Police Bhavan Kalaburagi

Police Bhavan Kalaburagi

Monday, July 30, 2012

GULBARGA DIST

ಗುಲಬರ್ಗಾ ಜಿಲ್ಲಾ ಪೊಲೀಸರ ಯಶಸ್ವಿ ಕಾರ್ಯಚರಣೆ
ಹಿರಿಯ ಪತ್ರಕರ್ತ, ಹಾಗೂ ಸಾಹಿತಿ ಲಿಂಗಣ್ಣ ಸತ್ಯಂಪೇಟ ಕೊಲೆ ಪ್ರಕರಣ ಬೇಧಿಸಿ ಆರೋಪಿಗಳ ಬಂದನ .
ಮಾನ್ಯ ಐಜಿಪಿ ಈಶಾನ್ಯ ವಲಯ ಶ್ರೀ ಮಹಮ್ಮದ ವಜೀರ ಅಹ್ಮದ ಐಪಿಎಸ್ ಹಾಗೂ ಎಸ್.ಪಿ ಗುಲಬರ್ಗಾ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್, ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಎಸ್.ಪಿ ಗುಲಬರ್ಗಾರವರ ಮಾರ್ಗದರ್ಶನದಲ್ಲಿ  ತನಿಖಾ ತಂಡದ ಅಧಿಕಾರಿಗಳಾದ ಶ್ರೀ ಭೂಷಣ ಭೋರಸೆ ಎ.ಎಸ್.ಪಿ, (ಎ) ಉಪ-ವಿಭಾಗ, ಶ್ರೀ ಚಂದ್ರಶೇಖರ ಬಿಪಿ ಸಿಪಿಐ ಎಮ್.ಬಿ ನಗರ, ಸಿಪಿಐಗಳಾದ ಶ್ರೀ ಶರಣಬಸವೇಶ್ವರ, ವಿಶ್ವನಾಥ ಕುಲಕರ್ಣಿ, ಪಿಐಗಳಾದ ಜೆ.ಹೆಚ್ ಇನಾಮದಾರ, ಬಸೀರ ಪಟೇಲ, ಅಸ್ಲಾಮ ಬಾಷ, ಪಿ.ಎಸ್.ಐ ಗಳಾದ ಶ್ರೀ ರಾಜಶೇಖರ ಹಳಿಗೋದಿ, ಶಾಂತಿನಾಥ ಬಿ.ಪಿ, ಪಂಡಿತ ಸಗರ, ಬಸವರಾಜ ತೇಲಿ, ಸಂತೋಷಕುಮಾರ, ಹಾಗೂ ಸಿಬ್ಬಂದಿ ಜನರಾದ ಬಸವರಾಜ ಎ.ಎಸ್.ಐ, ಶಂಕರಲಿಂಗ, ತುಕಾರಾಮ, ಸುಭಾಷ, ಕಾಳಪ್ಪ, ದೇವಿಂದ್ರ, ಅರ್ಜುನ, ಅಶೋಕ ಹಳಗೋದಿ, ಮಶಾಕ, ಪ್ರಭಾಕರ, ಶಿವಪ್ರಕಾಶ, ರಪಿಕ, ರಾಮು ಪವಾರ, ಗಂಗಯ್ಯ, ಚನ್ನವೀರೇಶ, ಅಶೋಕ ಗಣಕಯಂತ್ರ ವಿಭಾಗ, ಅಣ್ಣಪ್ಪ, ಬಸವರಾಜ ಪಾಟೀಲ, ಶಿವಶರಣಪ್ಪ, ಶರಣಬಸಪ್ಪ, ರಾಜಕುಮಾರ ರವರು ದಿನಾಂಕ:29-07-2012 ರ ರಾತ್ರಿ ಗುಲಬರ್ಗಾ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಹತ್ತಿರ ಖಚಿತ ಮಾಹಿತಿಯಂತೆ ಹಠಾತ್ ದಾಳಿ ಮಾಡಿ ಹಿರಿಯ ಪತ್ರಕರ್ತ ಲಿಂಗಣ್ಣ ಸತ್ಯಂಪೇಟ್ ಕೊಲೆ ಪ್ರಕರಣದ ಆರೋಪಿತರಾದ ದಯಾನಂದ ತಂದೆ ಬೀರಪ್ಪಾ ಪೂಜಾರಿ ವಃ38  ವರ್ಷ ಜಾಃ ಕುರುಬ ಉಃ ಜೈ ಜವಾನ ಸೆಕ್ಯೂರಿಟಿ ಗಾರ್ಡ ಎಜೇನ್ಸಿ ಗುಲಬರ್ಗಾ, ಸಾ|| ಸಮತಾ ಕಾಲೋನಿ ಬ್ರಹ್ಮಪುರ ಗುಲಬರ್ಗಾ, ಶಾಮರಾವ @ ಶಾಮ ತಂದೆ ಶರಣಪ್ಪ ಪೂಜಾರಿ ವಃ38 ವರ್ಷ ಜಾಃ ಕುರುಬ ಉಃ ಜೈ ಜವಾನ ಸೆಕ್ಯೂರಿಟಿ ಗಾರ್ಡ ಎಜೇನ್ಸಿ ಗುಲಬರ್ಗಾ ಸಾ|| ಕನಕ ನಗರ ಬ್ರಹ್ಮಪುರ ಗುಲಬರ್ಗಾರವರನ್ನು ದಸ್ತಗಿರಿ ಮಾಡಿ ತನಿಖೆಗೆ ಒಳ ಪಡಿಸಿ ತನಿಖೆ ಕಾಲಕ್ಕೆ ಆರೋಪಿತರ ತಾಬಾದಿಂದ ಮೃತ ಲಿಂಗಣ್ಣ ರವರ ಸುಲಿಗೆಗೊಳಗಾದ ಮೊಬಾಯಿಲ್ ಪೊನ್, ನಗದು ಹಣ, ಬಸ್ ಪಾಸ್, ಹ್ಯಾಂಡಬ್ಯಾಗ, ಶಾಲು, ಪುಸ್ತಕ, ಬಸವ ಮಾರ್ಗ ಪತ್ರಿಕೆ ವಗೈರೆ ವಸ್ತುಗಳನ್ನು ಆರೋಪಿತರ ತಾಬಾದಿಂದ ವಶ ಪಡಿಸಿಕೊಂಡಿದ್ದು, ಹಿರಿಯ ಪತ್ರಕರ್ತ ಮೃತ ಲಿಂಗಣ್ಣ ಸತ್ಯಂಪೇಟ್ ರವರ ಶವವನ್ನು ಸಾಕ್ಷಿ ಪುರಾವೆ ನಾಶ ಪಡಿಸುವ ಉದ್ದೇಶದಿಂದ ಮೃತ ದೇಹದ ಮೇಲಿನ  ಧೋತಿ ಮತ್ತು ಶರ್ಟಗಳನ್ನು ತೆಗೆದು ದೇವಸ್ಥಾನದ ಆವರಣದ ಎದುರಿನ ತೆಂಗಿನ ಕಾಯಿ ಮಾರಾಟ ಮಾಡುವ  ಅಂಗಡಿಯ ಕೆಳಗಿನ ಒಳ ಚರಂಡಿಯಲ್ಲಿ ಬಿಸಾಕಿದ ಬಗ್ಗೆ ತಿಳಿಸಿರುತ್ತಾರೆ. ಸದರಿ ಲಿಂಗಣ್ಣ ಸತ್ಯಂಪೇಟ ರವರು ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ನಿಮಿತ್ಯ ಪ್ರವಚನ ನಡೆಯುವ ಕಾರ್ಯಕ್ರಮಕ್ಕೆ ಅಹ್ವಾನಿತರಾಗಿ ಬಂದಿದ್ದರು. ಐದು ಬೇರೆ ಬೇರೆ ತಂಡದ ವಿಶೇಷ ತನಿಖಾಧಿಕಾರಿಗಳು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ತನಿಖೆ ಮಾಡಿ ವಿಶ್ಲೇಷಣೆಗೆ ಒಳ ಪಡಿಸಿ ರಾಜ್ಯದ ಗಮನ ಸೆಳದ ಸತ್ಯಂಪೇಟ್ ರವರ ಕೊಲೆ ಪ್ರಕರಣವನ್ನು ಅತ್ಯಂತ ಶೀಘ್ರವಾಗಿ ಚಾಕಚಕ್ಯತೆಯಿಂದ ಬೇಧಿಸಿ ಸತ್ಯಂಪೇಟ್ ರವರ ನಿಗೂಢ ಸಾವಿನ ಪ್ರಕರಣವನ್ನು ಬೇಧಿಸಿರುತ್ತಾರೆ. ಬಂದಿತ ಎರಡು ಜನ ಆರೊಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದ್ದು.  
ಸದರಿ ಆರೋಪಿತರಾದ ದಯಾನಂದ ಹಾಗೂ ಶಾಮರಾವ ರವರನ್ನು ಪುನಃ ಪೊಲೀಸ ಕಷ್ಟಡಿಗೆ ಪಡೆದು ತನಿಖೆಗೆ ಒಳಪಡಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ವಿಶೇಷ ತನಿಖಾ ತಂಡಕ್ಕೆ ಐಜಿಪಿ ಈಶಾನ್ಯ ವಲಯ ಗುಲಬರ್ಗಾ ಶ್ರೀ ಮಹಮ್ಮದ ವಜೀರ ಅಹ್ಮದ ಐಪಿಎಸ್ ಹಾಗೂ ಎಸ್.ಪಿ ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ್ ರವರು ಕುತೂಹಲ ಕೆರಳಿಸಿದ ಕೊಲೆ ಪ್ರಕರಣವನ್ನು ಬೇಧಿಸಿದ ತಂಡವನ್ನು ಶ್ಲಾಘಿಸಿ 25,000/- ರೂಪಾಯಿಗಳ ನಗದು  ಬಹುಮಾನವನ್ನು ಘೋಷಿಸಿರುತ್ತಾರೆ.   
          ವಿಶೇಷ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿ ಜನರು ಲಿಂಗಣ್ಣ ಸತ್ಯಂಪೇಟ ರವರ ಕೊಲೆ ಪ್ರಕರಣದ ಇಬ್ಬರೂ ಆರೋಪಿತರನ್ನು ಹಾಗೂ ಸುಲಿಗೆಗೆ ಒಳಗಾದ ಲಿಂಗಣ್ಣ ಸತ್ಯಂ ಪೇಟ ರವರ ಮೊಬಾಯಿಲ್ ಪೊನ್, ನಗದು ಹಣ, ಹ್ಯಾಂಡ ಬ್ಯಾಗ, ಶಾಲು, ಅವರಿಂದ ರಚಿತವಾದ ಕೃತಿಗಳು, ಬಸವ ಮಾರ್ಗ ಪತ್ರಿಕೆಯ ಚಂದಾ ರಸೀದಿ ಪುಸ್ತಕ, ಬಸ್ ಪಾಸ ವಗೈರೆ ವಸ್ತುಗಳನ್ನು ಜಪ್ತು ಪಡಿಸಿಕೊಂಡು ತನಿಖೆ ಮುಂದುವರೆಯಿಸಿರುತ್ತಾರೆ. 

Raichur District Reported Crimes


¥Éưøï zÁ½ ¥ÀæPÀgÀtUÀ¼À ªÀiÁ»w:-
                   UÁA¢ü£ÀUÀgÀ UÁæªÀÄzÀ £ÁUÉñÀégÀgÁªï gÀªÀgÀ ºÉÆ®zÀ ºÀwÛgÀ ¸ÁªÀðd¤PÀ ¸ÀܼÀzÀ°èèè 1) gÀAUÁ¸Áé«Ä vÀAzÉ FgÀtÚ ªÀ: 35, eÁ:ªÀqÀØgï G: MPÀÌ®ÄvÀ£À ¸Á: ªÀrØÃUÉÃj Nt ¹gÀÄUÀÄ¥Àà 2) J¸ï. C§Äݯï vÀAzÉ ªÀĺÀäzï ±ÀjÃ¥sï ªÀ: 48, eÁ: ªÀÄĹèA, ¸Á: ¦ü±ï ¸ÉAlgï 3 £Éà ªÁqÀð ¹gÀÄUÀÄ¥Àà 3) ¥ÀÄ®èAiÀÄå vÀAzÉ PÉÆAqÀ¥Àà ªÀ: 40, eÁ: PÀÄgÀħgï G: ¸ÉÆÃqÁ ªÁå¥ÁgÀ ¸Á: ªÀÄgÁp Nt DzÉÆÃ¤ ¸ÉÃj zÀÄAqÀPÉÌ PÀĽvÀÄ PÉÆÃ½ ¥ÀAzÀåzÀ°è vÉÆÃqÀV ¤£Àß ºÀÄAd UÉzÀÝgÉ 100/-gÀÆ, PÉÌ 200/-gÀÆ PÉÆqÀĪÀzÁV dÆeÁlzÀ°è vÉÆÃqÀVzÀÄÝ  ¦.J¸ï.L vÀÄgÀÄ«ºÁ¼À gÀªÀgÀÄ ªÀiÁ»w ¥ÀqÉzÀÄ ¹§âA¢ ªÀÄvÀÄÛ ¥ÀAZÀgÉÆA¢UÉ ºÉÆÃV zÁ½ ªÀiÁr 3 d£À DgÉÆ¦vÀgÀ£ÀÄß zÀ¸ÀÛVj ªÀiÁr CªÀjAzÀ MAzÀÄ ºÀÄAd C.Q 150-00 gÀÆ ºÁUÀÆ £ÀUÀzÀÄ ºÀt 6010-00 gÀÆUÀ¼À£ÀÄß d¦Û ªÀiÁrPÉÆAqÀÄ ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ  vÀÄgÀÄ«ºÁ¼À oÁuÉ  UÀÄ£Éß £ÀA: 96/2012 PÀ®A 87 PÉ.¦.AiÀiÁåPïÖ £ÉÃzÀÝgÀ°è ¥ÀæPÀgÀt  zÁR°¹PÉÆAqÀÄ PÀæªÀÄ PÉÊPÉÆArzÀÄÝ CzÉ.

C¸Àé¨sÁ«PÀ ªÀÄgÀtUÀ¼À ¥ÀæPÀgÀtUÀ¼À ªÀiÁ»w:-

                ¢£ÁAPÀ:28/07/2012 gÀAzÀÄ gÁwæ 9-00 UÀAmÉUÉ ²æÃªÀÄw ²ªÀ°Ã¯Á UÀAqÀ ªÀİèPÁdÄð£À,30ªÀµÀð,eÁ:PÉÆÃgÀªÀgÀÄ, ªÀÄ£É PÉ®¸À,¸Á:ºÉÃgÀÆgÀÄ.vÀ£Àß 3d£À ªÀÄPÀÌ¼ÉÆA¢UÉ ºÉÃgÀÆgÀÄ UÁæªÀÄzÀ vÀ£Àß ªÀÄ£ÉAiÀÄ ªÀÄÄA¢£À ZÉ¥ÀàgÀzÀ°è ªÀÄ®VPÉÆAqÁUÀ gÁwæ 23-00 UÀAmÉ ¸ÀĪÀiÁjUÉ ²ªÀ°Ã¯Á FPÉAiÀÄ  ªÀÄUÀ ªÀÄÈvÀ DPÁ±À vÀAzÉ ªÀİèPÁdÄð£À,9ªÀµÀð, FvÀ£À JqÀ vÉÆqÉAiÀÄ PɼÀUÉ AiÀiÁªÀÅzÉÆÃ ºÁªÀÅ PÀaÑzÀÝjAzÀ C¸Àé¸ÀÜvÀ£ÁVzÀÄÝ, aQvÉì PÀÄjvÀÄ D¸ÀàvÉæUÉ PÀgÉzÀÄPÉÆAqÀÄ ºÉÆÃUÀĪÁUÀ zÁj ªÀÄzÀå ªÀÄÈvÀ¥ÀnÖzÀÄÝ, AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀ¢®è CAvÁ PÉÆlÖ zÀÆj£À  ªÉÄð¤AzÀ UÀ§ÆâgÀÄ ¥Éưøï oÁuÉ AiÀÄÄ.r.Dgï. £ÀA: 14/2012 PÀ®A: 174 ¹.Dgï.¦.¹ £ÉÃzÀÝgÀ°è  ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆAqÉ£ÀÄ.



¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ::-     
        gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 30.07.2012 gÀAzÀÄ  211  ¥ÀæPÀgÀtUÀ¼À£ÀÄß ¥ÀvÉÛ ªÀiÁr  41400  /- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 30-07-2012

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 30-07-2012

ಸಂತಪೂರ ಪೊಲೀಸ ಠಾಣೆ ಗುನ್ನೆ ನಂ. 54/12 ಕಲಂ 457,380,427 ಐಪಿಸಿ :-

ದಿನಾಂಕ 29-07-2012 ರಂದು 1700 ಗಂಟೆಗೆ ಫಿರ್ಯಾದಿ ಶ್ರೀ. ನಾಗೇಶ ತಂದೆ ಮಲ್ಲಪ್ಪಾ ಧನಗರ ಸಾ, ಚಟ್ನಳ್ಳಿ ಸದ್ಯ ಸಂತಪೂರ ರವರು ಠಾಣೆಗೆ ಹಾಜರಾಗಿ ತನ್ನ ಒಂದು ತನ್ನ ಮೌಖಿಕ ಹೇಳಿಕೆ ಫಿಯರ್ಾದು ಕೊಟ್ಟಿದು ಸಾರಾಂಶವೆನೆಂದರೆ ದಿನಾಂಕ 27, 28/07/2012 ರಂದು ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಬೋರ್ಗಾ ಗ್ರಾಮದ ಮೋನಪ್ಪಾ ಪಾಂಚಾಳ ರವರ ಹೋಲದಲ್ಲಿದ್ದ ಟಾಟಾ ಟಾವರ ಕೋಣೆಯ ಬೀಗ ಮುರಿದು ಅದರಲ್ಲಿದ್ದ ಸಾಮಗ್ರಿಗಳಾದ ಆಪರೆಟರ್ ಮಷೀನ್ ಅಂ.ಕಿ 12,000/-, ಬ್ಯಾಟರಿ ಅಂ.ಕಿ 2,500/- ಹೀಗೆ ಒಟ್ಟು 14,500/- ಕಿಮ್ಮತ್ತಿನ ಸಾಮಾನುಗಳು ಯಾರೋ ಅಪರಿಚಿತ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆ ಹಾಗು ಇನ್ಸುಲೇಷನ್ ಟ್ರಾನ್ಸಫಾರಂ ನಲ್ಲಿರುವ ತಾಮ್ರದ ವೈರ ತೆಗೆದು ಬೀಸಾಡಿ ಅಂ.ಕಿ 20,000/- ನುಕ್ಸಾನ್ ಮಾಡಿರುತ್ತಾರೆ ಅಂತಾ ಕೊಟ್ಟ ಹೇಳಿಕೆ ಫಿರ್ಯಾದಿಯ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಗುನ್ನೆ ನಂ. 106/12 ಕಲಂ 87 ಕೆಪಿ ಕಾಯ್ದೆ :-
ದಿನಾಂಕ-29/07/2012 ರಂದು ಮಧ್ಯಾಹ್ನ ಗಂಟೆಗೆ ನಿಂಬುರ ಸಿವಾರದಲ್ಲಿರುವ ಬಿರಲಿಂಗೆಶ್ವರ ಮಂದಿರದ ಮುಂದೆ ಕಟ್ಟೆ ಮೇಲೆ ಸಾರ್ವಜನಿ ಸ್ಥಳದಲ್ಲಿ ಅಂದರ ಭಾಹರ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದಿದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ಅವರ ಮೇಲೆ ದಾಳಿ ಮಾಡಿ ಆರೋಪಿತರಾದ ಪರಮೇಶ್ವರ ತಂದೆ ಮಡಿವಾಳಪ್ಪಾ ನಾಗೂರೆ ವಯ-40 ವರ್ಷ ಮತ್ತು 5 ಜನರು ಎಲ್ಲರು ಸಾ-ನಿಂಬುರ ಗ್ರಾಮ ಇವರಲ್ಲಿ ಇಬ್ಬರನ್ನು ದಸ್ತಗಿರಿ ಮಾಡಿದ್ದು 4 ಜನರು ಓಡಿ ಹೋಗಿರುತ್ತಾರೆ ಆರೋಪಿತರ ವಶದಿಂದ ನಗದು ಹಣ 3260/- ರೂ 52 ಇಸ್ಪಿಟ್ ಎಲೆಗಳು 1 ಕಾರ್ಬನ್ ಮೂಬೈಲ್ 2 ದ್ವಿಚಕ್ರ ವಾಹನಗಳು ಎಲ್ಲಾ ಒಟ್ಟು ಅ ಕಿ-25760/- ರೂ ಬೆಲೆ ಬಾಳುವ ಮುದ್ದೆ ಮಾಲು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಗೋಳ್ಳಲಾಗಿದೆ.

ಖಟಕ ಚಿಂಚೋಳಿ ಪೊಲೀಸ ಠಾಣೆ ಗುನ್ನೆ ನಂ. 61/2012 ಕಲಂ-279, 338 ಐಪಿ.ಸಿ :-

ದಿನಾಂಕ-29/7/12 ರಂದು 1700 ಗಂಟೆಯ ಸುಮಾರಿಗೆ ಫಿರ್ಯಾದಿ ವೈಜಿನಾಥ ತಂದೆ ಮಲ್ಲಿಕಾರ್ಜುನ ಡೊಂಗರೆಗೆ ಸಾ-ಡಾವರಗಾಂವ ಮತ್ತು ಆತನ ಜೋತೆ ಅಶೋಕ ಡೊಂಗರಗೆ ಮತ್ತು ಬಸವರಾಜ ಡೊಂಗರಗೆ ಎಲ್ಲರು ಕೂಡಿಕೊಂಡು ಡಾವರಗಾಂವ-ಮಾಸಿಮಾಡ ರೋಡಿನಿಂದ ಹೊಲಕ್ಕೆ ಹೋಗುತ್ತಿರುವಾಗ ಡಾವರಗಾಂವ ಗ್ರಾಮದಲ್ಲಿ ಹನುಮಾನ ವಾಡಿಯ ಹತ್ತಿರ ಆರೋಪಿತನಾದ ಅಲ್ಲಾವೋದ್ದಿನ ತಂದೆ ಭಾಷಾಸಾಬ ಮುಲ್ಲಾವಾಲೆ ಸಾ-ಡಾವರಗಾಂವ ಇತನು ತನ್ನ ಮೊಟಾರ ಸೈಕಲ ನಂ-ಕೆಎ-39/ಜ-6519 ನೇದನ್ನು ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಒಮ್ಮೇಲೆ ಡಿಕ್ಕಿ ಮಾಡಿದ ಪ್ರಯುಕ್ತ ಫಿರ್ಯಾದಿಗೆ ರಕ್ತಗಾಯ ಮತ್ತು ಗುಪ್ತಗಾಯ ಹಾಗೂ ಬಾಯಿಗೆ ಹತ್ತಿ 3 ಹಲ್ಲುಗಳು ಬಿದ್ದು ಭಾರಿ ರಕ್ತಗಾಯಗಳು ಆಗಿರುತ್ತವೆ ಅಂತ ಕೊಟ್ಟ ಫಿಯರ್ಾದಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಔರಾದ(ಬಿ) ಪೊಲೀಸ ಠಾಣೆ ಗುನ್ನೆ ನಂ. 67/12 ಕಲಂ 8 ಕೆ.ಪಿ. ಕಾಯ್ದೆ :-

ದಿನಾಂಕ: 29-07-2012 ರಂದು 2110 ಗಂಟೆಗೆ ಔರಾದ ಪಟ್ಟಣದ ಎಪಿಎಎಮ್ಸಿ ಮಾರ್ಕೇಟನಲ್ಲಿ ಆರೋಪಿತರಾದ ಶಿವಾನಂದ ತಂದೆ ಮಾದಪ್ಪಾ ಸಾ: ತೆಗಂಪೂರ ಹಾಗೂ ಇನ್ನೂ 3 ಜನರು ಅಂದರ ಬಾಹರ ಜೂಜಾಟ ಆಡುತ್ತಿದ್ದಾಗ ಎಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಅವರಲ್ಲಿ ಇಬ್ಬರನ್ನು ದಸ್ತಗಿರಿ ಮಾಡಿ ಅವರಿಂದ ನಗದು ಹಣ ರೂ. 3050/- ಮತ್ತು 52 ಇಸ್ಪಿಟ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಾಗಿದೆ.

GULBARGA DIST REPORTED CRIMES


ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ : ದಿನಾಂಕ 29-07-12 ರಂದು ಸಾಯಂಕಾಲ 5-15  ಗಂಟೆ ಸುಮಾರಿಗೆ  ರಾಜು ತಂದೆ ಬಸವರಾಜ ಎಕಶೇಟ್ಟಿ, ಸಂತೋಷ ಕುಮಾರ ತಂದೆ ವಿಜಯಕಜುಮಾರ ಪರೀಟ್, ವೀರೇಶ ತಂದೆ ಗುಂಡಪ್ಪಾ ಮಾಶೇಟ್ಟಿ, ಗಿರೀಶ ತಂದೆ ದತ್ತಾತ್ರಯ ನಂದಲೇ, ಬಸವರಾಜ ತಂದೆ ಮಾಣಿಕರಾವ, ಮತ್ತು ಅಬ್ದುಲ ರಜಾಕ ತಂದೆ ಗೋರಬೈ ಸಾ||  ಎಲ್ಲರೂ ಗುಲಬರ್ಗಾ ರವರು ಡಬರಾಬಾದ ಈದ್ಗಾ ಹತ್ತಿರುವ ಒಂದು ಬೇವಿನ ಗಿಡದ ಕೆಳಗಡೆ ಅಂದರ ಬಾಹರ ಇಸ್ಪೇಟ ಜೂಜಾಟ ಆಡುತ್ತಿರುವಾಗ ಮಾನ್ಯ ಡಿ.ಎಸ್.ಪಿ. ಗ್ರಾಮಾಂತರ್ರ  ರವರ ಮಾರ್ಗದರ್ಶನ ಮೇರೆಗೆ ಮತ್ತು ಸಿಪಿಐ ಗ್ರಾಮೀಣ ವೃತ್ತ  ಗುಲಬರ್ಗಾ ರವರ ನೇತೃತ್ವದಲ್ಲಿ ದಾಳಿ ಮಾಡಿ ಅವರಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ, ಇಸ್ಪೇಟ ಎಲೆಗಳು ಜಪ್ತ ಮಾಡಿಕೊಂಡಿದ್ದರಿಂದ ಸರಕಾರಿ ತರ್ಪೆಯಾಗಿ ಶ್ರೀ ಆನಂದರಾವ ಎಸ್.ಎನ್.   ಪಿಎಸ್ಐ ಗ್ರಾಮೀಣ ಪೊಲೀಸ ಠಾಣೆರವರು  ಠಾಣೆ ಗುನ್ನೆ ನಂ: 247/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  

ಚರಂಡಿಯಲ್ಲಿ ಬಿದ್ದು ಒಂದು ಮಗು ಸಾವು:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಸಂತೋಷ ತಂದೆ ದತ್ತಪ್ಪಾ ಅಪಗೊಂಡಿ ಹಟಗಾರ್ ಸಾ|| ಮರಗಮ್ಮನ ಗುಡಿಯ ಹತ್ತಿರ ಇಂದಿರಾನಗರ ಗುಲಬರ್ಗಾರವರು ನನಗೆ ನನಗೆ ಎರಡು ಜನ ಮಕ್ಕಳಿದ್ದು ಪೂಜಾ 5 ವರ್ಷ ಎರಡನೆಯವನು ಅಭೀಷೆಕ 3 ವರ್ಷ 6 ತಿಂಗಳು ದಿನಾಂಕ.29-07-2012 ರಂದು ಬೆಳಿಗ್ಗೆ 10.00 ಗಂಟೆಗೆ ದಿನ ನಿತ್ಯದಂತೆ ನಾನು ಕೂಲಿ ಕೆಲಸಕ್ಕೆ ಹೋಗಿದ್ದು, ಮದ್ಯಾಹ್ನ 1.30 ಗಂಟೆಗೆ ನನ್ನ ತಾಯಿ ಬಂಗಾರೆಮ್ಮ ಇವಳು ನನಗೆ ಪೋನ್ ಮಾಡಿ ನನಗೆ ತಿಳಿಸಿದ್ದೆನಂದರೆ, ನಿನ್ನ ಮಗ ಅಭೀಷೆಕ ಈತನು ನಮ್ಮ ಮನೆಯ ಮುಂದಿರುವ ಚರಂಡಿಯಲ್ಲಿ ಬಿದ್ದಿದ್ದು ಅವನನ್ನು ಮೇಲೆ ಎತ್ತಿದ್ದೆವೆ ಅವನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವದಿದೆ ಬೇಗ ಬಾ ಅಂತಾ ತಿಳಿಸಿದ್ದರಿಂದ ನಾನು ಬಂದು ನನ್ನ ತಾಯಿಯನ್ನು ವಿಚಾರಿಸಲಾಗಿ ಅಭಿಷೆಕ ಈತನು ಆಟ ಆಡಲು ಹೋಗಿ ನಮ್ಮ ಮನೆಯ ಮುಂದೆ ಇರುವ ಚರಂಡಿಯಲ್ಲಿ ಬಿದ್ದಿದ್ದು ನಾವು ಎಲ್ಲಾ ಕಡೆ ಹುಡುಕಾಡಿದ್ದು ಎಲ್ಲಿ ಸಿಗದ ಕಾರಣ ವಾಪಸ್ಸು ಮನೆಗೆ ಬರುವಾಗ ನಮ್ಮ ಮನೆಯ ಮುಂದೆ ಇರುವ ಚರಂಡಿಯಲ್ಲಿ ಅಭಿಷೆಕ ಈತನು ಬಿದ್ದಿದ್ದು ನೋಡಿ ನಾನು ಮತ್ತು ನಮ್ಮ ಒಣಿಯವರು ಚರಂಡಿಯಲ್ಲಿ ಬಿದ್ದಿರುವ ಅಭಿಷೆಕನನ್ನು ಮೇಲೆ ಎತ್ತಿರುತ್ತೇವೆ. ಉಪಚಾರಕ್ಕಾಗಿ ಆಸ್ಪತ್ರೆಗೆ ಹೋಗೊಣ ಅಂತಾ ತಿಳಿಸಿದ್ದರಿಂದ  ಡಾ|| ಸೂರ್ಯಕಾಂತ ಪಾವಲೆ ಮಕ್ಕಳ ತಜ್ಞರು ಇನರ ಆಸ್ಪತ್ರೆಗೆ ತಗೆದುಕೊಂಡು ಹೋಗಿ ತೊರಿಸಿದ್ದು ಅಲ್ಲಿಯ ವೈದ್ಯರು ನನ್ನ ಮಗನನ್ನು ಪರಿಕ್ಷಿಸಿ ಸದರಿ ಹುಡುಗನು ಮೃತಪಟ್ಟಿರುತ್ತಾನೆ  ಅಂತಾ ತಿಳಿಸಿದರು. ಕಾರಣ ನಮ್ಮ ಒಣಿಯ ಮುಂದಿರುವ ಚರಂಡಿಯು ತೆರೆದ ಚರಂಡಿಯಾಗಿದ್ದು ಎರಡು ಮೂರು ತಿಂಗಳ ಹಿಂದೆ ಮಹಾನಗರ ಪಾಲಿಕೆಯವರು ಚರಂಡಿಯಲ್ಲಿರುವ ಹೂಳ ತೆಗೆಯುವ ಕೆಲಸ ಕೈಗೊಂಡಿದ್ದು, ಸದರಿ ಮಹಾ ನಗರ ಪಾಲಿಕೆ ಅಧಿಕಾರಿಗಳಿಗೆ ಓಣಿಯ ಪ್ರಮುಖರಾದ ಶಾಂತಪ್ಪ. ಹಡಪದ ಮತ್ತು ಶಿವಶರಣಪ್ಪ.ಸಜ್ಜನಶೆಟ್ಟಿ ರವರು ಹಲವಾರು ಬಾರಿ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಅಲ್ಲಲ್ಲಿ ಎರಡರಿಂದ ಮೂರು ಅಡಿ ನೀರು ನಿಲ್ಲುತ್ತಿದ್ದು ಅದು ಮಕ್ಕಳ ಪ್ರಾಣಕ್ಕೆ  ಅಪಾಯ ಇದೆ ಕೆಲಸ ಸರಿಯಾಗಿ ನಿರ್ವಹಿಸುವಂತೆ ವಿನಂತಿಸಿಕೊಂಡಿದ್ದರು  ಸಹ ಮಹಾನಗರ ಪಾಲಿಕೆಯ ಅಧಿಕಾರಿಗಳು ಕೆಲಸ ಮಾಡದೇ ನಿರ್ಲಕ್ಷ್ಯತನ ಮತ್ತು ಬೇಜವಬ್ದಾರಿ ತೋರಿಸಿದರಿಂದ ನನ್ನ ಮಗನು ಚರಂಡಿಯಲ್ಲಿ ಬಿದ್ದು ಮೃತಪಟ್ಟಿರುತ್ತಾನೆ ಕಾರಣ ನನ್ನ ಮಗನ ಸಾವಿಗೆ ಕಾರಣರಾದ ಮಹಾನಗರ ಪಾಲಿಕೆಯ ಆಯುಕ್ತರಾದ 1) ಶ್ರೀ.ಸಿ.ನಾಗಯ್ಯ 2) ವಿಜಯಕುಮಾರ್ ಎಕ್ಸೂಕೂಟಿವ ಇಂಜಿನಿಯರ್  3). ಮಹ್ಮದ್ ಶಮಶೊದ್ದಿನ್ ವಲಯ ನಂಬರ್ 01 ಆಯುಕ್ತರು, 4). ಬಸವರಾಜ.ಪಾಟೀಲ್ ಸೆನೆಟರಿ ಇನ್ಸಪೆಕ್ಟರ್ ಹಾಗೂ ಗೋಪಾಲ್ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:103/2012 ಕಲಂ 149, 304(ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

Sunday, July 29, 2012

Raichur District Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w

 PÀ¼ÀÄ«£À ¥ÀæPÀgÀtzÀ ªÀiÁ»w:_

                         ¢£ÁAPÀ: 29.07.2012 gÀAzÀÄ ¨É½UÉÎ 05.15 UÀAmÉUÉ ¹.n.£ÁgÁAiÀÄt ¹.L.J¸ï.J¥sï. ±ÀQÛ£ÀUÀgÀ EªÀgÀÄ PÀvÀðªÀåzÀ ªÉÄÃ¯É EzÁÝUÀ PÉ.¦.¹.¥ÁèAlUÉ ¸ÀA§A¢¹zÀ 8 JA.J¸ï. ¥ÉèlUÀ¼À£ÀÄß«PÁ±À eÁzÀªï vÀAzÉ GªÉÄñÀ eÁzÀªÀ 25 ªÀµÀð G:qÉæöʪÀgï   ¸Á:jPÀëA  vÁAqÀ vÁ:avÁÛ¥ÀÆgÀ f:UÀÄ®âUÁð  FvÀ£ÀÄ vÀ£Àß ªÁºÀ£À £ÀA:  PÉ.J.32 J.7960 £ÉÃzÀÝgÀ mÁåAPÀgÀ£À°è ºÁQPÉÆAqÀÄ ºÉÆÃUÀĪÁUÀ AiÀiÁå±À ¸ÉÊ¯ÉÆÃ ºÀwÛgÀ  ZÉPï ªÀiÁrzÁUÀ ¸ÀzÀj mÁåAPÀgÀ£À°è 8 JA.J¸ï. ¥ÉèÃmï C.Q.4000/-gÀÆ ¨É¯É ¨Á¼ÀĪÀzÀ£ÀÄß vÉUÉzÀÄPÉÆÃAqÀÄ ºÉÆÃUÀÄwÛgÀĪÁUÀ DvÀ£À£ÀÄß »rzÀÄPÉÆAqÀÄ PÀ¼ÀîvÀ£À ªÀiÁrzÀ ªÀ¸ÀÄÛUÀ¼ÉÆA¢UÉ oÁuÉUÉ §AzÀÄ zÀÆgÀÄ PÉÆlÖ ªÉÄÃgÉUÉ ±ÀQÛ£ÀUÀgÀ oÁuÉ UÀÄ£Éß £ÀA: 60/2012 PÀ®A: 379,L¦¹  £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ..

EvÀgÉ L.¦.¹. ¥ÀæPÀgÀtUÀ¼À ªÀiÁ»w:-
              ¢£ÁAPÀ:-28/07/2012 gÀAzÀÄ ¨É½UÉÎ ¸ÀĪÀiÁgÀÄ 9-00 UÀAmÉUÉ CqÀPÀ®UÀÄqïØ UÁæªÀÄzÀ ²ªÀ¥Àà vÀAzÉ ²ªÀ¥Àà zÀåªÀªÀÄä£À ºÉÆ®zÀªÀgÀÄ 48 ªÀµÀð  FvÀ£À ªÀÄ£ÉAiÀÄ ¥ÀPÀÌzÀ°è  . UÀAUÁzsÀgÀ vÀAzÉ gÀAUÀAiÀÄå CAd¼ÀzÀªÀgÀÄ ªÀAiÀiÁ 49 ªÀµÀð eÁÀ;- £ÁAiÀÄPÀ G;-MPÀÌ®vÀ£À ¸Á;-D£ÀégÀÄ vÀFvÀ£À  DqÀÄ ²ªÀ¥Àà£À Dr UÀÄA¦£À°èzÉ CAvÁ CzÀ£ÀÄߣÀªÀÄä »AzÉ PÀ¼ÀÄ»¹PÉÆr CAvÁ UÀAUÁzsÀgÀ gÀªÀgÀ ªÀÄ£ÉAiÀÄ ºÀwÛgÀ ºÉÆV PÉý¢PÉÌ UÀAUÁzsÀgÀ ºÁUÀÆ EvÀgÉ E§âgÀÆ PÀÆr ²ªÀ¥Àà£À£ÀÄß    vÀqÉzÀÄ ¤°è¹ DªÁZÀåªÁV ¨ÉÊzÀÄ fêÀzÀ ¨ÉÃzÀjPÉ ºÁQzÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ eÁ®ºÀ½î oÁuÉ UÀÄ£Éß £ÀA: 71/2012 PÀ®A. 323 341 504 506 gÉ/« 34 L¦¹  £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
£ÁåAiÀiÁ®AiÀÄzÀ G¯ÉèÃTvÀ ¥ÀæPÀgÀtUÀ¼À ªÀiÁ»w:-
ªÀgÀzÀQëuÉ PÁAiÉÄÝ ¥ÀæPÀgÀtUÀ¼À ªÀiÁ»w:-                     
                 ¸ÀĪÀiÁgÀÄ 15 ªÀµÀðUÀ½AzÉ UÀzÉÝ¥Àà vÀAzÉ PÀÄ¥ÀàAiÀÄå ªÀ:40 G:MPÀÌ®ÄvÀ£À FvÀÀ£ÉÆA¢UÉ ªÀÄzÀĪÉAiÀiÁVzÀÄÝ,ªÀÄzÀÄªÉ PÁ®PÉÌ ²æÃªÀÄw UÀAUÀªÀÄä @ CA§ªÀÄä UÀAqÀ UÀzÉÝ¥Àà ªÀ:35 G:ªÀÄ£ÉPÉ®¸À ¸Á:UÀzÉÃgïzÉÆrØ UÀÄgÀUÀÄAmÁ ºÁ:ªÀ:D£Àéj FPÉAiÀÄÄ ªÀÄzÀĪÉAiÀÄ PÁ®PÉÌ ºÀt , §AUÁgÀ EvÀgÉ ¸ÁªÀiÁ£ÀÄUÀ¼ÀÄ PÉÆnÖzÀÄÝ, DPÉ ªÀÄvÀÄÛ DPÉAiÀÄ UÀAqÀ EªÀgÀÄ 12 ªÀµÀðUÀ¼À PÁ® zÁA¥ÀvÀå fêÀ£À £ÀqɹzÀÄÝ, £ÀAvÀgÀ DPÉAiÀÄ UÀAqÀ£ÀÄ    ºÉÆqɧqÉ ªÀiÁqÀĪÀzÀÄ, ªÀiÁ£À¹PÀªÁV ªÀÄvÀÄÛ zÉÊ»PÀ »A¸É ¤ÃqÀÄwÛzÀÄÝ, DvÀ£ÀÄ  C£ÉÃPÀ zÀıÀÑlUÀ¼ÀÄ ªÀiÁrPÉÆAqÀÄ DPÉUÉ  ¢£Á®Æ PÀÄrzÀÄ §AzÀÄ avÀæ»A¸É ¤ÃqÀÄwÛzÀÄÝ , £ÀAvÀgÀ ¢£ÁAPÀ : 12-06-2012 gÀAzÀÄ ¨É¼ÀUÉÎ 9-00 UÀAmÉ ¸ÀĪÀiÁjUÉ DPÉAiÀÄ UÀAqÀ  FvÀ£ÀÄ DgÉÆÃ¦ £ÀA:02 ªÀÄvÀÄÛ 06 £ÉÃzÀݪÀgÀ ¥ÀæZÉÆÃzÀ£ÉAiÀÄ ªÉÄÃgÉUÉ DPÉUÉ  vÀªÀgÀÄ ªÀģɬÄAzÀ ºÀt vÀA¢gÀĪÀ¢®è CAvÁ ºÉý E£ÉÆßAzÀÄ ªÀÄzÀÄªÉ ªÀiÁrPÉÆ¼ÉÆîPÉ M¦àUÉ ¤ÃqÀ¨ÉÃPÀÄ CAvÀ CAzÀÄ PÉʬÄAzÀ ºÉÆqɧqÉ ªÀiÁqÀÄvÁÛ DgÉÆÃ¦ £ÀA:02 ªÀÄvÀÄÛ 03 £ÉÃzÀݪÀgÀÄ F ¸ÀƼÉÃAiÀÄzÀÄ ¨Á¼ÁUÉÊw CAvÁ CªÁZÀåªÁV ¨ÉÊAiÀÄÄåvÁÛ ºÁUÀÆ DgÉÆÃ¦ £ÀA:04 jAzÀ 06 £ÉÃzÀݪÀgÀÄ CªÁZÀåªÁV ¨ÉÊzÀÄ aªÀÄtÂJuÉÚ ºÁQ ¸ÀÄlÄÖ©rj CAvÁ DgÉÆÃ¦ £ÀA:01 £ÉÃzÀݪÀjUÉ ¥ÀæZÉÆÃzÀ£É ªÀiÁrzÀÄÝ EgÀÄvÀÛzÉ CAvÁ £ÁåAiÀiÁ®AiÀÄzÀ SÁ¸ÀVà ¦üAiÀiÁð¢ü ¸ÀASÉå 45/12 £ÉÃzÀÝgÀ UÀtQÃPÀÈvÀ ¸ÁgÁA±ÀzÀ ªÉÄðAzÀ ºÀnÖ oÁuÉ UÀÄ£Éß £ÀA: 85/2012 PÀ®A.498(J),323,504,506, ¸À»vÀ 149 L¦¹ ºÁUÀÆ 3 ªÀÄvÀÄÛ 04 ªÀgÀzÀPÀëuÉ ¤µÉÃzÀ PÁAiÉÄÝ £ÉÃzÀÝgÀ°è  ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ
                     ²æÃ gÁªÀÄ mÁæ£Àì ¥ÉÆÃlð ¥ÉÊ£Á£Àì PÀA¥À¤AiÀÄ ªÀw¬ÄAzÀ ²æÃ CªÀÄgÉñÀ ©. vÀAzÉ §¸ÀªÀgÁd¥Àà 29 ªÀµÀð GB ¥ÉÆæÃqÉPÀÖ JPÀÓPÀÆånAiÀÄÄ ¸ÁB ¹AzsÀ£ÀÆgÀÄ  gÀªÀgÀÄ FUÉÎ ¢£ÁAPÀ 16/02/2010 gÀAzÀÄ ²æÃ gÁªÀÄ mÁæ£Àì ¥ÉÆÃlð ¥ÉÊ£Á£Àì PÀA¥À¤ÃAiÀİè C§Äݯï UÀ¥Àgï vÀAzÉ ºÀ¸À£À¸Á§ ¸ÁB ªÀÄ£É £ÀA 135 ªÀÄįÁègÀ Nt ªÀÄ¹Ì FvÀ£ÀÄ JAJ¥ï.mÁ¥Éà mÁæPÀÖgï £ÀA PÉJ-36/n-3308 £ÉÃzÀÝ£ÀÄß Rjâ¸À®Ä 1,00,592=00 gÀÆ ¸Á® ¥ÀqÉzÀÄPÉÆArzÀÄÝ ¸ÀzÀj PÀA¥À¤AiÀÄÄ ¸Á® ªÀÄgÀÄ¥ÁªÀw ªÀiÁqÀ®Ä 1,39,726=00 gÀÆ £ÉÃzÀÝ£ÀÄß 23 PÀAvÀÄUÀ¼À°è ¥ÁªÀw¸À®Ä M¦àUÉ ¥ÀvÀæªÀ£ÀÄß ¥ÀqÉzÀÄPÉÆArzÀÄÝ. ¸ÀzÀj DvÀ£ÀÄ wAUÀ½UÉ ¸ÀjAiÀiÁV PÀAvÀÄ ¥ÁªÀw¸ÀzÉ EzÁÝUÀ PÀA¥À¤AiÀÄ ªÀw¬ÄAzÀ ¦AiÀiÁð¢zÁgÀ£ÀÄ ¸ÁQëzÁgÉÆA¢UÉ ¢£ÁAPÀ 16/07/12 gÀAzÀÄ ªÀÄ¹Ì ¥ÀlÖtPÉÌ §AzÀÄ C§Äݯï UÀ¥sÀgï  FvÀ£À ªÀÄ£ÉUÉ ºÉÆÃV ¤ÃªÀÅ ¥ÁªÀw¸ÀzÉ EzÀÝ PÀAvÀÄUÀ¼À ºÀtªÀ£ÀÄß ¥ÁªÀw¸À¨ÉÃPÀÄ E®è¢zÀÝgÉ mÁæPÀÖgï£ÀÄß d¦Û ªÀiÁrPÉÆ¼ÀÄîvÉÛÃªÉ CAvÁ CAzÁUÀ DvÀ£ÀÄ mÁæPÀÖgï£ÀÄß NA¥ÀæPÁ±À vÀAzÉ ¯ÉÆÃ£ÀgÀªÀÄeï ¸ÁBªÀÄ¹Ì J®ègÀÆ vÁB°AUÀ¸ÀÆÎgÀÄ  gÀªÀjUÉ ªÀiÁgÀl ªÀiÁrgÀĪÀzÁV w½¹zÁUÀ ¦AiÀiÁð¢zÁgÀ£ÀÄ £ÀªÀÄä PÀA¥À¤AiÀÄ°è ºÀt ¥ÀqÉzÀÄ £ÀªÀÄUÉ w¼À¸ÀzÉ mÁæPÀÖgÀ£ÀÄß ªÀiÁgÀl ªÀiÁr £ÀA©PÉ zÉÆæÃºÀ ªÀiÁr¢jÝ CAvÁ ¥Àæ²ß¹zÁUÀ DvÀ£ÀÄ ªÀÄvÀÄÛ C§ÄÝ¯ï ¸À°A vÀAzÉ ¸ÉÃR§Q GBmÁæPÀÖgï ªÉÄÃPÀ¤Pï ¸ÁBªÀÄ¹Ì 3] J¸ï.PÉ.ªÉÄÊ£ÀÄ¢Ýãï vÀAzÉ ±ÉÃRªÀÄzÀgï¸Á§ ¥ÀnÖ ªÉÄùÛç ¸ÁB ¸ÉÆÃªÀÄ£ÁxÀ £ÀUÀgÀ ªÀÄ¹Ì [4] zÀÄgÀUÀ¥Àà vÀAzÉ §¸ÀìtÚ ¸ÁBªÀÄ¹Ì [5] NA¥ÀæPÁ±À vÀAzÉ ¯ÉÆÃ£ÀgÀªÀÄeï ¸ÁBªÀÄ¹Ì J®ègÀÆ vÁB°AUÀ¸ÀÆÎgÀÄ EªÀgÀÄUÀ¼ÀÄ ¦AiÀiÁð¢UÉ ªÀÄvÀÄÛ ºÁdjzÀÝ ¸ÁQëzÁgÀgÁzÀ ªÀÄAdÄ£ÁxÀ, eɦ. & ªÀiÁgÀÄw EªÀjUÉ CªÁZÀåªÁV, ¨ÉÊzÀÄ ¸Á® ¥ÁªÀw ªÀiÁqÀĪÀAvÉ E£ÉÆßªÉÄä ªÉÄ£ÉUÉ §AzÀgÉ fêÀ ¸À»vÀ ©qÀĪÀ¢®è CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ. CAvÁ ªÀiÁ£Àå £ÁåAiÀiÁ®zÀ°è zÀÆgÀĸÀ°èzÀÄÝ ªÀiÁ£Àå £ÁåAiÀiÁ®AiÀĪÀÅ zÀÆgÀÄ zÁR°¸À®Ä ¤ÃrzÀ DzÉñÀ ªÉÄðAzÀ ¢£ÁAPÀ: 28.07.2012 gÀAzÀÄ ªÀÄ¹Ì oÁuÉ UÀÄ£Éß £ÀA: 78/12. PÀ®A 406,420,504,506 ¸À»vÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ PÀæªÀÄ dgÀÄV¸À¯ÁVzÉ.
zÉÆA©ü ¥ÀæPÀgÀtUÀ¼À ªÀiÁ»w:-
             CªÀÄgÉñï vÀAzÉ ²ªÀ¥Àà , ªÀAiÀÄ: 19ªÀ, eÁ; ªÀiÁ¢UÀ, G: ©.J ªÉÆzÀ®£Éà ¸É«Ä¸ÀÖgï «zÁåyð , ¸Á; ¨ÉƪÀÄä£Á¼ï(E.eÉ) , vÁ: ¹AzsÀ£ÀÆgÀÄ ªÀÄvÀÄÛ 1) §¸ÀªÀgÁeï UËqÀ£À¨Á« , 2) gÀªÉÄÃ±ï ¸ÁUÀgÀPÁåA¥ï , 3) ±ÀgÀt¥Àà ¢¢ÝV , 4) «ÃgÉñÀ ºÀ¸ÀªÀÄPÀ¯ï , 5) zÉêÀ¥Àà eÁ®ªÁqÀV , 6) ²æÃzsÀgï ¢¢ÝV , 7) ¤Ã®PÀAoÀ ºÀÄ®UÀÄAa J®ègÀÆ J¸ï.¹/J¸ï.n CA¨ÉÃqÀÌgï ºÁ¸ÉÖ¯ï£À «zÁåyðUÀ¼ÀÄ  ¹AzsÀ£ÀÆgÀÄ PÉgÉAiÀÄ ºÀwÛgÀ EgÀĪÀ J¸ï.¹/J¸ï.n CA¨ÉÃqÀÌgï ºÁ¸ÉÖ¯ïzÀ°è EgÀÄwÛzÀÄÝ , ¢£ÁAPÀ: 28-07-2012 gÀAzÀÄ ¨É½UÉÎ 10-00 UÀAmÉ ¸ÀĪÀiÁjUÉ ºÁ¸ÉÖ¯ï£À°è CªÀÄgÉñï vÀAzÉ ²ªÀ¥Àà , EªÀ£ÀÄ PÁ¯ÉÃfUÉ ºÉÆgÀmÁUÀ CªÀ£À ¹Ã¤AiÀÄgï «zÁåyðUÀ¼ÁzÀ ªÉÄîÌAqÀªÀgÀÄ  CPÀæªÀÄPÀÆl PÀnÖPÉÆAqÀÄ CªÀÄgÉñÀ¤UÉ  K£À¯Éà PÁ¯ÉÃfUÉ AiÀiÁPÉ ºÉÆÃV¯Áè CAvÁ UÀzÀj¹zÀÄÝ , DUÀ CªÀ£ÀÄ  ºÉÆgÀnzÉÝÃ£É CAvÁ CA¢zÀÆÝ ¤Ã£ÀÄ  ¹Ã¤AiÀÄgïìUÉ UËgÀªÀ PÉÆqÀ°PÉÌ DUÀĪÀ¢®èªÉà CAvÁ CAzÀÄ CªÀgÉ®ègÀÆ ¸ÉÃj CªÀ¤UÉ ªÀÄÄAzÀPÉÌ ºÉÆÃUÀzÀAvÉ vÀqÉzÀÄ PÉÊUÀ½AzÀ §rzÀÄ, PÁ°¤AzÀ M¢ÝzÀÄÝ C®èzÉà ®AUÁ¸ÀƼɪÀÄUÀ£Éà ºÁ¸ÉÖ¯ï£À°è ºÉÃUÉ EgÀÄwÛÃAiÉÆÃ £ÉÆÃrPÉÆ¼ÀÄîvÉÛÃªÉ CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ PÉÆlÖ  zÀÆj£À   ªÉÄðAzÁ   £ÀUÀgÀ ¥ÉưøÀ oÁuÉ ¹AzsÀ£ÀÆgÀÄ UÀÄ£Éß £ÀA.165/12 PÀ®A. 143,147,341,504,323,506 ¸À»vÀ 149 L¦¹ CrAiÀİè UÀÄ£Éß zÁR°¹ vÀ¤SÉ PÉÊPÉÆArüzÀÄÝ EgÀÄvÀÛzÉ .
gÀ¸ÉÛ C¥ÀWÁvÀUÀ¼À ªÀiÁ»w:_
                     ¢£ÁAPÀ.27-07-2012 gÀAzÀÄ ¸ÀAeÉ 6-00 UÀAmÉ ¸ÀĪÀiÁjUÉ CªÀÄgÉÃUËqÀ vÀAzÉ §¸À£ÀUËqÀ ªÉÆ.¸ÉÊ.£ÀA.PÉJ-36-qÀ§Æè-7935gÀ ZÁ®PÀ ¸Á.¥À®UÀ®¢¤ß FvÀ£ÀÄ vÀ£Àß CvÉÛAiÀÄ£ÀÄß vÀ£Àß ªÉÆÃmÁgï ¸ÉÊPÀ¯ï ªÉÄïɠ PÀÆr¹PÉÆAqÀÄ °AUÀ¸ÀÆÎj¤AzÀ ¥À®UÀ®¢¤ßUÉ °AUÀ¸ÀÆÎgÀÄ-§AiÀiÁå¥ÀÆgÀ gÀ¸ÉÛAiÀÄ°è §gÀÄwÛgÀĪÁUÀ SÉÊgÀªÁqÀV ºÀwÛgÀ DgÉÆÃ¦vÀ£ÀÄ vÀ£Àß ªÉÆÃ.¸ÉÊPÀ®è£ÀÄßCwêÉÃUÀ ªÀÄvÀÄÛ C®PÀëöåvÀ£À¢AzÀ £ÀqɹPÉÆAqÀÄ §AzÀÄ ¤AiÀÄAvÀætUÉÆ½¸ÀzÉà CqÀØ §AzÀ ºÀA¢UÉ lPÀÌgï PÉÆnÖzÀÝjAzÀ PɼÀUÉ ©¢ÝzÀÝjAzÀ ªÉÆÃ.¸ÉÊPÀ¯ï »AzÉ PÀĽvÀ £ÁUÀªÀÄä½UÉ wêÀÈ ¸ÀégÀÆ¥ÀzÀ ºÁUÀÆ DgÉÆÃ¦vÀ¤UÉ ¸ÁzÁ ¸ÀégÀÆ¥ÀzÀ UÁAiÀÄUÀ¼ÁVzÀÄÝ EgÀÄvÀÛzÉ. CAvÁ ¢£ÁAPÀ: 28.07.2012 gÀAzÀÄ °AUÀ£ÀUËqÀ vÀAzÉ vÀªÀÄä£ÀUËqÀ ¥ÉÆ°Ã¸ï ¥Ánïï 60 ªÀµÀð °AUÁAiÀÄvÀ, ¤ªÀÈvÀÛ «.J ¸Á.¥À®UÀ®¢¤ß ºÁ.ªÀ.ªÀÄÄzÀUÀ¯ï FvÀ£ÀÄ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ UÀÄ£Éß £ÀA: 95/12 PÀ®A.279,337.338 L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ::-     
        gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.07.2012 gÀAzÀÄ  90  ¥ÀæPÀgÀtUÀ¼À£ÀÄß ¥ÀvÉÛ ªÀiÁr   17700 /- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

GULBARGA DIST REPORTED CRIMES


ಕಳ್ಳತನ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ನಿತೀಶ ತಂದೆ ಮನೋಹರ ಘಾಟೆ ಸಾ|| ಶಿವಲಿಂಗ ನಗರ ಅಳಂದ ರೋಡ ಗುಲಬರ್ಗಾ ರವರು ನನ್ನ ಹಿರೊ ಹೊಂಡಾ ಸ್ಪ್ಲೆಂಡರ್ ಮೊಟಾರ್ ಸೈಕಲ್ ನಂ. ಕೆಎ-32/ ಕ್ಯೂ-6283 ನೇದ್ದನ್ನು ದಿನಾಂಕ 13-07-2012 ರಂದು ರಾತ್ರಿ ಮನೆಯ ಮುಂದೆ ನಿಲ್ಲಿಸಿ ಊಟ ಮಾಡಿ ಮಲಗಿಕೊಂಡಿದ್ದು, ದಿನಾಂಕ 14-07-2012 ರಂದು ಬೆಳಿಗ್ಗೆ ಎದ್ದು ನೋಡಲು ಮನೆಯ ಮುಂದೆ ನಿಲ್ಲಿಸಿದ ಮೊಟಾರ್ ಸೈಕಲ್ ಇರಲಿಲ್ಲಾ. ಎಲ್ಲಾ ಕಡೆಗು ಹುಡುಕಾಡಿದರೂ ಸಿಕ್ಕಿರುವದಿಲ್ಲಾ. ಯಾರೋ ಅಪರಿಚಿತ ಕಳ್ಳರು ತನ್ನ ಮೊಟಾರ್ ಸೈಕಲ್ ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಂಡಬೇಕೆಂದು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 56/12 ಕಲಂ 379 ಐಪಿಸಿ ಪ್ರಕಾರ ಪ್ರಕರಣದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ದರೋಡೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಕು|| ಈಶ್ವರಿ ತಂದೆ ಸಿದ್ದಣ್ಣಾ ಇಂದೂರ  ಸಾ||ತಾಡತೆಗನೂರ ಹಾ||ವ|| ಪ್ಲಾಟ ನಂ. 23 ಗೊದುತಾಯಿ ನಗರ ಗುಲಬರ್ಗಾ  ರವರು ನಾನು ದಿನಾಂಕ:28-07-2012 ರಂದು ರಾತ್ರಿ 10-30 ಗಂಟೆ ಸುಮಾರಿಗೆ  ಊಟ ಮಾಡಿಕೊಂಡು  ಗೊದುತಾಯಿ ನಗರದ ಗುರುರಾಜ ಸ್ವಾಮಿ ರವರ ಮನೆಯ ಮುಂದೆ ಗೇಟ ಹತ್ತಿರ ವಾಕಿಂಗ ಮಾಡುತ್ತಿರುವಾಗ ಹಿಂದಿನಿಂದ ಯಾವನೊ ಒಬ್ಬ ಅಪರಿಚಿತ 20-22 ವಯಸ್ಸಿನ ಹುಡುಗ ಬಂದವನೇ  ಒಮ್ಮೇಲೆ  ಕೊರಳಲ್ಲಿ ಕೈ ಹಾಕಿ 5 ಗ್ರಾಂ ಬಂಗಾರದ ಪದಕವುಳ್ಳ ಚೈನನ್ನು  ಕಿತ್ತಿಕೊಂಡು  ಓಡಿ ಹೊಗಿ ಎಸ್‌.ಜಿ ಟೆಂಗಳಿ ಮನೆಯ ಹತ್ತಿರ ನಿಂತ್ತಿದ್ದ. ಒಬ್ಬ ಮೋಟರ ಸೈಕಲ ಸವಾರನ ಹಿಂದೆ ಕುಳಿತು ತಪ್ಪಿಸಿಕೊಂಡು ಹೊಗಿರುತ್ತಾನೆ. ಅವನ ಮುಖ ಚಹರೆ ನೊಡಿದರೇ ಗುರ್ತಿಸುತ್ತೆನೆ. 5 ಗ್ರಾಂ ಬಂಗಾರದ ಚೈನಿನ ಮೌಲ್ಯ  12,000/-ರೂಪಾಯಿ  ಇರಬಹುದು.  ಈ ಘಟನೆಯನ್ನು  ಮನೆ ಮಾಲಿಕ ಗುರುರಾಜ ಸ್ವಾಮಿಐ.ಜಿ ಕೆಂಭಾವಿಮಠ ರವರು ನೊಡಿರುತ್ತಾರೆ. ಕಾರಣ ನನ್ನ ಬಂಗಾರದ ಚೈನ ಕಸಿದುಕೊಂಡು ಹೊಗಿದ್ದ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು. ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ.59/2012 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

Saturday, July 28, 2012

BIDAR DISTRICT DAILY CRIME UPDATE 28-07-2012


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 28-07-2012

ಗಾಂಧಿ ಗಂಜ ಪೊಲೀಸ್ ಠಾಣೆ ಗುನ್ನೆ ನಂ. 120/12 ಕಲಂ 498(ಎ), 494, 323, 504, 506   ಜೊತೆ 149  ಐಪಿಸಿ ಮತ್ತು 3 ಮತ್ತು 4 ಡಿ.ಪಿ ಎಕ್ಟ 1961 :-

ದಿನಾಂಕ 27-07-2012 ರಂದು 2000 ಗಂಟೆಗೆ ಫಿರ್ಯಾದಿ ಶ್ರೀಮತಿ ಶಕುಂತಲಾ ಗಂಡ ಮಹೇಶ ಕಾಡವಾದೆ 30 ವರ್ಷ ,ಜಾ|| ಲಿಂಗಾಯತ ಉ|| ಮನೆ ಕೆಲಸ ಸಾ|| ಸಿಂಧನಕೇರಾ ಸದ್ಯ ಬೃಹ್ಮಪೂರ ಕಾಲೋನಿ ಬೀದರ ಇವರು ನೀಡಿರು ಲಿಖಿತ ದೂರಿನ ಸಾರಾಂವೆನೆಂದರೆಫಿರ್ಯಾದಿತರ ಮದುವೆಯು ಸಿಂಧನಕೇರಾ ಗ್ರಾಮದ ಮಹೇಶ ಮಾಣಿಕ ತಂದೆ ಶರಣಪ್ಪಾ ಕಾಡವಾದೆ ಇವರೊಂದಿಗೆ 2007 ರಲ್ಲಿ ಆಗಿರುತ್ತದೆ. ಮದುವೆಯಾದಾಗಿನಿಂದ ಫಿರ್ಯಾದಿತರಿಗೆ ಅವಳ ಗಂಡ ಹಾಗೂ ಭಾವಂದಿರು ಮತ್ತು ನಾದಿನಿಯರು ವರದಕ್ಷಿಣೆ ಸಲುವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾರೆ. ಹೀಗಾಗಿ ಅವರ ಕಿರುಕುಳ ತಾಳಲಾರದೇ ಫಿರ್ಯಾದಿತರು 2009 ನೇ ಸಾಲಿನಿಂದ ತಮ್ಮ ತವರು ಮನೆ ಬೀದರ ಬೃಹ್ಮಪೂರ ಕಾಲೋನಿಯಲ್ಲಿಯೆ ಉಳಿದಿರುತ್ತಾರೆ. ಫಿರ್ಯಾದಿತಳ  ಗಂಡ ಮಾಣಿಕ ಇತನು ಸುರೇಖಾ ಎಂಬ ಇನ್ನೋಂದು ಹುಡುಗಿಯ ಜೊತೆ ಮದುವೆಯಾಗಿರುತ್ತಾನೆ. ಹೀಗಿರುವಲ್ಲಿ ದಿನಾಂಕ 27-07-2012 ರಂದು ಬೆಳಿಗ್ಗೆ 09.30 ಗಂಟೆಗೆ  ಫಿಯರ್ಾದಿ ಹಾಗೂ ಅವರ ತಂದೆ ಹಣಮಂತರಾವತಾಯಿ ಚೇತನಾ ಹಾಗೂ ತಮ್ಮ ಸಚ್ಚಿದಾನಂದ ಅತ್ತಿಗೆ ರಾಜೇಶ್ವರಿ ಎಲ್ಲರು ಬೃಹ್ಮಪೂರ ಕಾಲೋನಿಯಲ್ಲಿರುವ ಫಿಯರ್ಾದಿ ಗಂಡ ಮಹೇಶ@ಮಾಣಿಕಭಾವಂದಿರಾದ ಚಂದ್ರಶೇಖರಶಿವಾರಾಜ ಹಾಗೂ ನೇಗೇಣಿಯರಾದ ರೇಣುಕಾ ಗಂಡ ಚಂದ್ರಶೇಖರ ಹಾಗೂ ಗೀತಾ ಗಂಡ ಶಿವರಾಜಮತ್ತು ನಾದಿನಿ ರತ್ನಮ್ಮ ಗಂಡ ಗುರಪ್ಪಾ  ಹಾಗೂ ನಾದಿನಿಯ ಗಂಡ ಗುರಪ್ಪಾ ಗುರಯ್ಯ ಅಲ್ಲದೆ ನನ್ನ ಸವತಿ ಸುರೇಖಾ ಇವರೆಲ್ಲರೂ ಸೇರಿ ನಮ್ಮ ಮನೆಗೆ  ಬಂದುಎಲ್ಲರೂ ಕೂಡಿ ನೀನು ನಮಗೆ ಇನ್ನು ಹೆಚ್ಚಿನ ವರದಕ್ಷಣೆಯಾಗಿ ಒಂದು ಲಕ್ಷ ರೂ ಕೊಡು ಮತ್ತು ಬೆಂಗಳೂರಿನಲ್ಲಿರುವ ಮನೆ ಹೆಸರಿಗೆ ಮಾಡಿಕೊಂಡು ಬಾ   ಇಲ್ಲವಾದಲ್ಲಿ ವಿಚ್ಚದ್ದನ ಪತ್ರಕ್ಕೆ ಸಹಿ ಮಾಡು ಅಂತ ಹೇಳಿದ್ದುನಾನು ಅದಕ್ಕೆ ಒಪ್ಪದಿದ್ದಾಗ ಅವರೆಲ್ಲರು ಸೇರಿಕೊಂಡು ಅವಾಚ್ಯವಾಗಿ ಬ್ಶೆದು ಹೊಡೆಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ. 83/12 ಕಲಂ 341, 323, 324, 504, 506 ಜೊತೆ 34  ಐಪಿಸಿ :-

ದಿನಾಂಕ 28-07-2012 ರಂದು ಜ್ಞಾನೇಶ್ವರ ತಂದೆ ಬಾವುರಾವ ಬಿರಾದಾರ ಸಾ: ಕಾಕನಾಳ  ರವರು ಮೋಟಾರ ವೈಂಡಿಂಗ ಮಾಡುವ ಸಲುವಾಗಿ ಲಖನಗಾಂವ ಗ್ರಾಮಕ್ಕೆ ಹೊಗುವೊದೊಗೊಸ್ಕರ ಬಸ್ಸ ನಿಲ್ದಾಣದ ಹತ್ತಿರ ನಿಂತಾಗ ಗ್ರಾಮದ ರಮೇಶ ತಂದೆ ವೆಂಕಟರಾವ ಬಿರಾದಾರಮತ್ತು ಆವನ ಹೆಂಡತಿ ಸುಮನಬಾಯಿ ಮತ್ತು ಲಖನಗಾಂವ ಗ್ರಾಮದ ವೈಜಿನಾಥ ಭಾಟಸಾಂಗ್ವೆ ರವರುಗಳು ಬಂದು ನನಗೆ ಅಕ್ರಮವಾಗಿ ತಡೆದು ಎ ಜ್ಞಾನಾ ಸೂಳ್ಳೆ ಮಗನೆ ನನ್ನ ತಂಗಿ ಸುಮನಬಾಯಿ ಹಾಗೂ ಭಾವ ರಮೇಶ ಇವರಿಗೆ ಎಕೆ ವಿನಾ ಕಾರಣ ಅವರ ಮನೆಗೆ ಹೋಗಿ ಜಗಳ ತಕರಾರು ಮಾಡುತ್ತಿದ್ದಿಯ್ಯಾ ಅಂತಾ ಅಂದು  ರಮೇಶ ಮತ್ತು ವೈಜಿನಾಥ ಬಡಿಗೆಯಿಂದ ನನ್ನ ತಲೆಯ ಹಿಂದೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ. ಮತ್ತು ಕೈ ಮುಷ್ಠಿ ಮಾಡಿ ನನ್ನ ಎದೆಯ ಬಲಬಾಗದಲ್ಲಿಹೊಟ್ಟೆಯಲ್ಲಿ ಹೊಡೆದು ಗುಪ್ತಗಾಯ ಪಡಿಸಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ನೀಡಿದ ದೂರಿನ ಮೆರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 

Raichur District Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

zÉÆA©ü ¥ÀæPÀgÀtUÀ¼À ªÀiÁ»w:-

        ¢£ÁAPÀ: 27.07.2012 gÀAzÀÄ ¨É½UÉÎ 8 UÀAmÉUÉ §¸À°AUÀ¥Àà vÀAzÉ AiÀÄ®è¥Àà ªÀAiÀÄ 45 ªÀµÀð eÁ: ªÀqÀØgÀ G: MPÀÌ®ÄvÀ£À ¸Á: »gÉÃPÉÆÃmÉßÃPÀ¯ï vÁ: ªÀiÁ£À«  ªÀÄvÀÄÛ  DvÀ£À ªÀÄUÀ ±ÀgÀt§¸ÀªÀ ºÁUÀÆ ºÉAqÀw ºÀİUɪÀÄä ºÀwÛ ºÉÆ®zÀ°è PÀÄAmÉ ºÉÆqÉAiÀĨÉÃPÉAzÀÄ  vÀªÀÄÆäj£À FgÀtÚ vÀAzÉ VgÉ¥Àà G¥ÁàgÀ FvÀ£À£ÀÄß PÀgÉzÀÄPÉÆAqÀÄ ºÉÆÃV ºÉÆ®zÀ°è PÀÄAmÉ ºÉÆqɸÀÄwÛgÀĪÁUÀ §¸À°AUÀ¥Àà£ÀÄ vÀ£Àß ºÉÆ®zÀ ¥ÀPÀÌzÀ°èzÀÝ wªÀÄätÚ ºÁUÀÆ DvÀ£À ªÀÄUÀ £ÀgÉÃAzÀæ E§âgÀÄ £É®è£ÀÄß vÀ£Àß ºÉÆ®zÀ ¥ÀPÀÌzÀ°è ©wÛzÀgÉ £Á¼É ¤Ãj£À §¹ vÀªÀÄä ºÉÆ®zÀ°è §gÀÄvÀÛzÉ CAvÁ «ZÁj¹zÁUÀ 1) £ÀgÉÃAzÀæ vÀAzÉ wªÀÄätÚ 2) UÉÆÃ«AzÀ¥Àà vÀAzÉ wªÀÄätÚ3) gÀªÉÄñï vÀAzÉ wªÀÄätÚ
4) UÀAUÀ¥Àà vÀAzÉ ¯ÉÆÃPÀ¥Àà 5) ±ÀgÀt§¸ÀªÀ vÀAzÉ ¯ÉÆÃPÀ¥Àà 6) wªÀÄätÚ vÀAzÉ ±ÀgÀt¥Àà J®ègÀÆ eÁ: ªÀqÀØgÀ ¸Á: »gÉÃPÉÆÃmÉßÃPÀ¯ï vÁ: ªÀiÁ£À« EªÀgÉ®ègÀÆ CPÀæªÀÄ PÀÆl gÀa¹PÉÆAqÀÄ §AzÀÄ §¸À°AUÀ¥Àà£À£ÀÄß vÀqÉzÀÄ ¤°è¹ CªÁZÀå  ªÀÄUÀ£É £ÀªÀÄä ºÉÆ®zÀ°è £ÁªÀÅ ©wÛPÉÆAqÀgÉ ¤ªÀÄä ºÉÆ®zÀ°è §¹ AiÀiÁPÉ §gÀÄvÀÛzÉ CAvÁ PÉÊUÀ½AzÀ PÀ°è¤AzÀ  ºÉÆqɧqÉ ªÀiÁr fêÀzÀ ¨ÉzÀjPÉ ºÁQzÀÄÝ EgÀÄvÀÛzÉ. CAvÁ ¢£ÁAPÀ: 27.07.2012 gÀªÀÄzÀÄ PÉÆlÖ zÀÆj£À ªÉÄðAzÀ ªÀiÁ£À« oÁuÉ UÀÄ£Éß £ÀA:
129/2012 PÀ®A 143, 147, 341, 504, 323, 324, 506 ¸À»vÀ 149 L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ::-     
        gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.07.2012 gÀAzÀÄ 31  ¥ÀæPÀgÀtUÀ¼À£ÀÄß ¥ÀvÉÛ ªÀiÁr 4600/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

GULBARGA DIST REPORTED CRIME


ಸುಳ್ಳು ಜಾತಿ ಪತ್ರ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ :ಶ್ರೀಮತಿ. ಜಯಶ್ರೀ ಗಂಡ ಮರುಳಾದ್ಯ ಕಿ ರಿ ಯ ಸಹಾಯಕಿ ಕೆ.ಎಸ್.ಆರ್.ಟಿ.ಸಿ ಗುಲಬರ್ಗಾ ಇವರು ಮೂಲತಃ ಲಿಂಗಾಯತ ಜಂಗಮ ಜಾತಿಯವಳಿದ್ದುದಿನಾಂಕ:23-12-1986 ರಂದು ಮಹಾನಗರ ಸಭೆ ಗುಲಬರ್ಗಾರವರಿಂದ ಪರಿಶಿಷ್ಟ ಜಾತಿಯ ಸುಳ್ಳು ಬೇಡ ಜಂಗಮ ಜಾತಿಯನ್ನು ಪಡೆದುಕೊಂಡು ಮೀಸಲಾತಿ ಅಡಿಯಲ್ಲಿ ಕೆ.ಎಸ್.ಆರ್.ಟಿ.ಸಿ ಗುಲಬರ್ಗಾ ವಿಭಾಗದಲ್ಲಿ  ಕಿರಿಯ ಸಹಾಯಕಿ ಹುದ್ದೆಯಲ್ಲಿ  ನೇಮಕಾತಿ ಹೊಂದಿ ಪರಿಶಿಷ್ಟ ಜಾತಿ ಜನಾಂಗದವರಿಗೆ ಮತ್ತು ಸರಕಾರಕ್ಕೆ ಮೋಸ ಮಾಡಿದ್ದುಸದರಿಯವರ ವಿರುದ್ದ ಕಲಂ:198, 420, 465, 468, 471 ಐ.ಪಿ.ಸಿ. ಮತ್ತು ಕಲಂ:3 (1) (9) ಎಸ್.ಸಿ/ಎಸ್.ಟಿ. ಪಿ.ಎ. ಆಕ್ಟ್ 1989 ರ ಪ್ರಕಾರ ಶ್ರೀ ಹೆಚ್.ವೈ ತುರಾಯಿ ಪೊಲೀಸ ಉಪಾಧೀಕ್ಷರು ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ ಗುಲಬರ್ಗಾ ರವರು ವರದಿ ಸಲ್ಲಿಸಿದ ಸಾರಂಶದ ಮೇರೆಗೆ ಠಾಣೆ ಗುನ್ನೆ ನಂ: 90/2012  ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ಕಡತವನ್ನು ಮುಂದಿನ ತನಿಖೆಗಾಗಿ ಪಿರ್ಯಾದುದಾರರಿಗೆ ನೀಡಲಾಗಿದೆ. 

Friday, July 27, 2012

GULBARGA DIST


ದೇವಲ ಗಾಣಗಾಪೂರ ಪೊಲೀಸ್ ರ ಕಾರ್ಯಚರಣೆ
 :: ಮೋಟಾರ ಸೈಕಲ ಕಳ್ಳರ ಬಂದನ  ::
ಮಾನ್ಯ ಎಸ.ಪಿ ಸಾಹೇಬರಾದ ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ, ರವರು, ಮಾನ್ಯ ಅಪರ್ ಎಸ.ಪಿ ರವರಾದ ಶ್ರೀ ಕಾಶೀನಾಥ ತಳಕೇರಿ, ಮಾನ್ಯ ಶ್ರೀ ಡಿ.ಎಸ.ಪಿ ಆಳಂದ ಎಸ.ಬಿ.ಸಾಂಬಾ, ಮತ್ತು ಸಿಪಿಐ ಅಫಜಲಪೂರ ರವರಾದ ಶ್ರೀ ರಾಜೇಂದ್ರ ರವರ ಮಾರ್ಗದರ್ಶನದ ಮೇರೆಗೆ ದೇವಲ ಗಾಣಗಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸ್ವತ್ತಿನ ಪ್ರಕರಣಗಳಲ್ಲಿಯ ಆರೋಪಿತರ ಮತ್ತು ಮಾಲು ಪತ್ತೆ ಕುರಿತು ದೇವಲ ಗಾಣಗಾಪೂರ ಪೊಲೀಸ್ ಠಾಣೆಯ ಪಿ.,ಎಸ.ಐ. ಮಂಜುನಾಥ ಎಸ. ಕುಸಗಲ್  ಮತ್ತು ಸಿಬ್ಬಂದಿ ಜನರಾದ  ತಸ್ಲೀಮ್, ಪ್ರಕಾಶ, ಸಂಜಯ ಪಾಟೀಲ್, ಗುರುರಾಜ, ಶಾಂತವೀರ, ಮಲ್ಲಣ್ಣ, ಚಂದ್ರಕಾಂತ, ಎಂ.ಡಿ. ರಪೀಕ್ ರವರನೊಳ್ಳಗೊಂಡ ತಂಡವು ರಚಿಸಿದ್ದು,  ಅಪಜಲಪೂರ ತಾಲೂಕಿನ ಚೌಡಾಪೂರ ಗ್ರಾಮದ ಶ್ರೀ ದತ್ತಾ ಹೋಟೆಲ್ ಪಂಪ ಹತ್ತಿರ ದಿನಾಂಕ: 26-07-2012 ರಂದು ಸಾಯಂಕಾಲ 4-00 ಗಂಟೆಗೆ ಸುಮಾರಿಗೆ ಅಪಜಲಪೂರ ರೋಡಿನ ಕಡೆಯಿಂದ ಚೌಡಾಪೂರ ಕಡೆಗೆ ಒಬ್ಬರ ಹಿಂದೆ ಒಬ್ಬರು ಇಬ್ಬರು ಮೋಟಾರ ಸೈಕಲ ಸವಾರರು ಬರುತ್ತಿದ್ದ ನಮ್ಮನ್ನು ನೋಡಿ ತಮ್ಮ ಮೋಟಾರ ಸೈಕಲಗಳನ್ನು ತಿರುಗಿಸಿಕೊಂಡು ಓಡಿ ಹೋಗಲು ಯತ್ನಿಸುತ್ತಿದ್ದಾಗ ಅವರನ್ನು ಹಿಡಿದುಕೊಂಡು ವಿಚಾರಣೆ ಮಾಡಿದಾಗ ಅವರ ಹೆಸರು ಪ್ರವೀಣ ತಂದೆ ಆಶೋಕ ಪವಾರ ವ|| 30 ವರ್ಷ ಸಾ|| ಸೋಲಾಪೂರ, ಶ್ರೀಶೈಲ್ ತಂದೆ ಬಸಣ್ಣ ಜಮಾದಾರ ವ|| 30 ವರ್ಷ ಸಾ|| ಗಣೇಶ ನಗರ ಗುಲಬರ್ಗಾ ಅಂತಾ ತಿಳಿದು ಬಂದಿರುತ್ತದೆ. ಸದರಿಯವರು 11 ಮೋಟಾರ ಸೈಕಲಗಳು ಅಂದಾಜು ಕಿಮ್ಮತ್ತು 2,50,000/- ರೂಪಾಯಿಗಳದ್ದು ವಶಪಡಿಸಿಕೊಂಡಿರುತ್ತಾರೆ. ಮಾನ್ಯ ಎಸಪಿ ಸಾಹೇಬರು ದೇವಲ ಗಾಣಗಾಪೂರ ಪೊಲೀಸ್ ಠಾಣೆಯ  ಅಧಿಕಾರಿ ಮತ್ತು ಸಿಬ್ಬಂದಿಯವರ ಪತ್ತೆ ಕಾರ್ಯ ಪ್ರಶಂಸಿರುತ್ತಾರೆ. 

Raichur District Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

DPÀ¹äPÀ ¨ÉAQ C¥ÀWÁvÀ ¥ÀæPÀgÀ£ÀzÀ ªÀiÁ»w:-
               ¢£ÁAPÀ.26-07-2012 gÀAzÀÄ gÁwæ 10-30 UÀAmÉ ¸ÀĪÀiÁjUÉ ªÀÄÄzÀUÀ¯ï-E®PÀ¯ï ªÀÄÄRågÀ¸ÉÛUÉ ºÉÆA¢PÉÆAqÀÄ EgÀĪÀ UÁå£À¥ÀàAiÀÄå vÀAzÉ UÁå£À¥ÀàAiÀÄå ¨sÁ«PÀnÖ 40 ªÀµÀð PÀÄgÀħgÀ MPÀÌ®ÄvÀ£À ¸Á.ªÉÄÃUÀ¼À¥ÉÃmÉ ªÀÄÄzÀUÀ¯ï. FvÀ£À  ºÉÆ®.¸ÀªÉð.£ÀA.567 gÀ°è ºÁQzÀ 2 ªÉÄë£À §t« ªÀÄvÀÄÛ 1 ±ÉÃAUÁ ºÉÆnÖ£À §t« EgÀĪÀ°èUÉ AiÀiÁgÉÆÃ zÁj ºÉÆÃPÀgÀÄ CPÀ¸ÁävÁV ©Ãr ¹UÀgÉÃmï ¸Éâ MUÉ¢zÀÝjAzÀ ¸ÀzÀj §t«UÀ½UÉ ¨ÉAQ ºÀwÛ C.Q.gÀÆ.50000/-¨É¯É¨Á¼ÀĪÀµÀÄÖ ªÉÄêÀÅ ªÀÄvÀÄÛ ±ÉÃAUÁ ºÉÆlÄÖ ¸ÀÄlÄÖ ®ÄPÁì£ï DVgÀÄvÀÛzÉ.CAvÁ ¢£ÁAPÀ: 27.07.2012 gÀAzÀÄ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ DPÀ¹äPÀ ¨ÉAQ C¥ÀWÁvÀ ¸ÀA: 07/2012 gÀ°è zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:_
               ²æÃ «ÃgÀ¨sÀzÀæ vÀAzÉ C¥À¥ÀÚ÷Ú £ÁAiÀÄPÀ MPÀÌ®ÄvÀ£À ¸Á: ºÉUÀÎqÀ¢¤ß FvÀ£ÀÄ ¢£ÁAPÀ: 27.07.2012 gÀAzÀÄ ¨É¼ÀîUÉÎ 07.30 UÀAmÉ ¸ÀĪÀiÁjUÉ vÀªÀÄÆägÀ ºÀ£ÀĪÀÄ£À zÉêÀgÀ GZÁÒAiÀÄ ºÉÆÃUÀĪÀ zÁjAiÀÄ°è ¤AwzÀÝ ¤Ãj£À ¸ÀA§AzsÀªÁV ¨Á¬Ä ªÀiÁqÀÄwÛzÀݰèUÉ ºÉÆÃzÁUÀ CzÁUÀ¯Éà C°èzÀÝ ¤vÀå¥Àà vÀAzÉ gÁZÀ¥Àà ºÁUÀÆ 5 d£ÀgÀÄ ¸ÉÃj F »A¢¤AzÀ «ÃgÀ¨sÀzÀæ£ÀÄ vÀ£Àß  ªÀÄ£ÉAiÀÄ ªÀÄÄA¢£À ZÀgÀArAiÀÄ ºÀwÛgÀ ¸ÁߣÀ ªÀiÁqÀĪÀ «µÀAiÀÄzÀ°è EzÀÝ zÉéõÀ¢AzÀ  DvÀ¤UÉ ªÀÄvÀÄÛ DvÀ£À aPÀ̪ÀÄä¼ÁzÀ ªÉÄÊvÁæzÉëUÉ CªÁZÀåªÁV §åzÀÄ PÀnÖUɬÄAzÀ, PÉʬÄAzÀ ºÉÆqÉzÀÄ M¼À¥ÉlÄÖ ªÀÄvÀÄÛ gÀPÀÛUÁAiÀÄUÉÆ½¹ fêÀzÀ ¨ÉzÀjPÉ ºÁQzÀÄÝ EgÀÄvÀÛzÉ. CAvÁ PÉÆlÖ zÀÆj£À ªÉÄðAzÀ UÀ§ÆâgÀÄ oÁuÉ UÀÄ£Éß £ÀA: 55/2012 PÀ®A: 143,147,323,324,504,506 ¸À»vÀ 34 L.¥À¹.¹. £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-
              ¢£ÁAPÀ: 25.07.2012 gÀAzÀÄ ªÀÄzÁåºÀß 1 UÀªÀÄmÉ ¸ÀĪÀiÁjUÉ ¹AzsÀ£ÀÆgÀÄ - UÀAUÁªÀw gÀ¸ÉÛAiÀİè j®AiÀÄ£ïì ¥ÉmÉÆæÃ¯ï §APï ºÀwÛgÀ D±ÉÆÃPÀ «. vÀAzÉ ªÉAPÀl¸Áé«Ä J¸ï.f. ¸Á: ¹AUÁ¥ÀÆgÀÄ FvÀ£ÀÄ £ÀqɸÀÄwÛzÀÝ ªÉÆÃmÁgï ¸ÉÊPÀ® £ÀA: PÉJ.36/«-0101 £ÉÃzÀÝgÀ°è »AzÀÄUÀqÉ vÀ£Àß aPÀÌ¥Àà£ÁzÀ ¸ÀtÚ ªÉAPÀtÚ£À£ÀÄß PÉÆr¹PÉÆAqÀÄ ¹AzsÀ£ÀÆgÀÄ EAzÀ vÀªÀÄä HgÀÄ ¹AUÁ¥ÀÄgÀPÉÌ ºÉÆÃUÀĪÁUÀ JzÀÄjUÉ UÀAUÁªÀw PÉqɬÄAzÀ ªÀĺÀäzï vÁdÄ¢Ýãï @ §ÄqÁØ CA¨Á¸ÀqÀgï PÁgï £ÀA: PÉJ 36/JªÀiï-5051 £ÉÃzÀÝ£ÀÄß Cw ªÉÄÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ lPÀÌgï PÉÆnÖzÀÝjAzÀ D±ÉÆÃPÀ£ÀÄ ªÉÆÃmÁgï ¸ÉÊPÀ¯ï ¸ÀªÉÄÃvÀ PɼÀUÉ ©zÀÄÝ vÀ¯ÉUÉ PÁ®ÄUÀ½UÉ ¨sÁj gÀPÀÛUÁAiÀÄUÀ¼ÁVzÀÄÝ PÁgï ZÁ®PÀ£ÀÄ C°èAzÀ NrºÉÆÃVzÀÄÝ CzÉ. CªÀÄvÀ ¢£ÁAPÀ: 26.07.2012 gÀAzÀÄ PÉÆlÖ zÀÆj£À ªÉÄðAzÀ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA: 164/2012 PÀ®A: 279,337,338, L.¦.¹ ¸À»vÀ 187 L.JA.«. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ    
        gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 27.07.2012 gÀAzÀÄ 108  ¥ÀæPÀgÀtUÀ¼À£ÀÄß ¥ÀvÉÛ ªÀiÁr 23,500/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE : 27-07-2012



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 27-07-2012
ಮಾರ್ಕೇಟ ಪೊಲೀಸ ಠಾಣೆ ಗುನ್ನೆ ನಂ. 100/12 ಕಲಂ 379 ಐಪಿಸಿ :-    
ದಿನಾಂಕ 26-07-2012 ರಂದು 1800 ಗಂಟೆಗೆ ಫಿರ್ಯಾದಿ ಶ್ರೀ ಧನರಾಜ ತಂದೆ ನಾಗುರಾವ ಬಿರಾದಾರ ವಯ 32 ವರ್ಷ ಜಾತಿ ಮರಾಠ ಉ;ದ್ವಿಚಕ್ರವಾಹನ ಮೇಕಾನಿಕ ಸಾ;ಕೌಡಗಾಂವ ಗ್ರಾಮ ತಾ:ಔರಾದ ಸದ್ಯ ಹೊರ ಶಾಹಗಂಜ ಬೀದರ ರವರು ನೀಡಿದ ದೂರಿನ ಸಾರಾಂಶವೆನಂದರೆ, ನನ್ನ ಹತ್ತಿರ ಇರುವ ಒಂದು ಹಿರೋ ಹೊಂಡಾ ಸ್ಪಲೆಂಡರ್ ಪ್ಲಸ್ ದ್ವಿಚಕ್ರವಾಹನ ಕಪ್ಪು ಬಣ್ಣದು ಅದಕ್ಕೆ  ನೀಲಿ ಸ್ಟಿಕ್ಕರ ಇರುತ್ತವೆ ಈ ದ್ವಿಚಕ್ರವಾಹನ ನಂ. ಕೆ.ಎ.38-ಎಲ್-4509 ನೇದ್ದು ಇದ್ದು ಇದರ ಅ.ಕಿ.30,000=00 ರೂ ಇರುತ್ತದೆ.  ಹೀಗಿರುವಾಗ ದಿನಾಂಕ 19-07-2012 ರಂದು ರಾತ್ರಿ 2000 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗೆಳೆಯ ಸುನೀಲಕುಮಾರ ತಂದೆ ರುದ್ರಮಣಿ ಸ್ವಾಮಿ ಸಾ;ಕೈಲಾಸ ನಗರ ಗುಂಪಾ ಹತ್ತಿರ ಬೀದರ ನಾವು ಇಬ್ಬರೂ ಈ ಮೇಲೆ ನಮೂದು ಮಾಡಿ ನನ್ನ ದ್ವಿಚಕ್ರವಾಹನ ಮೇಲೆ ಬೀದರ ಬಸವೇಶ್ವರ ವೃತ್ತದ ಹತ್ತಿರ ಇರುವ ಪಟ್ನ ಎಲೆಕ್ಟ್ರಾನಿಕ ಅಂಗಡಿಗೆ ಟಿ.ವಿ.ರಿಮೊಟ ಖರೀದಿ ಮಾಡಲು ಹೋಗಿ  ದ್ವಿಚಕ್ರರವಾಹನವನ್ನು ಅಂಗಡಿ ಮುಂದೆ  ನಿಲ್ಲಿಸಿರುತ್ತೇವೆ.  ಅಂಗಡಿಯಲ್ಲಿ ಟಿ.ವಿ.ರಿಮೊಟ್ ಖರೀದಿ ಮಾಡಿ ಮರಳಿ ರಾತ್ರಿ 2015 ಗಂಟೆಗೆ ಬಂದು ನೋಡಲಾಗಿ ನಾನು ನಿಲ್ಲಿಸಿದ ನನ್ನ ದ್ವಿಚಕ್ರವಾಹನ ಇರಲಿಲ್ಲಾ.  ಸದರಿ ನನ್ನ ದ್ವಿಚಕ್ರವಾಹನ ಯಾರೂ ಅಪರಿಚಿತ ಕಳ್ಳರೂ ದಿನಾಂಕ   19-07-2012 ರಂದು ರಾತ್ರಿ 2000 ಗಂಟೆಯಿಂದ 2015 ಗಂಟೆಯ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ಫಿರ್ಯಾದು ಮೇರೆಗೆ ಬೀದರ ಮಾಕರ್ೆಟ ಪೊಲೀಸ್ ಠಾಣೆ ಅಪರಾಧ ಸಂ.100/2012 ಕಲಂ 379 ಐಪಿಸಿ ನೇದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಮಾರ್ಕೇಟ ಪೊಲೀಸ ಠಾಣೆ ಗುನ್ನೆ ನಂ. 99/12 ಕಲಂ 78 ಕೆಪಿ ಎಕ್ಟ ಜೊತೆ 420 ಐಪಿಸಿ :-                
ದಿನಾಂಕ 26-07-2012 ರಂದು 1145 ಗಂಟೆಗೆ ಬಾತ್ಮಿ ಮೇರೆಗೆ ಪಿ.ಎಸ್.ಐ (ಕಾ.ಸು) ರವರು  ಸಿಬ್ಬಂದಿಯವರೊಂದಿಗೆ ನಜರತ ಕಾಲೋನಿ ಗ್ರೇಸ್ ಟೀ ಹೋಟಲ ಪಕ್ಕದಲ್ಲಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುತ್ತಿದ್ದಾರೆ ಅಂತಾ ಮಾಹಿತಿ ಮೇರೆಗೆ ಹೋಗಿ ದಾಳಿ ಮಾಡಿ ಆರೋಪಿತರಾದ 1)ಅಶೋಕ ತಂದೆ ಸೂರ್ಯಭಾನು ಉಪದ್ಯಾಯ 2)ವಿಜಯಕುಮಾರ ತಂದೆ ಎಕಂಬರಿನಾಥ 3)ಶೇಕ ಫಿರೋಜ @ ಬಬ್ಯೂ ತಂದೆ ಶೇಕ ಮನ್ಸೂರ  ರವರುಗಳನ್ನು ದಸ್ತಗಿರಿ ಮಾಡಿ ಅರೋಪಿತರು ಮಟಕಾ ಚೀಟಿ ಬರೆದುಕೊಟ್ಟು ಸಾರ್ವಜನಿಕರಿಗೆ ಮೊಸ ಮಾಡಿ ಸಾರ್ವಜನಿಕರಿಂದ ಪಡೆದ ಹಣ 15,000/- ರೂ ಗಳನ್ನು ಹಾಗೂ 25 ಮಟಕಾ ಚೀಟಿಗಳನ್ನು ಹಗೂ ಒಂದು ಬಾಲ್ ಪೆನ ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 ಬೀದರ ನಗರ ಪೊಲೀಸ್ ಠಾಣೆ ಗುನ್ನೆ ನಂ. 57/2012 ಕಲಂ: 78 ( ) ಕೆ.ಪಿ ಆಕ್ಟ್ ಜೊತೆ 420 ಐ.ಪಿ.ಸಿ :-
ದಿನಾಂಕ:26/07/2012 ರಂದು 2115 ಗಂಟೆಗೆ ಪಿಎಸ್ಐ(ಕಾಸು) ಬೀದರ ನಗರ ಠಾಣೆರವರು ಡಿ.ಎಸ್.ಪಿ ಬೀದರ ಹಾಗು  ಸಿಪಿಐ ನಗರ ವೃತ್ತ ಬೀದರ ರವರ ಸೂಚನೆ ಮೇರೆಗೆ ಬೀದರ ಶಾಹಗಂಜ ಕಮಾನ ಹತ್ತೀರ ಸಾರ್ವಜನಿಕ ಸ್ಥಳದಲ್ಲಿ ಮೇಲೆ   ಆರೋಪಿತರಾದ ಎ1. ತಹಸೀನ್ ತಂದೆ ಖಾಜಾ ಮೈನೊದ್ದಿನ್ ವಯ 42 ವರ್ಷ ಜಾ// ಮುಸ್ಲಿಂ ಉ// ವ್ಯಾಪಾರಸಾ// ಮನೆನಂ 1-1-46 ರಾವ ತಾಲೀಮ ಬೀದರ ಇತನು 1-ರೂಪಾಯಿಗೆ 80-ರೂಪಾಯಿ ಅಂತ ಅನ್ನುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿ ಸಂಖ್ಯೆಗಳ ಚಿಟಿ ಬರೆದು ಕೊಟ್ಟು ಸಾರ್ವಜನಿಕರಿಗೆ ಮೊಸ ಮಾಡುತ್ತಿದ್ದರಿಂದ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿಮಾಡಿ ಹಿಡಿದು ಆರೋಪಿತನ ವಶದಿಂದ 1)ನಗದು ಹಣ 10,000/-ರೂ. 2) ಎರಡು ಮಟಕಾ ಅಂಕಿ ಸಂಖ್ಯೆ ಬರೆದ ಚಿಟಿಗಳು 3)ಒಂದು ಬಾಲ ಪೇನ್ ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬೀದರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 185/12 ಕಲಂ 279, 338 ಐಪಿಸಿ ಜೊತೆ 187 ಐಎಮ್ವಿ ಕಾಯ್ದೆ :-
ದಿನಾಂಕ 27/07/2012 ರಂದು 13:00 ಗಂಟೆಗೆ ಫಿರ್ಯಾದಿ ಅಮೃತ ತಂದೆ ಮಾಣಿಕ 54 ವರ್ಷ ಉ: ಮುಖ್ಯ ಉಪಧ್ಯಾಯರು ಸಾ/ ಬೆಥೇಲಿಂ ಕಾಲೋನಿ ಮಂಗಲಪೆಟ ಬೀದರ ರವರು ತನ್ನ ಮೋಟಾರ ಸೈಕಲ ನಂ ಕೆಎ38ಹೆಚ್2820 ನೇದ್ದರ ಮೇಲೆ ಬೋಮ್ಮಗೊಂಡೇಶ್ವರ ವೃತ್ತದ ಕಡೆಯಿಂದ ಬಸವೇಶ್ವರ ವೃತ್ತದ ಕಡೆಗೆ ಹೊಗುವಾಗ ಫಿಯರ್ಾದಿಯು ಬಸವೇಶ್ವರ ವೃತ್ತದ ಹತ್ತಿರ ಬಂದು ಬಲಕ್ಕೆ ತಿರುಗಿ ಹೊಗುವ ಸಲುವಾಗ ಇಂಡಿಕೇಟರ ಹಾಕಿ ತಿರುಗಿಸಿಕೊಳ್ಳುವಾಗ  ಹಿಂದಿನಿಂದ ಒಬ್ಬ ಲಾರಿ ನಂ ಕೆಎ38/6350 ನೇದ್ದರ ಚಾಲಕನು ತನ್ನ ವಾಹನವನ್ನು ವೇಗವಾಗಿ ಹಾಗೂ ಅಜಾಗರೂತೆಯಿಂದ ಚಲಾಯಿಸಿಕೊಂಡು ಬಂದು ಫಿಯರ್ಾದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದರಿಂದ ಫಿರ್ಯಾದಿಗೆ  ಬಲಕಾಲಿನ ತೊಡೆಯಲ್ಲಿ ಎಲಬು ಮುರಿದಂತೆ ಭಾರಿಗಾಯ ಮತ್ತು ಎಡಕಾಲಿನ ಪಾದಕ್ಕೆ,ಹಿಮ್ಮಡಿಗೆ ರಕ್ತಗಾಯ ಮತ್ತು ಎದೆಯಲ್ಲಿ ಗುಪ್ತಗಾಯ, ಬಲಭುಜಕ್ಕೆ ತರಚಿದ ರಕ್ತಗಾಯ ಪಡಿಸಿ ತನ್ನ ಲಾರಿಯನ್ನು ಅಪಘಾತ ಸ್ಥಳದಲ್ಲಿ ಬಿಟ್ಟು ಓಡಿ ಹೊಗಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

GULBARGA DIST REPORTED CRIME


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ದಿ: 25.07.2012 ರಂದು ರಾತ್ರಿ 2-30 ಗಂಟೆಯ ಸುಮಾರಿಗೆ ಕೆಎ/25-ಎ-5957 ನೇದ್ದರ ಟಾಟಾ ಸುಮೊ ಚಾಲಕ ನಿಂಗಯ್ಯ ಇತನು ಹುಮನಾಬಾದ ರಿಂಗರೋಡ ಕಡೆಯಿಂದ ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಹೊರಟಿದ್ದು, ಸೇಡಂ ರಿಂಗ ರೋಡ ಕಡೆಯಿಂದ ಕೆಎ-25 ಬಿ-1255 ನೇದ್ದರ ಲಾರಿ ಚಾಲಕ ಅಲ್ತಾಪ್ ಇತನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ಲಾರಿ ಚಾಲಕ ಬಲಭಾಗಕ್ಕೆ ಹೊರಳಿಸಿದ್ದರಿಂದ ಎರಡು ವಾಹನಗಳ ಚಾಲಕರು ತಮ್ಮ ವಾಹನಗಳನ್ನು ನಿರ್ಲಕ್ಷತನದಿಂದ ಚಲಾಯಿಸಿದ್ದರಿಂದ   ಮತ್ತು ಇಬ್ಬರು ವಾಹನ ಚಾಲಕರು  ತಮ್ಮ ತಮ್ಮ ಸೈಡಿಗೆ  ಡಿಗೆ ಹೋಗದೇ ಇದುದ್ದರಿಂದ ಒಂದಕ್ಕೊಂದ್ದು ಡಿಕ್ಕಿ ಹೊಡೆದಿದ್ದು ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಉಂಟಾಗಿ ಎರಡು ವಾಹನಗಳು ಸುಟ್ಟಿದ್ದು ಅಲ್ಲದೆ ಲಾರಿಯಲ್ಲಿ ಸಾಗಿಸುತ್ತಿದ್ದ ಎಮ್ಮೆಗಳಲ್ಲಿ 3 ಎಮ್ಮೆಗಳು ಸ್ಥಳದಲ್ಲಿ ಸತ್ತಿದ್ದು. ಮತ್ತು 3 ಜನರಿಗೆ ಭಾರಿ ಸುಟ್ಟಗಾಯಗಳಾಗಿರುತ್ತವೆ, ಅಂತಾ ಸಮತೋಷಕುಮಾರು ತಂದೆ ಬಸವಣಪ್ಪಾ ಗುಂಡಪ್ಪನವರ ಸಾ|| ಅಯ್ಯರವಾಡಿ ಅಂಭಭವಾನಿ ಗುಡಿ ಹತ್ತಿರ ಬಂಬೂ ಬಜಾರ ಗುಲರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:246/2012 ಕಲಂ 279, 337, 338, 429 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

Thursday, July 26, 2012

GULBARGA DIST REPORTED CRIMES


ಪತ್ರಿಕಾ ಪ್ರಕಟಣೆ
ಕೊಪ್ಪಳ ಜಿಲ್ಲೆಯ ಘೋರ ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಒಳ್ಳೆಯ ರೀತಿಯಿಂದ ತನಿಖೆಯನ್ನು ನಡೆಯಿಸಿ ಆರೋಪಿತರಿಗೆ ಶಿಕ್ಷೆ  ಆಗುವಂತೆ ಮಾಡಿರುವ ಬಗ್ಗೆ.
ದಿನಾಂಕ:06-12-2011 ರಂದು ಗಂಗಾವತಿ ತಾಲೂಕಿನ ಮರಕುಂಬಿ ಎಂಬ ಗ್ರಾಮದಲ್ಲಿ ಬೆಳಗಿನ ಜಾವ ಮೊಹರಂ ಹಬ್ಬದ ಆಚರಣೆಯ ಸಮಯದಲ್ಲಿ ಆರೋಪಿತನಾದ ದುರ್ಗಪ್ಪಾ ತಂದೆ ದುರ್ಗಮ್ಮಾ ಗುಡಿಸಾಲಿನ, ವ:35 ವರ್ಷ ಇದ್ದು, ಅದೇ ಊರಿನ ಶ್ರೀಮತಿ ಮರಿಯಮ್ಮ ಇವರನ್ನು ಬಲತ್ಕಾರ ಮಾಡಿ ಕೊಲೆ ಮಾಡಿರುವದರ ಮೇಲಿಂದ ಗಂಗಾವತಿ ಗ್ರಾಮೀಣ ಠಾಣೆ ಗುನ್ನೆ ನಂ:318/2011 ಕಲಂ 376, 302, 201 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯಯನ್ನು ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರವನ್ನು ಸಲ್ಲಿಸಿದ್ದು, ಇದರಲ್ಲಿ ಮಾನ್ಯ ನ್ಯಾಯಾಲಯುವು ಆರೋಪಿತನಿಗೆ 8 ವರ್ಷ ಕಠಿಣ ಶಿಕ್ಷೆ ಮತ್ತು ರೂ.15,000/-ಗಳ ದಂಡ, ತಪ್ಪಿದ್ದಲ್ಲಿ ಒಂದು ವರ್ಷ ಆರು ತಿಂಗಳು ಸಾದಾ ಶಿಕ್ಷೆ ವಿಧಿಸಿರುತ್ತಾರೆ.
 ದಿನಾಂಕ 07-01-2011 ರಂದು ನಂದಿಹಾಳ ಸಿದ್ದಾಪೂರ ರಸ್ತೆಯ ಶಲಿಗಾನೂರ ಕ್ರಾಸ ಹತ್ತಿರ ಆರೋಪಿತನಾದ ಮಹೇಬೂಬ ಬಾಷಾ @ ಮಹಿಬೂಬ ತಂದೆ ಬಾಬುಸಾಬ ಸಾ: ಶಾಲಿಗನೂರ ತಾ: ಗಂಗಾವತಿ ಇತನು ತನ್ನ ಎರಡನೇ ಹೆಂಡತಿಯನ್ನು ಕೊಲೆ ಮಾಡಿರುವುದರ ಮೇಲಿಂದ ಕಾರಟಗಿ ಠಾಣೆ ಗುನ್ನೆ ನಂ:05/2012 ಕಲಂ 302 ಐಪಿಸಿ ನೇದ್ದರ ಪ್ರಕರಣ ದಾಖಲಿಸಿಕೊಂಡು ತನಿಖೆಯಯನ್ನು ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರವನ್ನು ಸಲ್ಲಿಸಿದ್ದು, ಇದರಲ್ಲಿ ಮಾನ್ಯ ನ್ಯಾಯಾಲಯವು  ಆರೋಪಿತರಿಗೆ ತ್ವರಿತ ನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆ ಮತ್ತು ರೂ.10,000/- ಗಳ ದಂಡ, ತಪ್ಪಿದ್ದಲ್ಲಿ ಮೂರು ತಿಂಗಳು ಸಾದಾ ಶಿಕ್ಷೆ ವಿಧಿಸಿರುತ್ತಾರೆ.
ಮಾರ್ಗದರ್ಶಕರಾದ ಶ್ರೀ. ಬಿ.ಎಸ್.ಪ್ರಕಾಶ, ಎಸ್.ಪಿ ಕೊಪ್ಪಳ ಹಾಗೂ ಶ್ರೀ. ಡಿ.ಎಲ್.ಹಣಗಿ ಡಿವೈ.ಎಸ್.ಪಿ ಗಂಗಾವತಿ ಉಪವಿಭಾಗ ರವರ ನೇತೃತ್ವದಲ್ಲಿ ತನಿಖಾಧಿಕಾರಿಗಳಾದ ಶ್ರೀ ಆರ್.ಎಸ್.ಉಜ್ಜನಿಕೊಪ್ಪ ಸಿ.ಪಿ.ಐ ಗಂಗಾವತಿ ಗ್ರಾಮೀಣ ಮತ್ತು ಶ್ರೀ ಬಿ.ಅಮರೇಶ ಪಿ.ಎಸ್.ಐ ಗಂಗಾವತಿ ಗ್ರಾಮೀಣ ಠಾಣೆರವರು ಪ್ರಾಮಾಣೀಕ ತನಿಖೆ ಮಾಡಿ ಸದರಿ ಪ್ರಕರಣದಲ್ಲಿ ಆರೋಪಿತರಿಗೆ ತ್ವರಿತ ನ್ಯಾಯಾಲಯದಲ್ಲಿ ಶಿಕ್ಷೆ ಆಗುವಂತೆ ಮಾಡಿರುತ್ತಾರೆ.
ದಿನಾಂಕ:26-06-2011 ರಂದು ಕೊಪ್ಪಳ ತಾಲೂಕಿನ ವಟಪರ್ವಿ ಗ್ರಾಮದಲ್ಲಿ ಆರೋಪಿತನಾದ ಅಣ್ಣಪ್ಪಾ ಇತನು ಪಿರ್ಯಾದಿ ಮಗಳಾದ ಕುಮಾರಿ ಭೀಮವ್ವಾ ವಯ:6 ವರ್ಷ ಈಕೆಯನ್ನು ಸೈಕಲ ಮೇಲೆ ಕರೆದುಕೊಂಡು ಹೋಗಿ ಅವಳಿಗೆ ಹೋಡಿಬಡಿ ಮಾಡಿ ಬಲತ್ಕಾರ ಹಟ ಸಂಭೋಗ ಮಾಡಿದರ ಮೇಲಿಂದ ಬೇವೂರ ಠಾಣೆ ಗುನ್ನೆ ನಂ:49/2011 ಕಲಂ 323, 324, 325, 376 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯಯನ್ನು ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರವನ್ನು ಸಲ್ಲಿಸಿದ್ದು, ಇದರಲ್ಲಿ ಮಾನ್ಯ ನ್ಯಾಯಾಲಯವು  ಆರೋಪಿತನಿಗೆ 11 ವರ್ಷ 6 ತಿಂಗಳು ಕಠಿಣ ಶಿಕ್ಷೆ ಮತ್ತು ರೂ.15,000/-ಗಳ ದಂಡ, ತಪ್ಪಿದ್ದಲ್ಲಿ 9 ತಿಂಗಳು ಸಾದಾ ಶಿಕ್ಷೆ ಹಾಗೂ ನೊಂದವರ ಶಿಕ್ಷಣ ವೆಚ್ಚ ಭರಿಸಲು ದಂಡದ ಮೊತ್ತ ನೀಡುವಂತೆ ತೀರ್ಪು ಆಗಿರುತ್ತದೆ.
ಮಾರ್ಗದರ್ಶಕರಾದ ಶ್ರೀ. ಬಿ.ಎಸ್.ಪ್ರಕಾಶ, ಎಸ್.ಪಿ ಕೊಪ್ಪಳರವರು ಹಾಗೂ ಶ್ರೀ ಈಶ್ವರಚಂದ್ರ ವಿದ್ಯಾಸಾಗರ, ಎಸ್.ಪಿ ಕೊಪ್ಪಳರವರು ಹಾಗೂ ಶ್ರೀ. ವಿಜಯ.ಜಿ.ಡಂಬಳ ಡಿವೈ.ಎಸ್.ಪಿ ಕೊಪ್ಪಳ ಉಪವಿಭಾಗ ರವರ ನೇತೃತ್ವದಲ್ಲಿ ತನಿಖಾಧಿಕಾರಿಗಳಾದ ಶ್ರೀ ಬಸವರಾಜ ಬಜಂತ್ರಿ ಸಿ.ಪಿ.ಐ ಯಲಬುರ್ಗಾ ವೃತ್ತ ಮತ್ತು ಶ್ರೀ ಡಿ.ದುರ್ಗಪ್ಪಾ ಪಿ.ಎಸ್.ಐ ಬೇವೂರ ಠಾಣೆರವರು ಪ್ರಾಮಾಣೀಕ ತನಿಖೆ ಮಾಡಿ ಸದರಿ ಪ್ರಕರಣದಲ್ಲಿ ಆರೋಪಿತರಿಗೆ ತ್ವರಿತ ನ್ಯಾಯಾಲಯದಲ್ಲಿ ಶಿಕಷೆ ಆಗುವಂತೆ ಮಾಡಿರುತ್ತಾರೆ. ಕೊಪ್ಪಳ ಜಿಲ್ಲೆಯ ಈ ಮೇಲ್ಕಂಡ ಪ್ರಕರಣಗಳಲ್ಲಿ ಪೊಲೀಸ್ ಆಧಿಕಾರಿ ಹಾಗೂ ಸಿಬ್ಬಂದಿಯವರು ಉತ್ಕೃಷ್ಟ ಸೇವೆ ಸಲ್ಲಿಸಿ ಪ್ರಾಮಾಣಿಕ ತನಿಖೆ ಮಾಡುವಲ್ಲಿ ಸಫಲರಾಗಿರುವದರಿಂದ ಇವರಿಗೆ ಇಲಾಖೆ ವತಿಯಿಂದ ಸೂಕ್ತವಾಗಿ ಪುರಸ್ಕರಿಸಲಾಗುವುದು.
 ಗೆ,
           ಎಲ್ಲಾ ಪತ್ರಿಕೆಗಳ ಸಂಪಾದಕರಿಗೆ.



ದರೋಡೆ ಪ್ರಕರಣ:
ಅಶೋಕ ನಗರ ಪೋಲಿಸ್ ಠಾಣೆ:ಶ್ರೀಮತಿ, ಅನ್ನಪೂರ್ಣ ಗಂಡ ರಾಜೇಂದ್ರ ಬಿರಾದಾರ ಸಾ|| ಭಾಗ್ಯವಂತಿ ನಗರ ಗುಲಬರ್ಗಾ ರವರ ನಾನು ದಿನಾಂಕ 26/07/2012 ರಂದು 6-15 ಎ.ಎಂ.ಕ್ಕೆ ಮನೆಯಿಂದ ವಾಕಿಂಗ ಕುರಿತು ಹೊರಟು ರಸ್ತೆಯ ಮುಖಾಂತರ ರಾಮ ಮಂದಿರ ಶ್ರೀ ಗುರು ಕಾಲೇಜವರೆಗೆ ವಾಕಿಂಗ ಮಾಡಿ ಮರಳಿ ಮನೆಗೆ ಬರುತ್ತಿರುವಾಗ ರಸ್ತೆಯ ಎಡಭಾಗದ ವೆಂಕಟೇಶ ಸರ್ವಿಸ್ ಸೆಂಟರ ಹತ್ತಿರದಲ್ಲಿ 7-15 ಎ.ಎಂ.ಕ್ಕೆ ನನ್ನ ಹಿಂದುಗಡೆಯಿಂದ ಒಬ್ಬ ವ್ಯಕ್ತಿ ಮೋಟಾರ ಸೈಕಲ್ ಬಂದವನೆ ನನ್ನ ಕೊರಳಿಗೆ ಕೈ ಹಾಕಿ ಕೊರಳಲ್ಲಿ ಇದ್ದ ಗಂಟಣ ಮಂಗಳಸೂತ್ರ ಎರಡು ಎಳೆಯದ್ದು ದಪ್ಪ ಕರಿಮಣಿ ಹವಳು ಎರಡು ತಾಳಿ ಇದ್ದ ಗುಂಡುಗಳು 6 ಇದ್ದ ಒಟ್ಟು 5,1/2 ತೊಲೆ ಬಂಗಾರದ ಮಂಗಳಸೂತ್ರ ಕೈ ಹಾಕಿ ಕಿತ್ತುಕೊಂಡಿದ್ದು, ನನ್ನ ಕುತ್ತಿಗೆಯ ಹತ್ತಿರ ತರಚಿದ ಗಾಯವಾಗಿರುತ್ತದೆ. ಸದರಿ ಮಂಗಳಸೂತ್ರ ಸುಮಾರು 1,50,000/- ರೂ ಬೇಲೆ ಬಾಳುವದಿದ್ದು, ಮೋಟಾರ ಸೈಕಲ್ ಮೇಲೆ ಇದ್ದ ವ್ಯಕ್ತಿ ರೇನಕೋಟ ತಲೆಗೆ ಟೋಪಿ ಹಾಕಿದ್ದು ಸುಮಾರು 30 ರಿಂದ 35 ವರ್ಷ ವಯಸ್ಸಿನಿರುತ್ತಾನೆ.   ಸುಮಾರು 5,1/2 ತೊಲೆ ಇದ್ದು ಸುಮಾರು 1,50,000/- ರೂ ಬೇಲೆ ಬಾಳುವ ಮಂಗಳಸೂತ್ರ ಪತ್ತೆ ಹಚ್ಚಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆಯ ಗುನ್ನೆ ನಂ.58/2012 ಕಲಂ.392 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.


ಕೊಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ವಿಶ್ವರಾಧ್ಯ ತಂದೆ ಲಿಂಗಣ್ಣ ಸತ್ಯಂಪೇಠ ವ|| 43, ಉ|| ಪತ್ರಕರ್ತ ಸಾ|| ಸತ್ಯಂಪೇಠ, ಹಾ|| ವ|| ಶಹಾಪೂರ, ಜಿಲ್ಲಾ|| ಯಾದಗಿರಿ ರವರು ನಮ್ಮ ತಂದೆಯಾದ ಲಿಂಗಣ್ಣ ಇವರಿಗೆ ಶ್ರಾವಣ ಮಾಸದ ನಿಮಿತ್ಯ ಶರಣಬಸವೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮವಿರುವದರಿಂದ ಅದರಲ್ಲಿ ಭಾಗವಹಿಸುವ ಕುರಿತು ದಿನಾಂಕ:25-07-2012 ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ಶಹಾಪೂರ ದಿಂದ ಗುಲಬರ್ಗಾ ಬರುವ ಬಸ್ಸಿನಲ್ಲಿ ನನ್ನ ತಮ್ಮನಾದ ಸಂತೋಷನು ಇತನು ನಮ್ಮ ತಂದೆಗೆ ಕೂಡ್ರಿಸಿ ಕಳುಹಿಸಿದ್ದು, ರಾತ್ರಿ 8 ಗಂಟೆಯವರೆಗೆ ಗುಲಬರ್ಗಾಕ್ಕೆ ಬರದೇ ಇದ್ದುದ್ದರಿಂದ  ಎಸ.ಬಿ ಕಾಲೇಜಿನ ಉಪನ್ಯಾಸಕರು ನನಗೆ ಫೋನ್ ಮಾಡಿ ನಿಮ್ಮ ತಂದೆಯವರು ಸದರಿ ಕಾರ್ಯಕ್ರಮಕ್ಕೆ ಬಂದಿರುವದಿಲ್ಲಾ ಅಂತ ತಿಳಿಸಿದರು.  ನಾನು ನನ್ನ ತಂದೆಯ ಮೊಬೈಲ್ ನಂ 9480148016 ಮತ್ತು 7899148789 ನೇದ್ದವುಗಳಿಗೆ ಫೋನ್ ಮಾಡಿದಾಗ, ಮೊಬೈಲ್ ಕರೆ ಸ್ವೀಕರಿಸಿತು. ಆದರೆ ಯಾರೂ ಮಾತಾಡಲಿಲ್ಲಾ. ಪುನಃ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ದಿನಾಂಕ 26-07-2012 ರಂದು ಮದ್ಯಾಹ್ನ 12 ಗಂಟೆಗೆ ನಾನು ಗುಲಬರ್ಗಾ ನಗರದ ಸೂಪರ್ ಮಾರ್ಕೆಟನಲ್ಲಿರುವಾಗ ನನ್ನ ತಮ್ಮ ಶಿವರಂಜನ್ ಈತನು ಫೋನ್ ಮಾಡಿ  ತಂದೆಯವರು ಶರಣಬಸವೇಶ್ವರ ದೇವಸ್ಥಾನದ ನಾಲೆಯಲ್ಲಿ ಬಿದ್ದಿದ್ದು, ನೀನು ತಕ್ಷಣ ಬರಬೇಕು ಅಂತ ತಿಳಿಸಿದಾಗ, ನಾನು ಸ್ಥಳಕ್ಕೆ ಹೋಗಿ ನೋಡಲು, ಯಾರೋ ದುಷ್ಕರ್ಮಿಗಳು ನಮ್ಮ ತಂದೆ ಲಿಂಗಣ್ಣ ತಂದೆ ಗುರಪ್ಪ ಸತ್ಯಂಪೇಠ ಇವರಿಗೆ ಕೊಲೆ ಮಾಡಿ ಗುರುತು ಸಿಗದ ಹಾಗೆ ನಾಲೆಯಲ್ಲಿ ಬಿಸಾಕಿದ್ದು ಇರುತ್ತದೆ. ಮೃತನು ಪತ್ರಕರ್ತನಾಗಿದ್ದು, ಆತನ ಬರವಣಿಗೆ ಚಾಟಿ ಏಟಿನಿಂದ ತಾಳದೇ ಮತಾಂದರು  ಈ ಕೃತ್ಯ ಮಾಡಿರಬಹುದು ಅವರುಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಲಿಖಿತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 55/2012 ಕಲಂ 302, 201 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

BIDAR DISTRICT DAILY CRIME UPDATE 26-07-2012

This post is in Kannada language. To view, you need to download kannada fonts from the link section.


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-07-2012

ºÀÄ®¸ÀÆgÀ ¥Éưøï oÁuÉ UÀÄ£Éß £ÀA 157/2012 PÀ®A 87 PÉ.¦ DåPïÖ :-
¢£ÁAPÀ 25/07/2012 gÀAzÀÄ ¦üAiÀiÁ𢠢°Ã¥À ¸ÁUÀgÀ ¦.J¸ï.L ºÀÄ®¸ÀÆgÀ ¥ÉÆ°Ã¸ï  oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦üAiÀiÁð¢AiÀĪÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ oÁuÉAiÀÄ ¹§âA¢AiÀÄgÉÆqÀ£É ªÉÄúÀPÀgÀ UÁæªÀÄzÀ ºÀ£ÀĪÀiÁ£À UÀÄrAiÀÄ ºÀwÛgÀ ¸ÁªÀðd¤PÀ ¸ÀܼÀzÀ°è  DgÉÆÃ¦vÀgÁzÀ 1) ªÉAPÀl vÀAzÉ gÁªÀÄ zÀAqÀªÀvÉà ªÀAiÀÄ: 32 ªÀµÀð, eÁw: ªÀqÀØgÀ, 2) ªÀĺÁ«ÃgÀ vÀAzÉ UÀAUÀgÁªÀÄ ¨sÀÄ¬Ä ªÀAiÀÄ: 24 ªÀµÀð, eÁw: ¨sÀĬÄ, 3) ªÀÄ£ÉÆÃºÀgÀ vÀAzÉ gÁdgÁªÀÄ ¥ÉÆÃvÀzÁgÀ ªÀAiÀÄ: 58 ªÀµÀð, eÁw: ¸ÉÆÃ£ÀgÀ, 4) UÀuÉñÀ vÀAzÉ §§ÄæªÀ£À AiÀıÀ§â ªÀAiÀÄ: 19 ªÀµÀð, £Á®ÄÌ d£À ¸Á: ªÉÄúÀPÀgÀ ºÁUÀÆ 5) ¨sÀgÀvÀ vÀAzÉ gÀAUÀgÁªÀ ¤qÀªÀAZÉ ªÀAiÀÄ: 42 ªÀµÀð, eÁw: ªÀÄgÁoÁ, 6) ªÀiÁzsÀªÀ vÀAzÉ «oÀ®gÁªÀ vÀ®ªÁqÉ ªÀAiÀÄ: 45 ªÀµÀð, eÁw: ªÀÄgÁoÁ, E§âgÀÄ ¸Á: UÀÄAdgÀUÁ EªÀgÉ®ègÀÆ PÀĽvÀÄ E¹àÃmï J¯ÉAiÀÄ CAzÀgÀ ¨ÁºÀgÀ JA§ £À¹Ã©£À dÆeÁl ºÀtªÀ£ÀÄß ¥ÀtPÉÌ ºÀaÑ DqÀÄwÛgÀĪÁUÀ ¥ÀAZÀgÀ ¸ÀªÀÄPÀëªÀÄ DgÉÆÃ¦vÀgÀ ªÉÄÃ¯É zÁ½ ªÀiÁr »rzÀÄ CªÀgÀ ªÀ±À¢AzÀ dÆeÁlPÉÌ §¼À¹zÀ MlÄÖ 3200/- gÀÆ ºÁUÀÄ 52 E¹àÃmï J¯ÉUÀ¼ÀÄ d¦Û ªÀiÁrPÉÆAqÀÄ DgÉÆÃ¦vÀgÀ «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

§¸ÀªÀPÀ¯Áåt £ÀUÀgÀ ¥Éưøï oÁuÉ UÀÄ£Éß £ÀA 106/2012 PÀ®A 87 PÉ.¦ DåPïÖ :-
¢£ÁAPÀ 25/07/2012 gÀAzÀÄ ¦üAiÀiÁð¢ GªÉÄñÀ J£ï. PÁA§¼É ¦.J¸ï.L.(PÁ.¸ÀÄ) §¸ÀªÀPÀ¯Áåt £ÀUÀgÀ ¥ÉưøÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦üAiÀiÁð¢AiÀĪÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ oÁuÉAiÀÄ ¹§âA¢AiÀĪÀgÉÆqÀ£É §¸ÀªÀPÀ¯Áåt £ÀUÀgÀzÀ J¯ï.L.¹. PÀbÉÃj ºÀwÛgÀ ¸ÁªÀðd¤PÀ ¸ÀܼÀzÀ°è zÀÄAqÁV PÀĽvÀÄ ºÀt ºÀaÑ ¥ÀtvÉÆlÄÖ E¹àÃmï dÆeÁl DqÀÄwÛzÀÝ DgÉÆÃ¦vÀgÁzÀ 1) ªÀİèPÁdÄð£À vÀAzÉ «£ÁAiÀÄPÀgÁªÀ ¥ÀAZÁ¼À ªÀAiÀÄ: 27 ªÀµÀð, 2) ¥Àæ¢Ã¥À vÀAzÉ ZÀ£Àß§¸À¥Áà UÀ¸ÉÛ ªÀAiÀÄ: 24 ªÀµÀð, 3) C«ÄÃgÀ vÀAzÉ CPÀâgÀ ¸ÉÊAiÀÄzÀ ªÀAiÀÄ: 25 ªÀµÀð,                            4) AiÀÄ®è¥Áà vÀAzÉ UÀÄ£ÀߥÁà zsÉÆÃvÀgÉ ªÀAiÀÄ: 27 ªÀµÀð, 5) CªÀÄgÀ vÀAzÉ GªÀiÁPÁAvÀ ¸Áé«Ä ªÀAiÀÄ: 21 ªÀµÀð, J®ègÀÆ ¸Á: §¸ÀªÀPÀ¯Áåt EªÀgÉ®ègÀ ªÉÄÃ¯É zÁ½ ªÀiÁr zÀ¸ÀÛVj ªÀiÁrPÉÆAqÀÄ CªÀjAzÀ £ÀUÀzÀÄ ºÀt 1500/- gÀÆ¥Á¬ÄUÀ¼ÀÄ ºÁUÀÆ 52 E¹àÃmï J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄzÀ°è d¦Û ªÀiÁrPÉÆAqÀÄ D¥Á¢vÀgÀ «gÀÄzÀÝ ¥ÀæPÀgÀt zÁR°¹ vÀ¤SÉ PÉÊUÉÆ¼Àî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA 183/2012 PÀ®A 279, 337 L¦¹ eÉÆvÉ 187 LJA« DåPïÖ :-
¢£ÁAPÀ 25/07/2012 gÀAzÀÄ ¦üAiÀiÁð¢ JªÀiï.r. PÀjêÀÄ vÀAzÉ JªÀiï.r ªÀ»ÃzÀ«ÄAiÀiÁå ªÀAiÀÄ: 28 ªÀµÀð, ¸Á: d£ÀªÁqÁ FvÀ£ÀÄ vÀ£Àß ªÉÆÃmÁgÀ ¸ÉÊPÀ® £ÀA PÉJ-38/J¯ï-6447 £ÉÃzÀgÀ ªÉÄÃ¯É d£ÀªÁqÁ PÀqɬÄAzÀ ©ÃzÀgÀPÀqÉUÉ §gÀĪÁUÀ ©ÃzÀgÀ £ÁªÀzÀUÉÃj E½eÁj£À°è UÀÄgÀÄ£Á£ÀPÀ L.n.L PÁ¯ÉÃd JzÀÄj£À gÉÆr£À ªÉÄÃ¯É §AzÁUÀ ©ÃzÀgÀ PÀqɬÄAzÀ DgÉÆÃ¦ mÁmÁ ªÀiÁåfÃPÀ £ÀA. PÉJ-38/JªÀiï-2580 £ÉÃzÀgÀ ZÁ®PÀ£ÀÄ vÀ£Àß ªÁºÀ£ÀªÀ£ÀÄß CwêÉÃUÀ ºÁUÀÆ CeÁUÀgÀÆPÀvɬÄAzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀÄ ªÉÆÃmÁgÀ ¸ÉÊPÀ®UÉ rQÌ ºÉÆqÉzÀjAzÀ C¥ÀWÁvÀ ¸ÀA¨sÀ«¹ UÁAiÀÄUÉÆ½¹ vÀ£Àß mÁmÁ ªÀiÁåfPÀ ¸ÀܼÀzÀ¯Éèà ©lÄÖ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀÄ ºÉýPÉ ¸ÁgÀA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.