತಂದೆ-ತಾಯಿಯರಿಗೆ ಮಾತನಾಡಿಕೊಂಡು ಬರಲು ತನ್ನ ತವರು ಮನೆಯಾದ ಹಳ್ಳಿಖೇಡ(ಬಿ) ಗ್ರಾಮಕ್ಕೆ ಹೋಗಿದ್ದು, ಹೀಗಿರುವಾಗ ದಿನಾಂಕ 03-08-2017 ರಂದು ಫಿರ್ಯಾದಿಯವರ ಗಂಡ ಬಗದಲ (ಬಿ) ತಾಂಡಾದ ಹತ್ತಿರ ಇರುವ ಬಗದಲ ಶಿವಾರದ ಕೆರೆಯಿಂದ ಮಣ್ಣನ್ನು ಟಿಪ್ಪರನಲ್ಲಿ ತುಂಬಿಕೊಂಡು ಅಲ್ಲಿಯೇ ಸ್ವಲ್ಪ ದೂರದಲ್ಲಿದ್ದ ಚೆಟ್ಟನಳ್ಳಿ ಸ್ವಾಮಿ ರವರ ಹೊಲದಲ್ಲಿ ಖಾಲಿ ಮಾಡಲು ಹೋದಾಗ ಗಂಡನಾದ ಖದೀರಪಾಶಾ ಈತನು ಟಿಪ್ಪರ್ ಲಾರಿ ಹತ್ತಿರ ಚಾಲಕ ಸೈಡಿಗೆ ನಿಂತು ವಾಹನ ಹಿಂದೆ ಮುಂದೆ ಮಾಡಲು, ಗಾಡಿ ಆಂದೆ ಜಾಂದೆ ಅನ್ನುತ್ತಾ ಕೈಯಿಂದ ಸನ್ನೇ ಮಾಡಿ ತೋರಿಸುತ್ತಾ ನಿಂತಿರುವಾಗ ಸದರಿ ಟಿಪ್ಪರ ಚಾಲಕನಾದ ಆರೋಪಿ ಎಂ.ಡಿ. ಜಲೀಲ ಈತನು ತನ್ನ ವಾಹನವನ್ನು ಅತಿವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹಿಂದೆ ಮುಂದೆ ಮಾಡುತ್ತಿರುವಾಗ ಸದರಿ ಮಣ್ಣು ತುಂಬಿದ ಟಿಪ್ಪರ್ ಲಾರಿಯ ಕ್ಯಾಬಿನ್ ಗಂಡನ ಮೇಲೆ ಬಿದ್ದು ಗಂಡನ ಅರ್ಧ ಭಾಗ ಹೊರಗೆ ಮತ್ತು ಅರ್ಧ ಭಾಗ ಟಿಪ್ಪರ್ ಕ್ಯಾಬೀನ್ ಮಧ್ಯದಲ್ಲಿ ಸಿಕ್ಕಿ ಬಿದ್ದು ಒದ್ದಾಡಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 162/2017, PÀ®A. 279, 337, 338 L¦¹ :-
¢£ÁAPÀ 04-08-2017 gÀAzÀÄ ¦üAiÀiÁ𢠪ÀĺÁzÉêÀ vÀAzÉ ¸ÀÆAiÀÄðPÁAvÀ ¸Áé«Ä ªÀAiÀÄ: 29 ªÀµÀð, eÁw: ¸Áé«Ä, ¸Á: PÀ¼À¸ÀzÁ¼À gÀªÀgÀÄ ¨sÁ°ÌUÉ ºÉÆÃUÀĪÀ ¸À®ÄªÁV PÀ¼À¸ÀzÁ¼À PÁæ¸ï ºÀwÛgÀ ¤AwgÀĪÁUÀ ©ÃzÀgï PÀqɬÄAzÀ ¨É£ÀPÀ£ÀºÀ½î ¦üAiÀiÁð¢AiÀĪÀgÀ ¸ÀA§A¢AiÀiÁzÀ C©üñÉÃR vÀAzÉ ªÀÄ°èPÁdÄð£À ¸Áé«Ä EªÀgÀÄ vÀªÀÄä §Ä¯Émï ªÉÆÃmÁgÀ ¸ÉÊPÀ® £ÀA. PÉJ- 38/J¸ï-7732 £ÉÃzÀgÀ ªÉÄÃ¯É vÀ£Àß vÁ¬ÄAiÀiÁzÀ ²æêÀÄw «ÄãÁQë UÀAqÀ ªÀÄ°èPÁdÄð£À ¸Áé«Ä gÀªÀjUÉ PÀÆr¹PÉÆAqÀÄ ©ÃzÀgï GzÀVÃgï gÉÆÃqÀ PÀ¼À¸ÀzÁ¼À PÁæ¸ï ºÀwÛgÀ §gÀÄwÛzÁÝUÀ GzÀVÃgï PÀqɬÄAzÀ PÀÆæ¸ÀgÀ £ÀA. JªÀiï.JZï-24/«-6698 £ÉÃzÀgÀ ZÁ®PÀ£ÁzÀ DgÉÆæ UÀįÁ§ vÀAzÉ ªÉÄúÉvÁ¨ï ¥ÀmÉî ¸Á: PÀĪÀÄzÁ¼À, vÁ: GzÀVÃgï, f: ¯ÁvÀÆgÀ EvÀ£ÀÄ vÀ£Àß ªÁºÀ£ÀªÀ£ÀÄß CwêÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ §Ä¯ÉmïUÉ rQÌ ªÀiÁrzÀÝjAzÀ §Ä¯Émï ªÉÄÃ¯É EzÀÝ C©üñÉÃR ªÀÄvÀÄÛ «ÄãÁQë EªÀgÀÄ §Ä¯Émï ªÉÆÃmÁgÀ ¸ÉÊPÀ® ªÉÄðAzÀ gÉÆÃr£À ªÉÄÃ¯É ©¢ÝzÀÄÝ, DUÀ ¦üAiÀiÁ𢠪ÀÄvÀÄÛ PÀ¼À¸ÀzÁ¼À PÁæ¸ï ºÀwÛgÀ EgÀĪÀ vÀªÀÄÆäj£À ¸ÀAUÀªÉÄñÀ ®AdªÁqÉ E§âgÀÄ ºÉÆÃV £ÉÆÃqÀ¯ÁV «ÄãÁQë EªÀgÀ ªÀÄÆV£À ºÀwÛgÀ gÀPÀÛUÁAiÀÄ, §® ¨sÀÄdzÀ ºÀwÛgÀ ¨sÁj UÁAiÀÄ ªÀÄvÀÄÛ Q« ºÀwÛgÀ vÀgÀazÀ gÀPÀÛUÁAiÀÄ DVgÀÄvÀÛzÉ ªÀÄvÀÄÛ C©üñÉÃR EªÀ¤UÉ £ÉÆÃqÀ¯ÁV C©üñÉÃR EªÀ£À vÀ¯ÉUÉ ¨sÁj gÀPÀÛUÁAiÀÄ ªÀÄvÀÄÛ ¸ÉÆÃAl ¨É£ÀÄß PÁ®ÄUÀ½UÉ ªÀÄvÀÄÛ C®è°è vÀgÀazÀ gÀPÀÛUÁAiÀÄ ªÀÄvÀÄÛ JzÉUÉ UÀÄ¥ÀÛUÁAiÀÄ DVgÀÄvÀÛªÉ, £ÀAvÀgÀ ¦üAiÀiÁð¢AiÀÄÄ «ÄãÁQë ªÀÄvÀÄÛ C©üñÉÃR EªÀjUÉ MAzÀÄ SÁ¸ÀV ªÁºÀ£ÀzÀ°è ¨sÁ°Ì ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

No comments: