¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-03-2019
RlPÀaAZÉÆÃ½ ¥Éưøï oÁuÉ AiÀÄÄ.r.Dgï
¸ÀA. 02/2019, PÀ®A. 174 ¹.Dgï.¦.¹ :-
ಫಿರ್ಯಾದಿ ಲಕ್ಷ್ಮೀಬಾಯಿ ಗಂಡ ದೇವಾನಂದ ಬಿರಾದಾರ ವಯ: 30 ವರ್ಷ, ಜಾತಿ: ಮರಾಠಾ, ಸಾ: ಮಾವಿನಹಳ್ಳಿ ರವರ ಗಂಡ ದೇವಾನಂದ ದಿನಾಲು ಸರಾಯಿ ಕುಡಿಯುವ ಚಟವುಳ್ಳವರಾಗಿರುತ್ತಾರೆ,
ಹೀಗಿರುವಲ್ಲಿ ದಿನಾಂಕ 14-03-2019 ರಂದು ಫಿರ್ಯಾದಿಯವರ ಗಂಡನಾದ ದೇವಾನಂದ ರವರು ನನಗೆ ಸಾರಾಯಿ ಕುಡಿಯುವದಕ್ಕೆ ಹಣ ಕೋಡು ಇಲ್ಲದ್ದಿದ್ದರೆ ನಾನು ವಿಷ ಕುಡಿದು ಸಾಯುತ್ತೆನೆ ಅಂತ ಹೇಳಿರುತ್ತಾನೆ, ಗಂಡ ಕುಡಿದ ನಶೆಯಲ್ಲಿ ಇದ್ದುದ್ದರಿಂದ
ಫಿರ್ಯಾದಿಯು ಪಕ್ಕದ ಮನೆಯಲ್ಲಿ ಹೋದಾಗ ಗಂಡ ಮನೆಯಲ್ಲಿ ಬೆಳೆಗೆ ಹೊಡೆದು ಹೆಚ್ಚಾದ ಔಷದ ಮನೆಯಲ್ಲಿ ಇಟ್ಟಿದ್ದು ಅದನ್ನು ತೆಗೆದುಕೊಂಡು ಕುಡಿಯುವಾಗ ಫಿರ್ಯಾದಿಯು ಹೊರಗಿನಿಂದ ಬಂದು ನೋಡಿ ಏನು ಕುಡಿದಿದ್ದಿ ಅಂದಾಗ ಅವನು ಮನೆಯಲ್ಲಿದ್ದ ಔಷದ ಕುಡಿದಿರುತ್ತೆನೆ ಅಂತ ಹೇಳಿದ್ದರಿಂದ
ಫಿರ್ಯಾದಿಯು ಕೂಡಲೆ ತನ್ನ ಗಂಡನಿಗೆ ತಮ್ಮೂರಿನಿಂದ ಬೀದರಕ್ಕೆ ತಂದು ಪ್ರಯಾವಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕುರಿತು ದಾಖಲು ಮಾಡಿದಾಗ ಗಂಡನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ
ಮೃತಪಟ್ಟಿರುತ್ತಾರೆ, ಅವರ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ತರಹದ ಸಂಶಯವಿರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ
ಲಿಖಿತ ಸಾರಾಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment