ದಿನಂಪ್ರತಿ ಅಪರಾಧಗಳ ಮಾಹಿತಿ
ದಿನಾಂಕ 26-09-2017
ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 25/2017, ಕಲಂ. 174
ಸಿ.ಆರ್.ಪಿ.ಸಿ :-
ಫಿರ್ಯಾದಿ ಶರಣಪ್ಪಾ ತಂದೆ ಮಹಾರುದ್ರಪ್ಪಾ
ಮಲಗೆ ವಯ: 62
ವರ್ಷ, ಜಾತಿ: ಲಿಂಗಾಯತ, ಸಾ: ಸಿದ್ದೇಶ್ವರ
ರವರು ಕಳೆದ 5
ವರ್ಷಗಳಿಂದ
ತಮ್ಮೂರ ಶಶಿಧರ ಶೀತಾ ಇವರ 4 ಎಕ್ಕರೆ ಜಮೀನು ಮತ್ತು ಚಂದ್ರಕಾಂತ ರವರ 6 ಎಕ್ಕರೆ ಜಮೀನು ಫಿರ್ಯಾದಿ ಮತ್ತು
ಫಿರ್ಯಾದಿಯವರ ಮಗ ಅನೀಲಕುಮಾರ ವಯ: 34 ವರ್ಷ ಕೂಡಿಕೊಂಡು ಕಡಿದು ವ್ಯವಸಾಯ ಮಾಡುತ್ತಿದ್ದು,
ಕಳೆದ 2-3
ವರ್ಷಗಳಿಂದ
ಮಳೆ,
ಬೆಳೆಯಾಗದೆ
ತುಂಬಾ ಸಾಲ ಮಾಡಿಕೊಂಡಿದ್ದು, ಬಿಜ, ಗೊಬ್ಬರ ಮತ್ತು ಕಡಿದು ಮಾಡಿದ ಹೀಗೆ ಒಟ್ಟು 3 ರಿಂದ 4 ಲಕ್ಷ ರೂಪಾಯಿ ಸಾಲ ಆಗಿರುತ್ತದೆ,
ಸಾಲ ಹೇಗೆ ತಿರಿಸುವುದು ಅಂತಾ ಫಿರ್ಯಾದಿಯವರ ಮಗ ಕಳೆದ 5-6 ತಿಂಗಳಿಂದ ಖಿನ್ನತೆಯಿಂದ ಬಳಲುತ್ತಿದ್ದು,
ಪ್ರಸ್ತುತ ವರ್ಷ ಉದ್ದು ಮತ್ತು ಹೆಸರು ಸಹ ಕೈ ಕೊಟ್ಟಿರುತ್ತದೆ, ಜೀವನ ಹೇಗೆ ಮಾಡಬೇಕೆಂದು ಮಗ ಬೆಸತ್ತಿದ್ದು,
ಹೀಗಿರುವಲ್ಲಿ ಫಿರ್ಯಾದಿಯವರ ಮಗ ದಿನಾಂಕ 24-09-2017 ರಂದು ತಾವು ಕಡಿದು ಮಾಡಿದ ಶಶಿಧರ
ಶೀತಾ ರವರ ಹೊಲದಲ್ಲಿ ಯಾವುದೋ ಕೀಟನಾಶಕ ಔಷಧಿ ಸೇವನೆ ಮಾಡಿದ್ದು, ಕೂಡಲೇ ಆತನಿಗೆ ಚಿಕಿತ್ಸೆ ಕುರಿತು
ಭಾಲ್ಕಿ ಸರಕಾರಿ ಆಸ್ಪತ್ರೆಗೆ ಮತ್ತು ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದಿದ್ದು, ಪರೀಕ್ಷಿಸಿದ ವೈಧ್ಯರು ಫಿರ್ಯಾದಿಯವರ
ಮಗ ಅನೀಲಕುಮಾರ ತಂದೆ ಶರಣಪ್ಪಾ
ವಯ: 34 ವರ್ಷ, ಜಾತಿ: ಲಿಂಗಾಯತ, ಸಾ:
ಸಿದ್ದೇಶ್ವರ, ತಾ: ಭಾಲ್ಕಿ
ಇತನು
ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ, ಮಗ ಸಾಲ ಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಂದು
ಕೊಟ್ಟ ಫಿರ್ಯಾದಿಯವರ ಲಿಖಿತ ಅರ್ಜಿ ಸಾರಾಂಶದ ಮೇರೆಗೆ ದಿನಾಂಕ 25-09-2017 ರಂದು ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
d£ÀªÁqÁ ¥Éưøï oÁuÉ UÀÄ£Éß £ÀA. 131/2017, PÀ®A. 279. 337, 338
L¦¹ :-
¢£ÁAPÀ 25-09-2017 gÀAzÀÄ ¦üAiÀiÁ𢠸ÀAUÀ¥Áà vÀAzÉ
PÀ®è¥Áà ¥ÀAZÁ¼À eÉÆÃ¼ÀzÁ§PÁ UÁæªÀÄ, vÁ: ¨sÁ°Ì gÀªÀgÀÄ vÀªÀÄÆägÀ ªÀĺÉñÀ vÀAzÉ
¥ÀæPÁ±À ªÉÄÊ®ÆgÉ E§âgÀÆ CªÀgÀ ¥À®ìgÀ ªÉÆmÁgÀ ¸ÉÊPÀ® £ÀA. PÉJ-38/PÀÆå-0497
£ÉzÀÝgÀ ªÉÄÃ¯É zÀ¸ÀgÁ ºÀ§âzÀ PÀÄjvÀÄ ªÀÄ£ÉUÉ §tÚ ºÀZÀÑ®Ä §tÚ vÀgÀ®Ä vÀªÀÄÆäj¤AzÀ
©ÃzÀgÀPÉÌ ºÉÆÃV ©ÃzÀgÀzÀ°è §tÚªÀ£ÀÄß Rjâ ªÀiÁrPÉÆAqÀÄ E§âgÀÄ ¸ÀzÀj ªÉÆÃmÁgÀ
¸ÉÊPÀ® ªÉÄÃ¯É ©ÃzÀgÀ¢AzÀ ªÀÄgÀ½ eÉÆÃ¼ÀzÁ§PÁ UÁæªÀÄPÉÌ ¯Á®¨ÁUÀ ªÀiÁUÀðªÁV
§gÀÄwÛgÀĪÁUÀ ªÀĺÉñÀ EvÀ£ÀÄ ªÉÆmÁgÀ ¸ÉÊPÀ®£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹
©ÃzÀgÀ-¨sÁ°Ì gÉÆÃr£À CwªÁ¼À PÁæ¸À ºÀwÛgÀ §AzÁUÀ JzÀÄgÀUÀqÉ ¨sÁ°Ì PÀqɬÄAzÀ
¸ÀÄgÀhÄÆQ ¹PÀìgÀ ªÉÆÃmÁgÀ ¸ÉÊPÀ® £ÀA. PÉJ-38/AiÀÄÄ-1417 £ÉÃzÀgÀ ZÁ®PÀ£ÁzÀ
DgÉÆÃ¦AiÀÄÄ vÀ£Àß ªÁºÀ£ÀªÀ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ
§AzÀÄ DvÀ£ÀÄ ªÀÄvÀÄÛ ªÀĺÉñÀ E§âgÀÄ JzÀÄgÀÄ §zÀgÁV rQÌAiÀiÁzÁUÀ ¦üAiÀiÁð¢AiÀÄ JqÀUÁ°£À
ªÉÆÃ¼ÀPÁ® qÀ©âAiÀÄ ºÀwÛgÀ ºÁUÀÆ ºÉ§âgÀ½UÉ ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀÄ
ªÀÄvÀÄÛ ªÀĺÉñÀ EvÀ¤UÉ JqÀPÁ° ªÉÆÃ¼ÀPÁ® qÀ©âAiÀÄ ºÀwÛgÀ ¨sÁj gÀPÀÛUÁAiÀÄ
ªÀÄvÀÄÛ UÀÄ¥ÀÛUÁAiÀÄ ªÀÄvÀÄÛ JqÀPÉÊ ªÉÆÃ¼ÀPÉÊ qÀ©âAiÀÄ ºÀwÛgÀ ªÀÄvÀÄÛ ¨sÀÄdPÉÌ
¨sÁj UÀÄ¥ÀÛUÁAiÀĪÁVgÀÄvÀÛzÉ, £ÀAvÀgÀ ªÉÆÃmÁgÀ ¸ÉÊPÀ® £ÀA. PÉJ-38/AiÀÄÆ-1417
£ÉÃzÀgÀ ZÁ®PÀ¤UÉ DvÀ£À ºÉ¸ÀgÀÄ ªÀÄvÀÄÛ «¼Á¸À «ZÁj¸À®Ä DvÀ£ÀÄ vÀ£Àß ºÉ¸ÀgÀÄ
UÀuÉñÀ vÀAzÉ ªÀİèPÁdÄð£À zɪÀ¹ð ¸Á: ªÀĺÁqÉÆÃtUÁAªÀ CAvÀ w½¹zÀÄÝ DvÀ¤UÉ JqÀUÁ®
ªÉÆÃ¼ÀPÁ® qÀ©âAiÀÄ ºÀwÛgÀ ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀĪÁVzÀÄÝ ªÀÄvÀÄÛ
JqÀUÀtÂÚ£À ªÉÄð£À ºÀÄ©â£À ºÀwÛgÀ gÀPÀÛUÁAiÀÄUÀ¼ÁVgÀÄvÀÛªÉ, ¸ÀzÀj WÀl£É »AzÉ
vÀªÀÄä ªÉÆÃmÁgÀ ¸ÉÊPÀ® ªÉÄÃ¯É §gÀÄwÛzÀÝ vÀªÀÄÆägÀ EAzÀ¥Àà vÀAzÉ CªÀÄÈvÀ UÉÆÃ§gÉ
ªÀÄvÀÄÛ ªÀÄZÉÑAzÀæ vÀAzÉ ºÀtªÀÄAvÀ eÁzsÀªÀ gÀªÀgÀÄ ¸ÀzÀj WÀl£ÉAiÀÄ£ÀÄß PÀuÁÚgÉ
£ÉÆÃr vÀªÀÄä ªÉÆÃmÁgÀ ¸ÉÊPÀ®£ÀÄß gÉÆÃr£À §¢UÉ ¤°è¹ EAzÀ¥Áà UÉÆÃ§gÉgÀªÀgÀÄ 108
vÀÄvÀÄð ªÁºÀ£ÀPÉÌ PÀgÉ ªÀiÁr CzÀgÀ°è UÁAiÀÄUÉÆAqÀ ¦üAiÀiÁð¢UÉ, ªÀĺÉñÀ
ªÉÄÊ®ÆgÉ ªÀÄvÀÄÛ UÀuÉñÀ gÀªÀgÉ®ègÀ£ÀÄß aQvÉì PÀÄjvÀÄ ©ÃzÀgÀ f¯Áè ¸ÀPÁðj
D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ
¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
ಚಿಟಗುಪ್ಪಾ
ಪೊಲೀಸ ಠಾಣೆ ಗುನ್ನೆ ನಂ. 166/2017, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ
:-
ದಿನಾಂಕ 25-09-2017 ರಂದು ಫಿರ್ಯಾದಿ ಗಣಪತಿ ತಂದೆ
ಶೇಟ್ಟಿ ಚವ್ಹಾಣ
ವಯ: 25 ವರ್ಷ, ಜಾತಿ: ಲಂಬಾಣಿ, ಸಾ: ಸಲಗರ ಬಸಂತಪೂರ
ಪಾಲ್ತೆ ಥಾಂಡಾ ರವರು ಚಿಟಗುಪ್ಪಾಕ್ಕೆ ಬಂದು ಮರಳಿ ತಮ್ಮೂರಿಗೆ ತಮ್ಮ ಥಾಂಡಾದ ಕಿಶೋರ ರಾಠೋಡ ರವರ
ಟಾಟಾ ಮ್ಯಾಜಿಕ ನಂ. ಕೆಎ-32/ಬಿ-6150 ನೇದರಲ್ಲಿ ಮುಸ್ತರಿ-ಮದರಗಿ ರೋಡ ಮೇಲೆ ಹೋಗುವಾಗ ಮುಸ್ತರಿ
ಶಿವಾರದ ಹತ್ತನಕೇರೆ ಹನುಮಾನ ಮಂದಿರದ ಹತ್ತಿರ ರೋಡಿನ ಮೆಲೆ ಹಿಂದಿನಿಂದ ಬಂದ ಒಂದು ಕಮಾಂಡರ ಜೀಪ
ನಂ. ಕೆಎ-32/ಎಮ್-1123 ನೇದರ ಚಾಲಕನಾದ ಆರೋಪಿ ತನ್ನ ಜೀಪನ್ನು ಜೋರಾಗಿ ಹಾಗೂ ಬೇಜವಾಬ್ದಾರಿಯಿಂದ
ಚಲಾಯಿಸಿಕೊಂಡು ಬಂದು ಫಿರ್ಯಾದಿಯು ಕುಳಿತು ಹೋಗುತ್ತಿದ್ದ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಮಾಡಿ
ಅಪಘಾತ ಪಡಿಸಿ ತನ್ನ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಎಡರೊಂಡಿಗೆ
ಗುಪ್ತಗಾಯವಾಗಿದ್ದು ಹಾಗೂ ಸದರಿ ವಾಹನದಲ್ಲಿದ್ದ 1) ಗೌರದನ ತಂದೆ ಲಕ್ಷ್ಮಣ
ಚವ್ಹಾಣ ವಯ: 20 ವರ್ಷ ರವರಿಗೆ ಬಲಗಡೆ ತೊಡೆಗೆ ಹರಿದ ಭಾರಿ
ರಕ್ತಗಾಯ, ಎದೆಗೆ ಗುಪ್ತಗಾಯ, 2)
ಬಲಭೀಮ ತಂದೆ ಗೇಮು ಚವ್ಹಾಣ ವಯ: 33 ವರ್ಷ, ರವರಿಗೆ ಬಲಗಡೆ
ಎದೆಯ ಮೇಲಗಡೆ ತರಚಿದ ಗಾಯ, ಎಡಗಗೆ ಗಲ್ಲಕ್ಕೆ, ಹಣೆಗೆ
ತರಚಿದ ಗಾಯ, ಎದೆಗೆ ಗುಪ್ತಗಾಯ,
3)
ಸುನೀಲ ತಂದೆ ಗುರುನಾಥ
ಚೌವ್ಹಾಣ ವಯ: 18 ವರ್ಷ ರವರಿಗೆ ಎಡಗಡೆ ಮೇಲಕಿಗೆ ತರಚಿದ ಗಾಯ, ತಲೆಯ
ಹಿಂದುಗಡೆ, ಎಡ ಮೊಳಕಾಲಿಗೆ ಗುಪ್ತಗಾಯ, 4)
ವಿಜಯಕುಮಾರ ತಂದೆ ಜೀವಲಾ ಚೌವ್ಹಾಣ ರವರಿಗೆ ಬೆನ್ನಿಗೆ ತರಚಿದ ಗುಪ್ತಗಾಯವಾಗಿದ್ದು ಹಾಗೂ ಟಾಟಾ
ಮ್ಯಾಜಿಕ ಚಾಲಕನಾದ 5) ಕಿಶೋರ ತಂದೆ ಡಾಕುಸಿಂಗ್
ರಾಠೋಡ ವಯ: 35 ವರ್ಷ ರವರಿಗೆ ಬಲಗಡೆ ಮೇಲಕಿಗೆ, ಬಲಗಡೆ
ಹುಬ್ಬಿಗೆ, ಕಣ್ಣಿನ ಕೆಳಗೆ,
ಬಲಗೈ
ಭುಜಕ್ಕೆ, ಬಲ ಮೊಳಕಾಲ ಕೆಳಗೆ ತರಚಿದ ರಕ್ತಗಾಯ, ಎದೆಯ
ಎಡಭಾಗಕ್ಕೆ ಗುಪ್ತಗಾಯವಾಗಿದ್ದು, ಆರೋಪಿಯ ವಾಹನದಲ್ಲಿದ್ದ್
6) ಹರಿರಾಮ ತಂದೆ ಭದ್ರಿರಾಮ ಚೌವ್ಹಾಣ ವಯ: 45 ವರ್ಷ ಸಾ: ಯಲಮಡಗಿ ಥಾಂಡಾ ಇತನ
ತಲೆಯ ಮೇಲೆ ಭಾರಿ ರಕ್ತಗಾಯ, ಎಡಗಣ್ಣಿನ ಹುಬ್ಬಿಗೆ
ರಕ್ತಗಾಯ, ಎಡಗಡೆ ಎದೆಗೆ,
ಕುತ್ತಿಗೆಯ
ಹಿಂದೆ ಗುಪ್ತಗಾಯ, 7) ಅಣದು ತಂದೆ ಪುರು
ಚಿನ್ನಾರಾಠೋಡ ವಯ: 32 ವರ್ಷ, ಸಾ: ಯಲಮಡಗಿ
ರವರಿಗೆ ಎಡ ಭುಜಕ್ಕೆ ಗುಪ್ತಗಾಯ, ಎಡ ಮೇಲಕಿಗೆ ರಕ್ತಗಾಯ, ಬಲಕೈ
ಹೆಬ್ಬೆರಳಿಗೆ ತರಚಿದ ಗಾಯ, 8) ಶಾಂತಾಬಾಯಿ ಗಂಡ ಈಶ್ವರ
ರಾಠೋಡ ವಯ: 40 ವರ್ಷ, ಸಾ: ಯಲಮಡಗಿ ಥಾಂಡಾ ರವರಿಗೆ ಹಣೆಗೆ
ತರಚಿದ ಗಾಯ, ಬಲಗೈಗೆ ಗುಪ್ತಗಾಯ, 9)
ಸುನೀಲ ತಂದೆ ಗೋವಿಂದ ಚಿನ್ನಾರಾಠೋಡ ವಯ: 20 ವರ್ಷ, ಸಾ: ಯಲಮಡಿಗಿ
ಮುನ್ನು ನಾಯಕ ಥಾಂಡಾ ರವರಿಗೆ ಬಲಗಾಲ ಹಿಮ್ಮಡಿಗೆ,
ಬಲಗಡೆ
ಭುಜಕ್ಕೆ ತರಚಿದ ಗಾಯಗಳಾಗಿವೆ ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೆರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
No comments:
Post a Comment